-->

ಪುನೀತ್ ನಿಧನ ಹಿನ್ನೆಲೆ: ಯುವಕರಲ್ಲಿ ಮೂಡಿದ ಆತಂಕ: ಜಿಮ್‌ಗೆ ಹೋಗಲು ಹಿಂದೇಟು

ಪುನೀತ್ ನಿಧನ ಹಿನ್ನೆಲೆ: ಯುವಕರಲ್ಲಿ ಮೂಡಿದ ಆತಂಕ: ಜಿಮ್‌ಗೆ ಹೋಗಲು ಹಿಂದೇಟು

ಬೆಂಗಳೂರು: ಪುನೀತ್ ರಾಜ್‌ಕುಮಾರ್ ನಿಧನ ಹೃದಯಸ್ಥಂಭನದಿಂದ ಆಗಿದೆಯೆಂಬ ಹಿನ್ನೆಲೆಯಲ್ಲಿ ಯುವಕರಲ್ಲೀಗ ಆತಂಕ ಶುರುವಾಗಿದೆ. ಅತಿಯಾದ ವರ್ಕೌಟ್ ಹೃದಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದು, ಇದರಿಂದಾಗಿ ಸಾವು ಸಂಭವಿಸುತ್ತದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನಾದ್ಯಂತ ಹಲವು ಜಿಮ್‌ಗಳಲ್ಲಿ ಯುವಕರು ಬರುವುದು ಕಡಿಮೆಯಾಗಿದೆ.
ಈ ನಡುವ ಸಚಿವ ಸುಧಾಕರ್ ಈ ಬಗ್ಗೆ ಚರ್ಚಿಸಿ ಜಿಮ್‌ಗಳಿಗೆ ಸುತ್ತೋಲೆ ಕಳುಹಿಸಕಾಗುವುದು ಎಂದು ಇತ್ತೀಚಿಗೆ ಹೇಳಿದ್ದರು.

ಇದೇ ರೀತಿಯ ಅಭಿಪ್ರಾಯವನ್ನು ಕೆಲದಿನಗಳ ಹಿಂದೆ ಕೇರಳ ಸರಕಾರವೂ ಹೇಳಿತ್ತು.

ಒಟ್ಟಿನಲ್ಲಿ ಬಾಡಿ ಫಿಟ್ನೆಸ್ ಗೆಂದು ಜಿಮ್‌ಗೆ ಹೋಗುವವರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99