ಬ್ರೇಕಿಂಗ್ ನ್ಯೂಸ್
ಲೋಡ್ ಆಗುತ್ತಿದೆ...

TAUKTAE : ಸಸಿಹಿತ್ಲುವಿನಲ್ಲಿ ಸಮುದ್ರಪಾಲಾದ ಅಂಗಡಿ- ವೈರಲ್ VIDEO

ಮಂಗಳೂರು: ತೌಕ್ತೆ ಚಂಡಮಾರುತಕ್ಕೆ ಮಂಗಳೂರಿನ ಕಡಲ ತೀರಗಳು ಪ್ರಕ್ಷುಬ್ಧಗೊಂಡಿದೆ.

ಅರಬ್ಬಿ ಸಮುದ್ರದ ಭೀಕರ ಅಲೆಗೆ ಬೆಳಿಗ್ಗೆ  ಮಂಗಳೂರಿನ ಸೋಮೇಶ್ವರ ದಲ್ಲಿ ಸ್ಮಶಾನವೊಂದು ಸಮುದ್ರಪಾಲಾದ ಘಟನೆ ನಡೆದಿತ್ತು. ಮಧ್ಯಾಹ್ನ ಬಳಿಕ ಮಂಗಳೂರಿನ ಸಸಿಹಿತ್ಲುವಿನಲ್ಲಿರುವ ಅಂಗಡಿಯೊಂದು ಸಮುದ್ರ ಪಾಲಾಗಿದೆ.ಭೀಕರ ಅಲೆಗೆ ಅಂಗಡಿ ಸಮುದ್ರಕ್ಕೆ ಕುಸಿದು ಬಿದ್ದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ



ಇತ್ತೀಚಿನ ಸುದ್ದಿಗಳು
×

WhatsApp Group

ಕ್ಷಣ ಕ್ಷಣದ ಸುದ್ದಿಗಳನ್ನು ವಾಟ್ಸಪ್‌ನಲ್ಲಿ ಪಡೆಯಿರಿ.

JOIN NOW