-->

ಮದುವೆಯಾದ ಮೊದಲ ದಿನವೇ ವಧುವಿಗೆ ದೊಡ್ಡ ಶಾಕ್: ಮುಂದಾಗಿದ್ದೇನು?

ಮದುವೆಯಾದ ಮೊದಲ ದಿನವೇ ವಧುವಿಗೆ ದೊಡ್ಡ ಶಾಕ್: ಮುಂದಾಗಿದ್ದೇನು?

 
ಗುಂಟೂರು: ತೆನಾಲಿ ಮೂಲದ ಎಂಡಿ ಜಲಾಲುದ್ದೀನ್​ ಮತ್ತು ಕೌಸರ್​ ಜಾನ್​ ದಂಪತಿಯ ಮೂರನೇ ಮಗಳನ್ನು ವಿಜಯವಾಡದ ಆಟೋನಗರ ಮೂಲದ ಖಜಖಾನ್​ಗೆ ತೆನಾಲಿಯ ಪಾಂಡುರಂಗ ಪೇಟಾದಲ್ಲಿ ಏಪ್ರಿಲ್​ 4ರಂದು ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಮದುವೆ ಬಳಿಕ ಕೆನಾಡಗೆ ಹೋಗಿ ನೆಲೆಸೋಣ ಎಂದು ವರ, ನವವಧುವಿಗೆ ಭರವಸೆ ನೀಡಿದ್ದ. ಆದರೆ, ಮದುವೆಯಾದ ಮೊದಲ ರಾತ್ರಿ ವಧುವಿಗೆ ಬಹುದೊಡ್ಡ ಶಾಕ್​ ಆಗಿದೆ. 

ನಾನು ಯಾವುದಕ್ಕೂ ಉಪಯೋಗವಿಲ್ಲದವನು ಎಂಬ ವರನ ಹೇಳಿಕೆ ಕೇಳಿ ವಧುವಿಗೆ ಆಘಾತವಾಗಿದೆ. ಇತ್ತ ಏನು ಮಾಡಬೇಕೆಂದು ತಿಳಿಯದೇ ಗೊಂದಲಕ್ಕೀಡಾದ ವಧು, ಕೊನೆಗೆ ಪಾಲಕರಿಗೆ ತಿಳಿಸಿ, ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ಆರಂಭವಾಗಿದೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99