-->

ಸುಳ್ಯದಲ್ಲೊಂದು ಭೀಕರ ಘಟನೆ; ವಿದ್ಯುತ್ ತಂತಿ ತಾಗಿ ಬೈಕ್ ಸವಾರ ಸಜೀವ ದಹನ

ಸುಳ್ಯದಲ್ಲೊಂದು ಭೀಕರ ಘಟನೆ; ವಿದ್ಯುತ್ ತಂತಿ ತಾಗಿ ಬೈಕ್ ಸವಾರ ಸಜೀವ ದಹನ


(ಗಲ್ಫ್ ಕನ್ನಡಿಗ) ಮಂಗಳೂರು;ರಸ್ತೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಾಗಿ ಬೈಕ್ ಸಮೇತ ಬೈಕ್ ಸವಾರ ಸಜೀವ ದಹನವಾಗಿದ್ದಾರೆ.


(ಗಲ್ಫ್ ಕನ್ನಡಿಗ)ರಸ್ತೆಯಲ್ಲಿ ಹೋದ ಬೈಕ್ ಸವಾರನಿಗೆ ತಂತಿ ತಾಗಿ ವಿದ್ಯುತ್ ಪ್ರವಹಿಸಿ ಈ ಘಟನೆ ನಡೆದಿದೆ.

 (ಗಲ್ಫ್ ಕನ್ನಡಿಗ)ಸುಳ್ಯ ತಾಲೂಕಿನ ನಿಂತಿಕಲ್ಲು ಬಳಿಯ ಕಲ್ಲೇರಿ ಗುಳಿಗನ ಕಟ್ಟೆ ಬಳಿ ಇಂದು ಮುಂಜಾನೆ ಈ ಘಟನೆ  ನಡೆದಿದ್ದು ಬೈಕ್ ಸವಾರ ಸಜೀವ ದಹನವಾಗಿದ್ದಾರೆ.
ಘಟನೆ ಸುಮಾರು 6 ಗಂಟೆ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99