![ಬೆಂಗಳೂರು ಗಲಭೆ ಪ್ರಕರಣ; ಸಚಿವ ಶ್ರೀನಿವಾಸ ಹೆಬ್ಬಾರ್ ಹೇಳಿದ್ದು ಹೀಗೆ...(video) ಬೆಂಗಳೂರು ಗಲಭೆ ಪ್ರಕರಣ; ಸಚಿವ ಶ್ರೀನಿವಾಸ ಹೆಬ್ಬಾರ್ ಹೇಳಿದ್ದು ಹೀಗೆ...(video)](https://i.ytimg.com/vi/QEhFsgHOexg/hqdefault.jpg)
ಬೆಂಗಳೂರು ಗಲಭೆ ಪ್ರಕರಣ; ಸಚಿವ ಶ್ರೀನಿವಾಸ ಹೆಬ್ಬಾರ್ ಹೇಳಿದ್ದು ಹೀಗೆ...(video)
Thursday, August 13, 2020
ಕಾರವಾರ - ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಗಲಭೆಯನ್ನು ಕಾನೂನು ಹಾಗೂ ಸಕ್ಕರೆ ಸಚಿವ ಶಿವರಾಮ ಹೆಬ್ಬಾರ್ ಖಂಡಿಸಿದ್ದಾರೆ. ಮಾಧ್ಯಮಕ್ಕೆ ತಮ್ಮ ಹೇಳಿಕೆ ನೀಡಿದ ಸಚಿವ ಹೆಬ್ಬಾರ್ ಗಲಭೆಯಲ್ಲಿ ಪಾಲ್ಗೊಂಡವರ ವಿರುದ್ಧ ಸರಕಾರ ಕ್ರಮಕೈಗೊಳ್ಳಲಿದೆ ಎಂದು ಹೇಳಿದ್ದಾರೆ.ಹಾಗಿದ್ರೇ ಸಚಿವ ಶಿವರಾಮ ಏನು ಹೇಳಿದ್ದಾರೆ ಅನ್ನೋದನ್ನ ನೀವೇ ಕೇಳಿ......