-->

ನಾನು ಮುಖ್ಯಮಂತ್ರಿಯಾಗಬೇಕು.. ನನ್ನನ್ನ ಗೆಲ್ಲಿಸ್ತೀರ? - ಚರ್ಚೆ ಹುಟ್ಟು ಹಾಕಿದೆ ಉಪೇಂದ್ರ ಟ್ವೀಟ್

ನಾನು ಮುಖ್ಯಮಂತ್ರಿಯಾಗಬೇಕು.. ನನ್ನನ್ನ ಗೆಲ್ಲಿಸ್ತೀರ? - ಚರ್ಚೆ ಹುಟ್ಟು ಹಾಕಿದೆ ಉಪೇಂದ್ರ ಟ್ವೀಟ್

ಬೆಂಗಳೂರು; ನಟ ಉಪೇಂದ್ರ ಅವರು ಮಾಡಿರುವ ಟ್ವೀಟ್ ಭಾರಿ ಚರ್ಚೆಯನ್ನು ಹುಟ್ಟು ಹಾಕಿದೆ. ನಾನು ಮುಖ್ಯಮಂತ್ರಿಯಾಗಬೇಕು, ನಾನು ಚುನಾವಣೆಯಲ್ಲಿ ಸ್ಪರ್ಧಿಸಿದರೆ ನನ್ನನ್ನು ಗೆಲ್ಲಿಸ್ತೀರ ಎಂಬ ಟ್ವೀಟ್ ಮಾಡಿದ್ದಾರೆ.

ಅವರು ಏನೆಲ್ಲ ಹೇಳಿಕೊಂಡಿದ್ದಾರೆ ಎಂಬುದನ್ನು ಇಲ್ಲಿ ನೋಡಿ....

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99