-->

ಹುಂಡಿ ಹಣಕ್ಕಾಗಿ ದೇವಸ್ಥಾನದಲ್ಲಿ 3  ಕೊಲೆ; ಬೆಚ್ಚಿಬಿದ್ದ ಜನತೆ

ಹುಂಡಿ ಹಣಕ್ಕಾಗಿ ದೇವಸ್ಥಾನದಲ್ಲಿ 3 ಕೊಲೆ; ಬೆಚ್ಚಿಬಿದ್ದ ಜನತೆ


(ಗಲ್ಫ್ ಕನ್ನಡಿಗ)ಮಂಡ್ಯ:  ಮಂಡ್ಯದಲ್ಲಿ ಹುಂಡಿ ಹಣಕ್ಕಾಗಿ ಮೂವರು ಅರ್ಚಕರನ್ನು ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ.

(ಗಲ್ಫ್ ಕನ್ನಡಿಗ)ಮಂಡ್ಯ ನಗರದ ಹೊರವಲಯದಲ್ಲಿರುವ ಅರ್ಕೇಶ್ವರ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಈ ದೇವಾಲಯದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿರುವ ಆನಂದ (40), ಗಣೇಶ (55), ಪ್ರಕಾಶ (58 ) ಕೊಲೆಯಾದವರು.  ಈ ಮೂವರು ಅರ್ಚಕರು ಅರ್ಚಕ ವೃತ್ತಿ ಜೊತೆಗೆ ರಾತ್ರಿ ಪಾಳಿಯಲ್ಲಿ ಕಾವಲುಗಾರರಾಗಿಯೂ ಕೆಲಸ ಮಾಡುತ್ತಿದ್ದರು.

(ಗಲ್ಫ್ ಕನ್ನಡಿಗ)ರಾತ್ರಿ ಮೂವರು ಅರ್ಚಕರನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು ಹುಂಡಿ ಯನ್ನು ಹೊತ್ತೊಯ್ದಿದ್ದು ಜೊತೆಗೆ ಬೆಳ್ಳಿ, ಚಿನ್ನದ ಆಭರಣಗಳನ್ನು ಕದ್ದೊಯ್ದಿದ್ದಾರೆ.
(ಗಲ್ಫ್ ಕನ್ನಡಿಗ)

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99