| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಮೊದಲ 30 ಪ್ರಮುಖ ಮತ್ತು ಮುಖ್ಯ ವರದಿಗಳು |
| ರೈತ ಸಮಾವೇಶದಲ್ಲಿ ರೈತರ ಜೊತೆ ತಹಶೀಲ್ದಾರ್ ನೇರ ಸಂವಾದ : ಕೃಷಿ ಹಾನಿ ಬಗ್ಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ : ರೈತರ ಅಳಲು | ಉಡುಪಿ :ಕೃಷಿಗೆ ಉಪ್ಪು ನೀರು ನುಗ್ಗಿ ಬೆಳೆ ನಾಶವಾದರೂ,ಆ ಬಗ್ಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದರೂ ಕೂಡಾ ಸ್ಥಳ ಪರಿಶೀಲನಕ್ಕೆ ಗ್ರಾಮಕರಣಿಕರು... |
| ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ | ಉಡುಪಿ;ಲೋಕ್ ಅದಾಲತ್ ಮೂಲಕ ಕಳೆದ ಒಂದುವರೆ ವರ್ಷದಲ್ಲಿ ಒಟ್ಟು 5154 ವಿವಿಧ ಪ್ರಕರಣಗಳನ್ನು ಮೂಲಕ ಇತ್ಯ ರ್ಥಗೊಳಿಸಲಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾದ ನರೇಂದ್ರ ಕುಮಾರ್ ಗುಣಕಿ ತಿಳಿಸಿದ್ದಾರೆ....
|
| ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ | ಬ್ರಹ್ಮಾವರ: ಇಂದು ವಿದ್ಯಾರ್ಥಿಗಳಲ್ಲಿ ಸೃಜನೆ ಶೀಲತೆ ಕಡಿಮೆಯಾಗುತ್ತಿದೆ. ಇದರಿಂದ ಶಿಕ್ಷಣದ ಬೆಳವಣಿಗೆಗೆ ಕೊರತೆ ಕಾಣುತ್ತಿದೆ. ಇದಕ್ಕೆ ಮೂಲ ಕಾರಣ ಇಂದಿನ ಪರೀಕ್ಷಾ ಮಟ್ಟ ಎಂದು ದ.ಕ.ದ ಸುಳ್ಯ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ್ ದಾಮ್ಲೆ ಹೇಳಿದ್ದಾರೆ.... |
| ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ | ದುಬಾಯಿ ಜುಮೆರಾದ ಎಮಿರೇಟ್ಸ್ ಥಿಯೇಟರಿನಲ್ಲಿ "ಗಮ್ಮತ್ ಕಲಾವಿದೇರ್" ಯು.ಎ.ಇ.ಯ ಅಪ್ಪಟ ಪ್ರತಿಭಾನ್ವಿತ ರಂಗ ಕಲಾವಿದರಿಂದ ಕಿಕ್ಕಿರಿದ ಅಭಿಮಾನಿ ತುಳು ನಾಟಕ ಪ್ರೇಮಿಗಳಿಗೆ ಈ ತುಳು ನಾಟಕ ಮನ ತಣಿಸಿತು.... |
| ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್ | ಉಡುಪಿ : ಉಡುಪಿ ಜಿಲ್ಲೆಯಲ್ಲಿ ಸುಶಿಕ್ಷಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಕೃಷಿಕರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಅಭಿಪ್ರಾಯಪಟ್ಟಿದ್ದಾರೆ. ಅವರು ಶನಿವಾರ ಉಡುಪಿ ಜಿಲ್ಲಾ ಕೃಷಿಕರ ಸಂಘದ ರೈತ ಸಮಾವೇಶ - 2012ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು... |
| ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ | ಉಡುಪಿ: ಲಯನ್ಸ್ ಅಂತರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಜಿಲ್ಲೆ 324-ಡಿ4 ಪ್ರಾಂತ್ಯ 4 ವಲಯ 2ರ ಲಯನ್ಸ್ ಕ್ಲಬ್ ಉಡುಪಿಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ ನೀಡಿ ಸಂಸ್ಥೆಯ ಚಟುವಟಿಕೆಗಳನ್ನು ಪರಿಶೀಲಿಸಿ .... |
| ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ | ನವದೆಹಲಿ (ಪಿಟಿಐ): 2ಜಿ ತರಂಗಾಂತರ ಪ್ರಕರಣದಲ್ಲಿ ಗೃಹ ಸಚಿವ ಪಿ. ಚಿದಂಬರಂ ಅವರನ್ನು ಸಹ ಆರೋಪಿಯನ್ನಾಗಿ ಮಾಡುವಂತೆ ಕೋರಿದ ಜನತಾ ಪಕ್ಷ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಅವರ ಅರ್ಜಿಯನ್ನು ದೆಹಲಿ ನ್ಯಾಯಾಲಯವೊಂದು ... |
| ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ | ಬೆಳಗಾವಿ:ನವದೆಹಲಿಯಲ್ಲಿರುವ ಹಿರಿಯ ವಕೀಲ ರಾಮ್ ಜೇಠ್ಮಲಾನಿಯವರನ್ನು ಭೇಟಿ ಮಾಡಲು ಹೋಗಿದ್ದೇನೆಯೇ ಹೊರತು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಹೋಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ... |
| ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ? | ಬೆಂಗಳೂರು:ಇಂಡಿಯನ್ ಪ್ರೀಮಿಯರ್ ಲೀಗ್ ಐದನೇ ಆವೃತ್ತಿಗಾಗಿನ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ಆರಂಭಗೊಂಡಿದ್ದು, ನಿರೀಕ್ಷೆಯಂತೆಯೇ ಆಲ್ರೌಂಡರ್ ರವೀಂದ್ರ ಜಡೇಜಾ ಅವರು ಭಾರಿ ಮೊತ್ತಕ್ಕೆ ಮಾರಾಟವಾಗಿದ್ದಾರೆ... |
| ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated) | ಬೆಂಗಳೂರು:ವಿಧಾನಸಭೆ ಸದಸ್ಯತ್ವದಿಂದ ಅನರ್ಹಗೊಂಡಾಗ ವಿಧಾನಸಭೆಯಲ್ಲಿ ಅಂಗಿ ಹರಿದು ಪ್ರತಿಭಟನೆ ನಡೆಸಿದ್ದ ಪಕ್ಷೇತರ ಸದಸ್ಯ ಗೂಳಿಹಟ್ಟಿ ಶೇಖರ್ ಶುಕ್ರವಾರ ಸ್ಪೀಕರ್ ವಿರುದ್ಧ ಆಕ್ಷೇಪಾರ್ಹ ಪದ ಬಳಸಿ ದಿನದ ಮಟ್ಟಿಗೆ ಕಲಾಪದಿಂದ ... |
| ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ | ಬೆಳ್ತಂಗಡಿ, ಫೆ.3: ಭಾರತದಲ್ಲಿ ಸಂಸ್ಕೃತ ಭಾಷೆಯ ಅತಿಯಾದ ಹಿಡಿತ ಹಾಗೂ ಪ್ರಭಾವ ಹೊಂದಿದ್ದ ಸಂದರ್ಭದಲ್ಲಿ ಅದನ್ನು ಮೀರಿ ನಿಂತು ಕನ್ನಡ ಭಾಷೆಯಲ್ಲಿ ಸಾಹಿತ್ಯವನ್ನು ತಂದು ಭಾಷಾ ಸಂಸ್ಕೃತಿಯನ್ನು ಕಟ್ಟಿ ಬೆಳೆಸಿದವರು ಜೈನ ಸಾಹಿತಿಗಳಾಗಿದ್ದಾರೆ... |
| ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ | ಮಂಗಳೂರು, ಫೆ.3: 'ವೈದ್ಯರಲ್ಲಿ ಮಾನವೀಯ ಗುಣ ಅತಿ ಮುಖ್ಯ ವಾಗಿದ್ದು, ಬಹುತೇಕ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವ ವೈದ್ಯರಲ್ಲಿ ಈ ಗುಣದ ಕೊರತೆ ಕಾಣುತ್ತಿದೆ'- ನಗರದ ಕಂಕನಾಡಿ ಫಾರ್ ಮುಲ್ಲರ್ ಮೆಡಿಕಲ್ ಕಾಲೇಜಿ ನಲ್ಲಿ ಹಮ್ಮಿಕೊಳ್ಳಲಾದ ‘ಮೆಡಿಸಿನ್ ಅಪ್ಡೇಟ್ 2012’ |
| ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ | ಪಡುಬಿದ್ರೆ, ಫೆ.3: ಮುಂದಿನ 18 ತಿಂಗಳೊಳಗೆ ಪಡುಬಿದ್ರೆಯ ಪಾದೆಬೆಟ್ಟು ಎಲ್ಲೂರು ಗ್ರಾಮಗಳಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆಯಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಟಿ. ರೇಜು ತಿಳಿಸಿದ್ದಾರೆ... |
| ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು | ಉಡುಪಿ :ಸಾಂಸ್ಕೃತಿಕ ಮತ್ತು ಕಲಾ ಉತ್ಸವದ ಹೆಸರಿನಲ್ಲಿ ಉಡುಪಿಯೇ ನಾಚಿಕೆಪಡುವಂತೆ ಸೈಂಟ್ ಮೇರೀಸ್ ದ್ವೀಪದಲ್ಲಿ ವಿದೇಶಿಯರಿಗೆ ಮೋಜು ಮಸ್ತಿ ಮಾಡಲು ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ. ಈ ಕಾರ್ಯಕ್ರಮಗಳು ನಡೆಯುವುದೇ ಸೂರ್ಯಸ್ತ .... |
| ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }. | ಬೆಂಗಳೂರು: ಹಲವು ಕನ್ನಡ ಚಿತ್ರ ಮತ್ತು ಧಾರವಾಹಿಗಳಲ್ಲಿ ನಟಿಸಿದ ಕನ್ನಡ ಹಾಸ್ಯ ನಟ ಸ್ಥಳಿಯ ಪ್ರಿಶ್ಟೀನ್ ಅಸ್ಪತ್ರೆಯಲ್ಲಿ ನಿಧನರಾದರು. |
| ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ | ಬೆಂಗಳೂರು:ನೀರಿನ ಅಭಾವ ಎದುರಿಸುತ್ತಿರುವ ಕೋಲಾರ,ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ, ರಾಮನಗರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ 3ಹಂತದ ಯೋಜನೆ ರೂಪಿಸಲು ನಿರ್ಧರಿಸಲಾಗಿದೆ.
|
| ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ | ಉಡುಪಿ : 39ನೇ ಕೋಡಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಜಾರು ಗ್ರಾಮದ ದ ಕೋಂಟು ಎಂಬಲ್ಲಿನ ಸೇತುವೆಯೊಂದು ಕುಸಿಯುವ ಭೀತಿಯಲ್ಲಿದೆ. ಓಂತಿಬೆಟ್ಟು , ಪೆರ್ಣಂಕಿಲ ಜನತೆಯ ಆಶಾ ಗೋಪುರವಾಗಿರುವ ಈ ಸೇತುವೆ ಒಂದು ವೇಳೆ ..... |
| ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್ | ಉಡುಪಿ: ಡಿವಿಜಿ ಯವರ ಕಾವ್ಯಗಳು ಜನರ ಸ್ವಾರ್ಥ , ನಮ್ಮಲ್ಲಿರುವ ಭಾವನೆಗಳು, ನಮ್ಮಲ್ಲಿರುವ ದುರ್ಗುಣಗಳನ್ನು ಪ್ರತಿಬಿಂಬಿಸುವಂತದ್ದು ಎಂದು ಮಣಿಪಾಲ ಅಕಾಡಮಿ ಆಫ್ ಜನರಲ್ ಎಜುಕೇಶನ್ ನ ಆಡಳಿತಾಧಿಕಾರಿ ಡಾ. ಹೆಚ್.ಶಾಂತಾರಾಮ್ ತಿಳಿಸಿದ್ದಾರೆ..... |
| ಕಲ್ಲಬೆಟ್ಟು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಯೋಜನಾ ಬ್ರೊಶರ್ ಬಿಡುಗಡೆ | ಮುಂಬಯಿ, ಫೆ.1 : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲುಕಿನ ಪಿಲಾತ್ತಬೆಟ್ಟು ಗ್ರಾಮದ ಕಲ್ಲಬೆಟ್ಟು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಿರ್ಣೊದ್ಧಾರ ನಡೆಯಲಿದ್ದು, ಈ ಯೋಜನೆಯ ಪ್ರಯುಕ್ತ ಹೊರತರಲಾದ ಯೋಜನಾ ಮನವಿಪತ್ರ ಬ್ರೊಶರ್ವನ್ನು ಇಂದಿಲ್ಲಿ .... |
| ಮುಂಬಯಿ ಸಾಮರಸ್ಯ ಬದುಕಿನ ಪವಾಡಗಳ ಪುಣ್ಯಭೂಮಿ : ಹೆಚ್.ಡಿ ರೇವಣ್ಣ | ಮುಂಬಯಿ, ಫೆ.1: ಮುಂಬಯಿ ಸಾಮರಸ್ಯ ಬದುಕಿನ ಪವಾಡಗಳ ಪುಣ್ಯಭೂಮಿಯಾಗಿದೆ. ಮಾನವೀಯತೆಯ ಮೌಲ್ಯಗಳನ್ನು ಇಲ್ಲೇ ಕಲಿಯಬಹುದಾಗಿದ್ದು, ಮಾನವೀಯತೆಯ ಬದುಕನ್ನು ಧರ್ಮಕಾರ್ಯಗಳೊಂದಿಗೆ ರೂಪಿಸುವ ನೀವುಗಳು ಭಾಗ್ಯವಂತರು.... |
| ಬೆಂಗಳೂರಿನಲ್ಲಿ ಸೀಟ್ ಬೆಲ್ಟ್ ನಿಯಮ ಜಾರಿ ... | ಬೆಂಗಳೂರು:ನಾಲ್ಕು ಚಕ್ರದ ವಾಹನಗಳ ಚಾಲಕರು ಹಾಗೂ ಪ್ರಯಾಣಿಕರು ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕೆಂಬ ನಿಯಮವನ್ನು ನಗರ ಸಂಚಾರ ಪೊಲೀಸರು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದಾರೆ.
|
| ಮ.ಪ್ರ.: ಗಣರಾಜ್ಯೋತ್ಸವ ಪಥ ಸಂಚಲನದ ಸ್ತಬ್ಧಚಿತ್ರಕ್ಕೆ 5 ರೂ. ಆಮಿಷವೊಡ್ಡಿ ಪುಟಾಣಿಯ ಬಳಕೆ | ಮಧ್ಯಪ್ರದೇಶ ದೇವಾಸ್ ಜಿಲ್ಲೆಯಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಅಲ್ಲಿನ ನಗರಾಡಳಿತದ ವತಿಯಿಂದ ಪ್ರದರ್ಶಿಸಲಾದ ಸ್ತಬ್ಧಚಿತ್ರವೊಂದರಲ್ಲಿ ಪುಟಾಣಿ ಬಾಲಕನೊಬ್ಬನನ್ನು 5ರೂ.ಹಾಗೂ ತಿಂಡಿ ತಿನಿಸಿನ ಆಮಿಷ ತೋರಿಸಿ ಬಳಸಿಕೊಂಡಿರುವ ವಿಚಾರ ಇದೀಗ ಸಾರ್ವತ್ರಿಕ ಚರ್ಚೆಗೆ ಕಾರಣವಾಗಿದೆ.... |
| ತೀರ್ಪಿನಿಂದ ಮೊಬೈಲ್ ಗ್ರಾಹಕರಿಗೆ ಬಾಧೆಯಿಲ್ಲ: ಟ್ರಾಯ್ | ಗುರುವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಟ್ರಾಯ್ ಅಧ್ಯಕ್ಷ ಜೆ.ಎಸ್.ಶರ್ಮಾ, ಒಂದು ವೇಳೆ ಸುಪ್ರೀಂಕೋರ್ಟ್ ತೀರ್ಪಿನಿಂದ ಕೆಲವು ಗ್ರಾಹಕರು ಬಾಧಿತರಾದಲ್ಲಿ, ಅವರು ಮೊಬೈಲ್ ಸಂಖ್ಯೆ ವರ್ಗಾವಣೆ (ಪೊರ್ಟೇಬಲಿಟಿ)ಸೌಲಭ್ಯವನ್ನು ಬಳಸಿಕೊಳ್ಳಬಹುದೆಂದು ... |
| ದುಬೈಯಲ್ಲಿ ಹೊಸ ಗುರುದ್ವಾರ: ದುಬೈ ಆಡಳಿತಗಾರರಿಗೆ ಸಿಖ್ ಸಮುದಾಯದ ಕೃತಜ್ಞತೆ | Sikhs visiting their new place of worship, the Gurunanak Darbar Gurdwara in Jebel Ali, have expressed deep gratitude to Dubai
|
| 2 ಜಿ. ರೇಡಿಯೊ ತರಂಗಾಂತರದ 122 ಲೈಸೆನ್ಸ್ ರದ್ದು, ಕೇಂದ್ರಕ್ಕೆ ಗುದ್ದು (ಪರಿಷ್ಕೃತ ವರದಿ) | ನವದೆಹಲಿ:ದೇಶದ ಇತಿಹಾಸದಲ್ಲೇ ಅತೀ ದೊಡ್ಡ ಹಗರಣವೆಂಬ`ಕುಖ್ಯಾತಿ`ಪಡೆದಿರುವ ಎರಡನೇ ತಲೆಮಾರಿನ ರೇಡಿಯೊ ತರಂಗಾಂತರದ 122ಪರವಾನಗಿಗಳನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದು ಮಾಡುವ ಮಹತ್ವದ ತೀರ್ಪು ಪ್ರಕಟಿಸುವುದರೊಂದಿಗೆ ಮನಮೋಹನ್ಸಿಂಗ್ ಸರ್ಕಾರ ತೀವ್ರ ಮುಜುಗರ ಅನುಭವಿಸಿದೆ.. |
| ಡಾ.ಗುರುರಾಜ್ ಭಟ್ಟ ಸ್ಮಾರಕ ಪ್ರಶಸ್ತಿ: ಡಾ.ಎನ್. ಜಯರಾಂ ಆಯ್ಕೆ : ಫೆ.11ರಂದು ರಾಜಭವನದಲ್ಲಿ ರಾಜ್ಯಪಾಲರಿಂದ ಪ್ರಶಸ್ತಿ ಪ್ರದಾನ | ಉಡುಪಿ:ಕರ್ನಾಟಕ ಕರಾವಳಿಯ ಪ್ರಸಿದ್ದ ಇತಿಹಾಸ ತಜ್ಞರಾದ ದಿವಂಗತ ಡಾ.ಪಾದೂರು ಗುರುರಾಜ ಭಟ್ಟರ ನೆನಪಿನಲ್ಲಿ ಪ್ರತೀ ವರ್ಷ ಸಂಶೋಧಕರಿಗೆ ಕೊಡ ಮಾಡುವ ಡಾ. ಪಾದೂರು ಗುರುರಾಜ ಭಟ್ ಸ್ಮಾರಕ ಪ್ರಶಸ್ತಿಗೆ .... |
| ಹಿಂದೂ ವಿರೋಧಿ ಮತಾಂತರವಾದಿಗಳನ್ನು ಸದೆಬಡೆಯಿರಿ: ಪೇಜಾವರ ಶ್ರೀ ಕರೆ | ಹರಪ್ಪನಹಳ್ಳಿ: ಪಟ್ಟಣದ ಮದ್ವಮಠದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು, ನಮಗೆ ಮನೆ ಮಕ್ಕಳು ಮತ್ತು ಕುಟುಂಬ ಹೇಗೆ ಮುಖ್ಯವೋ ಅದರಂತೆ ನಮ್ಮ ಧರ್ಮವೂ ಕೂಡಾ ಅಷ್ಟೇ ಮುಖ್ಯವಾಗಿದೆ ಎಂದರು. |
| ಕ್ಯಾನ್ಸರ್ಗೆ ರಾಮಬಾಣ ದ್ರಾಕ್ಷಿ ಹಣ್ಣಿನ ಬೀಜ | ದ್ರಾಕ್ಷಿ ಹಣ್ಣಿನ ಬೀಜದ ಸತ್ವವು ತಲೆ ಮತ್ತು ಕುತ್ತಿಗೆ ಎಲುಬಿನ ಕೋಶ ಕಾರ್ಸಿನೋಮಾ ಕೋಶಗಳನ್ನು ಆರೋಗ್ಯವಂತ ಕೋಶಗಳಿಗೆ ಹಾನಿಯಾಗದಂತೆ ಅವುಗಳನ್ನು ಕೊಲ್ಲುತ್ತದೆಂದು ಭಾರತೀಯ ಮೂಲದ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ..... |
| ಪ್ರಶಂಸೆಗೆ ಪಾತ್ರವಾದ ಸಿಕ್ಕಿಂ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನ : ನೆರೆದವರ ರಂಜಿಸಿದ ಜಟಾಯು ಮೋಕ್ಷ | ಉಡುಪಿ:ಕರಾವಳಿಯ ಗಂಡು ಕಲೆ ಯಕ್ಷಗಾನದ ಬಗ್ಗೆ ಇಲ್ಲಿನ ಯುವಕರೇ ನಿರಾಸಕ್ತಿ ಹೊಂದು ತ್ತಿದ್ದಾರೆ.ಇದರಿಂದ ಯಕ್ಷಾಗಾನ ಕಲೆ ಬೆಳೆಯುವಲ್ಲಿ ಸೂಕ್ತ ಪ್ರೋತ್ಸಾಹ ಸಿಗುತ್ತಿಲ್ಲ.ಆದರೆ ಸಿಕ್ಕಿಂ ನ 21 ವಿದ್ಯಾರ್ಥಿಗಳ ತಂಡ ಉಡುಪಿಗೆ ಬಂದು ಯಕ್ಷಗಾನ ಕಲಿತು.ಜಟಾಯು ಮೋಕ್ಷ .... |
| ಶೆಟ್ಟಿ ಟೀ ಹೌಸ್ ಮಾಲಕ ಸಂಜೀವ ಪಿ.ಶೆಟ್ಟಿ ನಿಧನ | ಮುಂಬಯಿ:ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಸುರತ್ಕಲ್ ಸಮೀಪದ ಮಧ್ಯಹೊಸಮನೆ ನಿವಾಸಿ, ಮುಂಬಯಿಯಲ್ಲಿನ ಹಿರಿಯ ಉದ್ಯಮಿ, ಝವೇರಿ ಬಜ್ಹಾರ್ ಇಲ್ಲಿನ ಶೆಟ್ಟಿ ಟೀ ಹೌಸ್ನ ಮಾಲಕ ಸಂಜೀವ .... |
| ಕಮಲ್ ಹಾಸನ್ ಬಿಗ್ ಬಜೆಟ್ ಚಿತ್ರಕ್ಕೆ ಕತ್ರಿನಾ ನಾಯಕಿ? | ಬಾಲಿವುಡ್ ನಾಯಕಿ ಕತ್ರೀನಾ ಕೈಫ್ ರಜನಿಕಾಂತ್ರ ”ಕೊಚಡೈಯಾನ್"ನಲ್ಲಿ ಅಭಿನಯಿಸಲು ತಯಾರಿ ನಡೆಸುತ್ತಿರುವಾಗಲೇ "ಚಿಕ್ನಿ ಚಮೇಲಿ"ಖ್ಯಾತಿಯ ಕ್ಯಾಟ್ ದಕ್ಷಿಣದ ಮತ್ತೊರ್ವ ಸೂಪರ್ ಸ್ಟಾರ್... |
| 2ಜಿ ಹಗರಣ: ಸುಪ್ರೀಂನಿಂದ 122 ಲೈಸೆನ್ಸ್ ರದ್ದು; ಕೇಂದ್ರಕ್ಕೆ ಮುಖಭಂಗ | ಎ. ರಾಜಾ ಅವರು ದೂರ ಸಂಪರ್ಕ ಸಚಿವರಾಗಿದ್ದ ಸಂದರ್ಭದಲ್ಲಿ 9 ಟೆಲಿಕಾಂ ಕಂಪನಿಗಳಿಗೆ ನೀಡಿದ್ದ ಎಲ್ಲ 122 2ಜಿ ಲೈಸೆನ್ಸ್ಗಳನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದು ಮಾಡಿದೆ. ಜನತಾ ಪಕ್ಷದ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ |
| 2 ಜಿ ಹಗರಣದಲ್ಲಿ ಚಿದು ಪಾತ್ರ: ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ನಕಾರ | ನವದೆಹಲಿ(ಪಿಟಿಐ):2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಕೇಂದ್ರದ ಗೃಹಖಾತೆ ಸಚಿವ ಪಿ ಚಿದಂಬರಂ ಅವರು ಪಾತ್ರದ ಕುರಿತು ತನಿಖೆ ನಡೆಸಬೇಕೆ? ಬೇಡವೆ? ಎಂಬುದನ್ನು ಈ ಹಗರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ ತೀರ್ಮಾನಿಸಲಿ .... |
| ಉಡುಪಿ ಕಿದಿಯೂರ್ ಹೋಟೆಲ್ ನ ರಜತ ಸಂಭ್ರಮ : ಸ್ಥಳ ದೇವ ನಾಗರಾಜನಿಗೆ ಅಷ್ಟಪವಿತ್ರ ನಾಗಮಂಡಲೋತ್ಸವ | ಉಡುಪಿಯ ಹೃದಯ ಭಾಗದಲ್ಲಿರುವ ಪ್ರತಿಷ್ಟಿತ ಹೋಟೆಲ್ ಕಿದಿಯೂರ್ ಈಗ 25ನೇ ವರ್ಷದ ರಜತ ಸಂಭ್ರಮವನ್ನು ಆಚರಿಸುತ್ತಿದೆ. ಫೆ.6ರಿಂದ 8ತನಕ 3ದಿನಗಳ ರಜತ ಉತ್ಸವನ್ನು ಆಚರಿಸುತ್ತಿದ್ದು ಸ್ಥಳದ ಕಾರಣಿಕ ದೇವರಾದ ನಾಗರಾಜನಿಗೆ ಭಕ್ತಿ ಪೂರ್ವಕವಾಗಿ.... |
| ಕ್ರೀಡೆಯ ಮಹಾ ದುರಂತ; ಫುಟ್ಬಾಲ್ ಹಿಂಸಾಚಾರಕ್ಕೆ 73 ಬಲಿ;1000ಕ್ಕೂ ಹೆಚ್ಚು ಮಂದಿ ಗಾಯ | ಕ್ರೀಡೆಯ ’ಮಹಾ ದುರಂತ’ಎಂದೇ ಬಣ್ಣಿಸಬೇಕಾಗಿರುವ ಘಟನೆಯಲ್ಲಿ ಫುಟ್ಬಾಲ್ ಪಂದ್ಯ ವೊಂದರಲ್ಲಿ ನಡೆದ ಭಾರಿಹಿಂಸಾಚಾರದಲ್ಲಿ ಕನಿಷ್ಠ 73ಮಂದಿ ಸಾವಿಗೀಡಾಗಿದ್ದು,1000ಕ್ಕೂ ಹೆಚ್ಚು ಮಂದಿ ಗಾಯಗೊಂಡ ಬಗ್ಗೆ ಈಜಿಪ್ಟ್ನಿಂದ ... |
| ನಟಿ ಜೆನಿಲಿಯಾ ಡಿಸೋಜಾ ಮತ್ತು ರಿತೇಶ್ ದೇಶ್ಮುಖ್ ವಿವಾಹ: ತಾ.2ರ ರೋನ್ಸ್ ರವರ ಚಿತ್ರವರದಿಗಳು | ಮುಂಬೈ:ಬಾಲಿವುಡ್ ನಟಿ ಜೆನಿಲಿಯಾ ಡಿಸೋಜಾ ಮತ್ತು ರಿತೇಶ್ ದೇಶ್ಮುಖ್ ತಮ್ಮ ವಿವಾಹದ ಮುನ್ನಾ ದಿನ ನಡೆದ ‘ಸಂಗೀತ್ ಸಮಾರಂಭ’ದಲ್ಲಿ ಕಾಣಿಸಿಕೊಂಡದ್ದು ಹೀಗೆ....
|
| 2011ನೇ ಸಾಲಿನ ಪ.ಗೋ. ಸಂಸ್ಮರಣಾ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ಅರ್ಜಿ ಆಹ್ವಾನ | ಮಂಗಳೂರು :ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುತ್ತಿರುವ ಪ.ಗೋ.ಸಂಸ್ಮರಣಾ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ... |
| ನೇತ್ರಾವತಿ ತಿರುಗಿಸದೆ ಬಯಲುಸೀಮೆಗೆ ನೀರು: 4ಜಿಲ್ಲೆಗೆ ನೀರು ಪೂರೈಸಲು ಇಂದು ಮಹತ್ವದ ಸಭೆ: ಸಿಎಂ (ಪರಿಷ್ಕೃತ ವರದಿ) | ಬೆಂಗಳೂರು:ಬಯಲು ಸೀಮೆಯ ೪ ಜಿಲ್ಲೆಗಳು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಿಎಂ ಡಿ.ವಿ.ಸದಾನಂದ ಗೌಡ ಅವರು ಗುರುವಾರ ಆ ಜಿಲ್ಲೆಗಳ ಜನಪ್ರತಿನಿಧಿಗಳ ಸಭೆ ಕರೆದಿದ್ದಾರೆ....
|
| ತೊಕ್ಕೊಟ್ಟು ಪ್ರಕರಣ: ಗೃಹ ಸಚಿವರಿಗೆ ಶಾಸಕ ಖಾದರ್ ಮನವಿ | ಮಂಗಳೂರು, ಫೆ.1: ಇಂದು ಮುಂಜಾನೆ ತೊಕ್ಕೊಟ್ಟು ಜಂಕ್ಷನ್ನಲ್ಲಿರುವ ನಾಲ್ಕು ಅಂಗಡಿಗಳಿಗೆ ಕಿಡಗೇಡಿಗಳು ಬೆಂಕಿ ಹಚ್ಚಿದ್ದು, ಇದು ಉಳ್ಳಾಲದದಲ್ಲಿ ಗಲಭೆ ಸೃಷ್ಟಿಸುವ ಹುನ್ನಾರವಾಗಿದೆ... |
| ಮುಜುಗರಕ್ಕೊಳಗಾದ ಸ್ಪೀಕರ್ ಸದನಕ್ಕೆ ಬೋಪಯ್ಯ ಗೈರು; ಮುಂದುವರಿದ ಹಠಾವೋ; ಗದ್ದಲ, ಕೋಲಾಹಲಕ್ಕೆ ಬಲಿಯಾದ ಸದನದ ಕಲಾಪ; ಕಪ್ಪು ಪಟ್ಟಿ ಧರಿಸಿದ ಕಾಂಗ್ರೆಸ್, ಪಕ್ಷೇತರರು; ಕದನದಿಂದ ದೂರ ಉಳಿದ ಜೆಡಿಎಸ್; ನಿಲುವಳಿ ಮಂಡನೆಗೆ ಅವಕಾಶ ಕೊಡದ ಭಟ್ | |
| ರಾಜ್ಯಪಾಲರ ವಿರುದ್ಧ ಸುಪ್ರೀಂ ಮೆಟ್ಟಲೇರಿದ ಸರ್ಕಾರ | ಬೆಂಗಳೂರು,ಫೆ.1:ನೂತನ ಲೋಕಾಯುಕ್ತ ನೇಮಕಾತಿ ಸಂಬಂಧವಾಗಿ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ನಡೆದಿರುವ ಜಟಾಪಟಿ ತಾರಕ್ಕೇರಿದೆ.ನಿವೃತ್ತ ನ್ಯಾಯಾಧೀಶರೊಬ್ಬರನ್ನು ಶಿಫಾರಸ್ಸು ಮಾಡಿದ್ದರೂ ಅನಗತ್ಯ ನೆಪವೊಡ್ಡಿ ... |
| ಚೀನಾ ಚಟುವಟಿಕೆ: ಭಾರತಕ್ಕೆ ಚಿಂತೆ, `ಸೀಮಿತ ಘರ್ಷಣೆ`ಗೆ ಸೇನಾಬಲ ವರ್ಧನೆ | ವಾಷಿಂಗ್ಟನ್(ಪಿಟಿಐ):ತನ್ನ ಗಡಿಯಲ್ಲಿ ಚೀನಾ ನಡೆಸುತ್ತಿರುವ ಚಟುವಟಿಕೆಗಳಿಂದ ಕಳವಳಗೊಂಡಿರುವ ಭಾರತವು ಚೀನಾ ಜೊತೆಗೆ `ಸೀಮಿತ ಘರ್ಷಣೆ`ಗೆ ತನ್ನ ಸೇನೆಯನ್ನು ಬಲಪಡಿಸುತ್ತಿದೆ... |
| ಗಾಂಧಿ ಜಯಂತಿ ಪ್ರಯುಕ್ತ ಪ್ರಬಂಧ ಸ್ಪರ್ಧೆ : ಬಹುಮಾನ ವಿತರಣೆ | ಉಡುಪಿ:ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಉಡುಪಿ ಜಿಲ್ಲಾ ಘಟಕವು ಗಾಂಧಿ ಜಯಂತಿ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಎರಡು ವಿಭಾಗಗಳಲ್ಲಿ ಆಯೋಜಿಸಿದ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸುವ... |
| 'ಆಮೇಟ್ ಅಸಲ್ ಈ ಮೇಟ್ ಕುಸಲ್' ತುಳು ಚಲನಚಿತ್ರದ ಪ್ರಚಾರ | ಮಂಗಳೂರು :ಕರಾವಳಿ ಕರ್ನಾಟಕದ ಸುಂದರ ಕಡಲ ಕಿನಾರೆಗಳೆಂದು ಪ್ರಸಿದ್ಧಿ ಪಡೆದಿರುವ ಪಣಂಬೂರು ಬೀಚ್ ಮತ್ತು ಮಲ್ಪೆ ಬೀಚ್ಗಳಲ್ಲಿ ’ಆಮೇಟ್ ಅಸಲ್ ಈ ಮೇಟ್ ಕುಸಲ್’ ತುಳು ಚಲನಚಿತ್ರದ ಪ್ರಚಾರಾರ್ಥ ... |
| ಚಿನ್ನತಪ್ಪ: ಕೊಡಗಿನ ವಿಶಿಷ್ಟ ದೇಗುಲ, ವಿಶೇಷ ಹಬ್ಬ್ಬ | ಕೊಡಗು:ಕೊಡಗಿನಲ್ಲಿರುವ ದೇವಾಲಯಗಳ ಪೈಕಿ ಅಪರೂಪದ ದೇವಾಲಯವಾದ ಅಯ್ಯಂಗೇರಿಯ ಚಿನ್ನತಪ್ಪ ದೇಗುಲದ ಪ್ರತಿಷ್ಠಾಪನಾ ಮಹೋತ್ಸವವು ನಾಳೆ(ಫೆಬ್ರವರಿ ೨)ಯಿಂದ ಆರಂಭ ಗೊಳ್ಳಲಿದೆ.ಸಂಜೆ ೭.೩೦ಗಂಟೆಯಿಂದ ಧಾರ್ಮಿಕ ... |
| ಬನ್ನಿ ‘ಮಾಂದಲಪಟ್ಟಿ’ಗೆ ನಿಸರ್ಗದ ಸ್ವರ್ಗಕ್ಕೆ... | ಗಾಳಿಪಟ ಸಿನಿಮಾ ನೋಡಿದವರಿಗೆ "ಮುಗಿಲುಪೇಟೆ"ಯ ನಿಸರ್ಗ ಸೌಂದರ್ಯ ಇನ್ನೂ ಕಣ್ಮುಂದೆ ಹಾಗೆಯೇ ಉಳಿದಿರಬಹುದು.ಅಷ್ಟೇ ಅಲ್ಲ ಇದ್ಯಾವುದಪ್ಪಾ ನಾವು ಕೇಳರಿಯದ "ಮುಗಿಲುಪೇಟೆ" ಎಂದು ತಲೆಕೆಡಿಸಿಕೊಂಡಿರಲೂಬಹುದು.... |
| ಫೆ.4ರಿಂದ ಬ್ರಹ್ಮಾವರ ಪ್ರೀಮಿಯರ್ ಲೀಗ್ ಕ್ರಿಕೇಟ್ ಪಂದ್ಯಾಕೂಟ | ಉಡುಪಿ: ಬ್ರಹ್ಮಾವರ ಫ್ರೆಂಡ್ಸ್ ಬ್ರಹ್ಮಾವರ ಇವರ ಆಯೋಜಿತ ಬ್ರಹ್ಮಾವರ ಪ್ರೀಮಿಯರ್ ಲೀಗ್ ಮೀನಾ ಅನ್ ಮೋಲ್ ಟ್ರೋಫಿ -2012 ಫೆ.4ರಿಂದ 5ರ ತನಕ ಬ್ರಹ್ಮಾವರ ಗಾಂಧೀ ಮೈದಾನದಲ್ಲಿ ನಡೆಯಲಿದೆ ........... |
| ಉಡುಪಿಯಲ್ಲಿ ಫೆ.5ಕ್ಕೆ ವಿಶ್ವಕರ್ಮ ಸಮ್ಮೇಳನ: 3 ಪಕ್ಷಗಳ ಮುಖಂಡರ ಆಗಮನ | ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವಿಶ್ವ ಕರ್ಮ ಒಕ್ಕೂಟ ಆಯೋಜಿಸಿದ 25ನೇ ವರ್ಷದ ಬೆಳ್ಳಿ ಹಬ್ಬದ ಪ್ರಯುಕ್ತ ಬೃಹತ್ ವಿಶ್ವಕರ್ಮ ಸಮ್ಮೇಳನ ಫೆ.೫ರಂದು ಉಡುಪಿ ಕಲ್ಸಂಕ ಬಳಿಯ ರಾಯಲ್ ಗಾರ್ಡ್ ನಲ್ಲಿ ನಡೆಯಲಿದ್ದು ಮೂರು ಪಕ್ಷದ ರಾಜಕೀಯ ಮುಖಂಡರು............ |
| ಕೆಲವೇ ದಿನಗಳಲ್ಲಿ ರಾಜ್ಯ ಸರಕಾರ ಪತನ: ರಾಮುಲು | ಬೆಂಗಳೂರು:ಬಿಜೆಪಿ ಮುಖಂಡ ನಡುವಣದ ಬಿಕ್ಕಟ್ಟು ತಾರಕಕ್ಕೇರಿದೆ.ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಸದಾನಂದಗೌಡರ ಮಧ್ಯದ ತಿಕ್ಕಾಟದಿಂದಾಗಿ ರಾಜ್ಯ ಸರಕಾರ ಶೀಘ್ರವೇ ಪತನವಾಗಲಿದೆ ಎಂದು ಶಾಸಕ ... |
| ಕುಕ್ಕೆ ಸುಬ್ರಹ್ಮಣ್ಯ: ಮಲೆ ಮಾದೇಶ್ವರಕ್ಕೆ ISO ಅಂತಾರಾಷ್ಟ್ರೀಯ ಮಾನ್ಯತೆ | ಕುಕ್ಕೆ ಸುಬ್ರಹ್ಮಣ್ಯ:ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಮಲೆ ಮಾದೇಶ್ವರ ದೇವಸ್ಥಾನಕ್ಕೆ ISOಅಂತಾರಾಷ್ಟ್ರೀಯ ಮಾನ್ಯತೆ ಲಭಿಸಿದೆ ಎಂದು ಮುಜರಾಯಿ ಇಲಾಖೆ ಆಯುಕ್ತ .... |
| ಗ್ಲೋಬಲ್ ಗಮನಸೆಳೆದ ಗೋಲ್ಡನ್ ಟೆಂಪಲ್... | ಒಂದು ಕಾಲದಲ್ಲಿ ಚೀನಾದಿಂದ ನಿರಾಶ್ರಿತರಾಗಿ ಬಂದು ಕುಶಾಲನಗರ ಬಳಿಯ ಬೈಲುಕುಪ್ಪೆಯ ಬೆಂಗಾಡಿನಲ್ಲಿ ನೆಲೆ ನಿಂತ ಟಿಬೆಟಿಯನ್ನರು ಇವತ್ತು ಆ ಸ್ಥಳವನ್ನು ಅಭಿವೃದ್ಧಿಗೊಳಿಸಿ ವಿಶ್ವಮಟ್ಟದಲ್ಲಿ ಗಮನಸೆಳೆಯುವಂತೆ ... |
| ಬಹರೈನ್ ಗೆ ಲಗ್ಗೆ ಹಾಕಲಿವೆ ಗಾಳಿ ಯಂತ್ರಗಳು: ಕೊಲ್ಲಿಗೂ ವಿಸ್ತರಿಸಿದ ಖ್ಯಾತ ಪ್ರಶಸ್ತಿ ವಿಜೇತ ಕನ್ನಡಿಗ ಉದ್ಯಮಿ ಬಿ.ಎಂ.ಫಾರೂಕ್ ರವರ ಗಾಳಿ ಯಂತ್ರ ಯೋಜನೆ. | ಬಹರೈನ್: ನಾಡಿನ ಖ್ಯಾತ ಪರ್ಯಾಯ ವಿದ್ಯುತ್ ಉತ್ಪಾದನ ಸಂಸ್ಥೆಯಾದ 'ಫಿಜಾ ಡೆವಲಪ್ಪರ್ಸ್'ನ ಆಡಳಿತ ನಿರ್ದೇಶಕರಾದ ಬಿ.ಎಂ.ಫಾರೂಕ್ ಹಾಗು ಇಲ್ಲಿನ 'ಅಲ್ ನಮಾಲ್ ಸಮೂಹ'ದ ಆಡಳಿತ ನಿರ್ದೇಶಕರಾದ ಶ್ರೀ ವರ್ಗೀಸ್ ಕುರಿಯನ್ ರವರು ಜಂಟಿ ಒಪ್ಪಂದಕ್ಕೆ ಸಹಿ ಹಾಕುವ ಮುಖೇನ... |
| ಗಣರಾಜ್ಯೋತ್ಸವ ಪರೇಡ್: ಭೂತಕೋಲ ಸ್ತಬ್ದಚಿತ್ರಕ್ಕೆ ಬಹುಮಾನ | ನವದೆಹಲಿ,ಜ.31:63ನೇ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ದಕ್ಷಿಣದ ಭಾರತದ ಏಕೈಕ ತಂಡವಾಗಿ ಆಯ್ಕೆಯಾಗಿ, ಜ.26ರಂದು ನೆರೆದಿದ್ದ ಸಹಸ್ರಾರು ಜನರ ಮನಗೆದ್ದಿದ್ದ ಕರ್ನಾಟಕದ ಭೂತಾರಾಧನೆ (ಭೂತಕೋಲ) ಸ್ತಬ್ದ ಚಿತ್ರ ಮೂರನೇ ಸ್ಥಾನ ಗಳಿಸಿದೆ...
|
| ಜನಾ ರೆಡ್ಡಿ ಜಾಮೀನು ಅರ್ಜಿ 4 ನೇ ಬಾರಿ ವಜಾ | ಸಿಬಿಐ ತನಿಖೆ ಪ್ರಗತಿಯಲ್ಲಿರುವ ಹಂತದಲ್ಲಿ ಒಂದು ವೇಳೆ ಆರೋಪಿಗೆ ಜಾಮೀನು ನೀಡಿದಲ್ಲಿ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಮತ್ತು ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಸಾಧ್ಯತೆಗಳಿರುವುದರಿಂದ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಸಿಬಿಐ ಕೋರ್ಟ್ ಆದೇಶ ನೀಡಿದೆ.
|
| ಯಕ್ಷಗಾನ ಕಲಿಕೆಯ ತುಡಿತ : ಕರಾವಳಿ ಗಂಡುಕಲೆಯ ಮೇಲೆ ಸಿಕ್ಕಿಂ ಯುವ ಕಲಾವಿದರ ಸೆಳೆತ : ಗಮನ ಸೆಳೆದ 20 ಕಲಾವಿದರ ಯಕ್ಷ ಶಿಕ್ಷಣ | ಉಡುಪಿ :ಕಲೆಗೆ ಭಾಷೆಯ ಹಂಗಿಲ್ಲ,ಗಡಿಗಳ ತಡೆ ಇಲ್ಲ ಎಂಬುದು ಇಲ್ಲಿನ ಯಕ್ಷಗಾನ ಕಲಾ ಕೇಂದ್ರದಲ್ಲಿ ಸಾಬೀತಾಗುತ್ತಿದೆ.ದೂರದ ಸಿಕ್ಕಿಂ ರಾಜ್ಯದ 20 ಮಂದಿ ಯುವ ಕಲಾವಿದರು ಇಲ್ಲಿಗೆ ಬಂದು ತಾವು ಇದುವರೆಗೆ ಕಂಡಿರದ,ಕೇಳಿರದ,ತಿಳಿದಿರದ ಯಕ್ಷಗಾನ ... |
| ರಾಜ್ಯ ಧಾರ್ಮಿಕ ಪರಿಷತ್ನ ಏಳನೇ ಸಭೆ | ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ ೯೭ರ ೭೬ನೇ ಪ್ರಕರಣದ ಮೂಲಕ ಪದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮ ದತ್ತಿಗಳ ನಿಯಮ.... |
| ಟ್ವೆಂಟಿ-20 ಸರಣಿ; ತಿರುಗೇಟು ನೀಡಲಿದೆಯೇ ಭಾರತ? | ಸಿಡ್ನಿ:ಕಳೆದ ಡಿಸೆಂಬರ್ ತಿಂಗಳಲ್ಲೇ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತ ತಂಡ ಈ ತನಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಿತ್ತಾದರೂ ಒಂದೇ ಒಂದು ಗೆಲುವು ದಾಖಲಿಸಲು ಯಶಸ್ವಿಯಾಗಲಿಲ್ಲ...... |
| ಕೆಸಿಎ ನಲಸೋಫರಾ ಸಂಸ್ಥೆಯಿಂದ 16ನೇ ವಾರ್ಷಿಕೋತ್ಸವ ಸಂಭ್ರಮ | ಮುಂಬಯಿ:ಕೊಂಕಣಿ ಕಥೋಲಿಕ್ ಅಸೋಸಿಯೇಶನ್ ನಲಸೋಫರಾ (ಕೆಸಿಎ)ಇದರ ಹದಿನಾರನೇ ವಾರ್ಷಿಕ ದಿನಾಚರಣೆಯನ್ನು ಕಳೆದ ರವಿವಾರ ಸಂಜೆ ಉಪನಗರ ನಲ್ಲಾಸೋಫರಾ ಪೂರ್ವದಲ್ಲಿನ ಸೆಂಟ್ರಲ್ .... |
| ಭಂಡಾರಿ ಸೇವಾ ಸಮಿತಿ ಮಹಿಳಾ ವಿಭಾಗದಿಂದ ಅರಸಿನ ಕುಂಕುಮ ಕಾರ್ಯಕ್ರಮ | ಮುಂಬಯಿ:ಭಂಡಾರಿ ಸೇವಾ ಸಮಿತಿ ಮುಂಬಯಿ ಸಂಸ್ಥೆಯ ಮಹಿಳಾ ವಿಭಾಗವು ಕಳೆದ ಗುರುವಾರ (೨೬.೦೧.೨೧೨)ಸಾಂತಕ್ರೂಜ್ ಪೂರ್ವದ ಪೇಜಾವರ ಮಠದ ಸಭಾಗೃಹದಲ್ಲಿ ಅರಸಿನ ಕುಂಕುಮ ಕಾರ್ಯಕ್ರಮವನ್ನು ನೆರವೇರಿಸಿತು....
|
| ನಾಯಕತ್ವ ಬಿಟ್ಟುಕೊಡಲು ನಾನು ಸಿದ್ಧ: ಧೋನಿ ಘೋಷಣೆ | ಉತ್ತಮ ಬದಲಿ ಆಯ್ಕೆಗಳಿದ್ದರೆ ನಾಯಕತ್ವ ಬಿಡುಕೊಡಲು ತಾವು ಸಿದ್ಧವಾಗಿರುವುದಾಗಿ ಭಾರತದ ವಿಕೆಟ್ ಕೀಪರ್ ಬ್ಯಾಟ್ಮನ್ ಮಹೇಂದ್ರ ಸಿಂಗ್ ಧೋನಿ ಘೋಷಿಸಿದ್ದಾರೆ... |
| ಸ್ಪೀಕರ್ ವಿರುದ್ಧ ಕಪ್ಪು ಬಾವುಟ ಪ್ರದರ್ಶನ: ಕಲಾಪ ಮುಂದೂಡಿಕೆ | ಬೆಂಗಳೂರು:ಪಕ್ಷೇತರ ಶಾಸಕರ ಅನರ್ಹತೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ನಿಂದ ಟೀಕೆಗೆ ಒಳಗಾಗಿರುವ ಸ್ಪೀಕರ್ ಕೆ.ಜಿ.ಬೋಪಯ್ಯ ವಿರುದ್ಧ ಪ್ರತಿಪಕ್ಷಗಳ ಸಮರ ಮುಂದುವರಿದಿದ್ದು, ವಿಧಾನಸಭೆಯಲ್ಲಿ ಬುಧವಾರ ಕೋಲಾಹಲ ಉಂಟಾಗುವ .... |
| ಮತ್ತೆ ಮೀನಿನ ಲಾರಿಗಳ ಆವಾಂತರ ಬಗ್ಗೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆ : ವಿಶೇಷ ಸಭೆ ಕರೆಯುವಂತೆ ಸದಸ್ಯರ ಒತ್ತಾಯ. | ಉಡುಪಿ :ಹೊರ ರಾಜ್ಯದಿಂದ ಬರುವ ಮೀನಿನ ಲಾರಿಗಳು ಚೆಲ್ಲುತ್ತಿರುವ ಎಣ್ಣೆ ಮಿಶ್ರಿತ ನೀರಿನಿಂದಾಗಿ ಅನೇಕ ಅಪಘಾತಗಳು ನಡೆಯುತ್ತಿದ್ದು ಈ ಬಗ್ಗೆ ಕ್ರಮ ಕೈಗೊಳ್ಳ ಬೇಕೆಂಬ ಕೂಗು ಮತ್ತೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕೇಳಿ ಬಂದಿದೆ.... |
| 'ಕೊಲವೆರಿ ಡಿ’ ಆಯ್ತು, ಈಗ ’ಪ್ಯಾರ್ಗೆ ಆಗ್ಬಿಟ್ಟೈತಿ’..! | ಯೂಟ್ಯೂಬ್ನಲ್ಲಿ ಕನ್ನಡ ಹಾಡೊಂದಕ್ಕೆ 85,000ಕ್ಕೂ ಹೆಚ್ಚು ಹಿಟ್ ಸಿಗೋದಂದ್ರೆ ಸುಲಭನಾ? ಅದೂ ಅಪ್ಲೋಡ್ ಮಾಡಿದ ಕೇವಲ ಐದೇ ದಿನದಲ್ಲಿ. ಹೌದು, ಕನ್ನಡದ ಸಿನಿಮಾ ಹಾಡೊಂದು ಇಂತಹ ಸಾಧನೆ ಮಾಡಿದೆ.... |
| ಮಾಧ್ಯಮ ಪ್ರಪಂಚದ ಕಿಟಕಿ: ಪ್ರೊ|ಜಿ.ಪಿ.ಶಿವರಾಮ್ ಹೇಳಿಕೆ | ಉಡುಪಿ: ಹಿಂದಿನ ಕಾಲದಲ್ಲಿ ಶ್ರೀಮಂತರಿಗೆ ಮಾತ್ರ ಆಗತ್ಯವಿದ್ದ ಮಾಧ್ಯಮ ಇಂದು ಸ್ಲಮ್ ಗಳಿಗೂ ಆಗತ್ಯವಾಗಿದೆ. ಪ್ರಪಂಚದ ಕುರಿತು ನಮಗೆ ಸಾಮಾನ್ಯ ಜ್ಞಾನ ಇರಬೇಕು. ಪ್ರಪಂಚದಲ್ಲಿ ಆಗುವ ಪ್ರತಿಯೊಂದು ಹಾಗು ಹೋಗುಗಳ ಬಗ್ಗೆ ತಿಳಿಯಬೇಕಾದರೆ.... |
| ಡಿನೋಟಿಫಿಕೇಶನ್ ಪ್ರಕರಣ: ಯಡಿಯೂರಪ್ಪ ಅರ್ಜಿ ವಜಾ | ಬೆಂಗಳೂರು:ತಮ್ಮ ವಿರುದ್ಧ ಸಲ್ಲಿಸಿದ್ದ ಡಿನೋಟಿಫಿಕೇಶನ್ ಕುರಿತ 2ಹಾಗೂ 3ನೇ ಪ್ರಕರಣ ಗಳನ್ನು ರದ್ದುಮಾಡುವಂತೆ ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಏಕ ... |
| ಶ್ರೀ ವೆಂಕಟರಮಣ ದೇವಳದಲ್ಲಿ ವಾರ್ಷಿಕ ಬ್ರಹ್ಮ ರಥೋತ್ಸವ ''ಕೊಡಿಯಾಲ ತೇರು'' | ಮಂಗಳೂರು :ರಥಬೀದಿಯ ಶ್ರೀ ವೆಂಕಟರಮಣ ದೇವಳದಲ್ಲಿ ವಾರ್ಷಿಕ ಬ್ರಹ್ಮ ರಥೋತ್ಸವ ’ಕೊಡಿಯಾಲ ತೇರು’ ಸೋಮವಾರ ಸಾವಿರಾರು ಮಂದಿ ಭಕ್ತರ ಭಾಗವಹಿಸುವಿಕೆಯಲ್ಲಿ ಕಾಶೀ ಮಠಾಧೀಶ ಶ್ರೀಮತ್ ಸುಧೀಂದ್ರ ತೀರ್ಥ ..... |
| 57 ನೇ ಫಿಲ್ಮ್ಫೇರ್: 7 ಫಿಲಂಫೇರ್ ಪ್ರಶಸ್ತಿ ಬಾಚಿಕೊಂಡ ‘ಜಿಂದಗಿ ನಾ ಮಿಲೇಗಿ ದೊಬಾರಾ’; ಶ್ರೇಷ್ಠ ನಟ ಪ್ರಶಸ್ತಿ ರಣಬೀರ್ ಕಪೂರ್ಗೆ ಶ್ರೇಷ್ಠ ನಟಿ ಪ್ರಶಸ್ತಿ ವಿದ್ಯಾ ಬಾಲನ್ಗೆ | ಮುಂಬೈ: ಜೋಯಾ ಅಖ್ತರ್ ಅವರ ‘ಜಿಂದಗಿ ನಾ ಮಿಲೇಗಿ ದೊಬಾರಾ’ಚಿತ್ರ 57ನೇ ಫಿಲಂಫೇರ್ ಪ್ರಶಸ್ತಿಗಳ ಪಟ್ಟಿಯಲ್ಲಿ ೭ ಪ್ರಶಸ್ತಿ ಬಾಚಿಕೊಂಡಿದೆ... |
| ಬಂಟ್ವಾಳ: ಭೂಮಾಪನ ಅಧಿಕಾರಿ ಲೋಕಾಯುಕ್ತ ಬಲೆಗೆ | ಬಂಟ್ವಾಳ, ಜ.30: ಜಮೀನು ಅಳತೆಗೆ ಸಂಬಂಧಿಸಿ ವ್ಯಕ್ತಿಯೊಬ್ಬರಿಂದ 7,500 ರೂ. ಲಂಚ ಸ್ವೀಕರಿಸಿದ ಬಂಟ್ವಾಳದ ಭೂಮಾಪನ ಅಧಿಕಾರಿಯೊಬ್ಬನನ್ನು... |
| ಸ್ಪೀಕರ್ ವಿರುದ್ಧ ಪಕ್ಷೇತರರ ಧರಣಿ: ತಲೆದಂಡಕ್ಕೆ ಪಟ್ಟು; ಸದನದಲ್ಲಿ ಕೋಲಾಹಲ; ಬೋಪಯ್ಯ ವಿರುದ್ಧ ಹರಿಹಾಯ್ದ ಪಕ್ಷೇತರರು; ಸದನದ ಅಂಗಳಕ್ಕಿಳಿದು ಪ್ರತಿಭಟನೆ | ಬೆಂಗಳೂರು,ಜ.30:ಸೋಮವಾರ ಆರಂಭಗೊಂಡ ವಿಧಾನ ಮಂಡಲದ ಅಧಿವೇಶನದಲ್ಲಿ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯನವರ ರಾಜೀನಾಮೆಗೆ ಪ್ರತಿಪಕ್ಷ ಹಾಗೂ ಪಕ್ಷೇತರ ಸದಸ್ಯರು ಸದನದೊಳಗೆ ಪಟ್ಟು ಹಿಡಿದ ಕಾರಣ ಸದನದೊಳಗೆ ಕೋಲಾಹಲ ಉಂಟಾಯಿತು.
|
| ಜುಲೈನಲ್ಲಿ ಗುಲ್ಬರ್ಗ, ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಕಾರ್ಯಾರಂಭ | ಬೆಂಗಳೂರು,(ಪಿಟಿಐ):ಜುಲೈ ತಿಂಗಳಾಂತ್ಯದಲ್ಲಿ ಗುಲ್ಬರ್ಗ ಮತ್ತು ಶಿವಮೊಗ್ಗಗಳಲ್ಲಿ ಚಿಕ್ಕ ಪ್ರಮಾಣದ ವಿಮಾನ ನಿಲ್ದಾಣಗಳು ಕಾರ್ಯನಿರ್ವಹಣೆಗೆ ಸಜ್ಜಾಗುತ್ತವೆ. ಜೊತೆಗೆ ವರ್ಷಾಂತ್ಯದಲ್ಲಿ ಬೆಂಗಳೂರಿನಲ್ಲಿನ ಮೆಟ್ರೊ ರೈಲಿನ ಉತ್ತರ ಭಾಗದ 11ಕಿ.ಮೀ ಉದ್ದದ ರೈಲು ಮಾರ್ಗವೂ ಬಳಕೆಗೆ ಲಭ್ಯವಾಗುವುದು ಎಂದು ... |
| ವೃತ್ತಿಪರ ಶಿಕ್ಷಕರ ಕೊರತೆ ಶಿಕ್ಷಣ ಕ್ಷೇತ್ರವನ್ನು ಕಾಡುತ್ತಿದೆ: ಅಲೆವೂರು ಗ್ರೂಪ್ ಪ್ರಶಸ್ತಿ ಸ್ವೀಕರಿಸಿ ಪ್ರೊ. ಎಂ.ಡಿ. ನಂಜುಂಡ | ಉಡುಪಿ : ವೃತ್ತಿಪರ ಶಿಕ್ಷಕರ ಕೊರತೆ ಶಿಕ್ಷಣ ಕ್ಷೇತ್ರವನ್ನು ಕಾಡುತ್ತಿದೆ. ಶಿಕ್ಷಕರು ತಮ್ಮ ಕರ್ತವ್ಯದಲ್ಲಿ ಬಧ್ಧತೆ ತೋರಿದಾಗ ಮಾತ್ರ ಮುಂದಿನ ಜನಾಂಗ ಉಜ್ವಲ ಭಾರತ ನಿರ್ಮಾಣಕ್ಕೆ ತೊಡಗಿಕೊಳ್ಳಲು ಸಾಧ್ಯ ಎಂದು ಖ್ಯಾತ ಶಿಕ್ಷಣ ತಜ್ಞ .... |
| ಮಹಿಳಾ ಎಸ್ಐ ಕಪಾಳಕ್ಕೆ ಹೊಡೆದ ಐಎಎಸ್ ಹೆಂಡತಿ | ಪಂಕಜ್ ಪಾಂಡೆ ಪತ್ನಿ ಅಂಬುಜಾ ಮೇಲೆ ಎಫ್ಐಆರ್ | ಬೆಂಗಳೂರು:ಖಾಕಿ ಮೇಲೆ ಖದರ್ ತೋರಿದ ಕಥೆಯಿದು.ಅತ್ತ ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ (ಜ 29)ಸಿಸಿಎಲ್ ಪಂದ್ಯ ನಡೆಯುತ್ತಿರ ಬೇಕಾದರೆ ಇತ್ತ ಗೇಟ್ ನಂಬರ್ ಒಂದರಲ್ಲಿ ಐಎಎಸ್ ಅಧಿಕಾರಿ ಪಂಕಜ್... |
| ಮಲ್ಪೆ ಬೀಚ್ ಉತ್ಸವ ಸಮಾರೋಪ: ಮನ ಸೆಳೆದ ಮರಳು ಶಿಲ್ಪ, ಶ್ವಾನ, ಗಾಳಿಪಟ ಪ್ರದರ್ಶನ | ಉಡುಪಿ: ಉಡುಪಿ ಉತ್ಸವ ಸಮಿತಿ ವತಿಯಿಂದ ಮಲ್ಪೆಯಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ‘ಬೀಚ್ ಉತ್ಸವ’ ರವಿವಾರ ಮುಕ್ತಾಯ ಕಂಡಿತು...
|
| ತುಳುಕೂಟ ಕುವೈತ್ ವತಿಯಿಂದ ಎ.ಕೆ ರವೀಂದ್ರರಿಗೆ ಸನ್ಮಾನ | ಕುವೈತ್:ತುಳುಕೂಟದೆ ಮಾಜಿ ಅಧ್ಯಕ್ಷರೂ,ಸ್ತಾಪಕ ಪ್ರಧಾನ ಕಾರ್ಯಧರ್ಶಿಗಳೂ ಆದ ಶ್ರೀ ಎ.ಕೆ. ರವೀಂದ್ರರನ್ನು, ಕೂಟದ ಸರ್ವೋತೋಮುಖ ಏಳಿಗೆಗಾಗಿ ಶ್ರಮಿಸಿದ ನಿಸ್ವಾರ್ಥ ಸೇವೆಗಾಗಿ, ಇತ್ತಿಚೆಗೆ ನಡೆದ ’ತುಳು ಪರ್ಬ’ ಕಾರ್ಯಕ್ರಮದಂದು ... |
| ಪಡಿತರ ಚೀಟಿ ಅವ್ಯವಸ್ಥೆಯ ವಿರುದ್ದ ಯುವ ಕಾಂಗ್ರೇಸ್ ಪ್ರತಿಭಟನೆ | ಉಡುಪಿ: ಬಿ.ಪಿ.ಎಲ್. ಪಡಿತರ ಚೀಟಿ ಫಲಾನುಭವಿಗಳಿಗೆ ಸರಿಯಾಗಿ ದೊರಕುವಂತೆ ಹಾಗೂ ಪಡಿತರ ಅವ್ಯವಸ್ಥೆಯ ವಿರುದ್ದ ಉಡುಪಿ ಹಾಗೂ ಕಾಪು ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೇಸ್ ಸಮಿತಿ ಉಡುಪಿ ತಾಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ .... |
|
|
| ಎಲ್ಲಾ ಪ್ರಮುಖ ಮತ್ತು ಮುಖ್ಯ ವರದಿಗಳು |
| »ರೈತ ಸಮಾವೇಶದಲ್ಲಿ ರೈತರ ಜೊತೆ ತಹಶೀಲ್ದಾರ್ ನೇರ ಸಂವಾದ : ಕೃಷಿ ಹಾನಿ ಬಗ್ಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ : ರೈತರ ಅಳಲು | | »ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ | | »ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ | | »ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ | | »ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್ | | »ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ | | »ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ | | »ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ | | »ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ? | | »ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated) | | »ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ | | »ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ | | »ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ | | »ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು | | »ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }. | | »ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ | | »ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ | | »ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್ | | »ಕಲ್ಲಬೆಟ್ಟು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಯೋಜನಾ ಬ್ರೊಶರ್ ಬಿಡುಗಡೆ | | »ಮುಂಬಯಿ ಸಾಮರಸ್ಯ ಬದುಕಿನ ಪವಾಡಗಳ ಪುಣ್ಯಭೂಮಿ : ಹೆಚ್.ಡಿ ರೇವಣ್ಣ | | »ಬೆಂಗಳೂರಿನಲ್ಲಿ ಸೀಟ್ ಬೆಲ್ಟ್ ನಿಯಮ ಜಾರಿ ... | | »ಮ.ಪ್ರ.: ಗಣರಾಜ್ಯೋತ್ಸವ ಪಥ ಸಂಚಲನದ ಸ್ತಬ್ಧಚಿತ್ರಕ್ಕೆ 5 ರೂ. ಆಮಿಷವೊಡ್ಡಿ ಪುಟಾಣಿಯ ಬಳಕೆ | | »ತೀರ್ಪಿನಿಂದ ಮೊಬೈಲ್ ಗ್ರಾಹಕರಿಗೆ ಬಾಧೆಯಿಲ್ಲ: ಟ್ರಾಯ್ | | »ದುಬೈಯಲ್ಲಿ ಹೊಸ ಗುರುದ್ವಾರ: ದುಬೈ ಆಡಳಿತಗಾರರಿಗೆ ಸಿಖ್ ಸಮುದಾಯದ ಕೃತಜ್ಞತೆ | | »2 ಜಿ. ರೇಡಿಯೊ ತರಂಗಾಂತರದ 122 ಲೈಸೆನ್ಸ್ ರದ್ದು, ಕೇಂದ್ರಕ್ಕೆ ಗುದ್ದು (ಪರಿಷ್ಕೃತ ವರದಿ) | | »ಡಾ.ಗುರುರಾಜ್ ಭಟ್ಟ ಸ್ಮಾರಕ ಪ್ರಶಸ್ತಿ: ಡಾ.ಎನ್. ಜಯರಾಂ ಆಯ್ಕೆ : ಫೆ.11ರಂದು ರಾಜಭವನದಲ್ಲಿ ರಾಜ್ಯಪಾಲರಿಂದ ಪ್ರಶಸ್ತಿ ಪ್ರದಾನ | | »ಹಿಂದೂ ವಿರೋಧಿ ಮತಾಂತರವಾದಿಗಳನ್ನು ಸದೆಬಡೆಯಿರಿ: ಪೇಜಾವರ ಶ್ರೀ ಕರೆ | | »ಕ್ಯಾನ್ಸರ್ಗೆ ರಾಮಬಾಣ ದ್ರಾಕ್ಷಿ ಹಣ್ಣಿನ ಬೀಜ | | » ಪ್ರಶಂಸೆಗೆ ಪಾತ್ರವಾದ ಸಿಕ್ಕಿಂ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನ : ನೆರೆದವರ ರಂಜಿಸಿದ ಜಟಾಯು ಮೋಕ್ಷ | | »ಶೆಟ್ಟಿ ಟೀ ಹೌಸ್ ಮಾಲಕ ಸಂಜೀವ ಪಿ.ಶೆಟ್ಟಿ ನಿಧನ | | »ಕಮಲ್ ಹಾಸನ್ ಬಿಗ್ ಬಜೆಟ್ ಚಿತ್ರಕ್ಕೆ ಕತ್ರಿನಾ ನಾಯಕಿ? | | »2ಜಿ ಹಗರಣ: ಸುಪ್ರೀಂನಿಂದ 122 ಲೈಸೆನ್ಸ್ ರದ್ದು; ಕೇಂದ್ರಕ್ಕೆ ಮುಖಭಂಗ | | »2 ಜಿ ಹಗರಣದಲ್ಲಿ ಚಿದು ಪಾತ್ರ: ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ನಕಾರ | | »ಉಡುಪಿ ಕಿದಿಯೂರ್ ಹೋಟೆಲ್ ನ ರಜತ ಸಂಭ್ರಮ : ಸ್ಥಳ ದೇವ ನಾಗರಾಜನಿಗೆ ಅಷ್ಟಪವಿತ್ರ ನಾಗಮಂಡಲೋತ್ಸವ | | »ಕ್ರೀಡೆಯ ಮಹಾ ದುರಂತ; ಫುಟ್ಬಾಲ್ ಹಿಂಸಾಚಾರಕ್ಕೆ 73 ಬಲಿ;1000ಕ್ಕೂ ಹೆಚ್ಚು ಮಂದಿ ಗಾಯ | | » ನಟಿ ಜೆನಿಲಿಯಾ ಡಿಸೋಜಾ ಮತ್ತು ರಿತೇಶ್ ದೇಶ್ಮುಖ್ ವಿವಾಹ: ತಾ.2ರ ರೋನ್ಸ್ ರವರ ಚಿತ್ರವರದಿಗಳು | | »2011ನೇ ಸಾಲಿನ ಪ.ಗೋ. ಸಂಸ್ಮರಣಾ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ಅರ್ಜಿ ಆಹ್ವಾನ | | »ನೇತ್ರಾವತಿ ತಿರುಗಿಸದೆ ಬಯಲುಸೀಮೆಗೆ ನೀರು: 4ಜಿಲ್ಲೆಗೆ ನೀರು ಪೂರೈಸಲು ಇಂದು ಮಹತ್ವದ ಸಭೆ: ಸಿಎಂ (ಪರಿಷ್ಕೃತ ವರದಿ) | | »ತೊಕ್ಕೊಟ್ಟು ಪ್ರಕರಣ: ಗೃಹ ಸಚಿವರಿಗೆ ಶಾಸಕ ಖಾದರ್ ಮನವಿ | | »ಮುಜುಗರಕ್ಕೊಳಗಾದ ಸ್ಪೀಕರ್ ಸದನಕ್ಕೆ ಬೋಪಯ್ಯ ಗೈರು; ಮುಂದುವರಿದ ಹಠಾವೋ; ಗದ್ದಲ, ಕೋಲಾಹಲಕ್ಕೆ ಬಲಿಯಾದ ಸದನದ ಕಲಾಪ; ಕಪ್ಪು ಪಟ್ಟಿ ಧರಿಸಿದ ಕಾಂಗ್ರೆಸ್, ಪಕ್ಷೇತರರು; ಕದನದಿಂದ ದೂರ ಉಳಿದ ಜೆಡಿಎಸ್; ನಿಲುವಳಿ ಮಂಡನೆಗೆ ಅವಕಾಶ ಕೊಡದ ಭಟ್ | | »ರಾಜ್ಯಪಾಲರ ವಿರುದ್ಧ ಸುಪ್ರೀಂ ಮೆಟ್ಟಲೇರಿದ ಸರ್ಕಾರ | | »ಚೀನಾ ಚಟುವಟಿಕೆ: ಭಾರತಕ್ಕೆ ಚಿಂತೆ, `ಸೀಮಿತ ಘರ್ಷಣೆ`ಗೆ ಸೇನಾಬಲ ವರ್ಧನೆ | | »ಗಾಂಧಿ ಜಯಂತಿ ಪ್ರಯುಕ್ತ ಪ್ರಬಂಧ ಸ್ಪರ್ಧೆ : ಬಹುಮಾನ ವಿತರಣೆ | | »'ಆಮೇಟ್ ಅಸಲ್ ಈ ಮೇಟ್ ಕುಸಲ್' ತುಳು ಚಲನಚಿತ್ರದ ಪ್ರಚಾರ | | »ಚಿನ್ನತಪ್ಪ: ಕೊಡಗಿನ ವಿಶಿಷ್ಟ ದೇಗುಲ, ವಿಶೇಷ ಹಬ್ಬ್ಬ | | »ಬನ್ನಿ ‘ಮಾಂದಲಪಟ್ಟಿ’ಗೆ ನಿಸರ್ಗದ ಸ್ವರ್ಗಕ್ಕೆ... | | »ಫೆ.4ರಿಂದ ಬ್ರಹ್ಮಾವರ ಪ್ರೀಮಿಯರ್ ಲೀಗ್ ಕ್ರಿಕೇಟ್ ಪಂದ್ಯಾಕೂಟ | | »ಉಡುಪಿಯಲ್ಲಿ ಫೆ.5ಕ್ಕೆ ವಿಶ್ವಕರ್ಮ ಸಮ್ಮೇಳನ: 3 ಪಕ್ಷಗಳ ಮುಖಂಡರ ಆಗಮನ | | »ಕೆಲವೇ ದಿನಗಳಲ್ಲಿ ರಾಜ್ಯ ಸರಕಾರ ಪತನ: ರಾಮುಲು | | »ಕುಕ್ಕೆ ಸುಬ್ರಹ್ಮಣ್ಯ: ಮಲೆ ಮಾದೇಶ್ವರಕ್ಕೆ ISO ಅಂತಾರಾಷ್ಟ್ರೀಯ ಮಾನ್ಯತೆ | | »ಗ್ಲೋಬಲ್ ಗಮನಸೆಳೆದ ಗೋಲ್ಡನ್ ಟೆಂಪಲ್... | | » ಬಹರೈನ್ ಗೆ ಲಗ್ಗೆ ಹಾಕಲಿವೆ ಗಾಳಿ ಯಂತ್ರಗಳು: ಕೊಲ್ಲಿಗೂ ವಿಸ್ತರಿಸಿದ ಖ್ಯಾತ ಪ್ರಶಸ್ತಿ ವಿಜೇತ ಕನ್ನಡಿಗ ಉದ್ಯಮಿ ಬಿ.ಎಂ.ಫಾರೂಕ್ ರವರ ಗಾಳಿ ಯಂತ್ರ ಯೋಜನೆ. | | »ಗಣರಾಜ್ಯೋತ್ಸವ ಪರೇಡ್: ಭೂತಕೋಲ ಸ್ತಬ್ದಚಿತ್ರಕ್ಕೆ ಬಹುಮಾನ | | »ಜನಾ ರೆಡ್ಡಿ ಜಾಮೀನು ಅರ್ಜಿ 4 ನೇ ಬಾರಿ ವಜಾ | | » ಯಕ್ಷಗಾನ ಕಲಿಕೆಯ ತುಡಿತ : ಕರಾವಳಿ ಗಂಡುಕಲೆಯ ಮೇಲೆ ಸಿಕ್ಕಿಂ ಯುವ ಕಲಾವಿದರ ಸೆಳೆತ : ಗಮನ ಸೆಳೆದ 20 ಕಲಾವಿದರ ಯಕ್ಷ ಶಿಕ್ಷಣ | | »ರಾಜ್ಯ ಧಾರ್ಮಿಕ ಪರಿಷತ್ನ ಏಳನೇ ಸಭೆ | | »ಟ್ವೆಂಟಿ-20 ಸರಣಿ; ತಿರುಗೇಟು ನೀಡಲಿದೆಯೇ ಭಾರತ? | | »ಕೆಸಿಎ ನಲಸೋಫರಾ ಸಂಸ್ಥೆಯಿಂದ 16ನೇ ವಾರ್ಷಿಕೋತ್ಸವ ಸಂಭ್ರಮ | | »ಭಂಡಾರಿ ಸೇವಾ ಸಮಿತಿ ಮಹಿಳಾ ವಿಭಾಗದಿಂದ ಅರಸಿನ ಕುಂಕುಮ ಕಾರ್ಯಕ್ರಮ | | »ನಾಯಕತ್ವ ಬಿಟ್ಟುಕೊಡಲು ನಾನು ಸಿದ್ಧ: ಧೋನಿ ಘೋಷಣೆ | | »ಸ್ಪೀಕರ್ ವಿರುದ್ಧ ಕಪ್ಪು ಬಾವುಟ ಪ್ರದರ್ಶನ: ಕಲಾಪ ಮುಂದೂಡಿಕೆ | | »ಮತ್ತೆ ಮೀನಿನ ಲಾರಿಗಳ ಆವಾಂತರ ಬಗ್ಗೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆ : ವಿಶೇಷ ಸಭೆ ಕರೆಯುವಂತೆ ಸದಸ್ಯರ ಒತ್ತಾಯ. | | »'ಕೊಲವೆರಿ ಡಿ’ ಆಯ್ತು, ಈಗ ’ಪ್ಯಾರ್ಗೆ ಆಗ್ಬಿಟ್ಟೈತಿ’..! | | »ಮಾಧ್ಯಮ ಪ್ರಪಂಚದ ಕಿಟಕಿ: ಪ್ರೊ|ಜಿ.ಪಿ.ಶಿವರಾಮ್ ಹೇಳಿಕೆ | | »ಡಿನೋಟಿಫಿಕೇಶನ್ ಪ್ರಕರಣ: ಯಡಿಯೂರಪ್ಪ ಅರ್ಜಿ ವಜಾ | | »ಶ್ರೀ ವೆಂಕಟರಮಣ ದೇವಳದಲ್ಲಿ ವಾರ್ಷಿಕ ಬ್ರಹ್ಮ ರಥೋತ್ಸವ ''ಕೊಡಿಯಾಲ ತೇರು'' | | »57 ನೇ ಫಿಲ್ಮ್ಫೇರ್: 7 ಫಿಲಂಫೇರ್ ಪ್ರಶಸ್ತಿ ಬಾಚಿಕೊಂಡ ‘ಜಿಂದಗಿ ನಾ ಮಿಲೇಗಿ ದೊಬಾರಾ’; ಶ್ರೇಷ್ಠ ನಟ ಪ್ರಶಸ್ತಿ ರಣಬೀರ್ ಕಪೂರ್ಗೆ ಶ್ರೇಷ್ಠ ನಟಿ ಪ್ರಶಸ್ತಿ ವಿದ್ಯಾ ಬಾಲನ್ಗೆ | | »ಬಂಟ್ವಾಳ: ಭೂಮಾಪನ ಅಧಿಕಾರಿ ಲೋಕಾಯುಕ್ತ ಬಲೆಗೆ | | »ಸ್ಪೀಕರ್ ವಿರುದ್ಧ ಪಕ್ಷೇತರರ ಧರಣಿ: ತಲೆದಂಡಕ್ಕೆ ಪಟ್ಟು; ಸದನದಲ್ಲಿ ಕೋಲಾಹಲ; ಬೋಪಯ್ಯ ವಿರುದ್ಧ ಹರಿಹಾಯ್ದ ಪಕ್ಷೇತರರು; ಸದನದ ಅಂಗಳಕ್ಕಿಳಿದು ಪ್ರತಿಭಟನೆ | | »ಜುಲೈನಲ್ಲಿ ಗುಲ್ಬರ್ಗ, ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಕಾರ್ಯಾರಂಭ | | »ವೃತ್ತಿಪರ ಶಿಕ್ಷಕರ ಕೊರತೆ ಶಿಕ್ಷಣ ಕ್ಷೇತ್ರವನ್ನು ಕಾಡುತ್ತಿದೆ: ಅಲೆವೂರು ಗ್ರೂಪ್ ಪ್ರಶಸ್ತಿ ಸ್ವೀಕರಿಸಿ ಪ್ರೊ. ಎಂ.ಡಿ. ನಂಜುಂಡ | | »ಮಹಿಳಾ ಎಸ್ಐ ಕಪಾಳಕ್ಕೆ ಹೊಡೆದ ಐಎಎಸ್ ಹೆಂಡತಿ | ಪಂಕಜ್ ಪಾಂಡೆ ಪತ್ನಿ ಅಂಬುಜಾ ಮೇಲೆ ಎಫ್ಐಆರ್ | | »ಮಲ್ಪೆ ಬೀಚ್ ಉತ್ಸವ ಸಮಾರೋಪ: ಮನ ಸೆಳೆದ ಮರಳು ಶಿಲ್ಪ, ಶ್ವಾನ, ಗಾಳಿಪಟ ಪ್ರದರ್ಶನ | | »ತುಳುಕೂಟ ಕುವೈತ್ ವತಿಯಿಂದ ಎ.ಕೆ ರವೀಂದ್ರರಿಗೆ ಸನ್ಮಾನ | | »ಪಡಿತರ ಚೀಟಿ ಅವ್ಯವಸ್ಥೆಯ ವಿರುದ್ದ ಯುವ ಕಾಂಗ್ರೇಸ್ ಪ್ರತಿಭಟನೆ | | »ಉಡುಪಿ ಮಹಿಳಾ ಸಹಕಾರಿ ಹಾಗೂ ಸ್ವ ಸಹಾಯ ಸದಸ್ಯರಿಗೆ ಜಾಗೃತಿ ಶಿಬಿರ | | »ಮಲಾಡ್ ಪೂರ್ವದ ರಾಯನ್ ಟಿವಿ ಸ್ಟೂಡಿಯೋದಲ್ಲಿ ಕನ್ನಡಿಗ ಪತ್ರಕರ್ತರ ಕಾರ್ಯಕ್ರಮ: ಬೃಹದಾದ ಕನಸು ಕಂಡು ಗೆಲ್ಲುವ ಛಲವನ್ನು ಮೈಗೂಡಿಸಿ : ಮೇಡಂ ಪಿಂಟೋ | | »ರಾಷ್ಟ್ರದ ಕನ್ನಡ ಪತ್ರಿಕಾ ರಂಗದಲ್ಲಿ ಇತಿಹಾಸ ರೂಪಿಸಿದ ಕನ್ನಡ ಪತ್ರಿಕಾ ಪ್ರತಿನಿಧಿಗಳ ಸಮ್ಮೇಳನ: ಕಪಸಮ ಮುಂಬಯಿಯಲ್ಲಿ ಭಾಷಾ ಬೆಸೆಯುವ ಕೆಲಸ ಮಾಡುತ್ತಿದೆ: ಸಾಂಡ್ಭೋರ್ | | »ಭದ್ರಾ ಮೇಲ್ದಂಡೆ ಹಗರಣ: ‘ಬಿ‘ ವರದಿ ಸಲ್ಲಿಸಲು ಲೋಕಾಯುಕ್ತ ಪೋಲೀಸ್ ತೀರ್ಮಾನ - ಯಡಿಯೂರಪ್ಪ ನಿರಾಳ | ‘ವರದಿಯನ್ನು ಪ್ರಶ್ನಿಸುತ್ತೇನೆ‘: ದತ್ತ | | »ಚಿತ್ರಸಂತೆಗೆ ಚಾಲನೆ: ‘ಭಾರತೀಯ ಪರಂಪರೆ ಉದ್ಯಾನವನ’ ರು. 100 ಕೋಟಿ ವೆಚ್ಚದಲ್ಲಿ ನಿರ್ಮಾಣ: ಡಿ.ವಿ.ಸದಾನಂದ ಗೌಡ | | »ಭ್ರಷ್ಟರೂ ದೇಶದ್ರೋಹಿಗಳೇ: ಭ್ರಷ್ಟಾಚಾರಿಗಳನ್ನು ಸಹಿಸಲ್ಲ: ಆರೆಸ್ಸೆಸ್ ಎಚ್ಚರಿಕೆ | ಶಕ್ತಿ ಸದ್ಬಳಕೆಯಾದರೆ ಭಾರತ ವಿಶ್ವಗುರು: ಭಾಗವತ್ | ವರಿಷ್ಠರಿಗೆ ತೊಂದರೆ ಕೊಡಲ್ಲ: ಬಿಎಸ್ವೈ | | »ವೇಣೂರು ಬಾಹುಬಲಿ ಮಹಾಮಸ್ತಕಾಭಿಷೇಕ: ಸಂಸ್ಕಾರದಿಂದ ಮನುಷ್ಯನಿಗೆ ಔನ್ನತ್ಯ: ನಂದಿ ಮಹಾರಾಜ | ಜೈನ = ಇಂದ್ರಿಯ ಗೆದ್ದವ: ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ | | »ಇಂದಿನಿಂದ ವಿಧಾನಮಂಡಲ ಅಧಿವೇಶನ: ಸ್ಪೀಕರ್ ತಲೆದಂಡ ಕೇಳಲು ಪ್ರತಿಪಕ್ಷ ಸಜ್ಜು | | »ಚಂದ್ರಶೇಖರ ಕೆದ್ಲಾಯರಿಗೆ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ; ಫೆ.4ರಂದು ಪ್ರಶಸ್ತಿ ಪ್ರದಾನ | | »ಕವನ ಬರೆದು ಗೆಳೆಯರ ಕಣ್ಣಾಲಿ ತುಂಬಿಸಿದ್ದ ದೀಪಾಲಿ | | »ಚೆಂಬೂರು ಕರ್ನಾಟಕ ಸಂಘದ ವಾರ್ಷಿಕ ಕ್ರೀಡೋತ್ಸವ-೨೦೧೨:ಕ್ರೀಡೆ ನಮ್ಮ ಬದುಕಿನ ಜೀವಾಳವಾಗಿದೆ : ಜಯ ಶೆಟ್ಟಿ | | »ಜಯಕರ ಡಿ.ಪೂಜಾರಿ ಬರಹದ ‘ತುಳು ಲಿಪಿ ತೆರಿಲೆ’ ಪುಸ್ತಕ ಬಿಡುಗಡೆ | | »ಅಕ್ರಮ ಗಣಿಗಾರಿಕೆ: ವಿದೇಶದಲ್ಲೂ ತನಿಖೆಗೆ ಮುಂದಾದ ಸಿಬಿಐ; ಮಾರಿಷಸ್ ಸೇರಿದಂತೆ ಹಲವು ವಿದೇಶಗಳಿಗೆ ಭೇಟಿ | | »ಗೆರೆಬರೆ ಚಿತ್ರಕಲಾ ತರಬೇತಿ ಕೇಂದ್ರ ಮಕ್ಕಳ ಕೊಲಾಜ್ ಚಿತ್ರಕಲಾ ಪ್ರದರ್ಶನ | | »ವೇಣೂರಿನಲ್ಲಿ ಬಾಹುಬಲಿ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ಉದ್ಘಾಟನೆ: ಬಾಹುಬಲಿ ವಿಚಾರಧಾರೆ ಸಾರ್ವಕಾಲಿಕ: ಸಿಎಂ | | »ಬೃಹತ್ ಪಥಸಂಚಲನ | ಬಿಜೆಪಿ ಬಿಕ್ಕಟ್ಟು: ಸಂಘ ಕಿಡಿ | ತೆಪ್ಪಗಿರೋದಾದ್ರೆ ಇರಿ: ಬಿಎಸ್ವೈ ಟೀಂಗೆ ಸಂಘದಿಂದ ಮೂಗುದಾರ | | »ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ನೂತನ ಕಟ್ಟಡ ಉದ್ಘಾಟನೆ: ಕರಾವಳಿ ಕಾವಲು ಪೊಲೀಸ್ಗೆ ಹೆಚ್ಚಿನ ಬಲ - ಸದಾನಂದಗೌಡ | ವಿಐಪಿ ಸೀಟಿನಲ್ಲಿ ಕಲ್ಲಡ್ಕ ಪ್ರಭಾಕರ ಭಟ್! | | »ಉಡುಪಿ :ದಿವಂಗತ ಸೂರ್ಯನಾರಾಯಣ ಚಡಗ ಸ್ಮಾರಕ ಪ್ರಶಸ್ತಿ ಪ್ರದಾನ | | »ಬಂಡೀಮಠ ಮಠದ ನೂತನ ಬಸ್ ನಿಲ್ದಾಣ ಉದ್ಘಾಟನೆ: ಕಾರ್ಕಳ ಅಭಿವೃದ್ದಿಗೆ ಆರ್ಥಿಕ ನೆರವು : ಮುಖ್ಯಮಂತ್ರಿ ಸದಾನಂದ ಗೌಡ | | »ಕೋಟಿ ಚೆನ್ನಯ್ಯ ಥೀಂ ಪಾರ್ಕ್ ಮುಖ್ಯಮಂತ್ರಿ ಉದ್ಘಾಟನೆ: ತಾಯಿ ಬೈದೇತಿ ಹೆಸರಲ್ಲಿ ಮೂಲಿಕಾ ಉದ್ಯಾನ ನಿರ್ಮಾಣ : ಸಿ.ಎಮ್. ಗೌಡ ಭರವಸೆ | | »ಅಬುಧಾಬಿಯಲ್ಲಿ ಕುವೆಂಪು ಕಲಾಉತ್ಸವ ಮತ್ತು ವಿಶ್ವ ಕನ್ನಡ ಸಮ್ಮೇಳನ - ಕೊಲ್ಲಿ ನಾಡಿನಲ್ಲಿ ಪ್ರತಿಧ್ವನಿಸಿದ ಕನ್ನಡ ದಿಂಡಿಮ.... | | »ನಾಲ್ಕು ಜಿಲ್ಲೆಗಳ ನೀರಿನ ಬೇಡಿಕೆ ಪೂರೈಸಲು ಸರಕಾರ ಬದ್ದ , ಎತ್ತಿನ ಹೊಳೆಯ ಮೂಲಕ ೨೦೦ಕೋಟಿ ವೆಚ್ಚ : ನೇತ್ರಾವತಿ ತಿರುವು ಯೋಜನೆಯ ಪ್ರಸ್ತಾಪ ಇಲ್ಲ : ಕಾರ್ಕಳದಲ್ಲಿ ಸಿಎಂ | | »ಕುವೈತ್: ರಸ್ತೆ ಅಪಘಾತ: ಭಾರತದ ಹಾಡುಗಾರ್ತಿ ದೀಪಾಲಿ ವಿಧಿವಶ | | »ತುಳು ಚಲನಚಿತ್ರ 'ಆಮೇಟ್ ಅಸಲ್ ಈಮೇಟ್ ಕುಸಲ್' ಸದ್ಯದಲ್ಲೇ ತೆರೆಗೆ | | »ಮಲ್ಪೆ ಬೀಚ್ ಉತ್ಸವಕ್ಕೆ ಅದ್ದೂರಿ ಚಾಲನೆ.... | | »ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ: ಯಕ್ಷಗಾನಕ್ಕೆ ನಿರ್ದಿಷ್ಟ ಸ್ವರೂಪ ಅಗತ್ಯ- ಗೋವಿಂದ ಭಟ್ | | »ಬಜೆಟ್ ಮಂಡಿಸುವುದು ನಾನೇ: ಡಿವಿ; ಗೊಂದಲಕ್ಕೆ ತೆರೆ ಎಳೆದ ಸಿಎಂರಿಂದ ವಿರೋಧಿ ಬಣಕ್ಕೆ ತಿರುಗೇಟು | ‘ಸಂಘ’ಮದಲ್ಲಿ ಸೇರದ ಬಿಎಸ್ವೈ: ಪಟ್ಟ ನೀಡದ ಸಿಟ್ಟೇ ಕಾರಣ | | »ಅಬುಧಾಬಿಯಲ್ಲಿ 'ವಿಶ್ವಮಾನವ ಕುವೆಂಪು ಕಲಾ ಉತ್ಸವ 'ಮತ್ತು ೨ನೇ ವಿಶ್ವಕನ್ನಡ ಸಮ್ಮೇಳನ: ಭರ್ಜರಿ ಸಾಂಪ್ರದಾಯಿಕ ಉದ್ಘಾಟನೆ....ಸಮ್ಮೇಳನಕ್ಕೆ ಚಾಲನೆ | | »ಬ್ರಹ್ಮಾವರದ ಜನತೆಗೆ ರಂಜಿಸಿದ ಗುರುಕಿರಣ್ ಮ್ಯುಸಿಕಲ್ ನೈಟ್ಸ್ | | »ಉಡುಪಿಯಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಉಪಕೇಂದ್ರ ಸ್ಥಾಪನೆಗೆ ಚಿಂತನೆ : ಸಚಿವ ಡಾ|ವಿ.ಎಸ್.ಆಚಾರ್ಯ | | »ನಾಳೆಯಿಂದ ಎರಡು ದಿನಗಳ ಕಾಲ ಮಲ್ಪೆಯಲ್ಲಿ ಬೀಚ್ ಉತ್ಸವ : ಹೊಟ್ಟೆ ತಣಿಸಲಿದೆ ಕರಾವಳಿಯ ಖಾದ್ಯ : ವಿವಿಧ ಸ್ಪರ್ದೆಯ ಆಯೋಜನೆ, ಈ ಬಾರಿ ಶ್ವಾನ ಪ್ರದರ್ಶನ ವಿಶೇಷ | | »ಕೃಷ್ಣ ವಿರುದ್ಧ ಲೋಕಾಯುಕ್ತ ತನಿಖೆಗೆ ಸುಪ್ರೀಂ ತಡೆ: ಕೃಷ್ಣ ನಿರಾಳ | | »ಉಡುಪಿ ಜಿಲ್ಲಾ ನೂತನ ಪೋಲಿಸ್ ವರಿಷ್ಟಾಧಿಕಾರಿ ಡಾ. ಬೋರ ಲಿಂಗಯ್ಯ ಅಧಿಕಾರ ಸ್ವೀಕಾರ | | »ಹುಬ್ಬಳ್ಳಿಯಲ್ಲಿ ಹಿಂದೂ ಶಕ್ತಿಯ ಅನಾವರಣ: ಸುರೇಶ್ ಬೈಯಾಜಿ ಯಿಂದ ಚಾಲನೆ | ಧರ್ಮಾಧಾರಿತ ಮೀಸಲಿಗೆ ವಿರೋಧ | | »ಉಡುಪಿ-ಚಿಕ್ಕಮಂಗಳೂರು ಲೋಕ ಸಭಾ ಉಪಚುನಾವಣೆಗೆ ಯುಪಿಸಿಎಲ್ ಸಂಸ್ತ್ರಸ್ತರ ಮತದಾನ ಬಹಿಷ್ಕಾರ | | »ಬನ್ನಿ ಮುಡುಕುತೊರೆಗೆ ನಿಸರ್ಗದ ನೆಲೆವೀಡಿಗೆ... | | »ಬುದ್ದಿ ಮತ್ತು ಮನಸು ಒಂದುಗೂಡಿಸುವ ಕಾರ್ಯ ಆಗಬೇಕು: ಡಾ| ಮೋಹನ್ ಆಳ್ವ | | »ಪೂರ್ಣ ಪ್ರಮಾಣದಲ್ಲಿ ಬಲವರ್ಧನೆಗೊಳ್ಳದ ಮಂಗಳೂರು ನಗರ ಪೊಲೀಸ್ ಕಮಿಷನರೇಟ್: ಕಮಿಷನರೇಟ್ಗೆ ತುಂಬಿತು ಎರಡು ವರ್ಷ | | »ನೇತ್ರಾವತಿ ನದಿ ತಿರುವು ಬಗ್ಗೆ ಎಚ್ಚರಿಕೆ ಇರಲಿ: ಸಾಹಿತಿ ಸಾರಾ ಅಬೂಬಕರ್ | | »ಉಡುಪಿ: ಜಿಲ್ಲಾ ಎಸ್ಪಿ ರವಿಕುಮಾರ್, ಕುಂದಾಪುರ ಎ ಎಸ್ಪಿ ರಾಮ್ ನಿವಾಸ್ ವರ್ಗಾವಣೆ: ಪೊಲೀಸ್ ಅಧಿಕಾರಿಗಳಿಂದ ಬೀಳ್ಕೊಡುಗೆ ಸಮಾರಂಭ | | »ನಿರ್ಮಲ ಭಾರತ ಸುಂದರ ಭಾರತದ ಕಲ್ಪನೆ: ಮಾತಾ ಅಮೃತಾನಂದಮಯಿಯವರ ‘ಅಮಲ ಭಾರತ’ ಕಾರ್ಯಕ್ರಮಕ್ಕೆ ಚಾಲನೆ | | »ತೋನ್ಸೆ ಕಾಂತಪ್ಪ ಮಾಸ್ತರರ ಸಂಸ್ಮರಣಾ ಪ್ರಶಸ್ತಿ ಪ್ರದಾನ ಸಮಾರಂಭ: ಪರಿಪೂರ್ಣ ಕಲಾವಿದನಾಗಬೇಕಾದರೆ ಯಕ್ಷಗಾನದ ಬಗ್ಗೆ ಆಸಕ್ತಿ ಜ್ಞಾನ ಅಗತ್ಯ- ಡಾ. ಭಾಸ್ಕರಾನಂದ ಕುಮಾರ್ | | »ಉಡುಪಿ : ಕೃಷ್ಣಮಠದಲ್ಲಿ ನಡೆಯುತ್ತಿರುವ ಪಂಕ್ತಿಬೇಧದ ವಿರುದ್ದ ಸಿಪಿಐ(ಎಂ) ರಣಕಹಳೆ : ಬೃಹತ್ ಪ್ರತಿಭಟನೆ , ಪೊಲೀಸರು ಪ್ರತಿಭಟನಾ ಕಾರರ ನಡುವೆ ಜಟಾಪಟಿ | | »63ನೇ ಗಣರಾಜ್ಯೋತ್ಸವ: 2011-12ರಲ್ಲಿ 232 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿ: ಸಚಿವ ಪಾಲೆಮಾರ್ | | »ಉಡುಪಿಯಲ್ಲಿ 63ನೇ ಗಣರಾಜ್ಯೋತ್ಸವ : ಸಚಿವ ಡಾ.ಆಚಾರ್ಯರಿಂದ ದ್ವಜಾರೋಹಣ : ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ | | »ಕತಾರ್ ಕರ್ನಾಟಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ | | »63ನೆ ಗಣರಾಜೋತ್ಸವ: ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಧ್ವಜಾರೋಹಣ | | » ರಾಜ್ಯದ 25 ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ: ಉಡುಪಿ ಕಾನ್ಸ್ಟೇಬಲ್ ಕೆ.ರಾಜೇಶ್ ರಿಗೆ ಶೌರ್ಯ ಪದಕ | ಸದಾಶಿವ ಶೆಟ್ಟಿಗಾರ್ ಮತ್ತು ಕೆ.ಸದಾನಂದರಿಗೆ ಶ್ಲಾಘನೀಯ ಸೇವಾ ಪದಕ | | »ಮಿಲೇನಿಯಂ ಮೈಸೂರು ಸ್ಯಾಂಡಲ್ ಸೋಪ್: 150 ಗ್ರಾಂ ಬೆಲೆ ರು.720! | | »ಬೆಳುವಾಯಿ-ಕಾಂತಾವರ ಕ್ರಾಸ್ ಬಳಿ ಟಾಟಾ ಸುಮೋಗೆ ಬಸ್ ಢಿಕ್ಕಿ: ಮೂವರು ಮೃತ್ಯು | | »ನವದೀಪ್ ಗೆ ಅತ್ಯುನ್ನತ ಶೌರ್ಯ ಪ್ರಶಸ್ತಿ ‘ಅಶೋಕ ಚಕ್ರ’ ದ ಗರಿ | | »ದಿಲ್ಲಿ ಗಣರಾಜ್ಯ ಪಥಸಂಚಲನದಲ್ಲಿ ಕರಾವಳಿ ಭೂತಕೋಲ | | »ಯಕ್ಷಗಾನದ ದೈತ್ಯನಿಗೆ ಪದ್ಮಶ್ರೀ ಗರಿ: ಹಿರಿಯ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಪದ್ಮ ಶ್ರೀ ಪ್ರಶಸ್ತಿಗೆ ಆಯ್ಕೆ; ಸೋದೆ ಶ್ರೀಗಳಿಂದ ಅಭಿನಂದನೆ (ಪರಿಷ್ಕೃತ ವರದಿ) | | »ಸಂತಲಾರೆನ್ಸರ ಪವಾಡ ಕ್ಷೇತ್ರದಲ್ಲಿ ಹರಿದು ಬರುತ್ತಿದೆ ಜನಸಾಗರ: ಅತ್ತೂರಿನಲ್ಲಿ ಮುಗಿಲುಮುಟ್ಟಿದ ವಾರ್ಷಿಕ ಹಬ್ಬದ ಸಂಭ್ರಮ: ಧರ್ಮಭೇದವಿಲ್ಲದೇ ಭಾಗವಹಿಸುತ್ತಿರುವ ಭಕ್ತರು | | »ಡಾ ದೇವಿ ಶೆಟ್ಟಿಯವರಿಗೆ ಪದ್ಮಭೂಷಣ; ಉಲ್ಲಾಸ್ ಕಾರಂತ್ , ಚಿಟ್ಟಾಣಿ ರಾಮಚಂದ್ರ ಹೆಗಡೆ ಸೇರಿ ಕರ್ನಾಟಕದ ನಾಲ್ವರಿಗೆ ಪದ್ಮಶ್ರೀ ಪ್ರಶಸ್ತಿ (Updated) | | »9 ಜನರ ಪಾಲಿಗೆ ಯಮಸ್ವರೂಪಿಯಾದ ಸರಕಾರಿ ಬಸ್ ಡ್ರೈವರ್ | | »ಲೈಂಗಿಕ ಕಿರುಕುಳ ನೀಡಿದ ಪ್ರೊಫೆಸರ್ಗೆ ವರ್ಗಾವಣೆ ಶಿಕ್ಷೆ! | | »ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ ಪ್ರಕರಣ ದಾಖಲಿಸಿದ ಹಿನ್ನಲೆ : ಪೊಲೀಸರ ಕ್ರಮ ಖಂಡಿಸಿ ಉಡುಪಿಯಲ್ಲಿ ಬಿಜೆಪಿ ಪ್ರತಿಭಟನೆ | | »ಧರ್ಮಪಾಲ ಯು. ದೇವಾಡಿಗರಿಗೆ ಕುವೆಂಪು ವಿಶ್ವ ಮಾನವ ಅಂತರಾಷ್ಟ್ರೀಯ ಪ್ರಶಸ್ತಿ | | »ಸಂಚಾರ ಸಾಗರ ಮತ್ತು ಮಿಲೇನಿಯಂ ಸೂರ್ಯ ಕೃತಿ ಬಿಡುಗಡೆ | | »ಬನ್ನೂರಮಠ ನೇಮಕ: ಸರ್ಕಾರದ ಹಟ.... | | »ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನಕ್ಕೆ ಆಗ್ರಹ: ಐದು ಜಿಲ್ಲೆಗಳ ಬಂದ್ ಯಶಸ್ವಿ | ಕೇಂದ್ರ ಎಚ್ಚೆತ್ತುಕೊಳ್ಳಲಿ: ಸಿಎಂ ಸದಾನಂದ ಗೌಡ |`ರಾಜಕೀಯ ಪ್ರೇರಿತ`: ಮಲ್ಲಿಕಾರ್ಜುನ ಖರ್ಗೆ | | »ಉಪನ್ಯಾಸಕಿಯ ಭಾವಚಿತ್ರ: ಶಿವಮೊಗ್ಗದಲ್ಲಿ ಕಾಲೇಜು ವಿದ್ಯಾರ್ಥಿಗಳ ನಡುವೆ ಹೊಡೆದಾಟ-ಹಲವರಿಗೆ ಗಾಯ!; ಪೀಠೋಪಕರಣ ಧ್ವಂಸ; ಕೋಮು ಬಣ್ಣ ಪಡೆದ ಕ್ಷುಲ್ಲಕ ಘಟನೆ | | »ಜನವರಿ ೨೭: ಅಬುಧಾಬಿಯಲ್ಲಿ ' ವಿಶ್ವಮಾನವ ಕುವೆಂಪು ಕಲಾ ಉತ್ಸವ 'ಮತ್ತು ೨ನೇ ವಿಶ್ವಕನ್ನಡ ಸಮ್ಮೇಳನ: ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಸನ್ಮಾನ್ಯ ಡಿ.ವಿ.ಸದಾನಂದ ಗೌಡರಿಂದ ಉದ್ಘಾಟನೆ.... | | »ಕಾರ್ಕಳ : ಅತ್ತೂರಿನ ವಾರ್ಷಿಕ ಹಬ್ಬಕ್ಕೆ ಅದ್ದೂರಿ ಚಾಲನೆ : ನೂರಾರು ಭಕ್ತಾದಿಗಳಿಂದ ಮೇಣದ ಬತ್ತಿ ಉರಿಸಿ ಹರಕೆ ಅರ್ಪಣೆ : ಚರ್ಚ್ ನಲ್ಲಿ ಸಾಮೂಹಿಕ ಪ್ರಾರ್ಥನೆ | | »ಆರ್.ಎಸ್.ಎಸ್.ನಾಯಕ ಕಲ್ಲಡ್ಕ ಪ್ರಭಾಕರ್ ಅವರ ಮೇಲಿನ ಎಫ್.ಐ.ಆರ್. ಹಿಂಪಡೆಯುವಂತೆ ಬಿಜೆಪಿ ನಾಳೆ ಪ್ರತಿಭಟನೆ | | »ಉಡುಪಿ ತಾಲೂಕು ಪಂಚಾಯತ್ನ ಸಾಮಾನ್ಯ ಸಭೆ : ಬ್ರಹ್ಮಾವರ ವಿಶೇಷ ತಹಶೀಲ್ದಾರ್ ಸಭೆಗೆ ಗೈರು ಹಾಜಾರು : ಪದೇಪದೇ ಗೈರು ಹಾಜಾರಿಗೆ ಸದಸ್ಯರ ಆಕ್ರೋಶ | | »ಪಡುಬಿದ್ರೆ-ಕಾರ್ಕಳ ರಾಜ್ಯ ಹೆದ್ದಾರಿ ಮೇಲ್ದರ್ಜೆಗೆ ಶಂಕುಸ್ಥಾಪನೆ: 60ಕೋಟಿ ವೆಚ್ಚದಲ್ಲಿ 18 ತಿಂಗಳಲ್ಲಿ ರಸ್ತೆ ಕಾಮಗಾರಿ ಅಂತ್ಯ | | »ಜೀವನಕ್ಕೆ ಬೇಕಾಗುವ ಕಾನೂನಿ ಅರಿವು ಮುಖ್ಯ :ಅರೆ ಕಾನೂನು ಕಾರ್ಯಾಗಾರದಲ್ಲಿ ಸಾವಿತ್ರಿ ಭಟ್ | | »ಯು.ಎ.ಇ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಮಕರ ಸಂಕ್ರಾತಿ ಸಂಭ್ರಮ | | »ಮಾಹೆ ಮಾಜಿ ಉಪಕುಲಪತಿ ಪದ್ಮಭೂಷಣ ಡಾ|ಬಿ.ಎಂ.ಹೆಗ್ಡೆಗೆ ಚೆಂಬೂರು ಕರ್ನಾಟಕ ಸಂಘದ ಚೊಚ್ಚಲ ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ | | »ತುಳುಕೂಟ ಕುವೈತ್- ’ಕ್ಯಾಲೆಂಡರ್ 2012' ಬಿಡುಗಡೆ | | »ದುಬೈ ದೇವಾಡಿಗ ಸಂಘ ೨೦ನೇ ವಷಕ್ಕೆ ಪಾದಾರ್ಪಣೆ : ಹೊಸ ಕಾರ್ಯಕಾರೀ ಸಮಿತಿ ರಚನೆ; ಹರೀಶ್ ಶೇರಿಗಾರ್ ಅದ್ಯಕ್ಷ | | »ಮನಸೂರೆಗೊಂಡ ’ನೆನಪಿನಂಗಳ”! .. ಮೈ ಮರೆತ ಪ್ರೇಕ್ಷಕ ವರ್ಗ! | | »ಮೋಸದ ಗಣಿಗಾರಿಕೆ: ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಸಿಬಿಐ ಕೋರ್ಟ್ಗೆ | | »ಮುಗೇರಡ್ಕ ಜಾತ್ರೆಯಲ್ಲಿ ಗಲಭೆ: ಲಾಠಿ ಪ್ರಹಾರ, ಕಲ್ಲು ತೂರಾಟ, ಪೊಲೀಸರಿಗೆ ಗಾಯ | | »ಎಸ್ಸೈಯನ್ನು ಅಮಾನತುಗೊಳಿಸದಿದ್ದರೆ ಉಗ್ರ ಪ್ರತಿಭಟನೆ: ರೈ; ವಿದ್ಯಾರ್ಥಿಗಳ ಮೇಲೆ ಪೊಲೀಸರ ಹಲ್ಲೆ ಪ್ರಕರಣ; ಬಜ್ಪೆ ಮುಸ್ಲಿಂ ಒಕ್ಕೂಟದಿಂದ ಪ್ರತಿಭಟನಾ ಸಭೆ | ಪ್ರಭಾಕರ ಭಟ್ ವಿರುದ್ಧ ಕ್ರಮ ಕೈ ಗೊಳ್ಳಲು ಆಗ್ರಹ | | »60 ಸಾವಿರ ಸ್ತ್ರೀಸಂಘ ಸ್ಥಾಪನೆ; 2 ಕೋಟಿ ರೂ. ಅನುದಾನ: ‘ಮಹಿಳಾ ಆರ್ಥಿಕ ಸಬಲೀಕರಣ’ ಕುರಿತ ವಿಚಾರ ಸಂಕಿರಣದಲ್ಲಿ ಸಿಎಂ ಭರವಸೆ | | »ಪಾಕಿಸ್ತಾನದ ಧ್ವಜ ಹಾರಿಸಿದ ಆರೋಪಿಗಳು ಶ್ರೀರಾಮಸೇನೆ ಕಾರ್ಯಕರ್ತರು ಎಂಬುದು ಖಚಿತ; ಶ್ರೀರಾಮಸೇನೆ ನಿಷೇಧಕ್ಕೆ ಚಿಂತನೆ: ಸಚಿವ ಅಶೋಕ್ | | »ಬಾಲ್ ಭಾರತ್ನಲ್ಲಿ ಮಿಂಚಿದ ಬಾಲ ಕಲಾ ಪ್ರತಿಭೆಗಳು | | »ಮುಂಬೈ ತ್ರಿವಳಿ ಸ್ಫೋಟ: ಇಬ್ಬರು ಬಂಧನ | ತಪ್ಪು ವ್ಯಕ್ತಿಗಳ ಬಂಧನ:ಗೃಹ ಸಚಿವಾಲಯ | | »Death toll from scaffolding collapse in UAE rises to three | | »ಉಡುಪಿ : ಗರಿಗೆದರಿದ ಉಪಚುನಾವಣಾ ರಾಜಕೀಯ ಚಟುವಟಿಕೆ: ಬಿಜೆಪಿಗೆ ‘ಉದಯ’ನಾ, ಕಾಂಗ್ರೆಸ್ಗೆ ‘ಜಯ’ನಾ? | | »ಜನ ಮನ್ನಣೆ ಗಳಿಸಿದ ಕತಾರ್ ತುಳುಕೂಟದ ಪ್ರಪ್ರಥಮ ಕಲಾಸ್ಪರ್ಧೆ | | »ಮಾನಸಿಕ ಅಶ್ವಸ್ಥರಿಗೆ ವಿಶ್ವಾಸದ ಮನೆ ಆಶ್ರಯ: ಅಶ್ವಸ್ಥದಿಂದ ಬೀದಿಗೆ ಬಿದ್ದು ಗುಣಮುಖನಾಗಿ ಮನೆಯತ್ತ ಮುಖಮಾಡಿದ ಮಂಜುನಾಥ | | »ಯು ಎ ಇ ಹವಾಮಾನ ವರದಿ: ಹೆಚ್ಚಿದ ಶೀತಗಾಳಿ ... ತಾಪಮಾನ ಶೂನ್ಯಕ್ಕೆ? | | »ಜೀವಂತ ಇದ್ದರೂ ಸರ್ಕಾರಿ ದಾಖಲೆಯಲ್ಲಿ ಮೃತ : ಇದು ಗ್ರಾಮಪಂಚಾಯತ್ ಅಧಿಕಾರಿಗಳ ನಿರ್ಲಕ್ಷ : ಉಡುಪಿ ಕೋಡಿಬೆಟ್ಟುವಿನಲ್ಲಿ ಮಾಶಾಸನ ಸಿಗದೆ ವೃದ್ದರ ತೋಳಲಾಟ | | »ಉಡುಪಿಯಲ್ಲಿ ರಾಷ್ಟ್ರೀಯ ಆನೆಕಾಲು ರೋಗ ದಿನಾಚಾರಣೆ | | »ಗತ ವೈಭವದೊಂದಿಗೆ ದಶಮಾನೋತ್ಸವ ಸಂಭ್ರಮಿಸಿದ ಬಿಲ್ಲವರ ಜಾಗೃತಿ ಬಳಗ: ಯುವ ಶಕ್ತಿಯ ಪ್ರೋತ್ಸಾಹದಿಂದಲೇ ಜನಾಂಗೀಯ ಪ್ರಗತಿ: ಸುಚಿತ್ ಕುಮಾರ್ | | »ವರ್ಷದ ಸಂಭ್ರಮ ಆಚರಿಸಿದ ಬ್ಯಾರಿ ಸಾಹಿತ್ಯ ಅಕಾಡಮಿ: ಕೃತಿ ಬಿಡುಗಡೆ; ಸಾಧಕರಿಗೆ ಸನ್ಮಾನ | | »ಉಪ್ಪಿನಂಗಡಿ: ಪ್ರಭಾಕರ ಭಟ್ರಿಂದ ಪ್ರಚೋದನಕಾರಿ ಭಾಷಣ; ‘ಮುಸ್ಲಿಮರು ಕಳ್ಳರು, ವಂಚಕರು, ದರೋಡೆಕೋರರು....' | ಕೋಮು ಘರ್ಷಣೆ - ಸಮಾಜೋತ್ಸವ ಬಳಿಕ ಕಲ್ಲು ತೂರಾಟ, ಲಾಠಿ ಚಾರ್ಜ್; ಎಸ್ಐ ಸೇರಿ ಮೂವರಿಗೆ ತೀವ್ರ ಗಾಯ | | »ಚಂದ್ರಶೇಖರಯ್ಯ ಪ್ರಮಾಣ ವಚನ ಸ್ವೀಕಾರ | ಲೋಕಾಯುಕ್ತ: ನ್ಯಾ.ಬನ್ನೂರುಮಠ್ ಮುಗಿದ ಅಧ್ಯಾಯ; ಹೊಸ ಹೆಸರು ಸೂಚನೆಗೆ ಸರ್ಕಾರ ಒಪ್ಪಿಗೆ: ರಾಜ್ಯಪಾಲ | | »ಕಾಪು : ವಿದ್ಯಾ ಸ್ಕೂಲ್ ಮತ್ತು ಕಾಲೇಜ್ ಆಫ್ ನರ್ಸಿಂಗ್ ನ ನೂತನ ವಿದ್ಯಾರ್ಥಿಗಳ ಪ್ರಮಾಣ ವಚನ ಸಮಾರಂಭ | | »ಕಚ್ಚೂರು ಮಾಲ್ತಿ ದೇವಿ ಬಬ್ಬು ಸ್ವಾಮಿ ದೇವಳದ ಅಭಿವೃದ್ದಿಗೆ ತಕ್ಷಣ 50ಲಕ್ಷ ಬಿಡುಗಡೆ : ಸಿಎಂ ಸದಾನಂದಗೌಡ | | »ಬಂಟರ ಸಂಘ ಮುಂಬಯಿ ವಾರ್ಷಿಕ ಕ್ರೀಡೋತ್ಸವ -2012 | | »ಭಾಂಡೂಪ್ನ ನಿತ್ಯಾನಂದ ಮಂದಿರದಲ್ಲಿ ಜರುಗಿದ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಬ್ರಹ್ಮ ಕ್ಷೇತ್ರದ ಮುಂಬಯಿ ಸಮಿತಿಯ ಸಭೆ | | »54ನೇ ವಾರ್ಷಿಕೋತ್ಸವ ಸಂಭ್ರಮಿಸಿದ ಸಾಂತಾಕ್ರೂಜ್ ಕನ್ನಡ ಸಂಘ | | »ಡಾ| ಬಿ.ಎಂ. ಹೆಗ್ಡೆ ಅವರಿಗೆ ವಿದ್ಯಾರತ್ನ ಪ್ರಶಸ್ತಿ ಪ್ರದಾನ: ಸಂಸ್ಕೃತಿ ಬೆಳೆಸುವ ಶಿಕ್ಷಣ: ಒಡಿಯೂರು ಶ್ರೀ ಆಶಯ | | »ನೂತನ 2ನೇ ಉಪ ಲೋಕಾಯುಕ್ತರಾಗಿ ಚಂದ್ರಶೇಖರಯ್ಯ | | »ಹಡಗು ದುರಂತ: ದೇವರೇ ನಮ್ಮನ್ನು ರಕ್ಷಿಸಿದ | | »ಅಬುಧಾಬಿ: ಮಂಗಳೂರು ಕೊಂಕಣ್ಸ್ ಗೆ ಕೂಸಮ್ಮ ಶಂಬು ಶೆಟ್ಟಿ ಸ್ಮಾರಕ ಸಮಗ್ರ ಥ್ರೋ ಬಾಲ್ ಟ್ರೋಫಿ | | »ಪಣಂಬೂರಿನಲ್ಲಿ ಗಾಳಿಪಟ ಉತ್ಸವ: ಕ್ರೀಡಾ ಉತ್ಸವಗಳು ಶಾಂತಿ-ಸೌಹಾರ್ದಕ್ಕೆ ಪೂರಕ | | »ಉರಗ ತಜ್ಞ ಗುರುರಾಜರ ಉರಗ ಪ್ರಾತ್ಯಾಕ್ಷಿಕೆ : ಹಾವುಗಳನ್ನು ಕೈಯಲ್ಲಿ ಹಿಡಿದು ಸಂಭ್ರಮಿಸಿದ ಮಕ್ಕಳು | | »ಕಾವಿ ಕಲೆ ಕಾರ್ಯಾಗಾರದ ಸಮಾರೋಪ : ಹಿರಿಯ ಕಲಾವಿದರಿಗೆ ಸನ್ಮಾನ | | »ಮಣಿಪಾಲದ ಜಿಲ್ಲಾಧಿಕಾರಿ ಸಂಕೀರ್ಣದಲ್ಲಿ ನಿರ್ಮಿಸಲಾದ ಪ್ರತಿಮೆ ವಿವಾದ : ಅಂಬೇಡ್ಕರ್ ಪ್ರತಿಮೆ ಅಲ್ಲ, ರೋಗಿಯ ಪ್ರತಿಮೆ :ದಸಂಸ ಆರೋಪ | | »ಲೋಕಾಯುಕ್ತ ನೇಮಕ ವಿಚಾರ ರಾಜ್ಯಪಾಲರಿಗೆ ಬಿಟ್ಟಿದ್ದು : ಉಡುಪಿಯಲ್ಲಿ ಸಿಎಂ ಸದಾನಂದಗೌಡ | | »ಪುಸ್ತಕ ಕೊಳ್ಳುವವರ ಬರಗಾಲ: ಮಂಗಳೂರಿನ ಜನಪ್ರಿಯ ಅತ್ರಿ ಬುಕ್ ಸೆಂಟರ್ ಇನ್ನಿಲ್ಲ | | »ಉಡುಪಿಯಲ್ಲಿರಸ್ತೆ ಸುರಕ್ಷಾ ಸಪ್ತಾಹ ಆರಂಭ : ಸಾಂಕ್ರಾಮಿಕ ರೋಗಕ್ಕಿಂತ ರಸ್ತೆ ಅಪಘಾತದಿಂದ ಹೆಚ್ಚಿನ ಸಾವು :ಎಸ್ಪಿ ಡಾ.ರವಿಕುಮಾರ್ | | »ಮಂಗಳೂರು: ಎಂಆರ್ಪಿಎಲ್ನಲ್ಲಿ ಸ್ಫೋಟ: ಓರ್ವನ ಸಾವು; ಐವರು ಗಂಭೀರ | | »ಎಂಎಂಆರ್ಡಿಎ ವತಿಯಿಂದ ಶೀಘ್ರದಲ್ಲಿ ಸಂಚರಿಸಲಿದೆ ದೇಶದ ಪ್ರಪ್ರಥಮ ಮೊನೋ ರೈಲು | | »ದುಬೈ: ಕನ್ನಡ ಕೂಟ ಯು.ಎ.ಇ. ಯಿಂದ ಸಂಭ್ರಮದ ಸಂಕ್ರಾಂತಿ ಆಚರಣೆ: ಲೇಖಕಿ ಸುಧಾ ಸರಣೋಮತ್ ಉಪಸ್ಥಿತಿ - ಹಲವು ಆಟೋಟಗಳಲ್ಲಿ ಮಕ್ಕಳಾದ ಹಿರಿಯರು | | »ಭಿನ್ನಮತದ ಏಕರಾಗ: ಒಡಕು ಇರುವುದು ನಿಜವೆಂದ ಡೀವಿ, ಬಿಎಸ್ವೈ | | »ಮಸೂದೆ ವಿರೋಧಿಸಿ ಹಾಗೂ ಪೊಲೀಸ್ ಹಲ್ಲೆ ಖಂಡಿಸಿ ಮಂಗಳೂರಿನ ವಕೀಲರಿಂದ ಪ್ರತಿಭಟನೆ | | »‘ಸುತ್ತೂರು ಸುತ್ತಿದ್ದು, ಜಗತ್ತನ್ನು ಸುತ್ತಿದ ಅನುಭವ’: ದಾಂಪತ್ಯ ಜೀವನಕ್ಕೆ ಕಾಲಿಟ್ಟ 171 ಜೋಡಿ | | »ತೆರಿಗೆ ವಿವಾದದಲ್ಲಿ ವೊಡಾಫೋನ್ಗೆ ಜಯ: ರೂ. 2,500 ಕೋಟಿ ಮರು ಪಾವತಿಸುವಂತೆ ಸರಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ | | »ಬಯಲು ಸೀಮೆಗೆ ನೇತ್ರಾವತಿ ನೀರು ಅಸಾಧ್ಯ; ಚರ್ಚಿಸಿ ತೀರ್ಮಾನ: ಸದಾನಂದ ಗೌಡ | ನೇತ್ರಾವತಿ ಯೋಜನೆಗೆ ಪೇಜಾವರ ಶ್ರೀ, ಹೆಗ್ಗಡೆ ಅಡ್ಡಗಾಲು: ಬಸವರಾಜು | | »ಏಳು ಮಹಡಿಯಿಂದ ಕೆಳಗೆ ಬಿದ್ದರೂ ಜೀವಂತವಾಗಿ ಉಳಿದ ಬಾಲಕಿ! | | »ಚಿಕ್ಕಮಗಳೂರಿನಲ್ಲಿ ರಾಷ್ಟ್ರಮಟ್ಟದ ಕರಾಟೆ ಸ್ಪರ್ದಾ ಕೂಟ : ಉಡುಪಿಗೆ 79 ಚಿನ್ನ | | »ಆದುನಿಕತೆಯ ಹೊಡೆತಕ್ಕೆ ಸಿಲುಕಿ ಮರೆಯಾದ ಕಾವಿ ಕಲೆ : ಮತ್ತೆ ಜೀವಂತಗೊಳಿಸುವ ಉದ್ದೇಶದಿಂದ ಯುವ ಕಲಾವಿದರಿಗೆ ಕಾರ್ಯಾಗಾರ | | »ಯಡ್ಡಿ ಹೊಸ ಪಕ್ಷ ಶಿವರಾತ್ರಿ ಅಥವಾ ಯುಗಾದಿಗೆ? | | »ಗಣಿ ಕಂಟಕ; ಎಸ್ಸೆಂ ಕೃಷ್ಣ, ಎಚ್ಡಿಕೆ ವಿರುದ್ಧ ತನಿಖೆಗೆ ಅಸ್ತು | | »ನಾನು ದುರ್ಬಲ ಅಲ್ಲ, ಅವಮಾನ ಮಾಡ್ತೀರಾ?...ಹುಷಾರ್; ಡೀವಿ ಗುಡುಗು | | »ಎಚ್ಡಿಕೆ - ರಾಧಿಕಾ ವಿವಾಹ ಕಾನೂನು ಬಾಹಿರ: ಹೈಕೋರ್ಟ್ | | »ವೈಜ್ಞಾನಿಕತೆಯಿಂದ ಸಮಾಜ ಮೂಢ ನಂಬಿಕೆ ತಿದ್ದುಪಡಿ : ಡಾ|. ಬಿ.ಎಸ್.ಶೇರಿಗಾರ್ ಹೇಳಿಕೆ | | »ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಗೋವಿಂದ ಭಟ್ಟ |
|