ಬೆಂಗಳೂರು: ರಮೇಶ್ ಜಾರಕಿಹೊಳಿ ಸಚಿವ ಸ್ಥಾನ ಕಳೆದುಕೊಳ್ಳುವಂತೆ ಮಾಡಿದ ಸಿಡಿ ಪ್ರಕರಣದ ಸಂತ್ರಸ್ತೆ ಯುವತಿ ವಕೀಲರ ಮೂಲಕ ಕಮೀಷನರ್ ಗೆ ದೂರು ನೀಡಿದ್ದಾಳೆ.ದೂರಿನಲ್ಲಿ ಆಕೆ ಘಟನೆಯನ್ನು ಬರೆದುಕೊಂಡಿದ್ದಾಳೆ. ಆ ದೂರಿನಲ್ಲಿ ಏನಿದೆ ಎಂಬುದನ್ನು ಈ ಕೆಳಗಿನ ಪತ್ರದಲ್ಲಿ ನೋಡಿ
📢 ನಮ್ಮ WhatsApp ಗ್ರೂಪ್ಗೆ ಸೇರಿ — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!
ಗ್ರೂಪ್ಗೆ ಸೇರಿ