Header Ad

ನಾಳೆ ( JULY 28) ಬಂದ್ ಇಲ್ಲ, ವಾಟ್ಸಪ್ ಮೆಸೆಜ್ FAKE: ಬಜರಂಗದಳ


ಸಾಮಾಜಿಕ ಜಾಲತಾಣದಲ್ಲಿ ನಾಳೆ ( ಜುಲೈ 28) ದಕ್ಷಿಣಕನ್ನಡ ಜಿಲ್ಲೆ  ಬಂದ್ ಎಂಬ  ಬಗ್ಗೆ ಸುಳ್ಳು ಸುದ್ದಿ ಹರಿದಾಡುತ್ತಿದ್ದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಯಾವುದೇ ಬಂದ್ ಗೆ ಕರೆ ಕೊಟ್ಟಿಲ್ಲ ಎಂದು ಪ್ರಾಂತ ಬಜರಂಗದಳ ಸಹ ಸಂಚಾಲಕರು ಮುರಳಿ ಕೃಷ್ಣ ಹಸಂತಡ್ಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


ಇತ್ತೀಚಿನ ಸುದ್ದಿಗಳು