-->

ಈ ಆಡಿಯೋ ಸಂಪೂರ್ಣ ಕೇಳಿ- ಇಲ್ಲಿ ಯಾರದು ತಪ್ಪು? ಸಚಿವರದೋ, ಪಿಡಿಓ ದೊ? (video)

ಈ ಆಡಿಯೋ ಸಂಪೂರ್ಣ ಕೇಳಿ- ಇಲ್ಲಿ ಯಾರದು ತಪ್ಪು? ಸಚಿವರದೋ, ಪಿಡಿಓ ದೊ? (video)


ಮಂಗಳೂರು;  ಕೊರೊನಾ ಸೋಂಕಿತರಿಗೆ ದಿನಸಿ ಕಿಟ್ ವಿತರಣೆಗೆ ಸಂಬಂಧಿಸಿದಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕಂದಾವರ ಪಿಡಿಒ ಯಶವಂತ ಅವರ ನಡುವೆ ನಡೆದ ಮಾತುಕತೆಯ ಆಡಿಯೋ ವೈರಲ್ ಆಗಿದೆ. 

ಕೋಟ ಶ್ರೀನಿವಾಸ ಪೂಜಾರಿ ಅವರು  ಜನರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲು ತಿಳಿಸುತ್ತಿದ್ದರೆ, ಪಿಡಿಒ ಅವರು ಕಾನೂನು ಚೌಕಟ್ಟಿನಲ್ಲಿ ಮಾತನಾಡುತ್ತಿದ್ದಾರೆ.  ಇವರಿಬ್ಬರ ಮಾತುಕತೆಯ ಆಡಿಯೋ ವೈರಲ್ ಆಗುತ್ತಿದ್ದಂತೆ  ಸಚಿವ ಮತ್ತು ಪಿಡಿಒ ಅವರ ಪರ ಮತ್ತು ವಿರೋಧಗಳು ಚರ್ಚೆಗೆ ಶುರುವಾಗಿದೆ. ಈ ಆಡಿಯೋ ಪೂರ್ತಿ ಕೇಳಿ...


Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99