-->

UDUPI - ಮಗನಿಂದ ತಂದೆ ಕೊಲೆ ಪ್ರಕರಣ; ಆರೋಪಿ ಮಗನ ಬಂಧನ

UDUPI - ಮಗನಿಂದ ತಂದೆ ಕೊಲೆ ಪ್ರಕರಣ; ಆರೋಪಿ ಮಗನ ಬಂಧನ



ಕೌಟುಂಬಿಕ  ದ್ವೇಷದ ಕಾರಣಕ್ಕಾಗಿ ಮಗನಿಂದ ತಂದೆಯ ಕೊಲೆಗೆ ಸಂಬಂಧಿಸಿದಂತೆ ಆರೋಪಿ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ರಾಘವೇಂದ್ರ ( 36) ಬಂಧಿತ ಕೊಲೆ ಆರೋಪಿ.


ಮನೆಯ ಅಂಗಲದಲ್ಲಿ ಕಸಕ್ಕೆ ಬೆಂಕಿ ಹಾಕಿದ ವಿಚಾರವೊಂದಕ್ಕೆ ಸಂಬಂಧಿಸಿ ನಡೆದ ಜಗಳದಲ್ಲಿ  ತಂದೆ ನರಸಿಂಹ ಮರಕಾಲ (74) ಅವರನ್ನು ಮಗ ರಾಘವೇಂದ್ರ   ಕೊಡಲಿಯಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದ ದಾರುಣ ಘಟನೆ ಕೋಟೇಶ್ವರ ಸಮೀಪದ ಗೋಪಾಡಿಯಲ್ಲಿ ನಡೆದಿತ್ತು. 

ತನಿಖೆ ಚುರುಕುಗೊಳಿಸಿದ ಕುಂದಾಪುರ ಪೊಲೀಸರು ಆರೋಪಿ ಮಗ ರಾಘವೇಂದ್ರನನ್ನು ಬಂಧಿಸಿದ್ದಾರೆ..

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99