-->

ನಿತ್ಯ ಭವಿಷ್ಯ (23-02-2022)

ನಿತ್ಯ ಭವಿಷ್ಯ (23-02-2022)


ಶ್ರೀಕ್ಷೇತ್ರ  ಅಯ್ಯಪ್ಪ ಸ್ವಾಮಿ ಅನುಗ್ರಹದಿಂದ ಇಂದಿನ ರಾಶಿ ಭವಿಷ್ಯ ತಿಳಿದುಕೊಳ್ಳಲು 
ಶ್ರೀಕೊಲ್ಲೂರು ಮೂಕಾಂಬಿಕಾ ದೇವಿ.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿನ್ನ ಸಮಸ್ಯೆಗಳಾದ ಸ್ತ್ರೀವಶೀಕರಣ ಪುರುಷ ವಶೀಕರಣ  ಮದುವೆ,ಸಂತಾನ,ಪ್ರೀತಿಯಲ್ಲಿ ನಂಬಿ ಮೋಸ,ವಶೀಕರಣ  ಸಾಲದಿಂದ ವಿಮುಕ್ತಿ,ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9008611444 

ಮೇಷ:- ಪರಿಶ್ರಮಕ್ಕೆ ತಕ್ಕಷ್ಟು ವರಮಾನ ದೊರೆಯಲಿದೆ. ಆಂತರಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಿರಿ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಹೊಂದುವರು. ಮನೆಯಲ್ಲಿ ಕೌಟುಂಬಿಕ ನೆಮ್ಮದಿ ಮೂಡುವುದು. ವ್ಯಾಪಾರ-ವ್ಯವಹಾರದಲ್ಲಿ ಎಚ್ಚರಿಕೆಯಿಂದ ಇರುವುದು ಒಳಿತು. ಹಣಕಾಸಿನ ವಿಷಯದಲ್ಲಿ ಮೋಸಹೋಗುವ ಸಂಭವವಿರುತ್ತದೆ. ನಿಮ್ಮ ಕಾರ್ಯಕಲಾಪಗಳಲ್ಲಿ ಸಾಕಷ್ಟು ಪ್ರಗತಿ ಕಂಡುಬರಲಿದೆ. ಹಿತಶತ್ರುಗಳ ಬಗ್ಗೆ ನಿಗಾ ಇಡುವುದು ಒಳ್ಳೆಯದು. ಸಾಮಾಜಿಕ ಸಮಸ್ಯೆಗಳು ಬಗೆಹರಿಯುವವು. ಮಂಗಳವಾರ, ಬುಧವಾರ ಶುಭ. ನಿಮ್ಮ ಏನ ಸಮಸ್ಯೆಗಳಿಗೆ ಗುರೂಜಿವರನ್ನು  ಕರೆ ಮಾಡಿ 9008611444 

ವೃಷಭ:- ಆತ್ಮೀಯರಿಂದ ಶುಭ ಸಮಾಚಾರ ಕೇಳಿ ಬರುವುದು. ಖಾಸಗಿ ನೌಕರರಿಗೆ ಉದ್ಯೋಗದಲ್ಲಿ ಹಿನ್ನಡೆಯಾಗಲಿದೆ. ಇಲ್ಲಸಲ್ಲದ ವಿಚಾರಗಳಿಂದ ದೂರವಿರಿ. ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ವಿದೇಶದಿಂದ ಬರುವ ಸುದ್ದಿ ನಿಮ್ಮನ್ನು ಸಂತೋಷಗೊಳಿಸುವುದು. ವ್ಯಾಪಾರ ವ್ಯವಹಾರಗಳಲ್ಲಿ ಅಧಿಕ ಲಾಭ ಕಂಡುಬರುವುದು. ಸೌಂದರ್ಯ ತಜ್ಞರಿಗೆ ಅಥವಾ ಬ್ಯೂಟಿಪಾರ್ಲರ್‌ ನಡೆಸುವವರಿಗೆ ಉತ್ತಮ ಯೋಗವಿದೆ. ಗುರುವಾರ, ಶುಕ್ರವಾರ ಶುಭ.ನಿಮ್ಮ ಏನ ಸಮಸ್ಯೆಗಳಿಗೆ ಗುರೂಜಿವರನ್ನು  ಕರೆ ಮಾಡಿ 9008611444 

ಮಿಥುನ:- ವೈಯಕ್ತಿಕ ಜೀವನದಲ್ಲಿ ಕಳೆದು ಹೋಗಿದ್ದ ಆಸಕ್ತಿ ಮತ್ತೆ ಚಿಗುರಲಿದೆ. ಹೊಸ ಉದ್ಯಮ ಲಾಭದೆಡೆಗೆ ಸಾಗುವುದು. ಮಗಳ ದಾಂಪತ್ಯ ಜೀವನದಲ್ಲಿ ಕೆಲವು ಸಲಹೆಗಳನ್ನು ನೀಡಬೇಕಾಗುವುದು. ದಾಯಾದಿಗಳು ನಿಮ್ಮ ತೇಜೋವಧೆಗೆ ಪ್ರಯತ್ನಿಸುವರು. ಮಾತೆ ದುರ್ಗಾದೇವಿಯನ್ನು ಆರಾಧಿಸಿದರೆ ಶತ್ರುಗಳ ಮೇಲೆ ಜಯ ಸಾಧಿಸುವಿರಿ. ಪ್ರಮುಖ ನೇತಾರರು, ರಾಜಕೀಯ ಮುಖಂಡರ ಜೊತೆಗೆ ಮಾತುಕತೆ ಸಂದರ್ಭ. ಇದರಿಂದ ನಿಮ್ಮ ವ್ಯವಹಾರಕ್ಕೆ ಅನುಕೂಲವಾಗುವುದು. ಹಳೆಯ ವಾಹನಗಳು ಪ್ರಯಾಣದಲ್ಲಿ ಕೈಕೊಡುವ ಸಾಧ್ಯತೆ.ನಿಮ್ಮ ಏನ ಸಮಸ್ಯೆಗಳಿಗೆ ಗುರೂಜಿವರನ್ನು  ಕರೆ ಮಾಡಿ 9008611444 

ಕಟಕ:- ಈವಾರ ಆತ್ಮವಿಶ್ವಾಸದಿಂದ ಬಂದ ಸಮಸ್ಯೆಗಳನ್ನು ಎದುರಿಸುವಿರಿ. ದಂಪತಿಗಳ ನಡುವೆ ಇದ್ದ ಮನಸ್ತಾಪ ದೂರವಾಗಲಿದೆ. ಉತ್ತಮ ತಿಳಿವಳಿಕೆ ಮತ್ತು ಹೊಂದಾಣಿಕೆಯಿಂದ ಜೀವನ ಸುಮಧುರವಾಗಲಿದೆ. ಮಿತ್ರರ ಪ್ರಶಂಸೆ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚು ಮಾಡುವುದು. ದೈವಕೃಪೆಯಿಂದ ಹಣದ ಮುಗ್ಗಟ್ಟು ನಿವಾರಣೆ ಆಗುವುದು. ಮಕ್ಕಳ ಪ್ರಗತಿಯ ಬಗ್ಗೆ ಚಿಂತೆ ಮೂಡುವುದು ಅಥವಾ ಮಕ್ಕಳು ಅವಿಧೇಯತೆಯನ್ನು ತೋರುವರು.ನಿಮ್ಮ ಏನ ಸಮಸ್ಯೆಗಳಿಗೆ ಗುರೂಜಿವರನ್ನು  ಕರೆ ಮಾಡಿ 9008611444 

ಸಿಂಹ:- ಮಿತಿಮೀರಿದ ಕಾರ್ಯದೊತ್ತಡ ನಿಮ್ಮನ್ನು ಹೈರಾಣಾಗಿಸುವುದು. ದ್ವಿಚಕ್ರ ವಾಹನಗಳನ್ನು ನಡೆಸುವಾಗ ಎಚ್ಚರಿಕೆ. ಸಣ್ಣಪುಟ್ಟ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುವುದು. ಸ್ಥಿರಾಸ್ತಿ ಖರೀದಿಸುವಾಗ ದಾಖಲೆಗಳನ್ನು ಆಮೂಲಾಗ್ರವಾಗಿ ಪರಿಶೀಲಿಸುವುದು ಒಳ್ಳೆಯದು. ವೈಯಕ್ತಿಕ ಕೆಲಸ ಕಾರ್ಯಗಳನ್ನು ಪೂರೈಸಿಕೊಳ್ಳಲು ಸಮಯಾವಕಾಶ ದೊರೆಯುವುದಿಲ್ಲ. ಹಳೇ ವಾಹನಗಳು ಮತ್ತೆ ಮತ್ತೆ ರಿಪೇರಿಗೆ ಬರಬಹುದು. ಧೈರ್ಯದಿಂದ ಮಾತ್ರ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಕಾಣುವಿರಿ. ಸಾಮಾಜಿಕ ಗೌರವಪ್ರಾಪ್ತಿ. ಪ್ರತಿಷ್ಠೆ ಹೆಚ್ಚಲಿದೆ.ನಿಮ್ಮ ಏನ ಸಮಸ್ಯೆಗಳಿಗೆ ಗುರೂಜಿವರನ್ನು  ಕರೆ ಮಾಡಿ 9008611444 

ಕನ್ಯಾ:- ದೈನಂದಿನ ಚಟುವಟಿಕೆಗಳು ಎಂದಿನಂತೆ ಮುಂದುವರಿಯಲಿವೆ. ವೈಯಕ್ತಿಕ ಗುಟ್ಟಿನ ವಿಚಾರಗಳು ಗುಟ್ಟಾಗಿದ್ದಷ್ಟು ಒಳ್ಳೆಯದು. ನೂತನ ವಾಹನ ಖರೀದಿಗೆ ಮನಸ್ಸು ಮಾಡುವಿರಿ. ಕೆಲವರು ನೂತನ ವಾಹನ ಖರೀದಿ ಮಾಡುವರು. ಕೆಲಸ ಕಾರ್ಯಗಳು ಸುಗಮವಾಗಿ ಆಗುವುದರಿಂದ ಮಾನಸಿಕ ನೆಮ್ಮದಿ ದೊರೆಯುವುದು. ಸರಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳವಾಗುವುದು. ಮಾತಿನಲ್ಲಿ ಸರಳತೆಯನ್ನು ರೂಢಿಸಿಕೊಂಡರೆ ಜನರ ಮನ್ನಣೆಗೆ ಪಾತ್ರರಾಗುವಿರಿ. ದಿಢೀರನೆ ಪ್ರಯಾಣಗಳು ಎದುರಾಗುವುದು. ಖರ್ಚು ಹೆಚ್ಚು.ನಿಮ್ಮ ಏನ ಸಮಸ್ಯೆಗಳಿಗೆ ಗುರೂಜಿವರನ್ನು  ಕರೆ ಮಾಡಿ 9008611444 

ತುಲಾ:- ನಿಮ್ಮ ಲೆಕ್ಕಾಚಾರದಂತೆಯೇ ಪ್ರತಿಯೊಂದು ನಡೆಯಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುವಿರಿ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು. ತಂಟೆ, ತಗಾದೆಗಳಿಂದ ದೂರವಿರಿ. ವ್ಯಾಪಾರ-ವ್ಯವಹಾರದಲ್ಲಿ ನಿಮ್ಮ ನಿರೀಕ್ಷೆ ಮೀರಿ ಲಾಭ ಬರಲಿದೆ. ಹೊಸ ವ್ಯವಹಾರದಲ್ಲಿ ಬಂಡವಾಳ ಹೂಡಲು ಈಗಲೇ ಸಿದ್ಧತೆ ಮಾಡಿಕೊಳ್ಳಿ. ಆತ್ಮೀಯರ ಭೇಟಿ ಸಂತಸ ತರಲಿದೆ. ಪ್ರಯಾಣವು ಪ್ರಗತಿಯನ್ನುಂಟು ಮಾಡುವಂತಹ ಘಟನೆಗೆ ಸಾಕ್ಷಿಯಾಗಲಿದೆ. ಸುಖ, ಸಮೃದ್ಧಿ, ನೆಮ್ಮದಿ ಜೀವನ ನಿಮ್ಮದಾಗಲಿದೆ. ಹಿರಿಯರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬರುವುದು.ನಿಮ್ಮ ಏನ ಸಮಸ್ಯೆಗಳಿಗೆ ಗುರೂಜಿವರನ್ನು  ಕರೆ ಮಾಡಿ 9008611444 

ವೃಶ್ಚಿಕ:- ‘ಕೈಕೆಸರಾದರೆ ಬಾಯಿ ಮೊಸರು’ ಎನ್ನುವಂತೆ ನಿಮ್ಮ ಕಾರ್ಯ ಕೌಶಲ್ಯವನ್ನು ಪ್ರತಿಯೊಬ್ಬರು ಮೆಚ್ಚುವರು. ಸಕಾಲದಲ್ಲಿ ಆದ ಕೆಲಸಗಳು ನಿಮ್ಮಲ್ಲಿ ಸ್ಫೂರ್ತಿ ತುಂಬಲಿವೆ. ಸಂಘ-ಸಂಸ್ಥೆಗಳಿಂದ ಸನ್ಮಾನ ನಡೆಯಲಿದೆ. ಧರ್ಮಕಾರ್ಯಗಳಲ್ಲಿ ತೊಡಗಿಕೊಳ್ಳುವುದರಿಂದ ಆತ್ಮ ಸಂತೋಷ ಪಡೆಯುವಿರಿ. ಶನಿಯು ಒಮ್ಮೆಲೆ ನಿಮ್ಮ ಸಂತೋಷದ ಬೆಲೂನಿಗೆ ಸೂಜಿ ಚುಚ್ಚುವಂತೆ ಮಾಡುವ ಸಾಧ್ಯತೆ ಇದ್ದು, ಸುಖ ಎಂದು ಮೈಮರೆಯದಿರಿ. ಆಂಜನೇಯ ಮಂತ್ರವನ್ನು ಸದಾ ಪಠಿಸಿ. ಪ್ರಯಾಣದಲ್ಲಿ ತುಸು ಎಚ್ಚರಿಕೆ ಅಗತ್ಯ. ಗುರುವಾರ / ಶನಿವಾರ ಶುಭ.ನಿಮ್ಮ ಏನ ಸಮಸ್ಯೆಗಳಿಗೆ ಗುರೂಜಿವರನ್ನು  ಕರೆ ಮಾಡಿ 9008611444 

ಧನುಸ್ಸು:- ವೃತ್ತಿ ಜೀವನದಲ್ಲಿ ನೆಮ್ಮದಿ ಕಾಣುವಿರಿ. ಸೋದರನು ತಿಳಿಸಿದ ಸಮಾಚಾರ ನಿಮ್ಮ ಆತಂಕವನ್ನು ದೂರಗೊಳಿಸಲಿದೆ. ವ್ಯಾಪಾರ-ವ್ಯವಹಾರದಲ್ಲಿ ಹಾಕಿದ ಬಂಡವಾಳಕ್ಕೆ ಉತ್ತಮ ಲಾಭ ದೊರೆಯುವುದು. ಮನಸ್ಸಿನ ಏಕಾಗ್ರತೆಯನ್ನು ಕಾಪಾಡಿಕೊಳ್ಳಲು ಬಂಧುಗಳೊಡನೆ ವಿನಾಕಾರಣ ವಾದ-ವಿವಾದ ಬೇಡ. ಸ್ನೇಹಿತರೊಂದಿಗಿನ ಮಾತುಕತೆಯಲ್ಲಿನ ಹಾಸ್ಯವು ನಿಮಗೆ ಮುಜುಗರ ಉಂಟು ಮಾಡುವ ಸಂದರ್ಭವಿರುತ್ತದೆ. ಬುಧವಾರ, ಗುರುವಾರ ದಿನಗಳು ಉತ್ತಮವಾಗಿವೆ.ನಿಮ್ಮ ಏನ ಸಮಸ್ಯೆಗಳಿಗೆ ಗುರೂಜಿವರನ್ನು  ಕರೆ ಮಾಡಿ 9008611444 

ಮಕರ:- ಖಾಸಗಿ ಕಂಪನಿ ನೌಕರರಿಗೆ ಒತ್ತಡದ ವಾತಾವರಣ ನಿರ್ಮಾಣವಾಗುವುದು. ಪಟ್ಟಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯದೆ ನಿರಾಶರಾಗುವ ಸಂದರ್ಭ. ಸ್ನೇಹಿತರ ಮತ್ತು ಗುರುಹಿರಿಯರ ಸಲಹೆಯಂತೆ ಮುಂದುವರೆಯಿರಿ. ವಿದೇಶಿ ವ್ಯವಹಾರಗಳಿಂದ ಲಾಭಾಂಶ ಕಂಡುಬರುವುದು. ದೇಹಾರೋಗ್ಯದ ಬಗ್ಗೆ ಆಲಕ್ಷ್ಯ ಬೇಡ. ಪ್ರಯಾಣ ಇಷ್ಟವಿಲ್ಲದಿದ್ದರೂ ಮಾಡಲೇಬೇಕಾದ ಅನಿವಾರ್ಯತೆ ಎದುರಾಗುವುದು. ರಾಜಕೀಯ ವ್ಯಕ್ತಿಗಳು ಪಕ್ಷದ ವತಿಯಿಂದ ಮುಜುಗರ ಅನುಭವಿಸಬೇಕಾಗುವುದು. ಮಕ್ಕಳ ಪ್ರಗತಿಯು ನೆಮ್ಮದಿ ತರಲಿದೆ. ಮಂಗಳವಾರ / ಶನಿವಾರ ಶುಭ ದಿನಗಳು.ನಿಮ್ಮ ಏನ ಸಮಸ್ಯೆಗಳಿಗೆ ಗುರೂಜಿವರನ್ನು  ಕರೆ ಮಾಡಿ 9008611444 

ಕುಂಭ:- ನೆರೆ ಹೊರೆಯವರೊಂದಿಗೆ ಹೊಂದಾಣಿಕೆ ಅನಿವಾರ್ಯ. ಇಡೀ ಕುಟುಂಬದ ಸದಸ್ಯರ ಬೆಂಬಲ ನಿಮಗಿದೆ. ಯಾರಿಂದಲೇ ಆಗಲಿ ಪ್ರತಿಫಲದ ಅಪೇಕ್ಷೆ ಬೇಡ. ಇದರಿಂದ ನಿರಾಸೆಯೇ ಕಾಣಬಹುದು. ಪ್ರಯಾಣ ಕಾಲದಲ್ಲಿ ವಿಪರೀತ ಖರ್ಚು. ಹಳೆ ಮಿತ್ರನ ತಂದೆಯ ಆರೋಗ್ಯದ ಬಗ್ಗೆ ಚಿಂತೆ ಕಾಡುವುದು. ವಿನಾಕಾರಣ ನಿಂತುಹೋಗಿದ್ದ ಕೆಲಸಗಳು ಮರು ಚಾಲನೆ ಪಡೆಯಲಿವೆ. ಮಾನಸಿಕ ಒತ್ತಡದಿಂದ ಮುಕ್ತರಾಗಲು ಪ್ರಯತ್ನಿಸಿ. ಆಸ್ತಿ ಖರೀದಿ ವಿಚಾರ ಸದ್ಯಬೇಡ. ವೇತನದಲ್ಲಿ ಹೆಚ್ಚಳ ಕಂಡುಬರುವುದು. ಶುಕ್ರವಾರ / ಶನಿವಾರ ಶುಭ ದಿನ.ನಿಮ್ಮ ಏನ ಸಮಸ್ಯೆಗಳಿಗೆ ಗುರೂಜಿವರನ್ನು  ಕರೆ ಮಾಡಿ 9008611444 

ಮೀನ:- ನಿರೀಕ್ಷಿತ ಲಾಭಗಳನ್ನು ವ್ಯವಹಾರದಲ್ಲಿ ಪಡೆಯುವಿರಿ. ಸಂಘ-ಸಂಸ್ಥೆಗಳಿಂದ ಆರ್ಥಿಕ ಬೆಂಬಲ ದೊರೆಯುವುದು. ನಿಮ್ಮ ಕಡೆಯಿಂದ ಉತ್ಪನ್ನವಾದ ವಸ್ತುಗಳು ಶೀಘ್ರವೇ ಮಾರಾಟ ಆಗುವವು. ನಿಮ್ಮ ಜಾಣತನಕ್ಕೆ ವಿರೋಧಿಗಳು ಕೂಡಾ ತಲೆದೂಗುವರು. ಕೈತಪ್ಪಿ ಹೋಗಿದ್ದ ವಸ್ತುಗಳು / ಕೆಲಸಗಳು ಪುನಃ ನಿಮ್ಮನ್ನು ಅರಸಿಕೊಂಡು ಬರುವವು. ಸಾಮಾಜಿಕವಾಗಿ ಮನ್ನಣೆ ಗಳಿಸುವಿರಿ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಬಹುಮಾನ ಪಡೆಯುವರು. ರೈತಾಪಿ ಜನರಿಗೆ ಸಾಧಾರಣ ಫಲಗಳು ತೋರುವವು. ಬುಧವಾರ / ಗುರುವಾರ ಉತ್ತಮ ದಿನಗಳು.ನಿಮ್ಮ ಏನ ಸಮಸ್ಯೆಗಳಿಗೆ ಗುರೂಜಿವರನ್ನು  ಕರೆ ಮಾಡಿ 9008611444

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99