-->

UDUPI:  ಆರೋಗ್ಯ ತಪಾಸಣೆಗೆಂದು ತೆರಳಿದ ಮಹಿಳೆಗೆ ವೈದ್ಯನಿಂದ ಕಿರುಕುಳ

UDUPI: ಆರೋಗ್ಯ ತಪಾಸಣೆಗೆಂದು ತೆರಳಿದ ಮಹಿಳೆಗೆ ವೈದ್ಯನಿಂದ ಕಿರುಕುಳ

ಖಾಸಗಿ ಕ್ಲಿನಿಕ್‌ಗೆ ಹೋದ‌ ಮಹಿಳೆಗೆ ವೈದ್ಯನೋರ್ವ ಕಿರುಕುಳ ನೀಡಿದ ಘಟನೆ ಉಡುಪಿಯ ಶಂಕರಪುರ ಎಂಬಲ್ಲಿ ನಡೆದಿದೆ. ಕಟಪಾಡಿ ಸಮೀಪದ ಶಂಕರಪುರ ಎಂಬಲ್ಲಿ,  ಆರೋಗ್ಯ ತಪಾಸಣೆಗೆಂದು ಮಹಿಳೆಯೊಬ್ಬರು,  ಪತಿಯೊಂದಿಗೆ ಶಂಕರಪುರದಲ್ಲಿರುವ ಖಾಸಗಿ ಕ್ಲಿನಿಕ್‌ಗೆ ಹೋಗಿದ್ದರು.
ಈ ವೇಳೆ ಡಾ| ಮುರಳೀಕೃಷ್ಣ ಭಟ್ ಅವರು ತಪಾಸಣೆ ನೆಪದಲ್ಲಿ ಮಾನಭಂಗಕ್ಕೆ ಯತ್ನಿಸಿದ್ದಾರೆಂದು ವೈದ್ಯರ ವಿರುದ್ಧ ಮಹಿಳೆ ಶಿರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ..

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99