MANGALORE

ಮಂಗಳೂರಿನಲ್ಲಿ ಅನ್ಯಮತೀಯ ಜೋಡಿಯ ಮೇಲೆ Moral Policing- ಎಡಿಜಿಪಿ ಪ್ರತಿಕ್ರಿಯೆ




ಮಂಗಳೂರು:  ಮಂಗಳೂರಿನ ನಂತೂರಿನಲ್ಲಿ ನಿನ್ನೆ ಸಂಜೆ ನೈತಿಕ ಪೊಲೀಸ್ ಗಿರಿ ನಡೆದಿದೆ.

ಬಸ್ಸಿನಲ್ಲಿ  ಯುವತಿಯೊಂದಿಗೆ ಪ್ರಯಾಣಿಸುತ್ತಿದ್ದ  ಅನ್ಯಮತೀಯ ಯುವಕನ ಮೇಲೆ ಬಜರಂಗದಳ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಯುವತಿ  ಅನ್ಯಮತೀಯ ಯುವಕನೊಂದಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬಜರಂಗದಳ ಕಾರ್ಯಕರ್ತರು ಹಲ್ಲೆ ನಡೆಸಿದರು. 

 ಇಮ್ರಾನ್ ಖಾನ್ ಎಂಬವರು ಈ ಬಗ್ಗೆ ಟ್ವೀಟ್ ಮಾಡಿದ್ದರು. ಇದಕ್ಕೆ  ಎಡಿಜಿಪಿ ಅಲೋಕ್ ಕುಮಾರ್ ಅವರು ಪ್ರತಿಕ್ರೀಯಿಸಿ ಈ ಘಟನೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಟ್ಯಾಗ್‌ಗಳು: MANGALORE