-->

ಜನಸಾಮಾನ್ಯರ ಆಸ್ತಿಪಾಸ್ತಿಗಳಿಗೆ ನಷ್ಟ ಉಂಟಾದ್ರೆ ಆ ನಷ್ಟವನ್ನ ಗಲಭೆಕೋರರಿಂದಲೇ ವಸೂಲಿ ಮಾಡೋ ಕಾನೂನು ಜಾರಿ ಆಗಬೇಕು........

ಜನಸಾಮಾನ್ಯರ ಆಸ್ತಿಪಾಸ್ತಿಗಳಿಗೆ ನಷ್ಟ ಉಂಟಾದ್ರೆ ಆ ನಷ್ಟವನ್ನ ಗಲಭೆಕೋರರಿಂದಲೇ ವಸೂಲಿ ಮಾಡೋ ಕಾನೂನು ಜಾರಿ ಆಗಬೇಕು........

ಜನಸಾಮಾನ್ಯರ ಆಸ್ತಿಪಾಸ್ತಿಗಳಿಗೆ ನಷ್ಟ ಉಂಟಾದ್ರೆ ಆ ನಷ್ಟವನ್ನ ಗಲಭೆಕೋರರಿಂದಲೇ ವಸೂಲಿ ಮಾಡೋ ಕಾನೂನು ಜಾರಿ ಆಗಬೇಕು........


ತುಮಕೂರು
ಜನಸಾಮಾನ್ಯರ ಆಸ್ತಿಪಾಸ್ತಿಗಳಿಗೆ ನಷ್ಟ ಉಂಟಾದ್ರೆ ಆ ನಷ್ಟವನ್ನ ಗಲಭೆಕೋರರಿಂದಲೇ ವಸೂಲಿ ಮಾಡಬೇಕು ಎಂಬ ಕಾನೂನಾಗಿದೆ. ರಾಜ್ಯದಲ್ಲಿ ಜಾರಿಯಾಗಬೇಕು ಅಷ್ಟೇ ಎಂದು ಸಚಿವ ಮಾಧುಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ,
ನಮಗೆ ಈವರೆಗೂ ಅಂತಹ ಪರಿಸ್ಥಿತಿ ನಿರ್ಮಾಣ ಆಗಿರ್ಲಿಲ್ಲ.
ಈ ಹಿಂದೆ ನಡೆದಿದ್ದ ಘಟನೆಗಳಲ್ಲಿ ಜಾರಿ ಮಾಡಿರಲಿಲ್ಲ.
ಜಾರಿ ಕುರಿತು ಸರ್ಕಾರ ತೀರ್ಮಾನ ತಗೋಬೇಕು.
ಸಿಎಂ ಕ್ವಾರಂಟೆನ್ ನಲ್ಲಿದ್ದಾರೆ‌.
ಅವರು ಬಂದು ಕುಳಿತು ಸಭೆ ಮಾಡಿ ನಿರ್ಧಾರ ತಗೋತಾರೆ ಎಂದ್ರು.
ಎಸ್ ಡಿಪಿಐ, ಪಿಎಫ್ ಐ ಸಂಘಟನೆಗಳ ಬ್ಯಾನ್ ವಿಚಾರದ ಬಗ್ಗೆ ಮಾತನಾಡಿ,
ಕಾನೂನಿನ ಕ್ರಮ ಏನಿದ್ಯೋ ಅದನ್ನ ಖಂಡಿತ ಜಾರಿ ಮಾಡ್ತೀವಿ‌. ವರದಿ ಬರದೇ ರಿಯಾಕ್ಟ್ ಮಾಡೋಕಾಗಲ್ಲ ಎಂದರು.
ಮೂರುಸಾವಿರ ಜನ ಸೇರ್ತಾರೆ ಅಂದ್ರೆ ಪ್ರಚೋದನೆ ಇಲ್ಲದೇ, ಪ್ಲಾನ್ ಇಲ್ಲದೇ, ಆರ್ಗನೈಸೇಶನ್ ಇಲ್ಲದೇ ಮಾಡೋಕಾಗಲ್ಲ ಎಂದರು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99