ಬ್ರೇಕಿಂಗ್ ನ್ಯೂಸ್
ಲೋಡ್ ಆಗುತ್ತಿದೆ...

UDUPI: ಆರೋಗ್ಯ ತಪಾಸಣೆಗೆಂದು ತೆರಳಿದ ಮಹಿಳೆಗೆ ವೈದ್ಯನಿಂದ ಕಿರುಕುಳ

ಖಾಸಗಿ ಕ್ಲಿನಿಕ್‌ಗೆ ಹೋದ‌ ಮಹಿಳೆಗೆ ವೈದ್ಯನೋರ್ವ ಕಿರುಕುಳ ನೀಡಿದ ಘಟನೆ ಉಡುಪಿಯ ಶಂಕರಪುರ ಎಂಬಲ್ಲಿ ನಡೆದಿದೆ. ಕಟಪಾಡಿ ಸಮೀಪದ ಶಂಕರಪುರ ಎಂಬಲ್ಲಿ,  ಆರೋಗ್ಯ ತಪಾಸಣೆಗೆಂದು ಮಹಿಳೆಯೊಬ್ಬರು,  ಪತಿಯೊಂದಿಗೆ ಶಂಕರಪುರದಲ್ಲಿರುವ ಖಾಸಗಿ ಕ್ಲಿನಿಕ್‌ಗೆ ಹೋಗಿದ್ದರು.
ಈ ವೇಳೆ ಡಾ| ಮುರಳೀಕೃಷ್ಣ ಭಟ್ ಅವರು ತಪಾಸಣೆ ನೆಪದಲ್ಲಿ ಮಾನಭಂಗಕ್ಕೆ ಯತ್ನಿಸಿದ್ದಾರೆಂದು ವೈದ್ಯರ ವಿರುದ್ಧ ಮಹಿಳೆ ಶಿರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ..
ಇತ್ತೀಚಿನ ಸುದ್ದಿಗಳು
×

WhatsApp Group

ಕ್ಷಣ ಕ್ಷಣದ ಸುದ್ದಿಗಳನ್ನು ವಾಟ್ಸಪ್‌ನಲ್ಲಿ ಪಡೆಯಿರಿ.

JOIN NOW