-->

ಧರ್ಮ ಸಂಘರ್ಷ ತಾರಕಕ್ಕೇರಿರುವ ಕರ್ನಾಟಕದಲ್ಲಿ ಸೌಹಾರ್ದತೆಯ story

ಧರ್ಮ ಸಂಘರ್ಷ ತಾರಕಕ್ಕೇರಿರುವ ಕರ್ನಾಟಕದಲ್ಲಿ ಸೌಹಾರ್ದತೆಯ story

ತುಮಕೂರು: ಹಿಜಾಬ್, ಹಲಾಲ್, ವ್ಯಾಪಾರ ಬಹಿಷ್ಕಾರ ಮತ್ತಿತರ ವಿಚಾರದಲ್ಲಿ ಧರ್ಮ ಸಂಘರ್ಷ ತಾರಕಕ್ಕೇರಿರುವ ಕರ್ನಾಟಕದಲ್ಲಿ ರಾಮನವಮಿಯಂದು ಸೌಹಾರ್ದ ತೆಯ ಸುದ್ದಿಯೊಂದು ಹೊರಬಿದ್ದಿದೆ.


ತುಮಕೂರಿನಲ್ಲಿ ಮುಸ್ಲಿಮರೂ ಕೇಸರಿ ಶಲ್ಯ ಧರಿಸಿ, ಹಿಂದೂಗಳ ಜತೆ ಅವರೂ ಪಾನಕ ಹಂಚಿ  ಶ್ರೀರಾಮ ನವಮಿಯಲ್ಲಿ ಭಾಗಿಯಾಗಿದ್ದಾರೆ.

ತುಮಕೂರು ನಗರದ ಭದ್ರಮ್ಮ ಸರ್ಕಲ್​ನಲ್ಲಿ ಯುವ ಕಾಂಗ್ರೆಸ್​ನಿಂದ ರಾಮನವಮಿ ಆಚರಣೆ ಮಾಡಲಾಗುತ್ತಿದ್ದು, 'ಶ್ರೀರಾಮ್' ಎಂದು‌ ಘೋಷಣೆ ಕೂಗುತ್ತಾ ಕಾರ್ಯಕರ್ತರು ಜನರಿಗೆ ಪಾನಕ ಹಂಚುತ್ತಿದ್ದರು, ಅವರ ಜೊತೆ ಸ್ಥಳೀಯ ಮುಸ್ಲಿಮರೂ ಜೊತೆಯಾಗಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99