-->

 AIYF ಹಾಗೂ NFIW ಪದಾಧಿಕಾರಿಗಳ ಆಯ್ಕೆ

AIYF ಹಾಗೂ NFIW ಪದಾಧಿಕಾರಿಗಳ ಆಯ್ಕೆ



ಮಂಗಳೂರು: ಅಖಿಲ ಭಾರತ ಯುವಜನ ಒಕ್ಕೂಟ (ಎಐವೈಎಫ್) ಹಾಗೂ ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟ (ಎನ್‍ಎಫ್‍ಐಡಬ್ಲ್ಯು) ಮಂಗಳೂರು ತಾಲೂಕು ಪದಾಧಿಕಾರಿಗಳಾಗಿ ಈ ಕೆಳಗಿನವರನ್ನು ಇತ್ತೀಚೆಗೆ ನಡೆದ ಜಂಟಿ ಸಮಾವೇಶದಲ್ಲಿ ಆಯ್ಕೆ ಮಾಡಲಾಯಿತು.


ಎಐವೈಎಫ್ ಪದಾದಿಕಾರಿಗಳು:

ಅಧ್ಯಕ್ಷರು: ಪುಷ್ಪರಾಜ ಬೋಳೂರು, ಉಪಾಧ್ಯಕ್ಷರು: ಕೃಷ್ಣಪ್ಪ ಪಿಲಿಕುಲ, ಕಾರ್ಯದರ್ಶಿ: ಜಗತ್‍ಪಾಲ್ ಕೋಡಿಕಲ್, ಜೊತೆ ಕಾರ್ಯದರ್ಶಿ: ಸುಧಾಕರ್ ಕಲ್ಲೂರು, ಕೋಶಾಧಿಕಾರಿ: ರಘು ಮಾಲೆಮಾರ್.
ಕಾರ್ಯಕಾರಿ ಸಮಿತಿ ಸದಸ್ಯರು: ಡಾ. ಶ್ರೀಮತಿ ಸವಿತಾ ಸುವರ್ಣ ಬಜಾಲ್, ಲಲಿತ ಸಿದ್ಧಾರ್ಥನಗರ, ಯಶೋಧ ಪೊರ್ಕೊಡಿ, ದಿನೇಶ್ ಬಂಟ್ವಾಳ್, ಶಂಕರ್ ಉರ್ವ, ಭರತೇಶ್ ಕಾವೂರು, ಹರೀಶ್ ಫಲಿಮಾರ್, ರಮೇಶ್ ಪುತ್ರನ್ ಕರ್ನಿರೆ.


ಎನ್‍ಎಫ್‍ಐಡಬ್ಲ್ಯು ಪದಾದಿಕಾರಿಗಳು: ಅಧ್ಯಕ್ಷರು: ರೂಪಾವತಿ ಸಿದ್ದಾರ್ಥನಗರ, ಉಪಾಧ್ಯಕ್ಷರು: ಮೀನಾಕ್ಷಿ ಶಾಂತಿಪಲ್ಕೆ, ಕಾರ್ಯದರ್ಶಿ: ಸುಲೋಚನ ಕವತಾರು, ಜೊತೆ ಕಾರ್ಯದರ್ಶಿ: ವಾರಿಜ ಬಜಪೆ, ಕೋಶಾಧಿಕಾರಿ: ಚಿತ್ರಾಕ್ಷಿ ಉಚ್ಚಿಲ. ಕಾರ್ಯಕಾರಿ ಸಮಿತಿ ಸದಸ್ಯರು: ಶರ್ಮಿಳ ಕೆ. ಮಾರಿಪಲ್ಲ, ದಯಾವತಿ ಕರ್ನಿರೆ, ಶಾಂತಾ ಕಳವಾರ್, ಪುಷ್ಪ ಶೆಟ್ಟಿ ಉರ್ವ, ಪದ್ಮಿನಿ ಕರ್ನಿರೆ, ಡಾ. ಸವಿತಾ ಸುವರ್ಣ ಬಜಾಲ್.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99