-->

ಆ ಭೀಕರ ಅಪಘಾತದಿಂದ ಪವಾಡ ಸದೃಶ ಪಾರಾದ ಬಾಲಕ : video ನೋಡಿದ್ರೆ‌ ಜುಂ ಎನ್ನುತ್ತೆ

ಆ ಭೀಕರ ಅಪಘಾತದಿಂದ ಪವಾಡ ಸದೃಶ ಪಾರಾದ ಬಾಲಕ : video ನೋಡಿದ್ರೆ‌ ಜುಂ ಎನ್ನುತ್ತೆ

ಕಣ್ಣೂರು/ ಕೇರಳ: ಸೈಕಲ್ ತುಳಿದುಕೊಂಡು ಏಕಾಏಕಿ ಮುಖ್ಯ ರಸ್ತೆಗೆ ಪ್ರವೇಶಿಸಿದ್ದು, ಮುಖ್ಯರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆದಿದೆ.
ಇದರ ಬೆನ್ನಲ್ಲೇ ಅತಿವೇಗದಲ್ಲಿ ಕೇರಳ ಸಾರಿಗೆ ಬಸ್ಸು ಬಂದಿದ್ದು, ಬಾಲಕನ ಸೈಕಲ್ ಮೇಲೆ ಚಲಿಸಿದೆ. ಆದರೆ ಅದೃಷ್ಟವಶಾತ್ ಬಾಲಕ ಈ ಮೊದಲೇ ರಸ್ತೆಯ ಮತ್ತೊಂದು ಭಾಗಕ್ಕೆ ಎಸೆಯಲ್ಪಟ್ಟದ್ದರಿಂದ ಅತೀ ದೊಡ್ಡ ದುರಂತದಿಂದ ಪಾರಾಗಿದ್ದಾನೆ. 

ಅಂದಹಾಗೆ ಈ ಘಟನೆ ನಡೆದಿದ್ದು ಕೇರಳದ ಕಣ್ಣೂರು ಜಿಲ್ಲೆಯ ತಳಿಪ್ಪರಂಬದಲ್ಲಿ.




Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99