-->

UDUPI :  ಸಾಲದ ಕಂತು ಬಾಕಿ ಪ್ರಶ್ನಿಸಿದಕ್ಕೆ ಹಲ್ಲೆ ಕೊಲೆ ಬೆದರಿಕೆ

UDUPI : ಸಾಲದ ಕಂತು ಬಾಕಿ ಪ್ರಶ್ನಿಸಿದಕ್ಕೆ ಹಲ್ಲೆ ಕೊಲೆ ಬೆದರಿಕೆ

ಸಂಘದಲ್ಲಿ ಸಾಲದ ಹಣ ಬಾಕಿ ಇದ್ದದನ್ನು ಕೇಳಿದಕ್ಕೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದದಾರೆ ಎನ್ನಲಾದ ಘಟನೆ ಉಡುಪಿ ಜಿಲ್ಲೆಯ ಗಂಗೊಳ್ಳಿಯಲ್ಲಿ ನಡೆದಿದೆ. ಶೋಭಾ ಖಾರ್ವಿ ಎಂಬುವವರು, ರೇಖಾ ಖಾರ್ವಿ ಹಾಗೂ ಅವರ ಮನೆಯವರ ವಿರುದ್ಧ ದೂರು ನೀಡಿದ್ದಾರೆ. ಶೋಭಾ ಖಾರ್ವಿ, ಹಾಗೂ ರೇಖಾ ಖಾರ್ವಿ ಖಾಸಗಿ ಸಂಘವೊಂದರ ಸದಸ್ಯರಾಗಿದ್ದು, ರೇಖಾ ಖಾರ್ವಿ ಶೋಭಾ ಖಾರ್ವಿ ಹೆಸರಿನಲ್ಲಿ, ಸಂಘದಲ್ಲಿ ಒಂದು ಲಕ್ಷ ಹಣ ಪಡೆದಿದ್ದರು. ಈ ವಿಚಾರವಾಗಿ ಸರಿಯಾಗಿ ಕಂತು ಕಟ್ಟದ ರೇಖಾ  ಖಾರ್ವಿ ಅವರಲ್ಲಿ ಸಂಘದ ಹಣ ಕಟ್ಟುವಂತೆ ಕೇಳಿದ್ದು, ಇದೇ ವಿಚಾರವಾಗಿ, ರೇಖಾ ಖಾರ್ವಿ ಹಾಗೂ ಅವರ ಮನೆಯವರು ನನ್ನ ಮನೆಗೆ ಬಂದು ಹಣ ಕೊಡುದಿಲ್ಲ ಅಂತ ಹೇಳಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಅಂತ ಆರೋಪಿಸಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99