ಬ್ರೇಕಿಂಗ್ ನ್ಯೂಸ್
ಲೋಡ್ ಆಗುತ್ತಿದೆ...

ಉಡುಪಿ ; ಆಯಾಸ ತಣಿಸಲು ಜಲ‌ ಕುಟೀರ (VIDEO)


ಉಡುಪಿ ನಗರದಲ್ಲಿ ಬೇಸಿಗೆ ಬಿಸಿಲ ದಗೆ ಹೆಚ್ಚಾಗುತ್ತಿದ್ದು, ಬಿಸಿಲ‌ ತಾಪಕ್ಕೆ  ನಗರದಲ್ಲಿ  ತಾಪ ಏರಿಕೆ  ಸಾರ್ವಜನಿಕರು ತಲೆ ಸುತ್ತು ಬಂದು ಅಸ್ವಸ್ಥರಾದ ಘಟನೆಗಳು ಕಂಡು ಬರುತ್ತಿದೆ.

 ಹೀಗಾಗಿ  ಜೋಸ್ ಆಲುಕ್ಕಾಸ್ ಮಳಿಗೆಯವರ ಸಹಕಾರದಿಂದ
 ಜಿಲ್ಲಾ ನಾಗರಿಕ ಸಮಿತಿ  ಜಲ ಕುಟೀರ ಉಡುಪಿ ಸಿಟಿ ನಡುವೆ ತೆರೆದಿದೆ. 

ಸಾರ್ವಜನಿಕರು ಆಯಾಸವಾದಾಗ ಬಂದು ಮಣ್ಣಿನ  ಕುಡಿಕೆಯಲ್ಲಿ ತುಂಬಿರುವ ತಂಪಾದ ನೀರನ್ನು ಸೇವಿಸಬಹುದಾಗಿದೆ. ಜಿಲ್ಲಾ ನಾಗರಿಕ ಸಮಿತಿಯ ಈ ಉತ್ತಮ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.












ಇತ್ತೀಚಿನ ಸುದ್ದಿಗಳು
×

WhatsApp Group

ಕ್ಷಣ ಕ್ಷಣದ ಸುದ್ದಿಗಳನ್ನು ವಾಟ್ಸಪ್‌ನಲ್ಲಿ ಪಡೆಯಿರಿ.

JOIN NOW