-->

ಓದುಗರ ಗಮನಕ್ಕೆ

ಗಲ್ಪ್ ಕನ್ನಡಿಗ.ಕಾಮ್ ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಗಲ್ಪ್ ಕನ್ನಡಿಗ ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ದೇವಿ ವಿಗ್ರಹ ಕ್ಕಾಗಿ 30 ಅಡಿಯ ಬಾವಿ ಕೊರೆಸಿದ ಮಹಿಳೆ

ದೇವಿ ವಿಗ್ರಹ ಕ್ಕಾಗಿ 30 ಅಡಿಯ ಬಾವಿ ಕೊರೆಸಿದ ಮಹಿಳೆ

ಆಂಧ್ರ ಪ್ರದೇಶ :  ಮಹಿಳೆಯೊಬ್ಬರು ದೇವರ ವಿಗ್ರಹ ಸಿಗುತ್ತೆ ಎಂದು  30 ಅಡಿ ಆಳದ ಬಾವಿ ಕೊರೆಸಿರುವ ಘಟನೆ ವಿಜ್ಯಾನಗರಂ ಜಿಲ್ಲೆಯಲ್ಲಿ ನಡೆದಿದೆ. 

ಕಂಡಿ ಲಕ್ಷ್ಮಿ ಎಂಬ ಮಹಿಳೆ ವಿಗ್ರಹಕ್ಕಾಗಿ ದೊಡ್ಡ ಬಾವಿಯನ್ನು ಕೊರೆಸಿದ್ದು ತನ್ನ ಕನಸಿನಲ್ಲಿ ಬಂದಿದ್ದ ರಾಜರಾಜೇಶ್ವರಿ ದೇವಿ, ನನಗಾಗಿ ನೀನು ಒಂದು ದೇವಾಲಯವನ್ನು ನಿರ್ಮಿಸಬೇಕು ಎಂದು ಹೇಳಿದ್ದಾರೆ ಹೀಗಾಗಿ, ದೇವರ ವಿಗ್ರಹಕ್ಕಾಗಿ 1 ಲಕ್ಷ 50 ಸಾವಿರ ರೂಪಾಯಿ ಖರ್ಚು ಮಾಡಿ ಕೂಲಿ ಆಳುಗಳನ್ನು ಇಟ್ಟು ಕೃಷಿ ಭೂಮಿಯಲ್ಲಿ 30 ಅಡಿ ಆಳವನ್ನು ತೋಡಿಸಿದ್ದಾರೆ.


ಇನ್ನೆರಡ್ಮೂರು ದಿನಗಳಲ್ಲಿ ವಿಗ್ರಹ ಸಿಕ್ಕೇ ಸಿಗುತ್ತೆ, ನಾನು ದೇವಾಲಯವನ್ನು ಕಟ್ಟಿಸುತ್ತೇನೆ. ಇದಕ್ಕಾಗಿ ತಮ್ಮ ಆಸ್ತಿಯನ್ನೆಲ್ಲಾ ಮಾರಾಟ ಮಾಡಿದರೂ ಸರಿಯೇ ಎಂದಿದ್ದಾರಂತೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99