![bjp jds ವಿಲೀನ ವಿಚಾರ: ಮಂಗಳೂರಿನಲ್ಲಿ ಜೆಡಿಎಸ್ ನಾಯಕ ವೈ ಎಸ್ ವಿ ದತ್ತ ಹೀಗಂದ್ರು... bjp jds ವಿಲೀನ ವಿಚಾರ: ಮಂಗಳೂರಿನಲ್ಲಿ ಜೆಡಿಎಸ್ ನಾಯಕ ವೈ ಎಸ್ ವಿ ದತ್ತ ಹೀಗಂದ್ರು...](https://1.bp.blogspot.com/-dH1R4-9hAuE/X-mkVaMTQyI/AAAAAAAAHSM/Vb4qM-_6o5sD8_tdVjOCpeBGOSEiOxBgQCNcBGAsYHQ/s16000/y%2Bs%2Bv%2Bdatta.jpg)
bjp jds ವಿಲೀನ ವಿಚಾರ: ಮಂಗಳೂರಿನಲ್ಲಿ ಜೆಡಿಎಸ್ ನಾಯಕ ವೈ ಎಸ್ ವಿ ದತ್ತ ಹೀಗಂದ್ರು...
Monday, December 28, 2020
ಮಂಗಳೂರು: ರಾಜ್ಯ ರಾಜಕೀಯದಲ್ಲಿ ಇದೀಗ ಬಹುದೊಡ್ಡ ಚರ್ಚೆಯಾಗುತ್ತಿರುವ ವಿಚಾರ ಬಿಜೆಪಿ ಮತ್ತು ಜೆಡಿಎಸ್ ವಿಲೀನವಾಗುತ್ತದೆ ಎಂಬ ವಿಚಾರ. ಈ ವಿಚಾರದ ಬಗ್ಗೆ ಈ ಮೊದಲೆ ಜೆಡಿಎಸ್ ನಾಯಕ ವೈ ಎಸ್ ವಿ ದತ್ತ ವಿರೋಧ ವ್ಯಕ್ತಪಡಿಸಿದ್ದರು. ಇಂದು ಮಂಗಳೂರಿಗೆ ಬಂದಿದ್ದ ಜೆಡಿಎಸ್ ನಾಯಕ ವೈ ಎಸ್ ವಿ ದತ್ತ ಈ ವಿಚಾರದ ಕುರಿತಾಗಿ ಮಾಧ್ಯಮ ಜೊತೆ ಮಾತನಾಡಿದ್ದಾರೆ. ಅವರು ಏನಂದ್ರು ವಿಡಿಯೋ ನೋಡಿ