-->

 ಅವ್ಯಾಚ ಪದಗಳಿಂದ ಹುಡುಗಿಯರಿಗೆ ನಿಂದನೆ.. ಠಾಣೆಯ ಮುಂದೇನೆ ಯುವಕನ ಮೇಲೆ ಹಲ್ಲೆ...

ಅವ್ಯಾಚ ಪದಗಳಿಂದ ಹುಡುಗಿಯರಿಗೆ ನಿಂದನೆ.. ಠಾಣೆಯ ಮುಂದೇನೆ ಯುವಕನ ಮೇಲೆ ಹಲ್ಲೆ...

 

ರಾಯಚೂರು: ದೇವದುರ್ಗ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ತಾಲೂಕಿನಲ್ಲಿ ಪೊಲೀಸ್ ಠಾಣೆಯ ಮುಂದೆಯೇ ಯುವಕನೊಬ್ಬನ ಮೇಲೆ ಹಲ್ಲೆ ನಡೆದಿರುವ ಘಟನೆ ನಡೆದಿದೆ. 

 ಚಿಕ್ಕಬೂದೂರು ಗ್ರಾಮದ ಪ್ರಭು ಹಲ್ಲೆಗೊಳಗಾದ ಯುವಕ. ಕುಡಿದ ಅಮಲಿನಲ್ಲಿ ಹೆಣ್ಣು ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಅಂತ ಸರ್ಕಲ್ ಇನ್​​ಸ್ಪೆಕ್ಟರ್​ ಕಚೇರಿ ಆವರಣದಲ್ಲೇ ಚಿಕ್ಕಬೂದೂರು ಗ್ರಾಮದ 6 ಜನರು ಹಲ್ಲೆ ಮಾಡಿದ್ದಾರೆ.

 ಠಾಣೆಯ ಮುಂದೆಯೇ ಗಲಾಟೆ ನಡೆದಿದ್ದರೂ ಯುವಕನನ್ನು ರಕ್ಷಣೆ ಮಾಡಲು ಪೊಲೀಸರು ಮುಂದಾಗಿಲ್ಲ. ನಂತರ ಜನ ಜಮಾಯಿಸುತ್ತಿದ್ದಂತೆ ಎಚ್ಚೆತ್ತು ಹಲ್ಲೆ ಮಾಡುತ್ತಿದ್ದವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಈ ಘಟನೆಯ ಹಿನ್ನೆಲೆಯಲ್ಲಿ 6 ಜನರ ವಿರುದ್ಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99