ಬ್ರೇಕಿಂಗ್ ನ್ಯೂಸ್
ಲೋಡ್ ಆಗುತ್ತಿದೆ...

UDUPI ; ಹೊಳೆಗೆ ಬಿದ್ದು ಮಗು ಸಾವು

ಹೊಳೆಗೆ ಬಟ್ಟೆ ಒಗೆಯಲು ಬಂದಿದ್ದ ತಾಯಿ ಜೊತೆಯಲ್ಲಿ ಇದ್ದ ಮಗು ಆಟವಾಡುತ್ತಾ, ಆಯತಪ್ಪಿ ಹೊಳೆಗೆ ಬಿದ್ದು ಸಾವು ಸಾವನ್ಪಿದ ಘಟನೆ ಉಡುಪಿ‌‌ ಜಿಲ್ಲೆಯ ಬೈಂದೂರು ತಾಲೂಕಿನ ಮದ್ದೋಡಿಯಲ್ಲಿ‌ ನಡೆದಿದೆ.
ಅನಿಲ್ ( 7 ) ಹೊಳೆಗೆ ಬಿದ್ದು ಮೃತಪಟ್ಟ ಬಾಲಕ. ಮದ್ದೋಡಿಯ ಹೊಳೆಗೆ ಬಟ್ಟೆ ಒಗೆಯಲು ಬಂದ ತಾಯಿಯ ಜೊತೆಯಲ್ಲಿದ್ದ ಬಾಲಕ, ಆಟವಾಡುತ್ತಿದ್ದಾಗ,  ಹೊಳೆಯ ನೀರಿಗೆ  ಬಿದ್ದ ಸಾವನ್ಪಿದ್ದಾನೆ. ಘಟನಾ ಸ್ಥಳಕ್ಕೆ ಬೈಂದೂರು ಪೋಲಿಸರ ಭೇಟಿ  ನೀಡಿದ್ದು,  ಪ್ರಕರಣ ದಾಖಲಸಿದ್ದಾರೆ.

ಇತ್ತೀಚಿನ ಸುದ್ದಿಗಳು
×

WhatsApp Group

ಕ್ಷಣ ಕ್ಷಣದ ಸುದ್ದಿಗಳನ್ನು ವಾಟ್ಸಪ್‌ನಲ್ಲಿ ಪಡೆಯಿರಿ.

JOIN NOW