ಶುಕ್ರವಾರ, 30-07-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಬಂಟ್ವಾಳ ಪೊಲೀಸ್ ದೌರ್ಜನ್ಯ ಪ್ರಕರಣ: ಗೃಹ ಸಚಿವರಿಂದ ನಗರದ ಅಸ್ಪತ್ರೆಯಲ್ಲಿ ಶಿವರಾಮ ಭಂಡಾರಿಯ ಭೇಟಿ - 3 ಮಂದಿ ಪೇದೆಗಳ ಅಮಾನತು.
Latest news item ಗಣಿ ಧೂಳಿನಲ್ಲಿ ಸಚಿವ ರಾಮುಲು....
Latest news item ಜಿಲ್ಲೆಯಲ್ಲಿ ಮುಂಗಾರು ಚುರುಕು : ಬಿಡದೆ ಸುರಿಯುತ್ತಿರುವ ಮಳೆಯಿಂದ ಮನೆಗಳಿಗೆ ಹಾನಿ
Latest news item ಉಡುಪಿ: ಧಾರಕಾರ ಸುರಿದ ಮಳೆ: ಶಾಲೆಯೊ೦ದರ ಮೇಲೆ ಬಿದ್ದ ಮರ: 22 ಮ೦ದಿ ವಿದ್ಯಾರ್ಥಿಗಳಿಗೆ ಗಾಯ
Latest news item ಅಮಿತ್ ವಿಚಾರಣೆಗೆ ಸಹಕರಿಸುತ್ತಿಲ್ಲ...ನರೇಂದ್ರ ಮೋದಿ ಬಂಧನಕ್ಕೆ ಸ್ಕೆಚ್ ಹಾಕುತ್ತಿರುವ ಸಿಬಿಐ?
Latest news item ಕಮಲದಲ್ಲಿ ಬಿರುಕು....
Latest news item ತುಮಕೂರು: ರಾಜಿ ಪ್ರಶ್ನೆಯೇ ಇಲ್ಲ: ಸಿದ್ದು : ಸಿಬಿ‌ಐ ತನಿಖೆಯಾದ್ರೆ ಮುಖ್ಯಮಂತ್ರಿ ಜೈಲಿಗೆ ಗ್ಯಾರಂಟಿ : ರೆಡ್ಡೀಗಳ ಉದ್ದಟತನಕ್ಕೆ ಇದು ಸರಿಯಾದ ಉತ್ತರ
Latest news item ಬೆ೦ಗಳೂರು: ರಾಜ್ಯದಲ್ಲಿ ಪುಷ್ಯವೃಷ್ಟಿ, ಜೀವನದಿಗಳಿಗೆ ಮರುಜೀವ, ತು೦ಬಿ ಹರಿಯುತ್ತಿರುವ ಜಲಾಶಯಗಳು, ಭಾರೀ ಮಳೆಯ ಮುನ್ಸೂಚನೆ; ಭಾಗಮಂಡಲ ಜಲಾವೃತ. ಆಲಮಟ್ಟಿಯಿಂದ 90 ಸಾವಿಕ ಕ್ಯುಸೆಕ್ ನೀರು ಹೊರಕ್ಕೆ
Latest news item ಕಾಸರಗೋಡು: ಡಾ.ಕಯ್ಯಿರ ಕಿಂಞಣ್ಣ ರೈಗೆ ‘ಕರ್ನಾಟಕ ಗಡಿನಾಡ ರತ್ನ ಪ್ರಶಸ್ತಿ’
Latest news item ಮಂಗಳೂರು: ನಗರದಲ್ಲೊಂದು ವಿಶಿಷ್ಟ ಹುಟ್ಟುಹಬ್ಬ ಆಚರಣೆ : ಬರ್ತ್‌ಡೆ ಬಾಲೆ ಅನ್ವಿತಳಿಂದ ಉಚಿತ ಹಣ್ಣಿನ ಸಸಿ ವಿತರಣೆ.
Latest news item ಜಾಗತಿಕ ಸವಾಲು: ಭಾರತ, ಬ್ರಿಟನ್ ಜವಾಬ್ದಾರಿ | ಭದ್ರತಾ ಮಂಡಳಿ ಸ್ಥಾನ ಪಡೆಯಲು ಭಾರತಕ್ಕೆ ಸಕಾಲ
Latest news item ರಾಜಕೀಯ, ಹಣಕ್ಕಾಗಿ ಸೊಹ್ರಾಬುದ್ದೀನ್‌ನನ್ನು ಬರ್ಬರವಾಗಿ ಕೊಂದರು: ಸಿಬಿಐ | ಈ ಸೊಹ್ರಾಬುದ್ದೀನ್ ಯಾರು?
Latest news item ಬಳ್ಳಾರಿಗೆ ಆದ ಅವಮಾನ-ತಲೆ ಬೋಳಿಸಿಕೊಂಡ ಶ್ರೀರಾಮುಲು!: ಕಾಲಿಗೆ ಚಪ್ಪಲಿ ಹಾಕಲಾರೆ, ಕಪ್ಪು ಬಟ್ಟೆ ಧರಿಸುವೆ...: ತಾಯಿಯ ಆಶೀರ್ವಾದ ಇರುವವರೆಗೆ ರಾಜಿನಾಮೆ ಕೊಡಲಾರೆ
Latest news item ಉಡುಪಿ: ಜಿಲ್ಲಾಸ್ಪತ್ರೆಯ ಶವಗಾರದಲ್ಲಿನ ಶೀತಲೀಕರಣ ದುರಸ್ಥಿ ಮಾಡುವ೦ತೆ ಶವವಿಟ್ಟು ಪ್ರತಿಭಟನೆ
Latest news item ಪಾಂಡೇಶ್ವರ ಬಳಿ ಹಳಿ ತಪ್ಪಿದ ಗೂಡ್ಸ್ ಟ್ರೈನ್
Latest news item ಪಾಕಿಸ್ತಾನದ ಇಸ್ಲಾಮಾಬಾದಿನಲ್ಲಿ ವಿಮಾನ ದುರಂತ: 155 ಸಾವು (updated)
Latest news item ‘ನಾಡ ರಕ್ಷಣಾ ನಡಿಗೆ’: 3ನೇ ದಿನವೂ ಕುಗ್ಗದ ಉತ್ಸಾಹ; ಜನಬೆಂಬಲದ ಹಿಗ್ಗಿನಲ್ಲಿ ಮರೆಯಾದ ‘ನೋವು’
Latest news item ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
Latest news item ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
Latest news item ಮಂಗಳೂರು: ಏರ್ ಇಂಡಿಯಾ ವಿಮಾನ ಅವಘಡ: 150ಕ್ಕೂ ಹೆಚ್ಚು ಸಾವು. ಕರ್ನಾಟಕದಲ್ಲಿ ನಡೆದ ದೊಡ್ಡ ದುರ೦ತ (UPDATED with EXCLUSIVE PICS)
Latest news item ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
Latest news item ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated)
Latest news item ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ

 

 
ಮೊದಲ 30 ಪ್ರಮುಖ ಮತ್ತು ಮುಖ್ಯ ವರದಿಗಳು


ವರದಿ ಚಿತ್ರ
ಏಕವಚನ ಪ್ರಯೋಗ; ವೈಷಮ್ಯಕ್ಕೆ ತಿರುಗುತ್ತಿರುವ ಕಾಂಗ್ರೆಸ್ ರೆಡ್ಡಿ ಬಳಗದ ಸಮರ; ಅಕ್ರಮ ಸಾಬೀತಾದರೆ ಜನರೆದುರೇ ನೇಣು!- ಜನಾರ್ದನ ರೆಡ್ಡಿ

ಕಾಂಗ್ರೆಸ್ ಪಕ್ಷದ ಬಳ್ಳಾರಿ ಪಾದಯಾತ್ರೆ 5ನೇ ದಿನವಾದ ಇಂದಿಗೆ ನೂರು ಕಿ.ಮೀ. ಕ್ರಮಿಸಿದೆ | ಕೇಶಮುಂಡನ ಮಾಡಿಕೊಂಡು ಕಪ್ಪು ಬಟ್ಟೆ ಧರಿಸಿ ವರಮಹಾಲಕ್ಷ್ಮಿ ಪೂಜಾದಿನದವರೆಗೆ ಕಾಳುಕಡಿಗಳನ್ನಷ್ಟೇ ತಿನ್ನುವ ವ್ರತ ತೊಟ್ಟಿರುವ ಶ್ರೀರಾಮುಲು ಅವರ ಸ್ವಾಭಿಮಾನಿ ಯಾತ್ರೆ ಎರಡನೇ ದಿನಕ್ಕೆ ಕಾಲಿಟ್ಟಿದೆ..


ವರದಿ ಚಿತ್ರ
ಬಂಟ್ವಾಳ ಪೊಲೀಸ್ ದೌರ್ಜನ್ಯ ಪ್ರಕರಣ: ಗೃಹ ಸಚಿವರಿಂದ ನಗರದ ಅಸ್ಪತ್ರೆಯಲ್ಲಿ ಶಿವರಾಮ ಭಂಡಾರಿಯ ಭೇಟಿ - 3 ಮಂದಿ ಪೇದೆಗಳ ಅಮಾನತು.

ಕರಾವಳಿ ಪ್ರಾಧಿಕಾರದ ಅಧ್ಯಕ್ಷ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಯವರ ಬಂಟ್ವಾಳ ಪಂಜಿಕಲ್ಲು ತೋಟದ ಮನೆಯಲ್ಲಿದ್ದ ಕಾರ್ಮಿಕ ರಾಜಣ್ಣ ಎಂಬಾತನ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಉಪ್ಪಳ ಕೋಡಿಬೈಲಿನ ನಿವಾಸಿ...


ವರದಿ ಚಿತ್ರ
ಗಣಿ ಧೂಳಿನಲ್ಲಿ ಸಚಿವ ರಾಮುಲು....

ಗದಗ,ಜು.29: ಆರೋಗ್ಯ ರಕ್ಷಣೆಯ ಬಹುದೊಡ್ಡ ಇಲಾಖೆಯ ಜವಾಬ್ದಾರಿಯನ್ನು ಹೊತ್ತಿರುವ ಸಚಿವ ಬಿ.ಶ್ರೀರಾಮುಲು ಗಣಿ ಘರ್ಷಣೆಯ ಧೂಳಿನಿಂದ ಹೊರಬರಲು ವಿವಿಧ ವೇಷ ಧರಿಸುತ್ತಿದ್ದರೆ ಸಾಂಕ್ರಾಮಿಕ ರೋಗಗಳ ಗೋಳಿನಲ್ಲಿ ಸಿಲುಕಿ ನರಳುತ್ತಿ ರುವ ಜನತೆ ಆರೋಗ್ಯ ಇಲಾಖೆಯ ಕಾರ್ಯವೈಖರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ

 

ವರದಿ ಚಿತ್ರ
ಮ೦ಗಳೂರು: ಬಂಟ್ವಾಳ ಪೊಲೀಸರ ದೌರ್ಜನ್ಯ ಪ್ರಕರಣ : ಗೃಹ ಸಚಿವರು ಗರಂ! : ತನಿಖಾ ತಂಡದ ಮೂವರ ವಜಾ

ಕರಾವಳಿ ಪ್ರಾಧಿಕಾರದ ಅಧ್ಯಕ್ಷ, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿಯವರ ಬಂಟ್ವಾಳ ಪಂಜಿಕಲ್ಲು ತೋಟದ ಮನೆಯಲ್ಲಿದ್ದ ಕಾರ್ಮಿಕ ರಾಜಣ್ಣ ಎಂಬಾತನ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ....

 

ವರದಿ ಚಿತ್ರ
ಜಿಲ್ಲೆಯಲ್ಲಿ ಮುಂಗಾರು ಚುರುಕು : ಬಿಡದೆ ಸುರಿಯುತ್ತಿರುವ ಮಳೆಯಿಂದ ಮನೆಗಳಿಗೆ ಹಾನಿ

ಇಂದು ಕೂಡ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಕೆಲವು ದಿನಗಳಿಂದ ಬಿಸಿಲು ಮಳೆಯ ಕಣ್ಣುಮುಚ್ಚಾಲೆ ಆಡುತ್ತಿದ್ದ ಮಳೆ ಇದೀಗ ಬೆಳಿಗ್ಗಿನೆಂದಲೇ ಧಾರಕರವಾಗಿ ಸುರಿಯುತ್ತಿರುವುದರಿಂದ ಕೆಲವು ಕಡೆಗಳಲ್ಲಿ ಹಾನಿ ಸಂಭವಿಸಿ ನಷ್ಟವುಂಟಾದ ಬಗ್ಗೆ...

 

ವರದಿ ಚಿತ್ರ
ಉಡುಪಿ: ಧಾರಕಾರ ಸುರಿದ ಮಳೆ: ಶಾಲೆಯೊ೦ದರ ಮೇಲೆ ಬಿದ್ದ ಮರ: 22 ಮ೦ದಿ ವಿದ್ಯಾರ್ಥಿಗಳಿಗೆ ಗಾಯ

ಮಣಿಪುರದ ಶಾಲೆಯ ಭಜನಾ ಮ೦ದಿರದಲ್ಲಿ ಸುಮಾರು 24 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. ಭಾರೀ ಗಾಳಿ ಮಳೆಯಿ೦ದಾಗಿ ಶಾಲೆಯ ಸಮೀಪದಲ್ಲಿದ್ದ ಮರವೊ೦ದು ...


ವರದಿ ಚಿತ್ರ
ಅಮಿತ್ ವಿಚಾರಣೆಗೆ ಸಹಕರಿಸುತ್ತಿಲ್ಲ...ನರೇಂದ್ರ ಮೋದಿ ಬಂಧನಕ್ಕೆ ಸ್ಕೆಚ್ ಹಾಕುತ್ತಿರುವ ಸಿಬಿಐ?

ಕೇಂದ್ರೀಯ ತನಿಖಾ ಸಂಸ್ಥೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಬಂಧಿಸಲು ಅಡಿಪಾಯ ಹಾಕುತ್ತಿದೆಯೇ? ಅದರ ಇತ್ತೀಚಿನ ನಡವಳಿಕೆಗಳನ್ನು ಗಮನಿಸಿದಾಗ ಮೇಲಿನ ವಿಚಾರ ಮತ್ತಷ್ಟು ಖಚಿತವಾಗುತ್ತಿದೆ.

 

ವರದಿ ಚಿತ್ರ
ಕಮಲದಲ್ಲಿ ಬಿರುಕು....

ಬೆಂಗಳೂರು, ಜು. 28: ಅಕ್ರಮ ಗಣಿಗಾರಿಕೆ ವಿಷಯ ಮುಂದಿಟ್ಟುಕೊಂಡು ಕಾಂಗ್ರೆಸ್ಸಿಗರು ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಹೊರಡುತ್ತಿದ್ದಂತೆಯೇ ರೆಡ್ಡಿ ಸಹೋದರ ಸಚಿವರು ಆತ್ಮರಕ್ಷಣೆಯ ಗುರಾಣಿ ಹಿಡಿದು ಹೋರಾಟದ ಅಂಗಳಕ್ಕೆ ದಿಢೀರನೆ ಜಿಗಿದಿದ್ದಾರೆ

 

ವರದಿ ಚಿತ್ರ
ತುಮಕೂರು: ರಾಜಿ ಪ್ರಶ್ನೆಯೇ ಇಲ್ಲ: ಸಿದ್ದು : ಸಿಬಿ‌ಐ ತನಿಖೆಯಾದ್ರೆ ಮುಖ್ಯಮಂತ್ರಿ ಜೈಲಿಗೆ ಗ್ಯಾರಂಟಿ : ರೆಡ್ಡೀಗಳ ಉದ್ದಟತನಕ್ಕೆ ಇದು ಸರಿಯಾದ ಉತ್ತರ

ಅಕ್ರಮ ಗಣಿಗಾರಿಕೆಯನ್ನು ಸಿಬಿ‌ಐ ತನಿಖೆಗೆ ಒಪ್ಪಿಸುವವರೆಗೂ ಪಾದಯಾತ್ರೆಯನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಸಿಬಿ‌ಐಗೆ ಒಪ್ಪಿಸಿ ಬಿಜೆಪಿ ಗಿರಾಕಿಗಳು ಪಾದಯಾತ್ರೆಯನ್ನಾದರೂ ಮಾಡಲಿ, ತಿರುಪತಿ ಯಾತ್ರೆಯನ್ನಾದರೂ ಮಾಡಲಿ.


ವರದಿ ಚಿತ್ರ
ಬೆ೦ಗಳೂರು: ರಾಜ್ಯದಲ್ಲಿ ಪುಷ್ಯವೃಷ್ಟಿ, ಜೀವನದಿಗಳಿಗೆ ಮರುಜೀವ, ತು೦ಬಿ ಹರಿಯುತ್ತಿರುವ ಜಲಾಶಯಗಳು, ಭಾರೀ ಮಳೆಯ ಮುನ್ಸೂಚನೆ; ಭಾಗಮಂಡಲ ಜಲಾವೃತ. ಆಲಮಟ್ಟಿಯಿಂದ 90 ಸಾವಿಕ ಕ್ಯುಸೆಕ್ ನೀರು ಹೊರಕ್ಕೆ

ಜೀವ ನದಿ ಕಾವೇರಿ, ಕಬಿನಿ, ತುಂಗಭದ್ರಾ, ವರದಾ ನದಿಗಳು ತುಂಬಿ ಹರಿಯುತ್ತಿದ್ದು, ಜಲಾಶಯಗಳಲ್ಲಿ ನೀರಿನ ಮಟ್ಟ ಏರತೊಡಗಿದೆ....


ವರದಿ ಚಿತ್ರ
ಕಾಸರಗೋಡು: ಡಾ.ಕಯ್ಯಿರ ಕಿಂಞಣ್ಣ ರೈಗೆ ‘ಕರ್ನಾಟಕ ಗಡಿನಾಡ ರತ್ನ ಪ್ರಶಸ್ತಿ’

ಗಡಿನಾಡ ಧ್ವನಿ ಪತ್ರಿಕೆ ಪಾಣಾಜೆ ಮತ್ತು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಇದರ ಸಹಯೋಗದಲ್ಲಿ ಆ.7ರಂದು ಜರಗುವ ಕರ್ನಾಟಕ ಗಡಿನಾಡ ಸಮ್ಮೇಳನದಲ್ಲಿ ಹಿರಿಯ ಸಾಹಿತಿ ನಾಡೋಜ ಡಾ.ಕಯ್ಯಾರ ಕಿಂಞಣ್ಣ ರೈಯವರಿಗೆ ...

 

ವರದಿ ಚಿತ್ರ
ಮಂಗಳೂರು: ನಗರದಲ್ಲೊಂದು ವಿಶಿಷ್ಟ ಹುಟ್ಟುಹಬ್ಬ ಆಚರಣೆ : ಬರ್ತ್‌ಡೆ ಬಾಲೆ ಅನ್ವಿತಳಿಂದ ಉಚಿತ ಹಣ್ಣಿನ ಸಸಿ ವಿತರಣೆ.

ಗಿಡ ಬೆಳೆಸಿ ನಾಡು ಉಳಿಸಿ, ಹಸಿರು ಉಳಿಯಲಿ, ಎಂಬುವುದು ಬರೀ ಘೋಷಣೆಯಾಗದೇ ಆಚರಣೆಗೆ ಬರಬೇಕು. ಇಂದಿನ ದಿನಗಳಲ್ಲಿ "ವನ ಮಹೋತ್ಸವ" ಕಾರ್ಯಕ್ರಮ ನಡೆದು ಕೆಲವುದಿನಗಳ ನಂತರ "ಒಣ ಮಹೋತ್ಸವ"


ವರದಿ ಚಿತ್ರ
ಜಾಗತಿಕ ಸವಾಲು: ಭಾರತ, ಬ್ರಿಟನ್ ಜವಾಬ್ದಾರಿ | ಭದ್ರತಾ ಮಂಡಳಿ ಸ್ಥಾನ ಪಡೆಯಲು ಭಾರತಕ್ಕೆ ಸಕಾಲ

ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಭಾರತಕ್ಕೆ ಬೃಹತ್ ನಿಯೋಗದೊಂದಿಗೆ ಭೇಟಿ ನೀಡಿರುವ ಅವರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಆಯ್ದ ಮಾಹಿತಿ ತಂತ್ರಜ್ಞರನ್ನು ಉದ್ದೇಶಿಸಿ ಮಾತನಾಡಿದರು. ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಭೇಟಿ ನೀಡಿದ್ದರು.


ವರದಿ ಚಿತ್ರ
ರಾಜಕೀಯ, ಹಣಕ್ಕಾಗಿ ಸೊಹ್ರಾಬುದ್ದೀನ್‌ನನ್ನು ಬರ್ಬರವಾಗಿ ಕೊಂದರು: ಸಿಬಿಐ | ಈ ಸೊಹ್ರಾಬುದ್ದೀನ್ ಯಾರು?

ಗುಜರಾತ್ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಜುಲೈ 25ರಂದು ಶರಣಾಗಿದ್ದ ಅಮಿತ್ ಶಾರನ್ನು ಸಿಬಿಐ ಬಂಧಿಸಿತ್ತು. ನಂತರ ಅವರಿಗೆ 13 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಪ್ರಸಕ್ತ ಸಾಬರಮತಿ ಜೈಲಿನಲ್ಲಿದ್ದಾರೆ...

 

ವರದಿ ಚಿತ್ರ
ಬಳ್ಳಾರಿಗೆ ಆದ ಅವಮಾನ-ತಲೆ ಬೋಳಿಸಿಕೊಂಡ ಶ್ರೀರಾಮುಲು!: ಕಾಲಿಗೆ ಚಪ್ಪಲಿ ಹಾಕಲಾರೆ, ಕಪ್ಪು ಬಟ್ಟೆ ಧರಿಸುವೆ...: ತಾಯಿಯ ಆಶೀರ್ವಾದ ಇರುವವರೆಗೆ ರಾಜಿನಾಮೆ ಕೊಡಲಾರೆ

ಬಳ್ಳಾರಿ ಜಿಲ್ಲೆಗೆ ವಿಪಕ್ಷಗಳಿಂದ ಆಗಿರುವ ಅವಮಾನ ಸಹಿಸಲಾರೆ ಎಂದಿರುವ ಆರೋಗ್ಯ ಸಚಿವ ಶ್ರೀರಾಮುಲು ಅದಕ್ಕಾಗಿಯೇ ನಾನು ಮುಡಿ (ಕೂದಲು) ಸಲ್ಲಿಸಿರುವೆ. ಅಷ್ಟೇ ಅಲ್ಲ ವರಮಹಾಲಕ್ಷ್ಮಿ ಹಬ್ಬದವರೆಗೂ ಪಾದರಕ್ಷೆ ಇಲ್ಲದೆ ಓಡಾಡುವೆ.

 

ವರದಿ ಚಿತ್ರ
ಉಡುಪಿ: ಜಿಲ್ಲಾಸ್ಪತ್ರೆಯ ಶವಗಾರದಲ್ಲಿನ ಶೀತಲೀಕರಣ ದುರಸ್ಥಿ ಮಾಡುವ೦ತೆ ಶವವಿಟ್ಟು ಪ್ರತಿಭಟನೆ

ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಶೀತಲೀಕರಣ ಇಲ್ಲದೇ ಇರುವುದರಿ೦ದ ಶವಗಳು ಇಡಲು ಜಾಗವಿಲ್ಲದೆ ಕೊಳೆಯಲಾರ೦ಭಿಸಿವೆ. ಇದನ್ನು ವಿರೋಧಿಸಿ, ಶೀತಲೀಕರಣ ದುರಸ್ಥಿಗಾಗಿ ನಿತ್ಯಾನ೦ದ ಒಳಕಾಡು ಅವರು ತಮಟೆ ಬಡಿಯುತ್ತಾ ...


ವರದಿ ಚಿತ್ರ
ಪಾಂಡೇಶ್ವರ ಬಳಿ ಹಳಿ ತಪ್ಪಿದ ಗೂಡ್ಸ್ ಟ್ರೈನ್

ಮಂಗಳೂರು, ಜು. 28: ನಗರದ ಪಾಂಡೇಶ್ವರದಲ್ಲಿ ಬುಧವಾರ ಬೆಳಗ್ಗೆ ಗೂಡ್ಸ್ ಟ್ರೈನ್­ನ 7 ಬೋಗಿಗಳು ಹಳಿ ತಪ್ಪಿದ ಘಟನೆ ಸಂಭವಿಸಿದೆ.

 

ವರದಿ ಚಿತ್ರ
ಪಾಕಿಸ್ತಾನದ ಇಸ್ಲಾಮಾಬಾದಿನಲ್ಲಿ ವಿಮಾನ ದುರಂತ: 155 ಸಾವು (updated)

ಇಸ್ಲಾಮಾಬಾದಿನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಇಬ್ಬರು ಪೈಲಟ್ ಸಹಿತ ಎಲ್ಲಾ 153 ಪ್ರಯಾಣಿಕರು ಮೃತರಾಗಿದ್ದಾರೆ ಎಂದು ತಿಳಿದು ಬಂದಿದೆ. ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ಭರದಿಂದ ಸಾಗುತ್ತಿದೆ.

 

ವರದಿ ಚಿತ್ರ
‘ನಾಡ ರಕ್ಷಣಾ ನಡಿಗೆ’: 3ನೇ ದಿನವೂ ಕುಗ್ಗದ ಉತ್ಸಾಹ; ಜನಬೆಂಬಲದ ಹಿಗ್ಗಿನಲ್ಲಿ ಮರೆಯಾದ ‘ನೋವು’

ಬೆಂಗಳೂರು: ಪಾದಯಾತ್ರೆಯ ಮೂರನೇ ದಿನವೂ ಅದೇ ಉತ್ಸಾಹ, ಅದೇ ಹುಮ್ಮಸ್ಸು. ಮಂಗಳವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಟಿ.ಬೇಗೂರಿನಿಂದ ಆರಂಭವಾದ ‘ನಾಡ ರಕ್ಷಣಾ ನಡಿಗೆ’ಗೆ ಉತ್ತಮ ಜನಬೆಂಬಲ ವ್ಯಕ್ತವಾಯಿತು. ಇದರಿಂದ ಪುಳಕಗೊಂಡ ಕಾಂಗ್ರೆಸ್ ಮುಖಂಡರು ಹಿಂದಿಗಿಂತ ಹೆಚ್ಚು ಜೋಷ್‌ನಲ್ಲಿದ್ದರು.


ವರದಿ ಚಿತ್ರ
ಅಕ್ರಮ ಗಣಿಗಾರಿಕೆ: ಕಬ್ಬಿಣ ಅದಿರು ರಪ್ತು ಪರ್ಮಿಟ್­ಗೂ ಕತ್ತರಿ; ಬುಧವಾರ ಮಹತ್ವದ ಆದೇಶ

ರಾಜ್ಯದ 10 ಬಂದರುಗಳಿಂದ ಕಬ್ಬಿಣದ ಅದಿರು ರಫ್ತು ನಿಷೇಧಸಿದ ಆದೇಶವನ್ನು ಸೋಮವಾರ ಹೊರಡಿಸಿದ್ದ ಸರ್ಕಾರ ಈ ದಿಸೆಯಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋಗಿದೆ. ರಾಜ್ಯದ ಬಂದರುಗಳಲ್ಲದೇ ನೆರೆಯ ಚೆನ್ನೈ , ಗೋವಾ, ವಿಶಾಖಪಟ್ಟಣ, ಕೃಷ್ಣಪಟ್ನಂ ಬಂದರುಗಳಿಂದಲೂ ಅದಿರು ರಫ್ತು ಆಗುವುದನ್ನು ತಡೆಯುವ ಉದ್ದೇಶದಿಂದ ...

 

ವರದಿ ಚಿತ್ರ
ಉಡುಪಿ: ಕಾರ್ ಸ್ಟ್ರೀಟ್ ನಲ್ಲಿ ಶಿರೂರು ಸ್ವಾಮೀಜಿಯವರಿ೦ದ 'ಕಾರು' ಉದ್ಘಾಟನೆ

ಉಡುಪಿ: ವಯೋವೃದ್ಧ ಹಾಗೂ ಇತರ ಅಗತ್ಯವಿರುವ ಯಾತ್ರಾರ್ಥಿ ಗಳಿಗೆ ರಥ ಬೀದಿಯಲ್ಲಿ ಚಲಿಸಲು ಅನುಕೂಲಕ್ಕೋಸ್ಕರ ಜಿಲ್ಲಾಡಳಿತ ಲ್ಯಾಂಕೋ ಫೌಂಡೇಶನ್ ನ ಪ್ರಾಯೋಜಿಸಿದ ’ಬಗ್ಗಿ’ ವಾಹನ...


ವರದಿ ಚಿತ್ರ
ಗೇಮ್ಸ್ ವಿಫಲವಾದರೆ ಖುಷಿ!: ಲಂಚ ನೀಡಿ 'ಕಾಮನ್ವೆಲ್ತ್ ಆತಿಥ್ಯ- ಅಯ್ಯರ್ ಗಂಭೀರ ಆರೋಪ | ರಾಷ್ಟ್ರವಿರೋಧ ಹೇಳಿಕೆ: ಕಲ್ಮಾಡಿ

ಹೊಸದಿಲ್ಲಿ, ಜು. 27: ಕಾಮನ್ವೆಲ್ತ್ ಕ್ರೀಡಾಕೂಟ ವಿಫಲವಾದರೆ ತನಗೆ ಬಹಳ ಸಂತೋಷವಾಗುತ್ತದೆ ಎಂದು ಹೇಳಿಕೆ ನೀಡುವ ಮೂಲಕ ಸಂಸದ ಮಣಿಶಂಕರ್ ಅಯ್ಯರ್ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದಾರೆ

 

ವರದಿ ಚಿತ್ರ
ಮಂಗಳೂರು: ಏರ್ ಇಂಡಿಯಾ ವಿಮಾನ ದುರಂತ : ಮ್ರತರ ಸ್ಮರಣಾರ್ಥ ಸ್ಮಾರಕ ಅನಾವರಣ.

ವಿಮಾನ ದುರಂತದಲ್ಲಿ ಮಡಿದವರ ಸ್ಮರಣಾರ್ಥ, ವಿಮಾನ ನಿಲ್ದಾಣ ಸಮೀಪ ಕೆಂಜಾರಿನಲ್ಲಿ ವಿಮಾನ ದರೆಗುರುಳಿದ ಸ್ಥಳದಲ್ಲಿ ಸ್ಮಾರಕ ನಿರ್ಮಿಸಲಾಗಿದ್ದು, ನಾಗರಿಕ ವಿಮಾನಯಾನ ಕಾರ್ಯದರ್ಶಿ ಎಂ.ಎಂ.ನಂಬಿಯಾರ್ ಅವರು ಇಂದು...


ವರದಿ ಚಿತ್ರ
ಅಂತರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲ್ ಫಿಲ್ಮ್ ಎಂಟ್ರಿ

ಹೈಜಂಪ್­ನಲ್ಲಿ ರಾಜ್ಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ರೋಹಿತ್ ಕುಮಾರ್ ಕಟೀಲ್ ಅವರು, 1986ರಲ್ಲಿ ಜೂನಿಯರ್ ನ್ಯಾಷನಲ್ ದಾಖಲೆ ಮಾಡಿದ್ದರು. ಅದೇ ವರ್ಷ ವಿಶ್ವ ಆತ್ಲಟಿಕ್ ಚಾಂಪಿಯನ್­ಶಿಪ್­ನಲ್ಲಿ ಏಶ್ಯಕ್ಕೆ ದ್ವಿತೀಯ ಸ್ಥಾನಿಯಾಗಿ ಪ್ರಸಿದ್ಧಿ ಗಳಿಸಿದ್ದರು

 

ವರದಿ ಚಿತ್ರ
ಸೊಹ್ರಾಬುದ್ದೀನ್ ಪ್ರಕರಣ: ಅರ್ಹಂ ಮಾಲೀಕನಿಗೆ ಬುಲಾವ್

ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಬಂಧಿಸಿದಂತೆ ಅರ್ಹಂ ತೋಟದ ಮಾಲೀಕ ರಾಜೇಂದ್ರ ಜಿರ್‌ವಾಲ್ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಮಂಗಳವಾರ ಸೂಚಿಸಿದೆ.

 

ವರದಿ ಚಿತ್ರ
ಮಂಗಳೂರು : ಏರ್ ಇಂಡಿಯಾ ವಿಮಾನ ದುರಂತ : ಮ್ರತರ ಸ್ಮರಣಾರ್ಥ ಸರ್ವಧರ್ಮ ಪ್ರಾರ್ಥನೆ.

ಕಳೆದ ಮೇ 22ರಂದು ಬಜ್ಪೆ ಸಮೀಪದ ಕೆಂಜಾರಿನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಅಸುನೀಗಿದವರ ಸ್ಮರಣಾರ್ಥ ಇಂದು ನಗರದಲ್ಲಿ ಸರ್ವಧರ್ಮ ಪ್ರಾರ್ಥನಾ...


ವರದಿ ಚಿತ್ರ
ಮಂಗಳೂರಿನಲ್ಲಿ ತಪ್ಪಿದ ಮತ್ತೊಂದು ಹಡಗು ದುರಂತ : ಅಪಾಯದ ಅಂಚಿನಲ್ಲಿದ್ದ ವಿದೇಶಿ ಹಡಗು ಪಾರು.

ಇಂದು ಬೆಳಿಗ್ಗೆ ಹಡಗಿನಲ್ಲಿ ಉಂಟಾದ ತಾಂತ್ರಿಕ ದೋಷದದಿಂದ ಇಂಜೀನ್ ಕೆಟ್ಟು ನಿಂತ ಹಡಗು ಸಮುದ್ರದ ಅಲೆಗಳ ರಭಸಕ್ಕೆ ತಣ್ಣೀರು ಬಾವಿ ಸಮೀಪದ ತೀರದಲ್ಲಿ ವಾಲಿದ ಸ್ಥಿತಿಯಲ್ಲಿ ನಿಂತು ಅಪಾಯ ಎದುರಿಸುತ್ತಿತ್ತು....


ವರದಿ ಚಿತ್ರ
ಕನ್ನಡಿಗ... ಅಮೇರಿಕನ್ನಡಿಗ.....

ಈ ಜೀವನ ಗದ್ದಲದಲ್ಲೂ

ಆ ಜೀವದ ತಮುಲದ್ದಲ್ಲೂ...

 

ವರದಿ ಚಿತ್ರ
ಕೊಂಕಣ ರೈಲು ಸಂಚಾರ ಅಸ್ತವ್ಯಸ್ತ; ಮತ್ಸಗಂಧಾ ಸಂಚಾರ ಮತ್ತೆ ದೂರ

ಮುಂಬೈ (ಐಎಎನ್‌ಎಸ್): ಮಹಾರಾಷ್ಟ್ರದ ಕರಾವಳಿಯಲ್ಲಿ ಶನಿವಾರದಿಂದ ಭಾರಿ ಮಳೆ ಸುರಿಯುತ್ತಿದ್ದು, ಕೊಂಕಣ ರೈಲು ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ.

 

ವರದಿ ಚಿತ್ರ
ಬೇಗೂರು: ಪಾದಯಾತ್ರೆಗೆ ಅಭೂತಪೂರ್ವ ಜನ ಬೆ೦ಬಲ: ಎರಡೇ ದಿನಗಳಲ್ಲಿ ಸರ್ಕಾರದ ಬಗ್ಗೆ ತೀವ್ರ ಅಸಮಧಾನ: ಕೇಳುಗರಿಗೆ ರ೦ಜನೆಯನ್ನು ನೀಡೀದ ಸಿದ್ದು ಅವರ ವೀರಗಾಸೆ, ಸುಬ್ಬಾ ಭಟ್ಟರ ಹಾಸ್ಯ

ಎಲ್ಲಾ ವರ್ಗಗಳ ಜನರು ಬೆಂಬಲ ಸೂಚಿಸುತ್ತಿರುವುದು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಉತ್ಸಾಹವನ್ನು ಹೆಚ್ಚಿಸಿದೆ. ಯಾರಿಗೂ ಇದನ್ನು ತಡೆಯುವ ಶಕ್ತಿ ಇಲ್ಲ ..


ವರದಿ ಚಿತ್ರ
ನವದೆಹಲಿ: ರಾಜಕೀಯ ದ್ವೇಷದ ಅರ್ಜಿ: ಸಮಜಾಯಿಷಿ ಉತ್ತರ ನೀಡಿದ ರೆಡ್ಡಿ ಬ್ರದರ್ಸ್: ಆಯೋಗಕ್ಕೆ 583 ಪುಟಗಳ ಸ್ಪಷ್ಟನೆ

ಸಾಕ್ಷ್ಯಾಧಾರಗಳೇ ಇಲ್ಲದೆ ಕೇವಲ ರಾಜಕೀಯ ದ್ವೇಷದಿಂದ ಕಡ್ಡಿಯನ್ನು ಗುಡ್ಡ ಮಾಡುವ ದುರುದ್ದೇಶದಿಂದ ನೀಡಿರುವ, ತಾನು ನೀಡಿರುವ ದೂರಿನ ಅಂಶಗಳು ತನ್ನ ತಿಳಿವಳಿಕೆ ಯ ಪ್ರಕಾರ ಸತ್ಯ ಎಂಬುದಾಗಿ ಪ್ರಮಾಣ ಮಾಡದೆ ಸಲ್ಲಿಸಿರುವ ಕಾಂಗ್ರೆಸಿಗ ...

 

ವರದಿ ಚಿತ್ರ
105ವರುಷ ಇತಿಹಾಸವಿರುವ ಹಾಗೂ ತೊಟ್ಟ೦ನ ನವೀಕ್ರತ ಸ೦ತ ಅನ್ನಮ್ಮ ಪ್ರಾರ್ಥನಾ ಮ೦ದಿರ ಧರ್ಮಾಧ್ಯಕ್ಷರಿ೦ದ ಉದ್ಘಾಟನೆ....

105ವರುಷಗಳ ಹಿ೦ದೆ ರೆ.ಫಾ.ಪೆಡ್ರಿಕ್ ಡಿ’ಸೋಜರವರು ಈ ಪ್ರಾರ್ಥನಾ ಮ೦ದಿರದ ಆರ೦ಭಿಕ ಗುರುಗಳಾಗಿದ್ದರೆ೦ಬುದು ಇತಿಹಾಸದಿ೦ದ ತಿಳಿದು ಬ೦ದ ವಿಷಯವಾಗಿದೆ. ಚರ್ಚನ ಆಡಳಿತ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸ್ಥಳೀಯ ಮಹನೀಯರು ...


ವರದಿ ಚಿತ್ರ
ಉಪ್ಪಳ: ಕಳೆದೆರಡು ದಿನಗಳಿ೦ದ ಭೀಕರ ಕಡಲ್ಕೊರೆತ : 2 ಮನೆಗಳು ಸಮುದ್ರಪಾಲು

ಅಲೆಗಳ ಅಬ್ಬರಕ್ಕೆ ಅಬ್ದುಲ್ ರಶೀದ್ ಅವರ ಮನೆ ಸಂಪೂರ್ಣ ಕುಸಿದಿದೆ. ಸಯ್ಯದ್ ಇಬ್ರಾಹಿಂ ಅವರ ಮನೆ ಇದೀಗ ಬೀಳುವ ಸ್ಥಿತಿಯಲ್ಲಿದೆ.


ವರದಿ ಚಿತ್ರ
ಕಾರ್ಗಿಲ್ ವಿಜಯ್ ದಿವಸ್, ಪಾಕಿಗಳ ಬಗ್ಗೆ ಎಚ್ಚರ

ನವದೆಹಲಿ, ಜು.26:ಅಮೆರಿಕ ಇತ್ತೀಚೆಗೆ ಪಾಕಿಸ್ತಾನಕ್ಕೆ ಭಯೋತ್ಪಾದಕರನ್ನು ಮಟ್ಟ ಹಾಕಲು ನೀಡುತ್ತಿರುವ ನೆರವನ್ನು ಭಾರತದ ವಿರುದ್ದ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಸರ್ಕಾರ ಹೇಳಿದ್ದು ದೇಶದ ಪ್ರತಿ ಇಂಚು ನೆಲವನ್ನ...

 

ವರದಿ ಚಿತ್ರ
ಕಾಂಗ್ರೆಸ್ ಪಾದಯಾತ್ರೆ ವಿಫಲ: ಮೊದ್ಲು ಕಬ್ಬಿಣ ಅದಿರು ರಫ್ತು ನಿಷೇಧಿಸ್ಲಿ: ಕ್ರಿಮಿನಲ್ ಹಿನ್ನೆಲೆಯ ರೆಡ್ಡಿ ಬ್ರದರ್ಸ್ ಅಗತ್ಯವೇ?: - ಎಚ್‌ಡಿಕೆ

ಅಕ್ರಮ ಗಣಿಗಾರಿಕೆ ವಿರುದ್ಧ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ನಡೆಸುತ್ತಿರುವ ಪಾದಯಾತ್ರೆ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ...

 

ವರದಿ ಚಿತ್ರ
ಸೊಹ್ರಾಬುದ್ದೀನ್ ಪ್ರಕರಣ: ಮಾಫಿ ಸಾಕ್ಷಿಯಾಗಲು ಅಮೀನ್ ನಿರ್ಧಾರ; ಅಮಿತ್ ಷಾಗೆ ಇನ್ನಷ್ಟು ಕಷ್ಟ

ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಪೊಲೀಸ್ ಅಧಿಕಾರಿ ಎನ್.ಕೆ. ಅಮೀನ್ ಸೋಮವಾರ ಮಾಫಿ ಸಾಕ್ಷಿದಾರನಾಗಲು ನಿರ್ಧರಿಸಿದ್ದಾರೆ.

 

ವರದಿ ಚಿತ್ರ
ಮಂಗಳೂರು: ನಗರದಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ.

ಈ ಸಂದರ್ಭದಲ್ಲಿ ವಿಧ್ಯಾರ್ಥಿಗಳು ಭೋಲೋ ಭಾರತ್ ಮಾತಾಕಿ ಜೈ, ಜೈ ವಂದೇ ಮಾತರಂ, ಹಮ್ ತುಮಾರ ಸಾತ್ ಹೈ, ಮೊದಲಾದ ಘೋಷಣೆಗಳನ್ನು ಕೂಗಿದರು. ಎನ್ ಸಿ ಸಿ ಹಾಗೂ ಸ್ಕೌಟ್ ತರಬೇತಿ ಪಡೆಯುತ್ತಿರುವ ವಿಧ್ಯಾರ್ಥಿಗಳ ಸಹಿತ...


ವರದಿ ಚಿತ್ರ
ಸಿಬಿಐ ಕಾಂಗ್ರೆಸ್ ಬ್ಯುರೋ ಆಫ್ ಇನ್ವೆಸ್ಟಿಗೇಶನ್ ಅಲ್ಲ: ಸಿಂಗ್

ಯುಪಿಎ ಸರಕಾರವು ಕೇಂದ್ರೀಯ ತನಿಖಾ ಮಂಡಳಿ ಸಿಬಿಐಯನ್ನು ಪ್ರತಿಪಕ್ಷಗಳ ಮೇಲೆ ಛೂಬಿಡಲು ಪ್ರಯೋಗಿಸುತ್ತಿದೆ ಎಂಬ ಆರೋಪಗಳನ್ನು ತಳ್ಳಿ ಹಾಕಿರುವ ಪ್ರಧಾನಿ ಮನಮೋಹನ್ ಸಿಂಗ್, ಸೋಮವಾರದಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರತಿಪಕ್ಷಗಳ ಕೂಗಾಟವನ್ನು ಎದುರಿಸುವ ತಯಾರಿ ನಡೆಸಿದ್ದಾರೆ

 

ವರದಿ ಚಿತ್ರ
ಮಾಯನಗರಿಯಲ್ಲಿ ದಿವೋ ಸಾಹಿತ್ಯ ಪುರಸ್ಕಾರ-2009 ಪ್ರದಾನ ಸಮಾರಂಭ: ಸಮಾಜಮುಖಿ ಪತ್ರಿಕೋದ್ಯಮ ಸಮಾಜೋಭಿವೃದ್ಧಿಗೆ ಪೂರಕ : ಬಿಷಪ್ ಫರ್ಸಿವಲ್

`ಪ್ರತಿಷ್ಠಿತ ದಿವೋ ಸಾಹಿತ್ಯ ಪುರಸ್ಕಾರ-2009'ವನ್ನುಧರ್ಮಗುರು ವಂದನೀಯ ಫಾ| ಬ್ಯಾಷ್ಠಿಸ್ಟ್ ಪಾಯ್ಸ್ , ಕೊಂಕಣಿ ಸಂಗೀತ ಕ್ಷೇತದ ಪ್ರಸಿದ್ಧ ಸಂಗೀತಕಾರ ಕೆನ್ನೀ ಝುಜಾರ್ಟ್ ಮತ್ತು ಕೊಂಕಣಿ ಸಂಘಟಕ ಪೆಲಿಸ್ ಕ್ಸ್ ಡಿ'ಸೋಜಾ ಮಲ್ವಾಣಿ ಇವರಿಗೆ ಪ್ರಧಾನಿಸಿ ..


ವರದಿ ಚಿತ್ರ
'ಪೃಥ್ವಿ' ಹೊಡೆದುರುಳಿಸಿದ ಕ್ಷಿಪಣಿ ಪ್ರತಿಬಂಧಕ; ಪರೀಕ್ಷೆ ಯಶಸ್ವಿ

ವೈರಿ ರಾಷ್ಟ್ರಗಳ ಯಾವುದೇ ಕ್ಷಿಪಣಿಯನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿರುವ ದೇಸೀ ನಿರ್ಮಿತ ಕ್ಷಿಪಣಿ ಪ್ರತಿಬಂಧಕವನ್ನು ಭಾರತ ಸೋಮವಾರ ಪರೀಕ್ಷೆ ನಡೆಸಿದ್ದು, ಯಶಸ್ವಿ ಯಾಗಿದೆ ಎಂದು ರಕ್ಷಣಾ ಇಲಾಖೆ ಮೂಲಗಳು ಹೇಳಿವೆ.

 

ವರದಿ ಚಿತ್ರ
ಉಡುಪಿ: ಕಲೋತ್ಸವಗಳಿಂದ ಮಕ್ಕಳಲ್ಲಿ ಮಾತೃ ಭಾಷಾಸಕ್ತಿ’ ಮಕ್ಕಳ ಕೊಂಕಣಿ ಕಲಾ ಪ್ರತಿಭೋತ್ಸವ ಸಮಾರೋಪ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಆಶ್ರಯದಲ್ಲಿ ಉಡುಪಿ ಬೋರ್ಡ್ ಹೈಸ್ಕೂಲ್ ಸಭಾಂಗಣದಲ್ಲಿ ರವಿವಾರ ನಡೆದ ಎರಡು ದಿನಗಳ ಮಕ್ಕಳ ಕೊಂಕಣಿ ಕಲಾ ಪ್ರತಿಭೋತ್ಸವದ ಸಮಾರೋಪ ಸಮಾರಂಭದಲ್ಲಿ ...


ವರದಿ ಚಿತ್ರ
ಮಂಗಳೂರು ವಿ.ವಿ.ಯಲ್ಲಿ ಲೆಂಗಿಕ ಹಗರಣ ಪರಿಶಿಷ್ಟ ಜಾತಿಷ್ಟ ಪಂಗಡದ ಮಾಸಿಕ ಸಭೆಯಲ್ಲಿ ದಲಿತರ ಆರೋಪ

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕಳೆದ 15 ವರ್ಷಗಳಿಂದ ಲೈಂಗಿಕ ಹಗರಣ ನಡೆಯುತ್ತಿದೆ. ಈ ಬಗ್ಗೆ ಪೊಲೀಸರಿಗೆ ದಾಖಲೆ ಸಮೇತ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಕರ್ನಾಟಕ ...


ವರದಿ ಚಿತ್ರ
ಮ೦ಗಳೂರು: ಮನೆ, ದೇವಸ್ಥಾನ, ದೈವಸ್ಥಾನಗಳಿ೦ದ ಕಳವು ಮಡುತ್ತಿದ್ದ ನಾಲ್ವರು ಅ೦ತರ್ ಜಿಲ್ಲಾ ಕಳ್ಳರ ಬಂಧನ: 2 ಲ.ರೂ. ಸೊತ್ತು ವಶ

ಆರೋಪಿಗಳಿಂದ 70,000 ರೂ. ಮೌಲ್ಯದ ಚಿನ್ನಾಭರಣಗಳು, 25 ಗ್ರಾಂ ಬೆಳ್ಳಿಯ ಸಾಧನಗಳು ಮತ್ತು 1 ಮೂಬೈಲ್ ಫೋನ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.


ವರದಿ ಚಿತ್ರ
ಬಿಲ್ಲವರ ಎಸೋಸಿಯೇಶನ್ ಮುಂಬಯಿ 78ನೇ ವಾರ್ಷಿಕ ಮಹಾಸಭೆ

ಕ್ರೀಯಾತ್ಮಕ ಸಮಾಜದ ನಿರ್ಮಾಣ ಮತ್ತು ಬಿಲ್ಲವ ಸಮೂದಾಯದ ಅಭ್ಯುದಯವೇ ಎಸೋಸಿಯೇಶನ್‌ನ ಸಂಕಲ್ಪವಾಗಿದೆ. ಯುವ ಜನತೆಯನ್ನು ಅಕ್ಷರಸ್ಥರನ್ನಾಗಿಸಿ ಸ್ವತಂತ್ರರಾಗಿಸುವ ಉದ್ದೇಶ ನಾವು ಹೊಂದಿದ್ದು, ಸಮೂದಾಯದ ಆಶೋತ್ತಗಳಿಗೆ ಸ್ಪಂದನೆಯೇ ...


ವರದಿ ಚಿತ್ರ
ಬಂಟ್ಸ್ ಸಂಘ ಮುಂಬಯಿ ಇದರ 82 ನೇ ವಾರ್ಷಿಕ ಮಹಾ ಸಭೆ

2009-10 ರ ಎಸ್.ಎಸ್.ಸಿ ಮತ್ತು ಹೆಚ್.ಎಸ್.ಸಿ ಮತ್ತು ಎಸ್.ಎಸ್.ಸಿ ಪರೀಕ್ಷೆಯಲ್ಲಿ ಶೇಕಡಾ 60 ಕ್ಕಿಂತ ಅಧಿಕ ಅಂಕಗಳಿಸಿದ ಬಂಟ ವಿದ್ಯಾಥಿಗಳಿಗೆ ಪಾರಿತೋಷಕ ಮತ್ತು ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು. ...


ವರದಿ ಚಿತ್ರ
ತೊಕ್ಕೊಟ್ಟು ಬಳಿ ಭೀಕರ ಬಸ್ಸ್ ಅಪಘಾತ: ಮಹಿಳೆಯರಿಬ್ಬರ ದಾರುಣ ಸಾವು, 19 ಮಂದಿಗೆ ಗಾಯ

ಮಂಗಳೂರು,ಜು.೨೫: ಇಂದು ಮುಂಜಾನೆ ತೊಕ್ಕೊಟ್ಟು ಜಂಕ್ಷನ್ ಸಮೀಪ ವೇಗವಾಗಿ ಬಂದ ಸಿಟಿ ಬಸ್ಸೊಂದು ಟಾಟಾ ಸುಮೋ ವಾಹನಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಭಾನುವಾರ ಪ್ರಾರ್ಥನೆಗೆಂದು ಚರ್ಚಿಗೆಂದು ಹೊರಟಿಟಿದ್ದ ಮಹಿಳೆಯರಿಬ್ಬರು ....


ವರದಿ ಚಿತ್ರ
ಮಾಯನಗರಿಯಲ್ಲಿ ರೆ| ಫಾ| ರೊಕ್ ಜೆಫ್ರಿನ್ ನೊರೊನ್ಹಾ ಸಂಸ್ಮರಣೆ : ವಂದನೀಯ ರೊಕ್ ಜೆಫ್ರಿನ್ ನೊರೊನ್ಹಾ ಇದು ಕರ್ನಾಟಕ ಕರಾವಳಿ ತೀರದ ಪುಣ್ಯನಾಮವಾಗಿದೆ : ಫಾ| ಲಾರೆನ್ಸ್ ಡಿ'ಸೋಜಾ

ಬೆಳಿಗ್ಗೆ ಅರ್ಥೊಡಾಕ್ಸ್ ಸಮೂಹದ ಪ್ರಧಾನ ಧರ್ಮಗುರು ಫಾ| ಲಾರೆನ್ಸ್ ಡಿ'ಸೋಜಾ ಇವರ ಮಾರ್ಗದರ್ಶನದಲ್ಲಿ ನೆರೆದಿದ್ದ ಸಮೂದಾಯದ ಭಕ್ತಾಧಿಗಳು ಮತ್ತು ಹಿತೈಷಿ ಸದ್ಭಕ್ತರು ವಿವಿಧ ಧಾರ್ಮಿಕ ವಿಧಿಗಳೊಂದಿಗೆ ಪ್ರಾರ್ಥನೆ, ಆರಾಧನೆಯನ್ನು ನಡೆಸಿದರು.


ವರದಿ ಚಿತ್ರ
ಬಿಲ್ಲವರ ಎಸೋಸಿಯೇಶನ್ ಮುಂಬಯಿ ಪ್ರಾಯೋಜಕತ್ವದ ಗುರುನಾರಯಣ ರಾತ್ರಿ ಶಾಲೆಯ ಅಮೃತಮಹೋತ್ಸವ ಆಚರಣೆಗೆ ಚಾಲನೆ

ಸಮಕಾಲೀನ ಅರ್ಥಭರಿತ ಹಾಗೂ ಯುವಜನಾಂಗಕ್ಕೆ ನೀತಿ ಭೋದಕ ಛಾಯಾ ನಾಟಕ `ನರೇಂದ್ರ ನಿಂದ ವಿವೇಕಾನಂದ' ರಚಿಸಿ ಪ್ರದರ್ಶಿಸಿದ ಸಾ.ದಯಾ ಇವರನ್ನು ಇದೇ ವೇಳೆ ಸನ್ಮಾನಿಸಲಾಯಿತು.


ವರದಿ ಚಿತ್ರ
ಅಕ್ರಮ ಗಣಿಗಾರಿಕೆ: ಕಾಂಗ್ರೆಸ್ ನಾಡರಕ್ಷಣೆ ನಡಿಗೆಗೆ ಚಾಲನೆ; ಕುಸಿದು ಬಿದ್ದ ಕಾರ್ಯಕರ್ತ ಸಾವು | ಕಾಂಗ್ರೆಸ್ ಪಕ್ಷದೊಳಗಿನ ಪೈಪೋಟಿ ಯಾತ್ರೆ: ಯಡ್ಡಿ; ಕಾಂಗ್ರೆಸಿಗರ ಅಂತಿಮ ಯಾತ್ರೆ: ರೆಡ್ಡಿ

ಈ ಯಾತ್ರೆಗೆ ಮಾಜಿ ಕಾಂಗ್ರೆಸ್ ಸಚಿವ ಶ್ರೀರಾಮುಲು ಹಾಗೂ ಆಸ್ಕರ್ ಫೆರ್ನಾಂಡಿಸ್ ಚಾಲನೆ ನೀಡಿದರು. ಪಕ್ಷ ಬೇಧವಿಲ್ಲದೆ, ಹಲವಾರು ಸಂಘಟನೆಗಳು, ವಿಚಾರವಾದಿಗಳು, ಸ್ವಾತಂತ್ರ್ಯ ಹೋರಾಟ ಗಾರರು, ಚಿಂತಕರು, ಸಾಹಿತಿಗಳು ಈ ಕಾರ್ಯಕ್ರಮಕ್ಕೆ ದನಿ ಗೂಡಿಸಿದ್ದಾರೆ.


ವರದಿ ಚಿತ್ರ
ಅಮಿತ್ ಷಾ ಬಂಧನ, ನ್ಯಾಯಾಂಗ ವಶಕ್ಕೆ

ಸೊಹ್ರಾಬುದ್ದೀನ್ ಶೇಕ್ ನಕಲಿ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಮುಂದೆ ವಿಚಾರಣೆಗಾಗಿ ಹಾಜರಾದ ಗುಜರಾತಿನ ಮಾಜಿ ಸಚಿವ ಅಮಿತ್ ಷಾ ಅವರನ್ನು ಸಿಬಿಐ ಭಾನುವಾರ ಬಂಧಿಸಿತು.

 

ವರದಿ ಚಿತ್ರ
‘ಒಂಟಿ’ ರೆಡ್ಡಿಗಳಿಗೆ ಬಳ್ಳಾರಿಯಲ್ಲೇ ಕಾಂಗ್ರೆಸ್ ಸೆಡ್ಡು

ಜನಾರ್ದನ ರೆಡ್ಡಿಯವರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ 11 ಮಂದಿಯ ಪಟ್ಟಿ ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ಸಿಗೆ ಸಾಕಷ್ಟು ಇರಿಸುಮುರಿಸು ಮಾಡಿದ್ದಾರೆ ಎಂಬುದು ನಿಜ. ಕಾಕತಾಳೀಯ ಎಂದರೆ, ಮುಂದಿನ 15 ದಿನಗಳ ಪಾದಯಾತ್ರೆಯ ‘ಆತಿಥ್ಯ’ದ ಹೊಣೆ ಈ 11 ಮಂದಿಯ ಹೆಗಲಿಗೇ ಬಿದ್ದಿದೆ ...

 

ವರದಿ ಚಿತ್ರ
ಚಿದಂಬರ ಬರೆಯುವ ವಡ್ಡರ್ಸೆ ಸರಣಿ-9 : ಏಳು ಜನರ ತಂಡ ಪತ್ರಿಕೆ ತರುವಲ್ಲಿ ಸಫಲವಾಯಿತು

ಇದೀಗ ರಘುರಾಮ ಶೆಟ್ಟರ ಪಾಲಿಗೆ ಹೊಸ ಅನುಭವ, ಜೊತೆಗೆ ಎಳೆಯರಾಗಿದ್ದ ನಮಗೂ ಪತ್ರಿಕೆ ತರುವುದು ಸವಾಲಾಗಿತ್ತು. ಮಡಿಕೇರಿ ವರದಿಗಾರ ಟಿ.ಕೆ.ತ್ಯಾಗರಾಜ್, ತೀರ್ಥಹಳ್ಳಿಯಿಂದ ರಮೇಶ್ ಶೆಟ್ಟಿ, ಉಡುಪಿಯಿಂದ ಚಂದ್ರಶೇಖರ ಹೆಗ್ಡೆ ಗುಲ್ವಾಡಿ ಹೀಗೆ ಅಲ್ಲಲ್ಲಿ ವರದಿಗಾರರಾಗಿದ್ದವರನ್ನು ಬೈಕಂಪಾಡಿಗೆ ಬರಲು ....

 

ವರದಿ ಚಿತ್ರ
ಮ೦ಗಳೂರು: ವಿಮಾನದಲ್ಲಿ ಬೆಂಕಿ: ತಪ್ಪು ಮಾಹಿತಿ: ಕೆಲ ಸಮಯ ಗೊ೦ದಲ

ಮಂಗಳೂರಿನಿಂದ ದುಬೈಗೆ ಹೊರಟಿದ್ದ ವಿಮಾನ ಇನ್ನೇನು ಆಕಾಶಕ್ಕೇರಬೇಕೆನ್ನುವಷ್ಟರಲ್ಲಿ ವಿಮಾನಕ್ಕೆ ಬೆಂಕಿ ತಗುಲಿದೆ ಎಂದು ಸಿಬಂದಿ ತಪ್ಪು ಮಾಹಿತಿ ನೀಡಿದ್ದರಿಂದ ಬಜಪೆ ವಿಮಾನ ನಿಲ್ದಾಣದಲ್ಲಿ ಶನಿವಾರ ರಾತ್ರಿ ...

 

ವರದಿ ಚಿತ್ರ
ಬೆ೦ಗಳೂರು: ರಾಜ್ಯದಲ್ಲಿ ಯಾತ್ರಾಯುಗ: ಈಗ ಕಾಂಗ್ರೆಸ್ ನಡಿಗೆ ; ಬೆನ್ನಲ್ಲೇ ಕಮಲ ಮೇಳ : ಜತೆಗೆ ಜೆಡಿ‌ಎಸ್ ಆಂದೋಲನ : ಕೈ ‘ನಾಡ ರಕ್ಷಣಾ ನಡಿಗೆ’ ಇಂದು ಆರಂಭ

ಅಕ್ರಮ ಗಣಿಗಾರಿಕೆ ವಿರುದ್ಧ ಕಾಂಗ್ರೆಸ್ ಪಾದಯಾತ್ರೆ ಹೊರಟರೆ, ಜೆಡಿ‌ಎಸ್ ‘ಬಳ್ಳಾರಿ ಬಚಾವೋ’ ಆಂದೋಲನಕ್ಕೆ ತಯಾರಾಗಿದೆ. ತಿರುಗೇಟು ನೀಡಲು ಬಿಜೆಪಿ ಆ. 2 ರಿಂದ ರಾಜ್ಯದ 4 ಕಡೆ ಬೃಹತ್ ಸಮಾವೇಶ ಹಾಗೂ ಜಾಥಾ ಆಯೋಜಿಸಿದೆ.

 

ವರದಿ ಚಿತ್ರ
ರಫಿ : ಆ ದೇವರು ನುಡಿದ ಮಧುರ ನುಡಿ

ರಫಿ ಸಾಬ್‌ಗೆ ಸಂಗೀತವೇ ಧರ್ಮ. ಜುಲೈ 31 ಕ್ಕೆ ರಫಿ ಇಲ್ಲದ ಆಗಸಕ್ಕೆ 30 ವರ್ಷ. ತಮ್ಮ ಕೋಮಲ ಗಾಯನದಿಂದ ನಮ್ಮನ್ನು ಸಾಕುತ್ತಲೇ ಬಂದಿರುವ ತಂದೆಯ ಅಭಯ ಹಸ್ತಕ್ಕೆ ಇಲ್ಲೊಂದು ಪುಟ್ಟ ಸಲಾಂ.

 

ವರದಿ ಚಿತ್ರ
ಮಂಗಳೂರು: ಉತ್ತಮ ವಾತಾವರಣದಿಂದ ಪ್ರತಿಭೆ ಅರಳಲು ಸಾದ್ಯ : ನಗರದಲ್ಲಿ ದ.ರಾ. ಬೇಂದ್ರೆ ಅನುಸಂದಾನ ಕಾರ್ಯಕ್ರಮ ಉದ್ಘಾಟಿಸಿ - ಪ್ರದೀಪ್ ಕಲ್ಕೂರ

ಜೀವನದ ಬೀಭತ್ಸ ಕಲೆಯ ಒಟ್ಟು ವಾತಾವರಣದಲ್ಲಿ ನಾವೆಲ್ಲ ಇದ್ದೇವೋ, ಇಲ್ಲವೋ ಎಂದು ಭಾಸವಾಗುತ್ತಿದೆ, ನಮ್ಮ ಮನಸ್ಸನ್ನು ತೆರೆದಿಡಬೇಕು, ಚಿಂತನೆಯನ್ನು ಬಹುರಾಷ್ಟ್ರದ ವಿಧ್ಯಾಬ್ಯಾಸದ ಜೊತೆಗೆ...


ವರದಿ ಚಿತ್ರ
ಅಮಿತ್ ಎಲ್ಲಿ ಅಡಗಿದ್ದಾರೆ?: 'ಕಾಂ' | ಎಲ್ಲಾ ನಾಟಕ: ಚಿದು

ಲಷ್ಕರ್ ಇ ತೋಯ್ಬಾ ಶಂಕಿತ ಭಯೋತ್ಪಾದಕ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌‍ಕೌಂಟರ್ ಮತ್ತು ಆತನ ಪತ್ನಿ ಕೌಸರ್ಬೀ ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐಯಿಂದ ಬಂಧನ ಭೀತಿ ಎದುರಿಸುತ್ತಿರುವ ಅಮಿತ್ ಶಾ

 

ವರದಿ ಚಿತ್ರ
ಮಂಗಳೂರು: ನಗರದಲ್ಲಿ ಇಂಡಿಪೆಂಡನ್ಸ್ ಕಪ್ ಫುಟ್ಬಾಲ್ ಟೂರ್ನಿಗೆ ಮೇಯರ್ ಚಾಲನೆ.

ದ.ಕ.ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಆಶ್ರಯದಲ್ಲಿ ನಗರದ ನೆಹರೂ ಮೈದಾನದಲ್ಲಿ ಆಯೋಜಿಸಲಾದ "ಇಂಡಿಪೆಂಡನ್ಸ್ ಕಪ್" ಫುಟ್ಬಾಲ್ ಟೂರ್ನಿಗೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ರಜನಿ ದುಗ್ಗಣ್ಣ...


ವರದಿ ಚಿತ್ರ
ಅಧಿಕಾರವನ್ನು ಕಾಯಕವೆಂದು ಮಾಡುವ ಸ್ನೇಹ ಜೀವಿ ಮನು ಬಳಿಗಾರ್

ಹಲವಾರು ವರುಷಗಳಿಂದ ಇಬ್ಬರ ಬಗ್ಗೆ ಕೇಳಿ ತಿಳಿದಿದ್ದೆ, ಓದಿ ತಿಳಿದಿದ್ದೆ. ದಕ್ಷ ಆಡಳಿತ ,ಕನ್ನಡ ಸಂಸ್ಕೃತಿಯಲ್ಲಿನ ಪ್ರೇಮ ಮತ್ತು ಕನ್ನಡ ನಾಡಿನ ಮೇಲಿನ ಪ್ರೇಮಕ್ಕೆ ಹೆಸರಾದವರು. ಎಲ್ಲೇ ಇದ್ದರು ಸುಗಂಧವನ್ನು ಪಸರಿಸುವ ಕುಸುಮದ ಹಾಗೆ ತಮ್ಮ ವ್ಯಕ್ತಿತ್ವದಿಂದ ಬೇರೆಯವರಿಗೆ ಮಾದರಿಯಾಗಬಲ್ಲ ಸಹೋದರರು ಮನು ಬಳಿಗಾರ್ ಮತ್ತು ವಿ ಪಿ ಬಳಿಗಾರ್.

 

ವರದಿ ಚಿತ್ರ
ಮಂಗಳೂರಿನಲ್ಲಿ ಚಿತ್ರ ನಿರ್ದೇಶಕ ಸತ್ಯು ಅವರಿಂದ ಕನ್ನಡ ಚಿತ್ರದ ಬಗ್ಗೆ ಸಂವಾದ.

ಜಿಲ್ಲೆಯ ಕಾಲೇಜಿನ ವಿಧ್ಯಾರ್ಥಿಗಳಿಗೆ ಚಿತ್ರ ವಿಶೇಷ ರಿಯಾಯಿತಿ ನೀಡಲಾಗಿರುವ ಈ ಚಿತ್ರದ ಹಾಗೂ ಕನ್ನಡ ಚಿತ್ರದ ಅಭಿಪ್ರಾಯ ಅನಿಸಿಕೆಗಳನ್ನು ಹಂಚಿಕೊಳ್ಳಲು ನಗರದ ನ್ಯೂಚಿತ್ರ ಮಂದಿರದಲ್ಲಿ ಇಂದು ಸತ್ಯು ಅವರ ಜೊತೆ ಸಂವಾದ ಕಾರ್ಯಕ್ರಮ...


ವರದಿ ಚಿತ್ರ
ನಿತ್ಯಾನಂದ ಅತ್ಯಾಚಾರ ನಡೆಸಿಲ್ಲ: ರಂಜಿತಾ ಸ್ಪಷ್ಟನೆ!

ರಾಜ್ಯಾದ್ಯಂತ ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದ ನಿತ್ಯಾನಂದ ಸ್ವಾಮಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತನ್ನ ಮತ್ತು ನಿತ್ಯಾನಂದ ಸ್ವಾಮಿ ನಡುವೆ ಯಾವುದೇ ಅಕ್ರಮ...

 

ವರದಿ ಚಿತ್ರ
ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್; ಗುಜರಾತ್ ಗೃಹಸಚಿವ ಅಮಿತ್ ಶಾಹ್ ರಾಜೀನಾಮೆ

ಲಷ್ಕರ್ ಇ ತೋಯ್ಬಾ ಶಂಕಿತ ಭಯೋತ್ಪಾದಕ ಸೊಹ್ರಾಬುದ್ದೀನ್ ಶೇಖ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ಬಂಧನಕ್ಕೆ ಕ್ಷಣಗಣನೆಯಲ್ಲಿರುವ ನರೇಂದ್ರ ಮೋದಿಯವರ ಗುಜರಾತ್ ಬಿಜೆಪಿ ಸರಕಾರದ ಗೃಹ ಸಚಿವ ರಾಜೀನಾಮೆ ಸಲ್ಲಿಸಿದ್ದಾರೆ....

 

ವರದಿ ಚಿತ್ರ
ಕುವೈಟ್: ಅಕ್ಟೋಬರ್ ನಲ್ಲಿ ‘ತುಳು ಪರ್ಬ ದಶಮಾನೋತ್ಸವ ಸಮಾರ೦ಭದ ಸಂಭ್ರಮ- ತಯಾರಿ ಪೂರ್ವ ಸಭೆ

ಕುವೈಟ್ ನ ಜೂ ಇಂಡಿಯನ ಕಮ್ಮುನಿಟಿ ಶಾಲೆಯಲ್ಲಿ ಜುಲೈ 22 ಶುಕ್ರವಾರದ೦ದು ಕುವೈಟ್ ನ ತುಳುಕೂಟದವರ ವತಿಯಿ೦ದ ಸಭೆ ನಡೆಯಿತು.


ವರದಿ ಚಿತ್ರ
ಬೆ೦ಗಳೂರು: ಪೆಟ್ರೋಲ್ ದರ ಏರಿಕೆ ಹಿನ್ನಲೆ: ಆಗಸ್ಟ್ 1ರಿಂದ ಆಟೊ ತುಟ್ಟಿ

ಮೊದಲ ಎರಡು ಕಿಲೋ ಮೀಟರ್‌ಗೆ 17 ರೂಪಾಯಿ, ನಂತರದ ಪ್ರತಿ ಕಿ.ಮೀ ಗೆ 8.50 ರೂಪಾಯಿ ಹೆಚ್ಚಳ ಮಾಡಲಾಗಿದೆ. ಕಾಯುವಿಕೆ ದರವನ್ನು ಐದು ನಿಮಿಷದ ನಂತರ ಪ್ರತಿ ಹದಿನೈದು ನಿಮಿಷಕ್ಕೆ 1 ರೂಪಾಯಿ ಮತ್ತು ಪ್ರತಿ ಇಪ್ಪತ್ತು ಕೆ.ಜಿ ಸರಕು ಸಾಗಣೆಗೆ 2 ರೂಪಾಯಿ ನಿಗದಿಪಡಿಸಲಾಗಿದೆ.

 

ವರದಿ ಚಿತ್ರ
ಮ೦ಗಳೂರು: ಭಾವೈಕ್ಯತೆ ಸಾರುವ ‘ಟೆರರಿಸ್ಟ್’ ಬ್ಯಾರಿ ನಾಟಕ ಪ್ರದರ್ಶನ: ಕಲಾವಿದರಿಗೆ ಅಕಾಡಮಿಯಿಂದ ನೆರವು: ಅಬ್ದುಲ್ ರಹ್ಮಾನ್

ಇತ್ತೀಚಿನ ದಿನಗಳಲ್ಲಿ ಬ್ಯಾರಿ ಕಲಾವಿದರು ನಾಟಕ, ಹಾಡುಗಾರಿಕೆಯ ಮೂಲಕ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಎಲ್ಲ ಕಲಾವಿದರಿಗೆ ಸರ್ವ ರೀತಿಯ ನೆರವು ನೀಡಲು ಬದ್ಧ ....


ವರದಿ ಚಿತ್ರ
ಅಮಾಸೆಬೈಲು: ಮಡಾಮಕ್ಕಿಯಲ್ಲಿ ನಕ್ಸಲ್ ಬ್ಯಾನರ್ ಪತ್ತೆ; ಶೋಧ ಕಾರ್ಯ ತೀವ್ರ

ಜಿಲ್ಲೆಯ ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಒಂದಾದ ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯ ಮಡಾಮಕ್ಕಿ ಗ್ರಾಮದ ದಾಸನಕ್ರಾಸ್ ಬಳಿಯ ಗುಡ್ಡೆಯಂಗಡಿ ಬಸ್ ನಿಲ್ದಾಣದಲ್ಲಿ ಇಂದು ಮುಂಜಾನೆ ನಕ್ಸಲರ ಏಳು ಬ್ಯಾನರ್ ಹಾಗೂ ಪೋಸ್ಟರ್‌ಗಳು ...


ವರದಿ ಚಿತ್ರ
ನಾಡಿನ ರಕ್ಷಣೆಗೆ ಕಾಂಗ್ರೆಸ್ ನಡಿಗೆ: ನಾಳೆಯಿ೦ದ ಆಗಸ್ಟ್ 9ರ ವರೆಗೆ: ಪಾದಯಾತ್ರೆಗೆ ಈಗ ಹೊಸ ಹೆಸರು

ಬೆಂಗಳೂರು, ಜು. ೨೩ : ’ನಾಡ ರಕ್ಷಣಾ ನಡಿಗೆ’, ತಾಕತ್ತಿದ್ದರೆ ಬಳ್ಳಾರಿಗೆ ಬನ್ನಿ ಎಂಬ ಗಣಿಧಣಿ ಗಳ ಸವಾಲು ಸ್ವೀಕರಿಸಿರುವ ಕಾಂಗ್ರೆಸ್ ಭಾನುವಾರದಿಂದ ಆ.9ರ ವರೆಗೆ ಆಯೋಜಿಸಿರುವ ಬೆಂಗ ಳೂರು-ಬಳ್ಳಾರಿ ಪಾದಯಾತ್ರೆಗೆ ಕೊಟ್ಟಿರುವ ಘೋಷವಾಕ್ಯ.


ವರದಿ ಚಿತ್ರ
ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣ: ಅಮಿತ್ ಶಾ ಬಂಧನ್ಕೆ ಕ್ಷಣಗಣನೆ; ನಿರೀಕ್ಷಣಾ ಜಾಮೀನು ಹಾಗೂ ಕಾಲಾವಕಾಶ ಕೋರಿದ ಶಾ: ಮನವಿ ತಿರಸ್ಕರಿಸಿದ ಸಿಬಿಐ ಕೋರ್ಟ್ | ‘ಇದು ರಾಜಕೀಯ ಹಗೆತನ - ಬಿಜೆಪಿ; ದುರದೃಷ್ಟಕರ- ಕಾಂಗ್ರೆಸ್

ಗುಜರಾತಿನ ಗೃಹ ರಾಜ್ಯ ಸಚಿವ ಅಮಿತ್ ಶಾ..

 

ವರದಿ ಚಿತ್ರ
ಉಡುಪಿ: ಪಿಪಿಸಿ ಕಾಲೇಜಿನ ಸುವರ್ಣ ಸ೦ಭ್ರಮದಲ್ಲಿ ನಡೆದ ಸಾ೦ಸ್ಕ್ರತಿಕ ರ೦ಗ; ಕನ್ನಡ ಚಿತ್ರ ನಟ ಅನಿರುದ್ದರಿಂದ ಉದ್ಘಾಟನೆ

ಚಿತ್ರರಂಗದಲ್ಲಿ ಉತ್ತಮ ಚಿತ್ರಗಳನ್ನ ನೀಡುವುದಕ್ಕೆ ಜಾವಬ್ದಾರಿ ಬೇಕು ಜೊತೆಗೆ ಪ್ರಯತ್ನ ಹಾಗೂ ಕ್ರಿಯಾಶೀಲತೆನೂ ಅಗತ್ಯವಾಗಿದೆ.


ವರದಿ ಚಿತ್ರ
ಮಂಗಳೂರು ನ್ಯೂಚಿತ್ರ ಸಿನಿಮಾ ಮಂದಿರದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ನಿರ್ದೇಶಕ ಸತ್ಯು ನಿರ್ಮಾಣದ ‘ಇಜ್ಜೋಡು’ ಚಲನ ಚಿತ್ರ ಬಿಡುಗಡೆ

ಇಂತಹ ಸಿನಿಮಾಗಳನ್ನು ವಿದ್ಯಾರ್ಥಿಗಳು, ಯುವ ಪೀಳಿಗೆಯು ಪ್ರೋತ್ಸಾಹಿಸಬೇಕು. ಸಮಾಜದ ಸ್ವಾಸ್ಥ್ಯ ಕಾಪಾಡುವ ಒಳ್ಳೆಯ ಅಭಿರುಚಿ ಇರುವ ಸಿನಿಮಾ ಮೂಡಿ ಬರಲಿ, ಅಂತಃಕರಣದ ಭಾವನೆಗಳನ್ನು ಪರಿವರ್ತನೆ ಮೂಲಕ ಜನರಿಗೆ ತಿಳಿಸಿ ಜನರಲ್ಲಿ...


ವರದಿ ಚಿತ್ರ
ರೋವಿಟಾ......ಪುತ್ತೂರಿನ ಅಪೂರ್ವ ಮುತ್ತು

ರೋವಿಟಾ!..ಯಾರೀ ಪ್ರಶಸ್ತಿಗಳ ಮಧ್ಯೆ ಬೀಗುತ್ತಿರುವ ಯಾವ ತಂದೆ-ತಾಯಿಗೂ ಹೆಮ್ಮೆಯಾಗಬಲ್ಲ ಕನ್ನಡ ನಾಡಿನ ಕುವರಿ!ಎಂದಿರಾ..? . ಹೌದು.ಮಂಗಳೂರು ಬಳಿಯ ಪುತ್ತೂರಿನ, ಕರ್ನಾಟಕದ ಅಮೂಲ್ಯ ರತ್ನ ಶ್ರೀ ರಾಬರ್ಟ್ ಮತ್ತು ಶ್ರೀಮತಿ ವಯೋಲೆಟ್ ಡಿಸೋಜಾರ ಹೆಮ್ಮೆಯ ಪುತ್ರಿ ಇವಳು...ಕುವೈತಿನ ಡಾನ್ ಬಾಸ್ಕೋ ...

 

ವರದಿ ಚಿತ್ರ
ಕುವೈತ್; ಶ್ರೀಯುತ ಗಣೇಶ್ ಪ್ರಭು ದಂಪತಿಗಳಿಗೆ ಬೀಳ್ಕೊಡುವ ಸಮಾರಂಭ

ಕುವೈಟಿನ ಗೌಡ ಸಾರಸ್ವತ ಬ್ರಾಹ್ಮಣ(ಜಿ.ಎಸ್.ಬಿ) ಸಮಾಜದ ಪ್ರಥಮ ಅಧ್ಯಕ್ಷರಾದ ಶ್ರೀಯುತ ಪಾಲೆಮಾರ್ ಗಣೇಶ ಪ್ರಭು ಮತ್ತು ಅವರ ಧರ್ಮಪತ್ನಿ ಶ್ರೀಮತಿ ಸುಮನ್ ಪ್ರಭುರವರ ಬೀಳ್ಕೊಡುವ ಸಮಾರಂಭವು ...


ವರದಿ ಚಿತ್ರ
ಸಿಬಿಐ ಸಮನ್ಸ್: ಪ್ರಧಾನಿ ಔತಣ ಆಹ್ವಾನ ನಿರಾಕರಿಸಿದ ಬಿಜೆಪಿ

2005ರಲ್ಲಿ ನಡೆದ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಗೃಹಸಚಿವ ಅಮಿತ್ ಶಾ ಅವರಿಗೆ ಸಿಬಿಐ ಸಮನ್ಸ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ

 

ವರದಿ ಚಿತ್ರ
ಹಂತಕಿ ವಕೀಲೆ ಶುಭಾ ಶಿಕ್ಷೆ ಅಮಾನತಿಗೆ ಹೈಕೋರ್ಟ್ ನಕಾರ

ಸಾಫ್ಟ್‌ವೇರ್ ಉದ್ಯೋಗಿ, ಭಾವಿ ಪತಿ ಗಿರೀಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ವರಿತಗತಿ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಬೇಕೆಂದು ಕೋರಿ ಆರೋಪಿ ವಕೀಲೆ ಶುಭಾ ಸಲ್ಲಿಸಿದ್ದ ಮೇಲ್ಮನವಿ ...

 

ವರದಿ ಚಿತ್ರ
ರೆಡ್ಡಿಗಳಿಗೆ ‘ರೇಣುಕಾ’ ಬಳಗದ ತಿರುಮಂತ್ರ: ‘ರೆಡ್ಡಿಗಳೊಂದಿಗೆ ಕೈಜೋಡಿಸಿಲ್ಲ’ ‘ಪಾದಯಾತ್ರೆಗೆ ಬೆಂಬಲವಿಲ್ಲ’ | ಮುಖ್ಯಮಂತ್ರಿಯವರಿಂದ ಪಾದಯಾತ್ರೆಗೆ ಕಡಿವಾಣ

‘ನಮ್ಮದು ರೆಡ್ಡಿ ಬಣ ಅಲ್ಲ, ನಾವು ಯಾವ ಗ್ಯಾಂಗ್‌ನಲ್ಲೂ ಇಲ್ಲ, ಸರಕಾರ ಮತ್ತು ಸಂಘಟನೆಗೆ ಮಾತ್ರ ನಾವು ನಿಷ್ಠರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಮ್ಮ ಪ್ರಶ್ನಾತೀತ ನಾಯಕ’’ ಎಂದು ಹೇಳುವ ಎಂ.ಪಿ.ರೇಣುಕಾಚಾರ್ಯ, ಬೇಳೂರು ಗೋಪಾಲಕೃಷ್ಣ, ಬಿ.ಪಿ.ಹರೀಶ್

 

 

 
ಎಲ್ಲಾ ಪ್ರಮುಖ ಮತ್ತು ಮುಖ್ಯ ವರದಿಗಳು

»ಏಕವಚನ ಪ್ರಯೋಗ; ವೈಷಮ್ಯಕ್ಕೆ ತಿರುಗುತ್ತಿರುವ ಕಾಂಗ್ರೆಸ್ ರೆಡ್ಡಿ ಬಳಗದ ಸಮರ; ಅಕ್ರಮ ಸಾಬೀತಾದರೆ ಜನರೆದುರೇ ನೇಣು!- ಜನಾರ್ದನ ರೆಡ್ಡಿ
»ಬಂಟ್ವಾಳ ಪೊಲೀಸ್ ದೌರ್ಜನ್ಯ ಪ್ರಕರಣ: ಗೃಹ ಸಚಿವರಿಂದ ನಗರದ ಅಸ್ಪತ್ರೆಯಲ್ಲಿ ಶಿವರಾಮ ಭಂಡಾರಿಯ ಭೇಟಿ - 3 ಮಂದಿ ಪೇದೆಗಳ ಅಮಾನತು.
»ಗಣಿ ಧೂಳಿನಲ್ಲಿ ಸಚಿವ ರಾಮುಲು....
»ಮ೦ಗಳೂರು: ಬಂಟ್ವಾಳ ಪೊಲೀಸರ ದೌರ್ಜನ್ಯ ಪ್ರಕರಣ : ಗೃಹ ಸಚಿವರು ಗರಂ! : ತನಿಖಾ ತಂಡದ ಮೂವರ ವಜಾ
»ಜಿಲ್ಲೆಯಲ್ಲಿ ಮುಂಗಾರು ಚುರುಕು : ಬಿಡದೆ ಸುರಿಯುತ್ತಿರುವ ಮಳೆಯಿಂದ ಮನೆಗಳಿಗೆ ಹಾನಿ
»ಉಡುಪಿ: ಧಾರಕಾರ ಸುರಿದ ಮಳೆ: ಶಾಲೆಯೊ೦ದರ ಮೇಲೆ ಬಿದ್ದ ಮರ: 22 ಮ೦ದಿ ವಿದ್ಯಾರ್ಥಿಗಳಿಗೆ ಗಾಯ
»ಅಮಿತ್ ವಿಚಾರಣೆಗೆ ಸಹಕರಿಸುತ್ತಿಲ್ಲ...ನರೇಂದ್ರ ಮೋದಿ ಬಂಧನಕ್ಕೆ ಸ್ಕೆಚ್ ಹಾಕುತ್ತಿರುವ ಸಿಬಿಐ?
»ಕಮಲದಲ್ಲಿ ಬಿರುಕು....
»ತುಮಕೂರು: ರಾಜಿ ಪ್ರಶ್ನೆಯೇ ಇಲ್ಲ: ಸಿದ್ದು : ಸಿಬಿ‌ಐ ತನಿಖೆಯಾದ್ರೆ ಮುಖ್ಯಮಂತ್ರಿ ಜೈಲಿಗೆ ಗ್ಯಾರಂಟಿ : ರೆಡ್ಡೀಗಳ ಉದ್ದಟತನಕ್ಕೆ ಇದು ಸರಿಯಾದ ಉತ್ತರ
»ಬೆ೦ಗಳೂರು: ರಾಜ್ಯದಲ್ಲಿ ಪುಷ್ಯವೃಷ್ಟಿ, ಜೀವನದಿಗಳಿಗೆ ಮರುಜೀವ, ತು೦ಬಿ ಹರಿಯುತ್ತಿರುವ ಜಲಾಶಯಗಳು, ಭಾರೀ ಮಳೆಯ ಮುನ್ಸೂಚನೆ; ಭಾಗಮಂಡಲ ಜಲಾವೃತ. ಆಲಮಟ್ಟಿಯಿಂದ 90 ಸಾವಿಕ ಕ್ಯುಸೆಕ್ ನೀರು ಹೊರಕ್ಕೆ
»ಕಾಸರಗೋಡು: ಡಾ.ಕಯ್ಯಿರ ಕಿಂಞಣ್ಣ ರೈಗೆ ‘ಕರ್ನಾಟಕ ಗಡಿನಾಡ ರತ್ನ ಪ್ರಶಸ್ತಿ’
»ಮಂಗಳೂರು: ನಗರದಲ್ಲೊಂದು ವಿಶಿಷ್ಟ ಹುಟ್ಟುಹಬ್ಬ ಆಚರಣೆ : ಬರ್ತ್‌ಡೆ ಬಾಲೆ ಅನ್ವಿತಳಿಂದ ಉಚಿತ ಹಣ್ಣಿನ ಸಸಿ ವಿತರಣೆ.
»ಜಾಗತಿಕ ಸವಾಲು: ಭಾರತ, ಬ್ರಿಟನ್ ಜವಾಬ್ದಾರಿ | ಭದ್ರತಾ ಮಂಡಳಿ ಸ್ಥಾನ ಪಡೆಯಲು ಭಾರತಕ್ಕೆ ಸಕಾಲ
»ರಾಜಕೀಯ, ಹಣಕ್ಕಾಗಿ ಸೊಹ್ರಾಬುದ್ದೀನ್‌ನನ್ನು ಬರ್ಬರವಾಗಿ ಕೊಂದರು: ಸಿಬಿಐ | ಈ ಸೊಹ್ರಾಬುದ್ದೀನ್ ಯಾರು?
»ಬಳ್ಳಾರಿಗೆ ಆದ ಅವಮಾನ-ತಲೆ ಬೋಳಿಸಿಕೊಂಡ ಶ್ರೀರಾಮುಲು!: ಕಾಲಿಗೆ ಚಪ್ಪಲಿ ಹಾಕಲಾರೆ, ಕಪ್ಪು ಬಟ್ಟೆ ಧರಿಸುವೆ...: ತಾಯಿಯ ಆಶೀರ್ವಾದ ಇರುವವರೆಗೆ ರಾಜಿನಾಮೆ ಕೊಡಲಾರೆ
»ಉಡುಪಿ: ಜಿಲ್ಲಾಸ್ಪತ್ರೆಯ ಶವಗಾರದಲ್ಲಿನ ಶೀತಲೀಕರಣ ದುರಸ್ಥಿ ಮಾಡುವ೦ತೆ ಶವವಿಟ್ಟು ಪ್ರತಿಭಟನೆ
»ಪಾಂಡೇಶ್ವರ ಬಳಿ ಹಳಿ ತಪ್ಪಿದ ಗೂಡ್ಸ್ ಟ್ರೈನ್
»ಪಾಕಿಸ್ತಾನದ ಇಸ್ಲಾಮಾಬಾದಿನಲ್ಲಿ ವಿಮಾನ ದುರಂತ: 155 ಸಾವು (updated)
»‘ನಾಡ ರಕ್ಷಣಾ ನಡಿಗೆ’: 3ನೇ ದಿನವೂ ಕುಗ್ಗದ ಉತ್ಸಾಹ; ಜನಬೆಂಬಲದ ಹಿಗ್ಗಿನಲ್ಲಿ ಮರೆಯಾದ ‘ನೋವು’
»ಅಕ್ರಮ ಗಣಿಗಾರಿಕೆ: ಕಬ್ಬಿಣ ಅದಿರು ರಪ್ತು ಪರ್ಮಿಟ್­ಗೂ ಕತ್ತರಿ; ಬುಧವಾರ ಮಹತ್ವದ ಆದೇಶ
»ಉಡುಪಿ: ಕಾರ್ ಸ್ಟ್ರೀಟ್ ನಲ್ಲಿ ಶಿರೂರು ಸ್ವಾಮೀಜಿಯವರಿ೦ದ 'ಕಾರು' ಉದ್ಘಾಟನೆ
»ಗೇಮ್ಸ್ ವಿಫಲವಾದರೆ ಖುಷಿ!: ಲಂಚ ನೀಡಿ 'ಕಾಮನ್ವೆಲ್ತ್ ಆತಿಥ್ಯ- ಅಯ್ಯರ್ ಗಂಭೀರ ಆರೋಪ | ರಾಷ್ಟ್ರವಿರೋಧ ಹೇಳಿಕೆ: ಕಲ್ಮಾಡಿ
»ಮಂಗಳೂರು: ಏರ್ ಇಂಡಿಯಾ ವಿಮಾನ ದುರಂತ : ಮ್ರತರ ಸ್ಮರಣಾರ್ಥ ಸ್ಮಾರಕ ಅನಾವರಣ.
»ಅಂತರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲ್ ಫಿಲ್ಮ್ ಎಂಟ್ರಿ
»ಸೊಹ್ರಾಬುದ್ದೀನ್ ಪ್ರಕರಣ: ಅರ್ಹಂ ಮಾಲೀಕನಿಗೆ ಬುಲಾವ್
»ಮಂಗಳೂರು : ಏರ್ ಇಂಡಿಯಾ ವಿಮಾನ ದುರಂತ : ಮ್ರತರ ಸ್ಮರಣಾರ್ಥ ಸರ್ವಧರ್ಮ ಪ್ರಾರ್ಥನೆ.
»ಮಂಗಳೂರಿನಲ್ಲಿ ತಪ್ಪಿದ ಮತ್ತೊಂದು ಹಡಗು ದುರಂತ : ಅಪಾಯದ ಅಂಚಿನಲ್ಲಿದ್ದ ವಿದೇಶಿ ಹಡಗು ಪಾರು.
»ಕನ್ನಡಿಗ... ಅಮೇರಿಕನ್ನಡಿಗ.....
»ಕೊಂಕಣ ರೈಲು ಸಂಚಾರ ಅಸ್ತವ್ಯಸ್ತ; ಮತ್ಸಗಂಧಾ ಸಂಚಾರ ಮತ್ತೆ ದೂರ
»ಬೇಗೂರು: ಪಾದಯಾತ್ರೆಗೆ ಅಭೂತಪೂರ್ವ ಜನ ಬೆ೦ಬಲ: ಎರಡೇ ದಿನಗಳಲ್ಲಿ ಸರ್ಕಾರದ ಬಗ್ಗೆ ತೀವ್ರ ಅಸಮಧಾನ: ಕೇಳುಗರಿಗೆ ರ೦ಜನೆಯನ್ನು ನೀಡೀದ ಸಿದ್ದು ಅವರ ವೀರಗಾಸೆ, ಸುಬ್ಬಾ ಭಟ್ಟರ ಹಾಸ್ಯ
»ನವದೆಹಲಿ: ರಾಜಕೀಯ ದ್ವೇಷದ ಅರ್ಜಿ: ಸಮಜಾಯಿಷಿ ಉತ್ತರ ನೀಡಿದ ರೆಡ್ಡಿ ಬ್ರದರ್ಸ್: ಆಯೋಗಕ್ಕೆ 583 ಪುಟಗಳ ಸ್ಪಷ್ಟನೆ
»105ವರುಷ ಇತಿಹಾಸವಿರುವ ಹಾಗೂ ತೊಟ್ಟ೦ನ ನವೀಕ್ರತ ಸ೦ತ ಅನ್ನಮ್ಮ ಪ್ರಾರ್ಥನಾ ಮ೦ದಿರ ಧರ್ಮಾಧ್ಯಕ್ಷರಿ೦ದ ಉದ್ಘಾಟನೆ....
»ಉಪ್ಪಳ: ಕಳೆದೆರಡು ದಿನಗಳಿ೦ದ ಭೀಕರ ಕಡಲ್ಕೊರೆತ : 2 ಮನೆಗಳು ಸಮುದ್ರಪಾಲು
»ಕಾರ್ಗಿಲ್ ವಿಜಯ್ ದಿವಸ್, ಪಾಕಿಗಳ ಬಗ್ಗೆ ಎಚ್ಚರ
»ಕಾಂಗ್ರೆಸ್ ಪಾದಯಾತ್ರೆ ವಿಫಲ: ಮೊದ್ಲು ಕಬ್ಬಿಣ ಅದಿರು ರಫ್ತು ನಿಷೇಧಿಸ್ಲಿ: ಕ್ರಿಮಿನಲ್ ಹಿನ್ನೆಲೆಯ ರೆಡ್ಡಿ ಬ್ರದರ್ಸ್ ಅಗತ್ಯವೇ?: - ಎಚ್‌ಡಿಕೆ
»ಸೊಹ್ರಾಬುದ್ದೀನ್ ಪ್ರಕರಣ: ಮಾಫಿ ಸಾಕ್ಷಿಯಾಗಲು ಅಮೀನ್ ನಿರ್ಧಾರ; ಅಮಿತ್ ಷಾಗೆ ಇನ್ನಷ್ಟು ಕಷ್ಟ
»ಮಂಗಳೂರು: ನಗರದಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ.
»ಸಿಬಿಐ ಕಾಂಗ್ರೆಸ್ ಬ್ಯುರೋ ಆಫ್ ಇನ್ವೆಸ್ಟಿಗೇಶನ್ ಅಲ್ಲ: ಸಿಂಗ್
»ಮಾಯನಗರಿಯಲ್ಲಿ ದಿವೋ ಸಾಹಿತ್ಯ ಪುರಸ್ಕಾರ-2009 ಪ್ರದಾನ ಸಮಾರಂಭ: ಸಮಾಜಮುಖಿ ಪತ್ರಿಕೋದ್ಯಮ ಸಮಾಜೋಭಿವೃದ್ಧಿಗೆ ಪೂರಕ : ಬಿಷಪ್ ಫರ್ಸಿವಲ್
»'ಪೃಥ್ವಿ' ಹೊಡೆದುರುಳಿಸಿದ ಕ್ಷಿಪಣಿ ಪ್ರತಿಬಂಧಕ; ಪರೀಕ್ಷೆ ಯಶಸ್ವಿ
»ಉಡುಪಿ: ಕಲೋತ್ಸವಗಳಿಂದ ಮಕ್ಕಳಲ್ಲಿ ಮಾತೃ ಭಾಷಾಸಕ್ತಿ’ ಮಕ್ಕಳ ಕೊಂಕಣಿ ಕಲಾ ಪ್ರತಿಭೋತ್ಸವ ಸಮಾರೋಪ
»ಮಂಗಳೂರು ವಿ.ವಿ.ಯಲ್ಲಿ ಲೆಂಗಿಕ ಹಗರಣ ಪರಿಶಿಷ್ಟ ಜಾತಿಷ್ಟ ಪಂಗಡದ ಮಾಸಿಕ ಸಭೆಯಲ್ಲಿ ದಲಿತರ ಆರೋಪ
»ಮ೦ಗಳೂರು: ಮನೆ, ದೇವಸ್ಥಾನ, ದೈವಸ್ಥಾನಗಳಿ೦ದ ಕಳವು ಮಡುತ್ತಿದ್ದ ನಾಲ್ವರು ಅ೦ತರ್ ಜಿಲ್ಲಾ ಕಳ್ಳರ ಬಂಧನ: 2 ಲ.ರೂ. ಸೊತ್ತು ವಶ
»ಬಿಲ್ಲವರ ಎಸೋಸಿಯೇಶನ್ ಮುಂಬಯಿ 78ನೇ ವಾರ್ಷಿಕ ಮಹಾಸಭೆ
»ಬಂಟ್ಸ್ ಸಂಘ ಮುಂಬಯಿ ಇದರ 82 ನೇ ವಾರ್ಷಿಕ ಮಹಾ ಸಭೆ
»ತೊಕ್ಕೊಟ್ಟು ಬಳಿ ಭೀಕರ ಬಸ್ಸ್ ಅಪಘಾತ: ಮಹಿಳೆಯರಿಬ್ಬರ ದಾರುಣ ಸಾವು, 19 ಮಂದಿಗೆ ಗಾಯ
»ಮಾಯನಗರಿಯಲ್ಲಿ ರೆ| ಫಾ| ರೊಕ್ ಜೆಫ್ರಿನ್ ನೊರೊನ್ಹಾ ಸಂಸ್ಮರಣೆ : ವಂದನೀಯ ರೊಕ್ ಜೆಫ್ರಿನ್ ನೊರೊನ್ಹಾ ಇದು ಕರ್ನಾಟಕ ಕರಾವಳಿ ತೀರದ ಪುಣ್ಯನಾಮವಾಗಿದೆ : ಫಾ| ಲಾರೆನ್ಸ್ ಡಿ'ಸೋಜಾ
»ಬಿಲ್ಲವರ ಎಸೋಸಿಯೇಶನ್ ಮುಂಬಯಿ ಪ್ರಾಯೋಜಕತ್ವದ ಗುರುನಾರಯಣ ರಾತ್ರಿ ಶಾಲೆಯ ಅಮೃತಮಹೋತ್ಸವ ಆಚರಣೆಗೆ ಚಾಲನೆ
»ಅಕ್ರಮ ಗಣಿಗಾರಿಕೆ: ಕಾಂಗ್ರೆಸ್ ನಾಡರಕ್ಷಣೆ ನಡಿಗೆಗೆ ಚಾಲನೆ; ಕುಸಿದು ಬಿದ್ದ ಕಾರ್ಯಕರ್ತ ಸಾವು | ಕಾಂಗ್ರೆಸ್ ಪಕ್ಷದೊಳಗಿನ ಪೈಪೋಟಿ ಯಾತ್ರೆ: ಯಡ್ಡಿ; ಕಾಂಗ್ರೆಸಿಗರ ಅಂತಿಮ ಯಾತ್ರೆ: ರೆಡ್ಡಿ
»ಅಮಿತ್ ಷಾ ಬಂಧನ, ನ್ಯಾಯಾಂಗ ವಶಕ್ಕೆ
»‘ಒಂಟಿ’ ರೆಡ್ಡಿಗಳಿಗೆ ಬಳ್ಳಾರಿಯಲ್ಲೇ ಕಾಂಗ್ರೆಸ್ ಸೆಡ್ಡು
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-9 : ಏಳು ಜನರ ತಂಡ ಪತ್ರಿಕೆ ತರುವಲ್ಲಿ ಸಫಲವಾಯಿತು
»ಮ೦ಗಳೂರು: ವಿಮಾನದಲ್ಲಿ ಬೆಂಕಿ: ತಪ್ಪು ಮಾಹಿತಿ: ಕೆಲ ಸಮಯ ಗೊ೦ದಲ
»ಬೆ೦ಗಳೂರು: ರಾಜ್ಯದಲ್ಲಿ ಯಾತ್ರಾಯುಗ: ಈಗ ಕಾಂಗ್ರೆಸ್ ನಡಿಗೆ ; ಬೆನ್ನಲ್ಲೇ ಕಮಲ ಮೇಳ : ಜತೆಗೆ ಜೆಡಿ‌ಎಸ್ ಆಂದೋಲನ : ಕೈ ‘ನಾಡ ರಕ್ಷಣಾ ನಡಿಗೆ’ ಇಂದು ಆರಂಭ
»ರಫಿ : ಆ ದೇವರು ನುಡಿದ ಮಧುರ ನುಡಿ
»ಮಂಗಳೂರು: ಉತ್ತಮ ವಾತಾವರಣದಿಂದ ಪ್ರತಿಭೆ ಅರಳಲು ಸಾದ್ಯ : ನಗರದಲ್ಲಿ ದ.ರಾ. ಬೇಂದ್ರೆ ಅನುಸಂದಾನ ಕಾರ್ಯಕ್ರಮ ಉದ್ಘಾಟಿಸಿ - ಪ್ರದೀಪ್ ಕಲ್ಕೂರ
» ಅಮಿತ್ ಎಲ್ಲಿ ಅಡಗಿದ್ದಾರೆ?: 'ಕಾಂ' | ಎಲ್ಲಾ ನಾಟಕ: ಚಿದು
»ಮಂಗಳೂರು: ನಗರದಲ್ಲಿ ಇಂಡಿಪೆಂಡನ್ಸ್ ಕಪ್ ಫುಟ್ಬಾಲ್ ಟೂರ್ನಿಗೆ ಮೇಯರ್ ಚಾಲನೆ.
»ಅಧಿಕಾರವನ್ನು ಕಾಯಕವೆಂದು ಮಾಡುವ ಸ್ನೇಹ ಜೀವಿ ಮನು ಬಳಿಗಾರ್
»ಮಂಗಳೂರಿನಲ್ಲಿ ಚಿತ್ರ ನಿರ್ದೇಶಕ ಸತ್ಯು ಅವರಿಂದ ಕನ್ನಡ ಚಿತ್ರದ ಬಗ್ಗೆ ಸಂವಾದ.
»ನಿತ್ಯಾನಂದ ಅತ್ಯಾಚಾರ ನಡೆಸಿಲ್ಲ: ರಂಜಿತಾ ಸ್ಪಷ್ಟನೆ!
»ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್; ಗುಜರಾತ್ ಗೃಹಸಚಿವ ಅಮಿತ್ ಶಾಹ್ ರಾಜೀನಾಮೆ
»ಕುವೈಟ್: ಅಕ್ಟೋಬರ್ ನಲ್ಲಿ ‘ತುಳು ಪರ್ಬ ದಶಮಾನೋತ್ಸವ ಸಮಾರ೦ಭದ ಸಂಭ್ರಮ- ತಯಾರಿ ಪೂರ್ವ ಸಭೆ
»ಬೆ೦ಗಳೂರು: ಪೆಟ್ರೋಲ್ ದರ ಏರಿಕೆ ಹಿನ್ನಲೆ: ಆಗಸ್ಟ್ 1ರಿಂದ ಆಟೊ ತುಟ್ಟಿ
»ಮ೦ಗಳೂರು: ಭಾವೈಕ್ಯತೆ ಸಾರುವ ‘ಟೆರರಿಸ್ಟ್’ ಬ್ಯಾರಿ ನಾಟಕ ಪ್ರದರ್ಶನ: ಕಲಾವಿದರಿಗೆ ಅಕಾಡಮಿಯಿಂದ ನೆರವು: ಅಬ್ದುಲ್ ರಹ್ಮಾನ್
»ಅಮಾಸೆಬೈಲು: ಮಡಾಮಕ್ಕಿಯಲ್ಲಿ ನಕ್ಸಲ್ ಬ್ಯಾನರ್ ಪತ್ತೆ; ಶೋಧ ಕಾರ್ಯ ತೀವ್ರ
»ನಾಡಿನ ರಕ್ಷಣೆಗೆ ಕಾಂಗ್ರೆಸ್ ನಡಿಗೆ: ನಾಳೆಯಿ೦ದ ಆಗಸ್ಟ್ 9ರ ವರೆಗೆ: ಪಾದಯಾತ್ರೆಗೆ ಈಗ ಹೊಸ ಹೆಸರು
»ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣ: ಅಮಿತ್ ಶಾ ಬಂಧನ್ಕೆ ಕ್ಷಣಗಣನೆ; ನಿರೀಕ್ಷಣಾ ಜಾಮೀನು ಹಾಗೂ ಕಾಲಾವಕಾಶ ಕೋರಿದ ಶಾ: ಮನವಿ ತಿರಸ್ಕರಿಸಿದ ಸಿಬಿಐ ಕೋರ್ಟ್ | ‘ಇದು ರಾಜಕೀಯ ಹಗೆತನ - ಬಿಜೆಪಿ; ದುರದೃಷ್ಟಕರ- ಕಾಂಗ್ರೆಸ್
»ಉಡುಪಿ: ಪಿಪಿಸಿ ಕಾಲೇಜಿನ ಸುವರ್ಣ ಸ೦ಭ್ರಮದಲ್ಲಿ ನಡೆದ ಸಾ೦ಸ್ಕ್ರತಿಕ ರ೦ಗ; ಕನ್ನಡ ಚಿತ್ರ ನಟ ಅನಿರುದ್ದರಿಂದ ಉದ್ಘಾಟನೆ
»ಮಂಗಳೂರು ನ್ಯೂಚಿತ್ರ ಸಿನಿಮಾ ಮಂದಿರದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ನಿರ್ದೇಶಕ ಸತ್ಯು ನಿರ್ಮಾಣದ ‘ಇಜ್ಜೋಡು’ ಚಲನ ಚಿತ್ರ ಬಿಡುಗಡೆ
»ರೋವಿಟಾ......ಪುತ್ತೂರಿನ ಅಪೂರ್ವ ಮುತ್ತು
»ಕುವೈತ್; ಶ್ರೀಯುತ ಗಣೇಶ್ ಪ್ರಭು ದಂಪತಿಗಳಿಗೆ ಬೀಳ್ಕೊಡುವ ಸಮಾರಂಭ
»ಸಿಬಿಐ ಸಮನ್ಸ್: ಪ್ರಧಾನಿ ಔತಣ ಆಹ್ವಾನ ನಿರಾಕರಿಸಿದ ಬಿಜೆಪಿ
»ಹಂತಕಿ ವಕೀಲೆ ಶುಭಾ ಶಿಕ್ಷೆ ಅಮಾನತಿಗೆ ಹೈಕೋರ್ಟ್ ನಕಾರ
»ರೆಡ್ಡಿಗಳಿಗೆ ‘ರೇಣುಕಾ’ ಬಳಗದ ತಿರುಮಂತ್ರ: ‘ರೆಡ್ಡಿಗಳೊಂದಿಗೆ ಕೈಜೋಡಿಸಿಲ್ಲ’ ‘ಪಾದಯಾತ್ರೆಗೆ ಬೆಂಬಲವಿಲ್ಲ’ | ಮುಖ್ಯಮಂತ್ರಿಯವರಿಂದ ಪಾದಯಾತ್ರೆಗೆ ಕಡಿವಾಣ
»ಬಂದೂಕು ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಣೆ - ಗ್ರಾಮಾಂತರ ಪ್ರದೇಶದ ನಾಗರಿಕರಿಗೂ ಬಂದೂಕು ತರಬೇತಿ: ದ.ಕ. ಎಸ್ಪಿ
»ಸೊಹ್ರಬುದ್ದೀನ್ ಶೇಕ್ ನಕಲಿ ಎನ್‌ಕೌಂಟರ್; ಮೋದಿ ಸರಕಾರದ ಗೃಹಸಚಿವ ಅಮಿತ್ ಶಾಹ್ ರವರಿಗೆ ಸಿಬಿಐ ಸಮನ್ಸ್
»ರೆಡ್ಡಿಗಳಂಥ ಸಾಕಷ್ಟು ಜನರನ್ನು ಕಂಡಿರುವೆ: ಎಚ್‌ಡಿಕೆ ತಿರುಗೇಟು
»ಮು೦ಬೈಯಲ್ಲಿ ಮಳೆ ಅರ್ಭಟ; ಜನಜೀವನ ಅಸ್ತವ್ಯಸ್ತ
»ಬ್ರಹ್ಮಾವರಿಯನ್ಸ್ ಹೆಸರಾಂತ ದಿವಂಗತ ವಂದನೀಯ ರೊಕ್ ಜೆಫ್ರಿನ್ ನೊರೆನ್ಹಾ ಇವರ ಸ್ವರ್ಗಸ್ಥ ಎಪ್ಪತ್ತನಾಲ್ಕನೇ ಸಂವತ್ಸರಗಳ ಸಂಸ್ಮರಣೆ
»ಮಂಗಳೂರು: ’ಇಜ್ಜೋಡು’ ಕನ್ನಡ ಚಲನ ಚಿತ್ರ ಭಿನ್ನವಾದ ಚಿತ್ರ - ಎಲ್ಲರ ಪ್ರೋತ್ಸಹ ಅಗತ್ಯ : ನಗರದಲ್ಲಿ ಚಿತ್ರದ ನಿರ್ದೇಶಕ ಎಮ್.ಎಸ್ ಸತ್ಯು
»ಮುರಳಿ 800 ವಿಕೆಟ್ ಕಿತ್ತ ವಿಶ್ವದ ಏಕೈಕ ಬೌಲರ್!; ಮುರಳಿ ದಾಖಲೆ ಬ್ರೇಕ್ ಮಾಡಲು ಸಾಧ್ಯವಿಲ್ಲ: ವಾರ್ನ್
»ಉಡುಪಿ: ಶ್ರೀಕ್ರಷ್ಣಮಠದಲ್ಲಿ ಶಿರೂರು ಶ್ರೀ ಲಕ್ಷ್ಮೀವರತೀರ್ಥ ಅವರಿ೦ದ ತಪ್ತಮುದ್ರಧಾರಣೆ
»ಬ೦ಟ್ವಾಳ : ದ.ಕ. ಜಿಲ್ಲೆಯ ಪ್ರಮುಖರ ಕೊಲೆಗೆ ಸ್ಕೆಚ್ ಹಾಕಲು ಬ೦ದಿದ್ದ ಛೋಟಾ ಶಕೀಲ್ ತಂಡದ ಇಬ್ಬರಿಗೆ ನ್ಯಾಯಾಂಗ ಕಸ್ಟಡಿ
»ಮ೦ಗಳೂರು: ಎಂಆರ್‌ಪಿಎಲ್‌ನ 600 ಕೋಟಿ ರೂ. ನಷ್ಟಕ್ಕೆ ನಾನು ಹೊಣೆಯಲ್ಲ: ಗ್ರೆಗರಿ ಪತ್ರಾವೊ
»ಬೆ೦ಗಳೂರು: ರೆಡ್ಡಿ ಪಾದಯಾತ್ರೆಗೆ ಬಿಜೆಪಿ ವರಿಷ್ಠರ ತೀವ್ರ ಆಕ್ಷೇಪ: ಬಿಜೆಪಿಯೊಳಗೆ ಮತ್ತೆ ಬಿಕ್ಕಟ್ಟು ; ದಿಲ್ಲಿಗೆ ತೆರಳಲು ಸಿದ್ಧರಾಗಿರುವ ರೆಡ್ಡಿ ಸಹೋದರರು: ಅಹಿತಕರ ಘಟನೆ ನಡೆದರೆ ರೆಡ್ಡಿ ಬ್ರದರ್ಸ್ ಹೊಣೆ: ಕಾಂಗ್ರೆಸ್
»ಮಣಿಪಾಲ ಮಹಿಳಾ ಸಮಾಜದ ವತಿಯಿ೦ದ ಅದ್ದೂರಿಯ ಸ೦ಸ್ಥಾಪಕರ ದಿನಾಚರಣೆ-2010 ಮತ್ತು ಖ್ಯಾತ ಮಹಿಳಾ ವೈದ್ಯರಾದ ಡಾ.ಪದ್ಮರಾವ್ ರವರ 84ನೇ ಜನ್ಮ ನಕ್ಷತ್ರ ದಿನಾಚರಣೆ
»ಅಂತರ್ ಜಿಲ್ಲಾ ಅಪರಾಧ ಮಾಹಿತಿ ವಿನಿಮಯ; ನೋಡಲ್ ಅಧಿಕಾರಿಗಳ ನೇಮಕಕ್ಕೆ ನಿರ್ಧಾರ: ಗೋಪಾಲ್ ಹೊಸೂರು
»ಕರಾವಳಿಯಲ್ಲಿ ಕ್ರಿಕೆಟ್ ಜ್ವರ ಹತ್ತಿಸಲು ಬರುತ್ತಿದೆ ಕೆಪಿ‌ಎಲ್; ಮಣಿಪಾಲದಲ್ಲಿ ನಾಲ್ಕು ಪಂದ್ಯ - ಕ್ರಿಕೆಟ್ ಚಳವಳಿ ರಾಜ್ಯಾದ್ಯಂತ ಹಬ್ಬಲು ಪ್ರಯತ್ನ: ಬೃಜೇಶ್ ಪಟೇಲ್
»ಅದಿರುಅಕ್ರಮ- ಸಿಎಂ ಶಾಮೀಲು: ಉಗ್ರಪ್ಪ | ಉಗ್ರಪ್ಪನವರೇ ನಾಲಿಗೆ ಬಿಗಿ ಹಿಡಿದು ಮಾತಾಡಿ | ಧನಂಜಯ್ ಕುಮಾರ್‌ರನ್ನು ಬಂಧಿಸಿ-ಉಗ್ರಪ್ಪ
»ಮಹಿಳಾ ಹಾಕಿ: ಲೈಂಗಿಕ ಕಿರುಕುಳ ಆರೋಪ; ವೀಡಿಯೋಗ್ರಾಫರ್ ಅಮಾನತು; ಕೋಚ್ ಕೌಶಿಕ್ ಹುದ್ದೆ ತ್ಯಾಗ
»ಮಂಗಳೂರು: ನಗರದಲ್ಲಿ ಸಂಚಾರಿ ಪೊಲೀಸರ ಕಾರ್ಯಾಚರಣೆ : ನೋ ಪಾರ್ಕಿಂಗ್ ಸ್ಥಳದಲ್ಲಿದ ವಾಹನಗಳು ಎತ್ತಂಗಡಿ.
» ಬಿಹಾರ ಸದನ ಅಯೋಮಯ: ಸ್ಪೀಕರ್ ಪೀಠದತ್ತ ಚಪ್ಪಲಿ ತೂರಾಟ; 64 ಸದಸ್ಯರ ಅಮಾನತು
»ಕೊನೆಗೂ ಪಿಟ್ಟಿ ನಾಗೇಶನನ್ನು ಮುಗಿಸಲೆತ್ನಿಸಿದ ಕಾರು ಪತ್ತೆ; ಆರೋಪಿ ವಿನೋದ್ ಶೆಟ್ಟಿಗಾರ್ ಹಾಗೂ ಸಹಚರರಿಬ್ಬರ ಬ೦ಧನ
»ಭೂ ಸ್ವಾಧೀನ ವಿವಾದ, ಭೂಮಿ ತೆರವು ಮಾಡದ ಪತ್ರಾವೊ; ಎಂಆರ್‌ಪಿಎಲ್‌ಗೆ 600 ಕೋಟಿ ನಷ್ಟ ಅಂದಾಜು
»ಬೆ೦ಗಳೂರು: ಲಾಭದಾಯಕ ಹುದ್ದೆ ವಿವಾದ: ಹೈಕೋರ್ಟ್ ಮೆಟ್ಟಿಲೇರಿದ ರೆಡ್ಡಿಗಳ ವಿರುದ್ಧ ಚುನಾವಣಾ ಆಯೋಗ ಕಿಡಿ
»ದಕ್ಷಿಣ ಕನ್ನಡ ಜಿಲ್ಲೆಯ ಮರಳು ಮಾಫಿಯಾದಲ್ಲಿ ಸಚಿವ ಪಾಲೆಮಾರ್‌ರ ಕೈವಾಡ - ಕಾಂಗ್ರೆಸ್ ಆರೋಪ
»ಸಿರಿಯಾ ಯೂನಿರ್ವಸಿಟಿಯಲ್ಲಿ ಬುರ್ಖಾ ಧಾರಣೆಗೆ ನಿಷೇಧ (Updated)
»ಬಳ್ಳಾರಿ: ಹೃದಯ ವಿದ್ರಾವಕ ಘಟನೆ : ಅಸ್ಥಿ ವಿಸರ್ಜನೆ- ಎಂಟು ಮಂದಿ ನೀರುಪಾಲು
»ಉಡುಪಿಯ ಮಿನಿ ಡಾನ್: ಹಾಯ್ ಮಾರುತ ಪತ್ರಿಕೆ ಹಿತೇ೦ದ್ರ ಪ್ರಸಾದ್ ಕೊಲೆ ಪಾತಕಿ ಪಿಟ್ಟಿ ನಾಗೇಶನ ಮೇಲೆ ದುಷ್ಕರ್ಮಿ ಗಳಿ೦ದ ಹಲ್ಲೆ: ಮಣಿಪಾಲದ ಧನ್ವ೦ತಿರಿ ವಾರ್ಡನಲ್ಲಿ ಸಾವು ಬದುಕಿನ ನಡುವೆ ಹೋರಾಟ
»ಮಂಗಳೂರು: ಕರಾವಳಿಯಲ್ಲಿ ಭಾರೀ ಮಳೆ : ಮಂಗಳೂರಿನಲ್ಲಿ ಮನೆ ಕುಸಿತ - ತಗ್ಗು ಪ್ರದೇಶಗಳಲ್ಲಿ ನೆರೆ ಭೀತಿ.
»ಎಚ್.ಡಿ.ಕುಮಾರಸ್ವಾಮಿಯವರ ಆರೋಪಕ್ಕೆ ತಿರುಗೇಟು: ಜೀವನದಲ್ಲಿ ಎಂದೂ ಸೋಲುವುದಿಲ್ಲ-ಆರೋಪಕ್ಕೆ ಜಗ್ಗಲ್ಲ: ರೆಡ್ಡಿ | ಸಿಬಿಐ ತನಿಖೆ ಪ್ರಶ್ನೆಯೇ ಇಲ್ಲ-ಧನಂಜಯ್ ಕುಮಾರ್
»ಕಲ್ಪನಾಧರ್ಮಕ್ಕೆ ದಾನಿಗಳು ದಡ್ಡರಾಗದೆನೇ ದುಡ್ಡು ಕೊಡುತ್ತಾರೆ : ವಿವೇಕ್ ಶೆಟ್ಟಿ
»ಮುಂಬಯಿ ಕನ್ನಡ ಸಂಘದಲ್ಲಿ ಕನ್ನಡ ಸರ್ಟಿಪಿಕೇಟ್ ಕೋರ್ಸ್ ಉದ್ಘಾಟನೆ: ಬಹುಭಾಷೆಗಳ ಜ್ಞಾನ ಆಸ್ತಿಯಿದ್ದಂತೆ : ಜಿ.ಟಿ ಆಚಾರ್ಯ
»ನೆನಪಿನಂಗಳದ ಉತ್ಖನನ
»ಉಡುಪಿ: ಗಾವಳಿಯಲ್ಲಿ ನೂತನ ಶಿಲಾಯುಗದ ನಿವೇಶನ, ಶಿಲಾಯುಧಗಳು ಪತ್ತೆ
»‘ಮದ್ಯಪಾನಿಗಳ ವಾಹನ ಚಾಲನೆ ಪತ್ತೆಗೆ ಸಂಚಾರಿ ಘಟಕ ಆರಂಭ: ನಗರ ಕಮಿಷನರ್ ಸೀಮಂತ್ ಕುಮಾರ್ ಸಿಂಗ್
»ಮಂಗಳೂರು: ರಸ್ತೆಕಾಮಗಾರಿಗಳು ಮುಗಿದಿವೆ - ಆದರೆ ಪುಟ್‌ಪಾತ್ ಎಲ್ಲಿವೆ?: ನಗರದಲ್ಲಿಂದು ಜಿಲ್ಲಾಧಿಕಾರಿಗಳಿಂದ ಪುಟ್‌‌ಪಾತ್ ಸಮೀಕ್ಷೆ.
»ಮಂಗಳೂರು: ಕಲ್ಕೂರ ಪ್ರತಿಷ್ಠಾನ ವತಿಯಿಂದ ಉಡುಪಿ ಪೇಜಾವರ ಶ್ರೀಗಳಿಗೆ ತುಲಾಭಾರ ಸೇವೆ.
»ಉಪಲೋಕಾಯುಕ್ತರಾಗಿ ಶಶಿಧರ್ ಭೀಮರಾವ್ ಮಜಗೆ ಪ್ರಮಾಣವಚನ ಸ್ವೀಕಾರ; ಲೋಕಾಯುಕ್ತ ಸಂಸ್ಥೆ ಬಲಪಡಿಸಲಾಗಿದೆ: ಯಡಿಯೂರಪ್ಪ
»ಸಾಧ್ವಿ, ಪುರೋಹಿತ್‌ ಮೇಲೆ 'ಮೋಕಾ' ಹೇರಿದ ಕೋರ್ಟ್
»ಯಾರು ನಿಷ್ಠಾವಂತ ಕಾರ್ಯಕರ್ತರು.. ಅಪರಂಜಿ ಚಿನ್ನ...? ಎಚ್‌ಡಿಕೆ‌ಯಿಂದ ರೆಡ್ಡಿ ಗಣಿದಂಧೆ ದಾಖಲೆ ಸಹಿತ ಬಯಲು; ಸಚಿವ ಜನಾರ್ದನ ರೆಡ್ಡಿ ರಾಜೀನಾಮೆಗೆ ಪಟ್ಟು
»ಉಡುಪಿ: ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ನೂತನ ಕಾನ್ಪರೆನ್ಸ್ ಹಾಲ್ ಉದ್ಘಾಟನೆ: ರಾಜ್ಯದಲ್ಲಿ ನಕ್ಸಲರ ಪ್ರಭಾವ ಕ್ಷೀಣ,‘ಸಂಘಟಿತ ಅಪರಾಧಗಳ ನಿಯಂತ್ರಣ’ : ಐಜಿಪಿ ಹೊಸೂರು
»ಉಡುಪಿ: ಕೊನೆಗೂ ಸರಕಳ್ಳರ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾದ ಉಡುಪಿ ಪೊಲೀಸ್ ತ೦ಡ: 4 ಮ೦ದಿಯ ಬ೦ಧನ - ಆರೋಪಿಗಳು ಪೊಲೀಸ್ ಕಸ್ಟಡಿಗೆ (Updated)
»ರೆಡ್ಡಿ ಬಾಂಬ್ ಕೈಗೆ: ನಾವು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು- ಅಪರಂಚಿ ಚಿನ್ನ ರೆಡ್ಡಿ | ಕಾಂಗ್ರೆಸ್ಸಿಗರ ಹಣೆಬರಹ ಬಳ್ಳಾರಿ ಜನರಿಗೆ ಗೊತ್ತು! 'ಕೈ' ಗಣಿ ದಂಧೆ ಬಯಲು ( Updated)
»ಜಯಲಕ್ಷ್ಮೀ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ 10ನೇ ವಾರ್ಷಿಕ ಮಹಾಸಭೆ
»ವಿದ್ಯಾವಿಹಾರ್‌ನಲ್ಲಿ ಭಂಡಾರಿ ಸೇವಾ ಸಮಿತಿಯಿಂದ ಶೈಕ್ಷಣಿಕ ವಿದ್ಯಾನಿಧಿ ಹಸ್ತಾಂತರ: ಮಕ್ಕಳಲ್ಲಿ ಭವಿಷ್ಯ ರೂಪಿಸುವ ಆತ್ಮವಿಶ್ವಾಸ ರೂಪಿಸಿ : ಪೆರ್ಣಂಕಿಲ ಹರಿದಾಸ್
»ಕೊಂಕಣಿ ಭಾಷಾ ಮಂಡಳ್ ಮಹಾರಾಷ್ಟ್ರ ಸಂಸ್ಥೆಯಿಂದ ವಾರ್ಷಿಕ ಪ್ರತಿಭಾ ಸ್ಪರ್ಧೆ-2010: ಸ್ಪರ್ಧೆಗಳು ವೈಯಕ್ತಿಕ ಸಾಧನೆಯ ಅಡಿಪಾಯವಾಗಿದೆ ಜೋನ್ ಡಿ'ಸಿಲ್ವಾ
»ಬ್ಯಾರಿ ತುಳು ಸಂಗಮದ ಸಮಾರೋಪ ಸಮಾರಂಭ: ಸಂಸ್ಕೃತಿಯ ಶಕ್ತಿಯನ್ನು ಸದುಪಯೋಗಿಸಿ ಸುಸಂಸ್ಕೃತರಾಗಿ ಬಾಳೋಣ : ಅಬ್ದುಲ್ ರಹಮಾನ್
»ಪಶ್ಚಿಮ ಬಂಗಾಳದಲ್ಲಿ ರೈಲಿಗೆ ರೈಲು ಡಿಕ್ಕಿ: 60 ಸಾವು, 90 ಕ್ಕೂ ಹೆಚ್ಚು ಗಾಯಾಳುಗಳು (Updated)
»ಬೆ೦ಗಳೂರು: ಇಂದು ರೆಡ್ಡಿ ಬಾಂಬ್ ಸ್ಪೋಟ ?: ಪ್ರತಿಪಕ್ಷಗಳ ಗಣಿನಂಟು ಬಯಲು ಸಂಭವ: ಅಮ್ಮನನ್ನು ಭೇಟಿ ಮಾಡಿದ ರೆಡ್ಡಿ ಸಹೋದರರೀಗ ನಿರಾಳ: ಗಣಿ ಸಮರದ ಸಂಗಮ ಇಲ್ಲ ಪ್ರತ್ಯೇಕ ಪಾದಯಾತ್ರೆ!
»ಸವಾಲಾಗಿ ಕೆಣಕುತ್ತಿರುವ ದುರ್ದಮ್ಯ ಗಣಿ ಮಾಫಿಯಾ
»ಬೆಳಗಾವಿ ಬಂದ್ ವಿಫಲ: ಎಂಇಎಸ್‌ಗೆ ಮುಖಭಂಗ; ಗಡಿ ಹೋರಾಟಕ್ಕೆ ಬನ್ನಿ: ಅಂತುಳೆಗೆ ಠಾಕ್ರೆ ಆಹ್ವಾನ | ಮಹಾರಾಷ್ಟ್ರಕ್ಕೆ ಬುದ್ಧಿ ಹೇಳಿ; ಪ್ರಧಾನಿಗೆ ಯಡಿಯೂರಪ್ಪ ಮನವಿ
»ಸಸಿಹಿತ್ಲು ಕಡಲ್ಕೊರೆತ ಪ್ರದೇಶಕ್ಕೆ ಸಚಿವರ ಭೇಟಿ: ಕಡಲ್ಕೊರೆತಕ್ಕೆ ಜರ್ಮನ್ ತಂತ್ರಜ್ಞಾನದಡಿ ಶಾಶ್ವತ ಪರಿಹಾರ: ಸಚಿವ ಕೃಷ್ಣ ಜೆ. ಪಾಲೆಮಾರ್
» ಬೆ೦ಗಳೂರು: ಅಕ್ರಮ ಗಣಿಗಾರಿಕೆ ವಿರುದ್ದ ಹೋರಾಟ: ಬೆಳ್ಳಾರಿ ಚಲೋ ಕರ್ನಾಟಕ ಬಚಾವೋ ಪಾದಯಾತ್ರೆಗೆ ಕಾಂಗ್ರೆಸ್ ಸಿದ್ಧತೆ: ಜೆಡಿಎಸ್ ಗೆ ಆಪರೇಷನ್ ಕಮಲ ಭೀತಿ
»ಸುಷ್ಮಾ, ಸಿಎಂ ಭೇಟಿ ಮಾಡಿದ ರೆಡ್ಡಿ ಸಹೋದರರು; ರೆಡ್ಡಿಗಳ ಬೆಂಬಲಕ್ಕೆ ನಿಂತ ಯಡಿಯೂರಪ್ಪ; ಗಣಿಗಾರಿಕೆಯ ಎಲ್ಲ ಪ್ರಕರಣ ಗಳ ತನಿಖೆ ಲೋಕಾಯುಕ್ತಕ್ಕೆ
»ನವದೆಹಲಿ: ರೆಡ್ಡಿ ಸಹೋದರ ಗಣಿ ಗಲಾಟೆ: ಆಡ್ವಾಣಿ ರಂಗಪ್ರವೇಶ: ಪ್ರಧಾನಿಗೆ 3000 ಪುಟಗಳ ಗಣಿಗ್ರಂಥ: ರಾಷ್ಟ್ರಪತಿ ಆಳ್ವಿಕೆಗೆ ಆಗ್ರಹ: ಗಣಿಧಣಿಗಳನ್ನು ಸಮರ್ಥಿಸಿದ ಸಿ‌ಎಂ
»ಶಂಕರ್ ಫ್ಯಾಮಿಲಿ ಟ್ರಸ್ಟ್: ವಿದ್ಯಾರ್ಥಿವೇತನ, ನೆರವು ವಿತರಣೆ: ಆಸಕ್ತಿ ಕ್ಷೇತ್ರದ ಆಯ್ಕೆ: ವಿದ್ಯಾರ್ಥಿಗಳಿಗೆ ಎಸ್ಪಿ ಕರೆ
»ಮ೦ಗಳೂರು: ಗ್ರೆಗರಿ ಪತ್ರಾವೊ ಮನೆ ಧ್ವಂಸ ಪ್ರಕರಣ: ಪ್ರಾದೇಶಿಕ ಆಯುಕ್ತರ ಭೇಟಿ-ಪರಿಶೀಲನೆ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-8 : ರಾಮಪ್ಪಣ್ಣನವರ ಮನೆಯ ಕೋಲದ ಸುದ್ದಿ ತಂದ ಕಲಹ
»ಕಾರ್ಕಳ: ಸ್ವಯಂಕೃತಾಪರಾಧದಿಂದಲೇ ರಾಜ್ಯ ಸರಕಾರ ಪತನ: ವೀರಪ್ಪ ಮೊಯ್ಲಿ ಭವಿಷ್ಯ
»ಪಡುಬಿದ್ರಿ:ಬಸ್ಸು ಕಾಯುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದು ನಿಟ್ಟೆ ಕಾಲೇಜಿನ ಇ೦ಜಿನಿಯರಿ೦ಗ್ ವಿದ್ಯಾರ್ಥಿನಿಯ ದಾರುಣ ಸಾವು
»’ಬೆನ್ಪಿನೊರಿ...ತಿನ್ಪಿನೊರಿ’: ಸಂಗಮ ಕಲಾವಿದರಿಂದ ಹಾಸ್ಯಮಯ ತುಳು ಸಾಮಾಜಿಕ ನಾಟಕ; ಸಂಭ್ರಮದಿಂದ ನೆರವೇರಿದ ಮುಹೂರ್ತ
»ಮಾಯಾನಗರಿ ಬೃಹನ್ಮುಂಬಯಿಯಲ್ಲಿ ನೆರವೇರಿದ ಬ್ಯಾರಿ ತುಳು ಸಂಗಮ
»ಮಂಗಳೂರಿನಲ್ಲಿ ಹಸುರೀಕರಣ ಅಭಿಯಾನ : ಸಂಸದ ನಳಿನ್ ಕುಮಾರ್ ಅವರಿಂದ ಗಿಡಗಳನ್ನು ನೆಡುವುದರ ಮೂಲಕ ವನಮಹೋತ್ಸವಕ್ಕೆ ಚಾಲನೆ.
»ಕೃಷ್ಣಾ ನದಿಗೆ ಅನಿಲ ಲಾರಿ ಉರುಳಿ ಆಲಮಟ್ಟಿ ಜಲಾಶಯದ ಹಿನ್ನೀರು ಕಲುಷಿತ: ಜೀವಜಲಕ್ಕೆ ‘ವಿಷ’ದ ಭೀತಿ; ಜನತೆ ತಲ್ಲಣ
»ಮಂಗಳೂರು: ಸುಳ್ಯ, ಚಿನ್ನಾಭರಣ ಕಳ್ಳರ ಬಂಧನ : ಸುಮಾರು 5ಲಕ್ಷ ಮೌಲ್ಯದ ಚಿನ್ನಾಭರಣ ವಶ.
»ಅಕ್ರಮ ಗಣಿಗಾರಿಕೆ;ಗೃಹಸಚಿವ ಚಿದಂಬರಂ ಭೇಟಿ: ಪುರಾವೆ ಕೊಡಿ-ರೆಡ್ಡಿ ಬ್ರದರ್ಸ್ ವಜಾಗೊಳಿಸ್ತೇನೆ: ಯಡಿಯೂರಪ್ಪ
»ಅಕ್ರಮ ಗಣಿಗಾರಿಕೆ: ಅಧಿವೇಶನಕ್ಕೆ ಬ್ರೇಕ್: ಇನ್ನು ಬಯಲು ಜಂಗೀಕುಸ್ತಿ
»ಸೌಹಾರ್ದ ಭೇಟಿ: ಭ್ರಷ್ಟ ಸಚಿವರ ಕೈಬಿಡಿ: ಸಿ‌ಎಂಗೆ ರಾಜ್ಯಪಾಲ
»4 ಮ೦ದಿ ಸರಕಳ್ಳರ ಬ೦ಧನದೊ೦ದಿಗೆ ಚಿನ್ನವನ್ನು ಖರೀದಿಸಿದ ಫೈನಾಸ್ ಮ್ಹಾಲಕನ ಬ೦ಧನ; ಚಿನ್ನ ರಿಕವರಿಗಾಗಿ ಪೊಲೀಸರಿ೦ದ ಚಿನ್ನದ ಅ೦ಗಡಿ ದಾಳಿ. ಸುಮಾರು 1ಕೆ.ಜಿ150ಗ್ರಾ೦ ಚಿನ್ನ ವಶಕ್ಕೆ
»ಮ೦ಗಳೂರು: ಸಚಿವ ಪಾಲೆಮಾರ್ ಜಾಗದಲ್ಲಿ ಅಕ್ರಮ ಮರಳು ದಾಸ್ತಾನು ಪತ್ತೆ: ಸೂಕ್ತ ದಾಖಲೆಗಳ ಕೊರತೆ : ಸಾವಿರಾರು ಟನ್ ಮರಳು ವಶ
»ಬೆ೦ಗಳೂರು: ಗೋಹತ್ಯೆ ನಿಷೇಧ ಕಾಯ್ದೆಗೆ ಅಂಕಿತ ಹಾಕದಂತೆ ಆಗ್ರಹ: ರಾಜ್ಯಪಾಲರನ್ನು ಭೇಟಿಯಾದ ದೇವೇಗೌಡ: ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ
»ಕೇಸರಿ ಭಯೋತ್ಪಾದನೆಯಲ್ಲಿ ಬಿಜೆಪಿ ಮುಖಂಡ: ಹೆಡ್‌ಲೈನ್ಸ್ ಟುಡೇಯಿಂದ ವಿಡಿಯೊ ಬಹಿರಂಗ; ಉಪರಾಷ್ಟ್ರಪತಿಯ ಹತ್ಯೆಗೆ ಸಂಚು :ಮುಸ್ಲಿಮರ ವಿರುದ್ಧ ಭೂಗತ ಪಡೆಗೆ ಯೋಜನೆ : ಸ್ಫೋಟ ಆರೋಪಿಗಳಿಗೆ ಆಶ್ರಯ
»ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿ ಯೋಜನೆ: 900 ಕೋ. ರೂ. ವೆಚ್ಚದ ಪ್ರತ್ಯೇಕ ಮೀನುಗಾರಿಕೆ ರಸ್ತೆ: ಮಂಗಳೂರಿನ ವಾಹನ ದಟ್ಟಣೆ ಕಡಿಮೆ ಮಾಡಲು 700 ಕೋ. ರೂ.ಗಳ ಯೋಜನೆ
»ಮಂಗಳೂರು: ಕರಾವಳಿಯಲ್ಲಿ ಬಾರೀ ಮಳೆ : ಜನ ಜೀವನ ಅಸ್ತವ್ಯಸ್ತ
»ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 22,600 ಕೋಟಿ ಬ್ಯಾಂಕಿಂಗ್ ವ್ಯವಹಾರ : ಎಮ್.ರವಿ
»ಮಂಗಳೂರು: ಅಕ್ರಮ ಗಣಿಗಾರಿಕೆಯ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಅಗ್ರಹಿಸಿ ಜಿಲ್ಲಾ ಕಾಂಗ್ರೆಸ್‌ನಿಂದ ರಸ್ತೆ ತಡೆ.
»ಅಕ್ರಮ ಗಣಿಗಾರಿಕೆ: ಅಧಿವೇಶನಕ್ಕೆ ಬ್ರೇಕ್: ಧರಣಿ ಹಿಂಪಡೆದ ಪ್ರತಿಪಕ್ಷಗಳಿಂದ ಸದನದ ಹೊರಗೆ ಹೋರಾಟ; ಹೆಲ್ಮೆಟ್‌ಗೆ ಬಿಜೆಪಿಯ ಟಿ-ಶರ್ಟ್!; ಮತ್ತೆ 10 ವಿಧೇಯಕಗಳ ಅಂಗೀಕಾರ (Updated)
»'ಕೃಷ್ಣ ರಾಯಭಾರ' ವಿಫಲ: ಭಾರತ ಮುಖಕ್ಕೆ ಪಾಕ್ ಮಸಿ | ಪಾಕ್ ಟೀಕಿಸುತ್ತಿದ್ದರೂ ಮಗುಮ್ಮಗಾಗಿ ಕುಳಿತಿದ್ದರು ಕೃಷ್ಣ! | ಪಾಕಿಸ್ತಾನಕ್ಕೆ ಬುದ್ಧಿ ಬರಲ್ಲ, ಮಾತುಕತೆ ವ್ಯರ್ಥ: ಬಿಜೆಪಿ
»ತಿರುವನಂತಪುರದಲ್ಲಿ ಅಖಿಲ ಕೇರಳ ತುಳು ಸಮ್ಮೇಳನ: ತುಳುವನ್ನು 8ನೆ ಪರಿಚ್ಛೇದಕ್ಕೆ ಸೇರಿಸಲು ಪ್ರಯತ್ನ: ಕೇರಳ ಮುಖ್ಯಮಂತ್ರಿ ಅಚ್ಯುತಾನಂದನ್
»ಮಂಗಳೂರು ವಿಮಾನ ನಿಲ್ದಾಣ ನಿರ್ದೇಶಕರಾಗಿ ಎಂ.ಆರ್. ವಾಸುದೇವ ಅಧಿಕಾರ ಸ್ವೀಕಾರ: ‘ನೂತನ ಟರ್ಮಿನಲ್‌ಗೆ 25-30ರೊಳಗೆ ಚಾಲನೆ’
»ಅಕ್ರಮ ಗಣಿಗಾರಿಕೆ ಮತ್ತು ಅದಿರು ಕಳವು : ಬೀಸೋ ದೊಣ್ಣೆಯಿಂದ ಪಾಲೇಮಾರ್ ಪಾರು
»ಮುಂದಿನ ದೃಶ್ಯ ದೆಹಲಿ ಪರದೆಯಲ್ಲಿ: ಗಣಿ ಕದನ ಪ್ರಧಾನಿ ಅಂಗಳಕ್ಕೆ ಆಡಳಿತ-ಪ್ರತಿಪಕ್ಷಗಳೆರಡರಿಂದಲೂ ನಿಯೋಗ
»ನಾನು ಹೆಮ್ಮೆಯ ಕಾಂಗ್ರೆಸ್ಸಿಗ: ಆದರೆ, ಪ್ರಸ್ತುತ ನಾನೊಬ್ಬ ನಿಷ್ಠಾವಂತ ರಾಜ್ಯಪಾಲ. ನನ್ನ ಕರ್ತವ್ಯವನ್ನಷ್ಟೆ ನಿಭಾಯಿಸುತ್ತಿದ್ದೇನೆ; ಭಾರದ್ವಾಜ್
»ಕಲಾಪ ಗದ್ದಲ-ಕೋಲಾಹಲ: ವಿಧೇಯಕ ಪ್ರತಿ ಚಿಂದಿ. ಅಹೋರಾತ್ರಿ ಧರಣಿ ಮುಂದುವರಿಕೆ; ಆದರೂ ತಿದ್ದುಪಡಿ ವಿಧೇಯಕಗಳ ಅಂಗೀಕಾರ
»ಕಾಲೇಜು ವಿದ್ಯಾರ್ಥಿಯನ್ನು ಆತ್ಯಾಚಾರ ಗೈದ ಆರೋಪಿಗೆ 7ವರ್ಷ ಸಜೆ: ಡೈರಿಯಿ೦ದ ಸಿಕ್ಕಿ ಬಿದ್ದ ಬಶೀರ್ - ಹೆ೦ಡತಿ ಮಕ್ಕಳಿ೦ದ ತಪ್ಪಿದ ಜೀವಾವಧಿ ಶಿಕ್ಷೆ
»ಮಂಗಳೂರು, ಉಡುಪಿಯಲ್ಲಿ ಶಿಘ್ರದಲ್ಲೇ ಎಮ್.ಎಸ್ ಸತ್ಯು ನಿರ್ದೇಶನದ ’ಇಜ್ಜೋಡು’ ಕನ್ನಡ ಚಲನ ಚಿತ್ರ ಬಿಡುಗಡೆ.
»ನವದೆಹಲಿ: ಕೊನೆಗೂ ಸಿಕ್ಕಿದೆ ಭಾರತೀಯ ರೂಪಾಯಿಗೊಂದು 'र' ಅಕ್ಷರದ ಲಾಂಛನ
» ಮಹತ್ವದ ರಾಜಕೀಯ ತಿರುವು: ಕೇಂದ್ರ ನಾಯಕರಿಗೆ ರಾಜ್ಯದ ಸ್ಥಿತಿ ಮನವರಿಕೆ : ಬಿಜೆಪಿ ಪ್ರತಿತಂತ್ರ: ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಚರ್ಚೆ; ರೆಡ್ಡಿಗಳ ತಲೆದಂಡಕ್ಕೆ ಮುಂದಾಗಿದೆ ಸರಕಾರ?:
»ಉಡುಪಿಯಲ್ಲಿ ಇಷ್ಟರವರೆಗೆ ನೋ ಪಾರ್ಕಿ೦ಗ್.......ಇದೀಗ ಪೈಡ್ ಪಾರ್ಕಿ೦ಗ್ ಮತ್ತು ಮುಕ್ತ ಪಾರ್ಕಿ೦ಗ್ ವ್ಯವಸ್ಥೆಗೆ ಜಿಲ್ಲಾಧಿಕಾರಿ ಆದೇಶ
»ಕನ್ನಡ ಚಿತ್ರನಟ ಇಂದೂಧರ್ ದಂಪತಿ ಆತ್ಮಹತ್ಯೆ
»ಭಾವಿಪತಿ ಹಂತಕಿ ವಕೀಲೆ ಶುಭಾ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ
»ಅಕ್ರಮ ಗಣಿಗಾರಿಕೆ ಸಿಬಿಐ ತನಿಖೆಗೆ: ತಿಳಿಗೊಳ್ಳದ ವಿಧಾನಸಭೆ, ನಡೆಯದ ಕಲಾಪ | ಧರಣಿಗೆ ಡೋಂಟ್ ಕೇರ್: ಬಿಜೆಪಿ ಹೈಕಮಾಂಡ್
»ಉಡುಪಿ: ಬೀಚ್ ಟೂರಿಸಂ ಅಭಿವೃದ್ಧಿಗೆ ‘ಸಿಆರ್‌ಝೆಡ್’ ತೊಡಕು: ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ಶೀಘ್ರ: ಡಿವಿಎಸ್
»ಮಂಗಳೂರು: ನಗರದ ಇಸ್ಲಾಮಿಕ್ ಕಲ್ಚರ್ ಸೆಂಟರ್ ವತಿಯಿಂದ ವರದಕ್ಷಿಣೆ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ವ್ಯಾಪಕ ಆಂದೋಲನ
»ಮಂಗಳೂರು ವಿಮಾನ ದುರಂತ ಸಂತ್ರಸ್ತ ಕುಟುಂಬಗಳ ಸಂಘ ಅಸ್ಥಿತ್ವಕ್ಕೆ - ಶೀಘ್ರ ಪರಿಹಾರ ಕಾರ್ಯಕ್ಕಾಗಿ ಪ್ರಯತ್ನ : ಅಧ್ಯಕ್ಷ ಮಹಮ್ಮದ್ ಬ್ಯಾರಿ.
»ಹೊಟೇಲು ಉದ್ಯಮಿಗಳಿಗೆ ಎಚ್ಚರಿಕೆಯಲ್ಲಿರಿಸಬಲ್ಲ ಪ್ರಕರಣ: ಕಾರ್ಯನಿರತ ಹೊಟೇಲ್ ಮ್ಯಾನೇಜರ್ ಹತ್ಯೆ ಪ್ರಕರಣ ಇನ್ನೂ ನಿಗೂಢ
»ಮುಂಬೈ: ಕ್ಲೋರಿನ್ ಅನಿಲ ಸೋರಿಕೆ; 100 ಮಂದಿ ಅಸ್ವಸ್ಥ ಮತ್ತು 6 ಮಂದಿ ಚಿಂತಾಜನಕ (updated)
»ಬೆ೦ಗಳೂರು: ಈ ಬಾರಿ ಮಣಿಪಾಲ, ಹುಬ್ಬಳ್ಳಿಯಲ್ಲೂ ಕೆಪಿ‌ಎಲ್
»ಸಿಬಿ‌ಐ ಕುಣಿಕೆ?: ಬಿಜೆಪಿ ಸರ್ಕಾರಕ್ಕೆ ಕೆ೦ಡವಾಗಿ ಸುಡುತ್ತಿರುವ ರೆಡ್ಡಿ ಸಹೋದರರ ಗಣಿಗಾರಿಕೆ; ಒಂದಾದ ದೇವೇಗೌಡ-ಸಿದ್ದರಾಮಯ್ಯ: ಅಹೋರಾತ್ರಿ ಧರಣಿಗೆ ಅತಿರಥರ ಬೆಂಬಲ; ಇಕ್ಕಟ್ಟಿನಲ್ಲಿ ಸರಕಾರ
»ಸಂಭ್ರಮದಿಂದ ಜರುಗಿದ ಪುರಿ ರಥೋತ್ಸವ: 10 ಲಕ್ಷಕ್ಕೂ ಹೆಚ್ಚು ಭಕ್ತರು; ಕಾಲ್ತುಳಿತಕ್ಕೆ ಮಹಿಳೆ ಬಲಿ
»ಕಲ್ಯಾಣಪುರ ಚರ್ಚ್‌ನಲ್ಲಿ ಅಪರೂಪದ ಮ್ಯೂಸಿಯಂ: ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಪ್ರಾಚೀನ ವಸ್ತುಗಳ ಅಪೂರ್ವ ಸಂಗ್ರಹ
»ಮಂಗಳೂರು: ನಾನು ಅಭಿವೃದ್ಧಿಯ ವಿರೋದಿಯಲ್ಲ : ಕೆನರಾ ಚೇಂಬರ್‌ನ ಸಂವಾದ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್.
»ಮೂಲ್ಕಿ ರಾಮಕೃಷ್ಣ ಹರಿ ಪೂಂಜಾ ಇವರಿಗೆ ನಗರದಲ್ಲಿ ಶ್ರದ್ದಾಂಜಲಿ: ಪೂಂಜರು ಜನಮನಕ್ಕೆ ಉಸಿರಾಗಿ ಬಾಳಿದ ಧೀಮಂತರು : ಜೆ.ವಿ ಕೋಟ್ಯಾನ್
»ನಗರದಲ್ಲಿ ಆಯುರ್ವೇದದ ಶಾಸ್ತ್ರದ ಸುಮುಖ ಸ್ವರ್ಣ ಪ್ರಾಶನ ಆಯುರ್ವೇದಿಕ್ ಲಸಿಕೆ ಉಣ್ಣಿಸಿದ ಡಾ| ಪ್ರವೀಣ್ ಎಸ್.ವಿ
»ಸಚಿನ್ ಹಿಂದಕ್ಕೆ ತಳ್ಳಿದ ಧೋನಿಗೆ 200 ಕೋಟಿ ಒಪ್ಪಂದ
»ಸಿಬಿಐಗೆ ಒಪ್ಪಿಸಲ್ಲ-ಸಿಎಂ ಗಟ್ಟಿ ನಿಲುವು | ಅಕ್ರಮ ಗಣಿಗಾರಿಕೆ ಶತಮಾನದ ಬಹುದೊಡ್ಡ ಹಗರಣ ಧರಣಿ ಕೈಬಿಡಲ್ಲ-ವಿಪಕ್ಷಗಳ ಪಟ್ಟು
»ಮು೦ಬೈ: ಬೆಳಗಾವಿ, ಕಾರವಾರಕ್ಕೆ ಕೇಂದ್ರಾಡಳಿತ: ಮಹಾರಾಷ್ಟ್ರ ಸರ್ಕಾರ ಆಗ್ರಹ
»ಇಂದು ಬೆಳಿಗ್ಗೆ ರಾಷ್ಟ್ರಪತಿ ಪ್ರತಿಭಾ ಸಿಂಗ್ ಪಾಟೀಲ್ ರೊಡನೆ ಭೇಟಿ: ಭ್ರಷ್ಟರು ಮಂತ್ರಿಮಂಡಲದಲ್ಲಿ ಇರಲೇಬಾರದು - ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ; ಬಿಜೆಪಿ ತಿರುಗೇಟು
»ಬೆಳಗಾವಿ: ಗಡಿ ವಿವಾದ ರ್ಯಾಲಿ: ಕನ್ನಡ ಧ್ವಜಕ್ಕೆ ಕೈಹಾಕಿದ ಪು೦ಡರಿಗೆ ಶಾಸ್ತಿ: ಗಲಾಟೆ ಮಾಡಿ ಪೆಟ್ಟು ತಿಂದ ಎಂಇ‌ಎಸ್; ಉಭಯ ರಾಜ್ಯಗಳಿಗೆ ಬಸ್ ಸಂಚಾರ ರದ್ದು
»ವಿಧಾನಸಭೆಯಲ್ಲಿ ಗೂಂಡಾಗಿರಿ: ಸಿ‌ಎಂ ತವರೂರಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ
»ಕೇಸರಿ ಭಯೋತ್ಪಾದನಾ ಜಾಲ ಸ್ಫೋಟಿಸಿದಾಗ...
»ಸಿಬಿಐ ತನಿಖೆಗೆ ಆಗ್ರಹಿಸಿ ಪ್ರತಿಪಕ್ಷ ನಾಯಕರಿಂದ ಆಹೋರಾತ್ರಿ ಧರಣಿ: ಕಾಂಗ್ರೆಸ್-ಜೆಡಿ‌ಎಸ್ ಬಿಗಿ ಪಟ್ಟು; ಮಣಿಯದ ಸರಕಾರ
»ಮಂಗಳೂರು: ಸೈಂಟ್ ಜೋಸೆಫ್ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಮಹೇಂದ್ರ ಸಂಸ್ಥೆಯ ಮಾನವ ಕೌಶಲ್ಯ ಅಭಿವ್ರದ್ಧಿ ತರಬೇತಿ ಕಾರ್ಯಕ್ರಮಕ್ಕೆ ಮಂಗಳೂರು ಬಿಷಪ್ ಚಾಲನೆ.
»ಅಕ್ರಮ ಗಣಿಗಾರಿಕೆ ತಡೆಯಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಟ್ಟು ಜನರ ಬಳಿ ಹೋಗ್ತೇನೆ: ಸಿಎಂ ಗುಡುಗು
»ಹೆಲ್ಮೆಟ್ ಧರಿಸಿ ಕಲಾಪದಲ್ಲಿ ಪಾಲ್ಗೊಂಡ ಜೆಡಿಎಸ್ ಶಾಸಕರು...; ನಮಗೆ ಬುಲೆಟ್ ಪ್ರೂಫ್ ಜಾಕೆಟ್ ಕೊಡಿ: ಜೆಡಿಎಸ್ ಬೇಡಿಕೆ!
»ಶೀಘ್ರದಲ್ಲೇ ಎನ್ಆರ್ಐಗಳಿಗೆ ಮತದಾನದ ಹಕ್ಕು: ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ
»ಉ.ಪ್ರ. ಸಚಿವರ ಮೇಲೆ ಬಾಂಬ್ ದಾಳಿ, ಇಬ್ಬರ ಸಾವು
»ಜನಸ೦ಖ್ಯೆಯನ್ನು ನಿಯ೦ತ್ರಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು: ವಿಶ್ವಜನಸ೦ಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಗ್ಲಾಡೀಸ್ ಅಲ್ಮೇಡ
»5 ಉಪಗ್ರಹಗಳೊಂದಿಗೆ ಪಿ‌ಎಸ್‌ಎಲ್‌ವಿ ಯಶಸ್ವಿ ಉಡಾವಣೆ; ಕಾರ್ಟೋಸ್ಯಾಟ್ ಕಕ್ಷೆಗೆ
»ಮಾಜಿ ರೂಪದರ್ಶಿ ನತಾಶಾ ಪಡುಬಿದ್ರಿ ಆತ್ಮಹತ್ಯೆ (Updated)
»ಕೇಸರಿ ಭಯೋತ್ಪಾದನೆ ಪ್ರಸ್ತಾಪ: ಸಮಾರಂಭ ತೊರೆದ ಬಿಜೆಪಿ ನಾಯಕರು | ಕೇಸರಿ ಭಯೋತ್ಪಾದನೆ ಅಂತಕ ವ್ಯಕ್ತಪಡಿಸಿ ಸಮರ್ಥಿಸಿಕೊಂಡ ಪೇಜಾವರ ಶ್ರೀ’
»ಮೂಡಬಿದಿರೆ: ಬೆಳುವಾಯಿಯ ಒಂದೇ ಕುಟುಂಬದ 3 ಬಾಲಕಿಯರು ನೀರುಪಾಲು
»ಸ್ಪೇನ್ ಗೆ ಫುಟ್ಬಾಲ್ ವಿಶ್ವಕಪ್: ಪ್ರಪ್ರಥಮ ಬಾರಿ ವಿಶ್ವಚಾಂಪಿಯನ್ ಪಟ್ಟಕ್ಕೇರಿದ ಸ್ಪೇನ್: ನಿಜವಾದ ಆಕ್ಟೋಪಸ್ ಭವಿಷ್ಯ
»ದುಬೈ ನಲ್ಲಿ 'ಕನ್ನಡ ಶಾಲೆಯ ಉದ್ಘಾಟನೆ' ಯೊಂದಿಗೆ ಕನ್ನಡ ಕಲಿಕೆಗೆ ನಾಂದಿ ಹಾಡಿದ ಕನ್ನಡ ಕೂಟ ಯು.ಎ.ಇ.
»ಅಮಾಸೆಬೈಲು ರಾಜ್ಯ ಮಟ್ಟದ ಪ್ರಥಮ ಗ್ರಾ.ಪ೦ಚಾಯತ್ ಸೋಲಾರ್ ದಾರಿದೀಪಗಳ ಉದ್ಘಾಟನೆ ಮತ್ತು ಸವಲತ್ತು ವಿತರಣಾ ಸಮಾರ೦ಭಕ್ಕೆ ಗ್ರಹ ಸಚಿವರಿ೦ದ ಚಾಲನೆ; ನೇತ್ರಾವತಿ ನದಿ ತಿರುವಿಗೆ ಸಮ್ಮತಿ ಇಲ್ಲ: ಡಾ.ಆಚಾರ್ಯ
»ಕಾ೦ಚನ್ ಪ್ರತಿಷ್ಠನಾದ ‘ಕಾವ್ಯ ಕಾ೦ಚನ’ ಪ್ರಶಸ್ತಿಗೆ ರಾಜೇ೦ದ್ರ ಕೇದಿಗೆ ಆಯ್ಕೆ
»ಮಂಗಳೂರು: ಖ್ಯಾತ ಕ್ರಿಕೆಟ್ ಆಟಗಾರ ಯೂಸೂಫ್ ಪಠಾನ್ ಮಂಗಳೂರಿಗೆ ಅನಿರೀಕ್ಷಿತ ಬೇಟಿ: ನಗರದಲ್ಲಿ ಭರ್ಜರಿ ಶಾಪಿಂಗ್.
»ಮಂಗಳೂರು: ಉರ್ವ ನಾಗಬನ ವಿವಾದದ ನಂತರ ಕಾರ್ಪೋರೇಟರ್ ಅಶ್ವಿನ್ ನಾಪತ್ತೆ ? ಉರ್ವ ನಾಗರಿಕರು, ಮೊಗವೀರರ ಆಕ್ರೋಶ
ಈ ವಿಭಾಗದ ಹಿಂದಿನ ವರದಿಗಳನ್ನು ಹುಡುಕಿ :
ದಯವಿಟ್ಟು ದಿನಾಂಕಗಳನ್ನು yyyy-mm-dd ರೀತಿಯಲ್ಲಿ ಬರೆಯಿರಿ
ರಿಂದ: ವರೆಗೆ: