-->

ಚಲಿಸುತ್ತಿದ್ದ ಸೈಕಲ್ ನ ಚಕ್ರಕ್ಕೆ ಸಿಲುಕಿದ ವಿದ್ಯಾರ್ಥಿನಿಯ ವೇಲ್: ತಪ್ಪಿದ ಅಪಾಯ!

ಚಲಿಸುತ್ತಿದ್ದ ಸೈಕಲ್ ನ ಚಕ್ರಕ್ಕೆ ಸಿಲುಕಿದ ವಿದ್ಯಾರ್ಥಿನಿಯ ವೇಲ್: ತಪ್ಪಿದ ಅಪಾಯ!

ತೆಕ್ಕಟ್ಟೆ:  ವಿದ್ಯಾರ್ಥಿನಿಯ ಚೂಡಿದಾರ್ ವೇಲ್ ಆಕಸ್ಮಿಕವಾಗಿ ಸೈಕಲ್ ನ ಚಕ್ರಕ್ಕೆ ಸಿಲುಕಿ ವಿದ್ಯಾರ್ಥಿನಿ ಅಪಾಯದಿಂದ ಪಾರಾದ ಘಟನೆ  ತೆಕ್ಕಟ್ಟೆ ಮಲ್ಯಾಡಿ ರಸ್ತೆಯಲ್ಲಿ ಸಂಭವಿಸಿದೆ.

ಉಳ್ತೂರಿನ ಮಹಾಬಲ ದೇವಾಡಿಗ ಅವರು ತನ್ನ ಮಗಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ತೆಕ್ಕಟ್ಟೆ ಸೈಬರ್ ಸೆಂಟರ್ ಗೆ ಅಗಮಿಸುತ್ತಿರುವ ಸಂದರ್ಭದಲ್ಲಿ ಈ ಘಟನೆ‌ ಸಂಭವಿಸಿದ್ದು, ವಿದ್ಯಾರ್ಥಿನಿಯ ಸಮಯ ಪ್ರಜ್ಞೆಯಿಂದಾಗಿ ಅವಘಡ ತಪ್ಪಿದಂತಾಗಿದೆ.

ಸೈಕಲ್ ನ ಹಿಂಬದಿಯ ಚಕ್ರಕ್ಕೆ ಸಿಲುಕಿದ ವೇಲ್ ತೆಗೆಯಲು  ಸ್ಥಳೀಯರಾದ ಟೈಲರ್ ಸುಬ್ರಾಯ ದೇವಾಡಿಗ, ಶಶಾಂಕ್, ಸುಬ್ರಹ್ಮಣ್ಯ ಹಾಗೂ ಗಜೇಂದ್ರ ಅವರು  ಸ್ಪಂದಿಸಿ ಮಾನವೀಯತೆ ಮೆರೆದರು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99