-->

Mangalore- ದ.ಕ ಜಿಲ್ಲೆಯಲ್ಲಿ ನಾಳೆ (june 23) ಯಿಂದ ಎಲ್ಲಾ ಅಂಗಡಿ ಓಪನ್- ಸಚಿವ ಕೋಟ; ಸಮಯ ಮಿತಿ ಎಷ್ಟು?  (Video)

Mangalore- ದ.ಕ ಜಿಲ್ಲೆಯಲ್ಲಿ ನಾಳೆ (june 23) ಯಿಂದ ಎಲ್ಲಾ ಅಂಗಡಿ ಓಪನ್- ಸಚಿವ ಕೋಟ; ಸಮಯ ಮಿತಿ ಎಷ್ಟು? (Video)




ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ಎಲ್ಲಾ ಅಂಗಡಿ ಮುಂಗಟ್ಟುಗಳು ಮಧ್ಯಾಹ್ನ 2 ಗಂಟೆವರೆಗೆ  ತೆರೆಯಲು ಅನುಮತಿ ನೀಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.



ಲಾಕ್ ಡೌನ್ ನಿಂದ ಸಮಸ್ಯೆಯಾಗುತ್ತಿದೆ ಎಂದು ಅಂಗಡಿ ಮಾಲಕರುಗಳು ವಿನಂತಿಸಿದ ಮೇರೆಗೆ ಮುಖ್ಯಮಂತ್ರಿ ಗಳ ಜೊತೆಗೆ ಈ ವಿಚಾರದಲ್ಲಿ ಚರ್ಚಿಸಿದ್ದೇನೆ. ಮುಖ್ಯಮಂತ್ರಿ ಗಳು ಮಧ್ಯಾಹ್ನ 2 ಗಂಟೆವರೆಗೆ ಅಂಗಡಿ ತೆರೆಯಲು ಅನುಮತಿ ನೀಡಲು ರಾಜ್ಯ ಮುಖ್ಯ ಕಾರ್ಯದರ್ಶಿ ಗಳಿಗೆ ಆದೇಶಿಸಿದ್ದಾರೆ ಎಂದರು.

ಆದರೂ ಸಾರ್ವಜನಿಕ ರು ಗುಂಪುಗೂಡದೆ, ಸಾಮಾಜಿಕ ಅಂತರ ಕಾಪಾಡಿಕೊಂಡು, ಲಸಿಕೆ ಹಾಕಿ ಮುಂಜಾಗರುಕತೆ ತೆಗೆದುಕೊಳ್ಳಬೇಕು ಎಂದರು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99