-->

ನೀವು ಹೊರ ರಾಜ್ಯದವರಾ? ಹಾಗಾದರೆ ಕರ್ನಾಟಕ್ಕೆ ಬರುವಾಗ ಗಮನಿಸಿ: ರಾಜ್ಯಸರಕಾರ ಹೊರಡಿಸಿದೆ ಹೊಸ ಸುತ್ತೋಲೆ

ನೀವು ಹೊರ ರಾಜ್ಯದವರಾ? ಹಾಗಾದರೆ ಕರ್ನಾಟಕ್ಕೆ ಬರುವಾಗ ಗಮನಿಸಿ: ರಾಜ್ಯಸರಕಾರ ಹೊರಡಿಸಿದೆ ಹೊಸ ಸುತ್ತೋಲೆ

ಬೆಂಗಳೂರು: ಕೋವಿಡ್‌ನ ಬದಲಾದ ಸನ್ನಿವೇಶದ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಹೊಸ ಸುತ್ತೋಲೆಯನ್ನು ಹೊರಡಿಸಿದ್ದು, ಕೇರಳ ಹಾಗೂ ಗೋವಾದಿಂದ ಕರ್ನಾಟಕಕ್ಕೆ ಆಗಮಿಸುವವರು ಇನ್ನು RT-PCR ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಹೊಂದಬೇಕಾಗಿಲ್ಲ. 
ಆದರೆ ಎರಡು ಡೋಸ್ ವ್ಯಾಕ್ಸಿನೇಷನ್‌ ನ ಸರ್ಟಿಫಿಕೇಟ್ ಮಾತ್ರ ಕಡ್ಡಾಯವಾಗಿ ಇರತಕ್ಕದ್ದು ಎಂದು ಸರಕಾರ‌ ಆದೇಶದಲ್ಲಿ ತಿಳಿಸಿದೆ.

ಹೊಸ ಆದೇಶದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಗಡಿಯಲ್ಲಿ ಇರುವ ಎಲ್ಲಾ ಚೆಕ್‌ಪೋಸ್ಟ್‌ಗಳನ್ನು ತೆರವುಗೊಳಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99