-->

ಬೆಳ್ತಂಗಡಿಯಲ್ಲಿ 8 ವರ್ಷದ ಬಾಲಕನ ಅಪಹರಣ

ಬೆಳ್ತಂಗಡಿಯಲ್ಲಿ 8 ವರ್ಷದ ಬಾಲಕನ ಅಪಹರಣ



ಮಂಗಳೂರು: ಬೆಳ್ತಂಗಡಿಯಲ್ಲಿ ಎಂಟು ವರ್ಷದ ಬಾಲಕನನ್ನು ದುಷ್ಕರ್ಮಿಗಳು ಅಪಹರಣ ಮಾಡಿದ ಘಟನೆ ನಡೆದಿದೆ.

 

 ಉಜಿರೆಯ ಉದ್ಯಮಿಯ ಮಗನನ್ನು ಅಪಹರಣ ಮಾಡಲಾಗಿದ್ದು ಈ ಘಟನೆ ಸಂಜೆ 6.30 ರ ಸಮಯಕ್ಕೆ ನಡೆದಿದೆ. ಬಾಲಕ ಉಜಿರೆಯ ರಥಬೀದಿಯ ಸಮೀಪ ಆಟವಾಡುತ್ತಿದ್ದ ವೇಳೆ ದುಷ್ಕರ್ಮಿಗಳು ಅಪಹರಣ ಮಾಡಿದ್ದಾರೆ. ಬಿಳಿ ಬಣ್ಣದ ಇಂಡಿಕಾ ಕಾರಿನಲ್ಲಿ ಬಂದ ನಾಲ್ವರು ಬಾಲಕನನ್ನು ಅಪಹರಣ ಮಾಡಿದ್ದು ಚಾರ್ಮಾಡಿ ರಸ್ತೆ ಮೂಲಕ ತೆರಳಿದ್ದಾರೆ ಎಂದು ತಿಳಿದುಬಂದಿದೆ



 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99