-->

ಕೃಷಿ ಸಾಲ ಪಡೆದವರಿಗೆ ಸಿಹಿ ಸುದ್ದಿ: ಸಿದ್ದರಾಮಯ್ಯ ಸರ್ಕಾರದಿಂದ ಬಡ ಕೃಷಿಕರಿಗೆ ಸಿಕ್ಕಿದೆ ಮಹಾ ರಿಲೀಫ್‌

ಕೃಷಿ ಸಾಲ ಪಡೆದವರಿಗೆ ಸಿಹಿ ಸುದ್ದಿ: ಸಿದ್ದರಾಮಯ್ಯ ಸರ್ಕಾರದಿಂದ ಬಡ ಕೃಷಿಕರಿಗೆ ಸಿಕ್ಕಿದೆ ಮಹಾ ರಿಲೀಫ್‌

ಕೃಷಿ ಸಾಲ ಪಡೆದವರಿಗೆ ಸಿಹಿ ಸುದ್ದಿ: ಸಿದ್ದರಾಮಯ್ಯ ಸರ್ಕಾರದಿಂದ ಬಡ ಕೃಷಿಕರಿಗೆ ಸಿಕ್ಕಿದೆ ಮಹಾ ರಿಲೀಫ್‌





ಕೃಷಿ ಸಾಲ ಪಡೆದು ಸುಸ್ತಿಯಾದ ಬಡ ರೈತರಿಗೆ ಇದು ನಿಜಕಕ್ಊ ಸಿಹಿ ಸುದ್ದಿ. ಸಿದ್ದರಾಮಯ್ಯ ಸರ್ಕಾರದಿಂದ ಬಡ ಕೃಷಿಕರಿಗೆ ಮಹಾ ರಿಲೀಫ್‌ ಸಿಕ್ಕಿದೆ. ಅಂಥದ್ದೊಂದು ಸುದ್ದಿ ಇದೀಗ ಹೊರಬಿದ್ದಿದೆ.


ಸಹಕಾರ ಸಂಘಗಳ ಮೂಲಕ ಸಾಲ ಪಡೆದು ಸುಸ್ತಿಯಾಘಿರುವ ರೈತರು ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಹಾಗೂ ಕೃಷಿ ಸಂಬಂಧಿತ ಸಾಲಗಳ ಬಡ್ಡಿ ಮನ್ನಾ ಮಾಡಲು ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ.


ಆದರೆ, ಈ ಸಾಲದ ಅಸಲು ಪಾವತಿಸಬೇಕು. ಹಾಗಾದರೆ ಮಾತ್ರ ರೈತರು ಈ ಸಾಲ ಬಡ್ಡಿ ಮನ್ನಾ ಯೋಜನೆಯ ಸಂಪೂರ್ಣ ಲಾಭ ಪಡೆಯಬಹುದಾಗಿದೆ.


2023ರ ಡಿಸೆಂಬರ್‌ 31ಕ್ಕೆ ಸುಸ್ತಿದಾರರಾದ ಬಡ ರೈತರಿಗೆ ಈ ಬಡ್ಡಿ ಮನ್ನಾ ಯೋಜನೆಯ ಲಾಭ ಸಿಗಲಿದೆ.


ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಭೂ ಅಭಿವೃದ್ಧಿ ಬ್ಯಾಂಕ್‌ಗಳು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳಲ್ಲಿ ಸುಸ್ತಿಯಾಗಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳ ಸುಸ್ತಿ ಬಡ್ಡಿ ರೂ. 440.20 ಕೋಟಿ ರೂ. ಆಗಲಿದ್ದು, ಇದನ್ನು ರಾಜ್ಯ ಸರ್ಕಾರವೇ ಭರಿಸಲಿದೆ.


ಹೆಚ್ಚಿನ ಮಾಹಿತಿಗೆ ಸಾಲ ಪಡೆದ ನಿಮ್ಮ ಬ್ಯಾಂಕಿಗೆ ಭೇಟಿ ನೀಡಬಹುದು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99