Header Ad

UDUPI : ಕಾಂಗ್ರೆಸ್‌ನ ಸೆಲ್ಪಿ ಸ್ಪರ್ಧೆಯಲ್ಲಿ ಬಿಜೆಪಿ ಕಾರ್ಯಕರ್ತರು, ಭಾಗಿ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರೊಂದಿಗೆ ಬಿಜೆಪಿ  ಕಾರ್ಯಕರ್ತರು ಸೆಲ್ಫಿ ತೆಗೆಯುವುದರೊಂದಿಗೆ ಮಿಥುನ್ ರೈ ಅವರ ಹೇಳಿಕೆ ತಿರುಗೇಟು ನೀಡಿದ್ದಾರೆ.
ರಸ್ತೆ ಅವ್ಯವಸ್ಥೆ ವಿರುದ್ಧ ಪ್ರತಿಭಟನೆಯಲ್ಲಿ, ಮಿಥುನ್ ರೈ ಶೋಭಾ ಜೊತೆ ಸೆಲ್ಪಿ ತೆಗೆದು ಕಳಿಸಿದ್ರೆ 5 ಸಾವಿರ ಬಹುಮಾನ ನೀಡುದಾಗಿ ಘೋಷಣೆ ಮಾಡಿದ್ದರು. 
ಕಾಪು ಪೇಟೆಯಲ್ಲಿ ಖಾದಿ ಮೇಳವನ್ನು ಶೋಭಾ ಕರಂದ್ಲಾಜೆ ಉದ್ಘಾಟಿಸಿದ ನಂತರ ಮಹಿಳಾಮೋರ್ಚಾ, ಯುವಮೋರ್ಚಾ ಕಾರ್ಯಕರ್ತರು ಸಚಿವೆಯೊಂದಿಗೆ ಸೆಲ್ಫಿ ತೆಗೆಯಲು ಮುಗಿ ಬಿದ್ದರು..



ಇತ್ತೀಚಿನ ಸುದ್ದಿಗಳು