MANGALORE

ಪಾಕ್ ಘೋಷಣೆ ಪ್ರಕರಣ: ಬಂಧಿತರನ್ನು 3‌ ದಿನಗೊಳಗೆ ಬಿಡುಗಡೆಗೊಳಿಸದಿದ್ದಲ್ಲಿ ಎಸ್ ಪಿ ಕಚೇರಿಗೆ ಮುತ್ತಿಗೆ; SDPI ಎಚ್ಚರಿಕೆ

ಉಜಿರೆಯಲ್ಲಿ ಮತ ಎಣಿಕೆ ವೇಳೆ ವಿಜಯೋತ್ಸವದ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಮೂವರನ್ನು ಮೂರು ದಿನಗಳೊಳಗೆ ಬಿಡುಗಡೆ ಗೊಳಿಸದಿದ್ದಲ್ಲಿ ದ.ಕ ಜಿಲ್ಲಾ  ಎಸ್ ಪಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಸ್ ಡಿ ಪಿ ಐ ನಾಯಕರು ಎಚ್ಚರಿಕೆ ನೀಡಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ನೀಡಿದ ಹೇಳಿಕೆಯ ಸಂಪೂರ್ಣ ವಿಡಿಯೋ ಇಲ್ಲಿದೆ


ಟ್ಯಾಗ್‌ಗಳು: MANGALORE STATE