-->
ಸುರತ್ಕಲ್ ನಲ್ಲಿ ಹೂವು ಖರೀದಿಗೆ ಬರುತ್ತಿದ್ದ ಯುವತಿ ಜೊತೆಗೆ ಪ್ರೀತಿ ಪ್ರೇಮ;  ಒಂದು ಕೊಲೆ, ಒಂದು ಆತ್ಮಹತ್ಯೆ!

ಸುರತ್ಕಲ್ ನಲ್ಲಿ ಹೂವು ಖರೀದಿಗೆ ಬರುತ್ತಿದ್ದ ಯುವತಿ ಜೊತೆಗೆ ಪ್ರೀತಿ ಪ್ರೇಮ; ಒಂದು ಕೊಲೆ, ಒಂದು ಆತ್ಮಹತ್ಯೆ!


(ಗಲ್ಫ್ ಕನ್ನಡಿಗ)ಮಂಗಳೂರು; ಹೂವು ಖರೀದಿಗೆ  ಬರುತ್ತಿದ್ದ ಯುವತಿಯನ್ನು ಪ್ರೀತಿಸುತ್ತಿದ್ದ ವ್ಯಕ್ತಿ ಆಕೆಯನ್ನು ಕೊಂದು ತಾನು ನೇಣು ಬಿಗಿದು ಸಾವನ್ನಪ್ಪಿದ ಘಟನೆ ಸುರತ್ಕಲ್ ನಲ್ಲಿ ನಡೆದಿದೆ.

(ಗಲ್ಫ್ ಕನ್ನಡಿಗ)ಸುರತ್ಕಲ್ ಕುಳಾಯಿ ನಿವಾಸಿ ವಸಂತ್ ( 44 )  ಹೂವು ಮಾರಾಟ ಮಾಡುತ್ತಿದ್ದು ಈತ  ಹೂವು ಖರೀದಿಗೆ ಬರುತ್ತಿದ್ದ. ವಿವಾಹಿತ ಮಹಿಳೆಯನ್ನು ಪ್ರೀತಿಸುತ್ತಿದ್ದ. ಇಂದು  ಯಾವುದೋ ವೈಮನಸ್ಸಿನಿಂದ ಆಕೆಯನ್ನು ಕೊಂದಿದ್ದಾನೆ. ಬಳಿಕ ತಾನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಗಲ್ಫ್ ಕನ್ನಡಿಗ)

Ads on article

Advertise in articles 1

advertising articles 2

Advertise under the article