-->

 ದಿನ ಭವಿಷ್ಯ(10-01-2022)

ದಿನ ಭವಿಷ್ಯ(10-01-2022)


 


ಮೇಷ: ಇಂದು ನೀವು ಪರಿಸರ ಸ್ನೇಹಿ ಕೆಲಸಗಳನ್ನು ಮಾಡುತ್ತೀರಿ. ನೀವು ಗಿಡ ನೆಡಬಹುದು. ನೆರೆಹೊರೆಯನ್ನು ಸ್ವಚ್ಛವಾಗಿರಿಸಲು ಬೀದಿಯಲ್ಲಿನ ಕಸ ತೆಗೆಯಬಹುದು. ಪರಿಸರಕ್ಕೆ ಸಂಬಂಧಿಸಿದಂತೆ ಅನೇಕ ಕೆಲಸವನ್ನು ಮಾಡಲಿದ್ದೀರಿ.

ವೃಷಭ: ನಿಮ್ಮ ಸಿಹಿಮಾತುಗಳು ಸುಲಭವಾಗಿ ವ್ಯಾಪಾರ ವ್ಯವಹಾರಗಳನ್ನು ಮುಗಿಸುತ್ತವೆ. ದಿನ ಮುಂದುವರಿದಂತೆ ಕಾರ್ಯ ಮತ್ತು ಚಟುವಟಿಕೆ ನಿಧಾನಗೊಳ್ಳುತ್ತವೆ. ಭಾವುಕ ಅಥವಾ ಭಾವನಾತ್ಮಕತೆ ಹೊಂದದೇ ಇರಲು ಪ್ರಯತ್ನಿಸಿ, ಏಕೆಂದರೆ, ಅದು ಸಂಘರ್ಷಗಳಿಗೆ ಎಡೆ ಮಾಡಿಕೊಟ್ಟು ಮುಂದಿನ ದಿನಗಳಲ್ಲಿ ಸುಲಭವಾಗಿ ಮರೆಯದಂತೆ ಮಾಡುತ್ತದೆ.

ಕೊಳ್ಳೇಗಾಲದ ಮೋಡಿಗಾರರು, ಮಾಂತ್ರಿಕರು,  
ಶ್ರೀ ಮೋಡಿ ಕೃಷ್ಣಪ್ಪ. ವಶೀಕರಣ ಸ್ಪೆಷಲಿಸ್ಟ್ 
ನಿಮ್ಮ ಸಮಸ್ಯೆ ಯಾವುದೇಯಿದ್ದರೂ ಬಲಿಷ್ಠ ಪೂಜಾಶಕ್ತಿಯಿಂದ, ಮೋಡಿ ಪದ್ದತಿಯಿಂದ ಶಾಶ್ವತ ಪರಿಹಾರ
98808 77747 ಫೋನಿನ ಮುಖಾಂತರವೂ ಪರಿಹಾರ ತಿಳಿಸಿಕೊಡಲಾಗುವುದು.

ಮಿಥುನ: ದೈನಂದಿನ ಒತ್ತಡದಿಂದ ಕೊಂಚ ಬಿಡುವು ಪಡೆಯುವ ಸಾಧ್ಯತೆ ಇದೆ. ನಿಮ್ಮ ಕೆಲಸಗಳಿಗೆ ಶಕ್ತಿ ತುಂಬಲು ಸಮಯ ಕಾಯುತ್ತಿದೆ. ನಿಮ್ಮ ಸುತ್ತಲಿನವರ ಮೆಚ್ಚುಗೆ ಪಡೆಯುವುದು ನಿಮಗೆ ಸಹಜವಾಗಿ ಬಂದಿದೆ. ನೀವು ಯಾರನ್ನಾದರೂ ಇಷ್ಟಪಟ್ಟರೆ, ನೀವು ಮುಂದಡಿ ಇಡುತ್ತೀರಿ.

ಕರ್ಕಾಟಕ: ಕೆಲಸದಲ್ಲಿ ಅದ್ಭುತ ಮತ್ತು ಅಸಾಧಾರಣ ದಿನ ನಿಮಗಾಗಿ ಕಾದಿದೆ. ವ್ಯವಹಾರಗಳನ್ನು ಪೂರೈಸುವಾಗ ನಿಮ್ಮ ಎಲ್ಲ ಸಂಧಾನ ಕೌಶಲ್ಯಗಳನ್ನು ಹೊಂದಿರಬೇಕು. ಅದು ಆರ್ಡರ್ ಪೂರೈಸುವುದಾಗಿರಲಿ ಅಥವಾ ಹೊಸ ಉತ್ಪನ್ನಗಳ ಬಿಡುಗಡೆ ಮತ್ತು ಜಾಹೀರಾತು ಆಗಿರಲಿ, ನಿಮ್ಮ ನಾಯಕತ್ವ ಕೌಶಲ್ಯಗಳು ಗಡುವಿನ ಅಂತಿಮ ಹಂತದಲ್ಲಿ ಮುಂಬದಿಗೆ ಬರುತ್ತವೆ.


ಕೊಳ್ಳೇಗಾಲದ ಮೋಡಿಗಾರರು, ಮಾಂತ್ರಿಕರು,  
ಶ್ರೀ ಮೋಡಿ ಕೃಷ್ಣಪ್ಪ. ವಶೀಕರಣ ಸ್ಪೆಷಲಿಸ್ಟ್ 
ನಿಮ್ಮ ಸಮಸ್ಯೆ ಯಾವುದೇಯಿದ್ದರೂ ಬಲಿಷ್ಠ ಪೂಜಾಶಕ್ತಿಯಿಂದ, ಮೋಡಿ ಪದ್ದತಿಯಿಂದ ಶಾಶ್ವತ ಪರಿಹಾರ
98808 77747 ಫೋನಿನ ಮುಖಾಂತರವೂ ಪರಿಹಾರ ತಿಳಿಸಿಕೊಡಲಾಗುವುದು.

ಸಿಂಹ : ನೀವು ಇಂದು ಒಳ್ಳೆಯದಾಗುತ್ತದೋ ಇಲ್ಲವೋ ಎಂದು ಆತಂಕಗೊಂಡಿದ್ದೀರಿ. ಆದರೆ, ನಿಮಗೆ ಆನಂದದ ಸುದ್ದಿ ಇದೆ. ಈ ದಿನ ನಿಮಗೆ ಪುರಸ್ಕಾರಗಳನ್ನು ಮಾತ್ರ ನೀಡುತ್ತದೆ. ಇದು ನಿಮ್ಮ ಕೆಲಸದ ಸ್ಥಳಕ್ಕೆ ಅತ್ಯಂತ ಸಂಬಂಧಿಸಿದೆ. ಅಲ್ಲಿ ನಿಮ್ಮ ಆಂತರಿಕ ಪ್ರತಿಭೆಗಳನ್ನು ಇಂದು ಗುರುತಿಸಲಾಗುತ್ತದೆ.

ಕನ್ಯಾ: ನಿಮ್ಮ ಸಂವಹನ ಮತ್ತು ಸೃಜನಶೀಲ ಕೌಶಲ್ಯಗಳು ಅತ್ಯುತ್ತಮ ಆಯುಧಗಳು. ನೀವು ಜೀವನದ ಆಸ್ವಾದದಿಂದ ಅತಿಯಾಗಿ ತುಂಬಿದ್ದೀರಿ ಮತ್ತು ಉತ್ಸಾಹದ ಬುಗ್ಗೆಯಾಗಿದ್ದೀರಿ. ಆದರೆ, ನಿಮ್ಮ ಸೃಜನಶೀಲತೆ ಒತ್ತಡ ಅಥವಾ ಆಯಾಸಗೊಂಡಿದ್ದಾಗ ಮಾತ್ರ ಅರಳುತ್ತದೆ.
ತುಲಾ: ಅತ್ಯಂತ ಪ್ರಭಾವಿ ಗೆಳೆಯ ನಿಮಗೆ ಅದೃಷ್ಟ ತರುತ್ತಾನೆ. ನೀವು ಯಾವುದೇ ಅಡೆತಡೆಗಳಿಲ್ಲದೆ ಹೊಸ ಜಂಟಿ ಸಹಯೋಗದ ಉದ್ಯಮ ಪ್ರಾರಂಭಿಸುತ್ತೀರಿ. ನಿಮ್ಮ ದಕ್ಷತೆ ಮತ್ತು ಕಠಿಣ ಪರಿಶ್ರಮಕ್ಕೆ ಪ್ರಶಂಸೆ ದೊರೆಯುತ್ತದೆ.

ಕೊಳ್ಳೇಗಾಲದ ಮೋಡಿಗಾರರು, ಮಾಂತ್ರಿಕರು,  
ಶ್ರೀ ಮೋಡಿ ಕೃಷ್ಣಪ್ಪ. ವಶೀಕರಣ ಸ್ಪೆಷಲಿಸ್ಟ್ 
ನಿಮ್ಮ ಸಮಸ್ಯೆ ಯಾವುದೇಯಿದ್ದರೂ ಬಲಿಷ್ಠ ಪೂಜಾಶಕ್ತಿಯಿಂದ, ಮೋಡಿ ಪದ್ದತಿಯಿಂದ ಶಾಶ್ವತ ಪರಿಹಾರ
98808 77747 ಫೋನಿನ ಮುಖಾಂತರವೂ ಪರಿಹಾರ ತಿಳಿಸಿಕೊಡಲಾಗುವುದು.

ವೃಶ್ಚಿಕ: ಇಲ್ಲಿಯವರೆಗೂ ಎಲ್ಲ ಎತ್ತರಗಳನ್ನೂ ಅನುಭವಿಸಿದ್ದೀರಿ. ಇಂದು ವೃತ್ತಿ ಜಗತ್ತಿನಲ್ಲಿ ಇಳಿಕೆಯನ್ನೂ ಕಾಣಲಿದ್ದೀರಿ. ನಿಮ್ಮ ಮ್ಯಾನೇಜರ್, ಸಹೋದ್ಯೋಗಿಗಳು ಮತ್ತು ನಿಮ್ಮ ನಡುವಿನ ಸಮೀಕರಣ ಕೊಂಚ ಅಲುಗಾಡಿದೆ. ಆದರೆ, ದಿನದ ಅಂತ್ಯಕ್ಕೆ ಎಲ್ಲವನ್ನೂ ನೀವು ಸರಿಪಡಿಸಿಕೊಳ್ಳುತ್ತೀರಿ. ಹೊಸಬರು ವೃತ್ತಿಯ ಅವಕಾಶಗಳನ್ನು ಹುಡುಕುತ್ತಾರೆ.


ಧನು: ಮಾತುಗಳಲ್ಲಿ ಜ್ಞಾನ ಮತ್ತು ಕೃತ್ಯಗಳಲ್ಲಿ ನಾಯಕ. ಇದು ನಿಮ್ಮ ಇಂದಿನ ಅವತಾರ. ಕೆಲಸದಲ್ಲಿ ಶುಭಸುದ್ದಿ ನಿರೀಕ್ಷಿಸಿ ಅದರಲ್ಲೂ ವೇತನ ಹೆಚ್ಚಳ ಅಥವಾ ಕಛೇರಿಯ ಸ್ಥಳಾವಕಾಶದಲ್ಲಿ ಹೆಚ್ಚಳವಾಗಬಹುದು. ಅಕೌಂಟೆಂಟ್​ಗಳು ಮತ್ತು ಫ್ರಾಂಚೈಸಿಗಳು ಇಂದು ಒಳ್ಳೆಯ ಸಂಖ್ಯೆಗಳನ್ನು ಕಾಣುತ್ತಾರೆ.

ಮಕರ: ನಿಮ್ಮ ಕೆಲಸವಾಗಲು ಅತ್ತಿಂದ ಇತ್ತ ಓಡಾಡಿದ ನಂತರ ನೀವು ಕುಳಿತು ಭವಿಷ್ಯದ ಕಾರ್ಯಯೋಜನೆ ರೂಪಿಸಲು ದಿನವನ್ನು ಕಳೆಯುತ್ತೀರಿ. ದಿಢೀರ್ ಮತ್ತು ಅನಿರೀಕ್ಷಿತ ಲಾಭಗಳು ಬರಲಿವೆ. ಆದರೆ, ಅದನ್ನು ಎಷ್ಟು ಚೆನ್ನಾಗಿ ಬಳಸಿಕೊಳ್ಳುತ್ತೀರಿ ಎಂದು ತಿಳಿದಿರಬೇಕು.

ಕೊಳ್ಳೇಗಾಲದ ಮೋಡಿಗಾರರು, ಮಾಂತ್ರಿಕರು,  
ಶ್ರೀ ಮೋಡಿ ಕೃಷ್ಣಪ್ಪ. ವಶೀಕರಣ ಸ್ಪೆಷಲಿಸ್ಟ್ 
ನಿಮ್ಮ ಸಮಸ್ಯೆ ಯಾವುದೇಯಿದ್ದರೂ ಬಲಿಷ್ಠ ಪೂಜಾಶಕ್ತಿಯಿಂದ, ಮೋಡಿ ಪದ್ದತಿಯಿಂದ ಶಾಶ್ವತ ಪರಿಹಾರ
98808 77747 ಫೋನಿನ ಮುಖಾಂತರವೂ ಪರಿಹಾರ ತಿಳಿಸಿಕೊಡಲಾಗುವುದು.


ಕುಂಭ: ಕೆಲ ದಿನಗಳು ನೀವು ಪ್ರತಿಯೊಂದನ್ನೂ ತಿಳಿಯಲು ಪ್ರಯತ್ನಿಸುತ್ತೀರಿ, ಇದೂ ಅಂತಹ ಒಂದು ದಿನ. ನೀವು ಸರಿಯಾದ ಎದುರಾಳಿ ಎಂದು ಸಾಬೀತುಪಡಿಸುತ್ತೀರಿ. ನೀವು ವಿರೋಧಿಗಳ ಯೋಜನೆಗಳನ್ನೂ ತಲೆಕೆಳಗೆ ಮಾಡುತ್ತೀರಿ. ಅದು ನಿಮಗೆ ಅನುಕೂಲವಾಗುತ್ತದೆ. ವಿದ್ವಾಂಸರಾಗಲು ಅದು ನಿಮಗೆ ಅಗತ್ಯ. ನೀವು ಕಷ್ಟದ ಸಮಯದಲ್ಲಿ ನಿಮ್ಮ ಗುಣದ ಸಾಮರ್ಥ್ಯ ಸಾಬೀತುಪಡಿಸುತ್ತೀರಿ.

ಮೀನ: ನೀವು ಜೀವನದಲ್ಲಿ ನಿಮ್ಮ ಹಣಕಾಸುಗಳನ್ನು ಯೋಜಿಸುವುದು ಅಗತ್ಯ ಮತ್ತು ನೀವು ಇಂದು ನಿಮ್ಮ ಶಕ್ತಿಗಳನ್ನು ಅದಕ್ಕಾಗಿ ವ್ಯಯಿಸುತ್ತೀರಿ. ಹಣದ ವಿಷಯದಲ್ಲಿ ನೀವು ದಿಢೀರ್ ಎಂದು ಜಿಪುಣರಾಗಿದ್ದೀರಿ. 

ಕೊಳ್ಳೇಗಾಲದ ಮೋಡಿಗಾರರು, ಮಾಂತ್ರಿಕರು,  
ಶ್ರೀ ಮೋಡಿ ಕೃಷ್ಣಪ್ಪ. ವಶೀಕರಣ ಸ್ಪೆಷಲಿಸ್ಟ್ 
ನಿಮ್ಮ ಸಮಸ್ಯೆ ಯಾವುದೇಯಿದ್ದರೂ ಬಲಿಷ್ಠ ಪೂಜಾಶಕ್ತಿಯಿಂದ, ಮೋಡಿ ಪದ್ದತಿಯಿಂದ ಶಾಶ್ವತ ಪರಿಹಾರ
98808 77747 ಫೋನಿನ ಮುಖಾಂತರವೂ ಪರಿಹಾರ ತಿಳಿಸಿಕೊಡಲಾಗುವುದು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99