ಶುಕ್ರವಾರ, 03-09-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಮಹಿಳಾ ಐಪಿಎಸ್ ಅಧಿಕಾರಿಯನ್ನು ರಸ್ತೆಯಲ್ಲಿ ಎಳೆದಾಡಿದ ಪೊಲೀಸ್ ಪೇದೆಗಳು
Latest news item ತಿರುಪತಿ ತಿಮ್ಮಪ್ಪನಿಗೆ 52,000 ಕೋಟಿ ರೂ. ಇನ್ಸೂರೆನ್ಸ್!
Latest news item ಗಣಿ ಅಕ್ರಮದಲ್ಲಿ ಕೇಂದ್ರ, ರಾಜ್ಯ ಸಚಿವರು ಶಾಮೀಲು; ಶೀಘ್ರದಲ್ಲೇ ಇನ್ನೋರ್ವ ಉಪ ಲೋಕಾಯುಕ್ತರ ನೇಮಕ : ಕಾಂಗ್ರೆಸ್ಸಿಗರ ಬಂಡವಾಳ ಬಯಲು ಮಾಡ್ತೇನೆ: ಸಿಎಂ ಶಪಥ
Latest news item ಉದ್ಯಾನ ನಗರದಲ್ಲಿ ಕ್ವೀನ್ಸ್ ಬೇಟನ್ ರಿಲೇ - ಅಥ್ಲೀಟ್‌ಗಳಲ್ಲಿ ಮಿಂಚಿನ ಸಂಚಲನ
Latest news item ಸಾಕ್ಷಾತ್ ಶ್ರೀ ಕೃಷ್ಣನೇ ಒಡೆಯುವ ಮೂಡುಬಿದಿರೆ ಮೊಸರು ಕುಡಿಕೆ
Latest news item ಮಂಗಳೂರಿನಲ್ಲಿ ಮೈಮನ ಸೆಳೆದ ಮೊಸರು ಕುಡಿಕೆ ಉತ್ಸವ.
Latest news item ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಸೋನಿಯಾ ಮರು ಆಯ್ಕೆ; ಶುಕ್ರವಾರ ಅಧಿಕೃತ ಘೋಷಣೆ | ಸೋನಿಯಾ ಪಕ್ಷಾಧ್ಯಕ್ಷ ಹುದ್ದೆ ತ್ಯಾಗ ಮಾಡಲಿ: ಬಿಜೆಪಿ
Latest news item ವಿಶೇಷ ಮಕ್ಕಳ ಆರೈಕೆಗಾಗಿ ಎಲ್ಲವನ್ನೂ ತೊರೆದವಳಿವಳು..! . ಈ ವಿ 'ದೇಶೀ' ಯುವತಿ: ಭಾರತ ಮಣ್ಣಿಗೆ ಮನಸೋತು ಹೋದಳೀಕೆ....!
Latest news item ಟಿ-20 ಮತ್ತು ಏಕದಿನ ಸರಣಿಯಿಂದ ಕಳಂಕಿತ ಕ್ರಿಕೆಟಿಗರ ಕೈಬಿಟ್ಟ ಪಾಕ್‌ ; ಸ್ವ ಇಛ್ಛೆಯಿಂದ ಹೊರಬಂದ ಕ್ರಿಕೆಟಿಗರು!?
Latest news item ಕಾಲುವೆಗೆ ಬಿದ್ದ ಕಾರು: ಒಂದೇ ಕುಟುಂಬದ ಐವರು ಜಲಸಮಾಧಿ
Latest news item ಉಡುಪಿ: ಸ೦ಭ್ರಮದಿ೦ದ ಜರುಗಿದ ವಿಟ್ಲಪಿಂಡಿ...ವಿಭಿನ್ನ ರೀತಿಯಲ್ಲಿ ಆಚರಿಸಿದ ಕೃಷ್ಣ ಲೀಲೋತ್ಸವ
Latest news item ಪಾಟ್ನಾ : ಒತ್ತೆಯಾಳು ಪ್ರಕರಣ: ಒಬ್ಬ ಅಧಿಕಾರಿಯನ್ನು ಬಲಿ ತೆಗೆದುಕೊಂಡ ನಕ್ಸಲರು
Latest news item ಕೇಸರಿ ಭಯೋತ್ಪಾದನೆ : ಜಿಹಾದಿ ಮುಚ್ಚಿಹಾಕಲು ಪಿತೂರಿ: ಆರೆಸ್ಸೆಸ್, ವಿಎಚ್‌ಪಿ
Latest news item ಉಡುಪಿಯ ರಥಬೀದಿಯಲ್ಲಿ ಕಿಕ್ಕಿರಿದ ಜನಸೋಮ್ತದ ನಡುವೆ ಸ೦ಭ್ರಮದ ಶ್ರೀಕ್ರಷ್ಣಲೀಲೋತ್ಸವ....
Latest news item ರಾಜ್ಯಕ್ಕೆ ಆಗಮಿಸಿದ ಕ್ವೀನ್ಸ್ ಬೇಟನ್ ರಿಲೇ: ತಾರಕಕ್ಕೇರಿದ ಕ್ರೀಡಾ ಉತ್ಸಾಹ
Latest news item 'ಕೇಸರಿ ಉಗ್ರವಾದ' ನುಡಿಗಟ್ಟಿನಿಂದ ಉದ್ದೇಶ ಈಡೇರಿದೆ
Latest news item ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ: ಸಿಐಡಿ ಪೊಲೀಸರಿಗೆ ಮಹತ್ವದ ಸುಳಿವು
Latest news item ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
Latest news item ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
Latest news item ಮಂಗಳೂರು: ಏರ್ ಇಂಡಿಯಾ ವಿಮಾನ ಅವಘಡ: 150ಕ್ಕೂ ಹೆಚ್ಚು ಸಾವು. ಕರ್ನಾಟಕದಲ್ಲಿ ನಡೆದ ದೊಡ್ಡ ದುರ೦ತ (UPDATED with EXCLUSIVE PICS)
Latest news item ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
Latest news item ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated)
Latest news item ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ

 

 
ಇಂದಿನ ವರದಿಗಳು


ವರದಿ ಚಿತ್ರ
ಕೇರಳದ ಚರ್ಚುಗಳಲ್ಲಿ ಸೆಕ್ಸ್ ರಾರಾಜಿಸುತ್ತಿದೆ: ಮಾಜಿ ಪಾದ್ರಿ

ಕ್ಯಾಥೊಲಿಕ್ ಮಾಜಿ ಸನ್ಯಾಸಿನಿ ಸಿಸ್ಟರ್ ಜೆಸ್ಮಿಯವರು ಕೇರಳದ ಚರ್ಚುಗಳಲ್ಲಿ ಅನುಭವಿಸಿದ ಲೈಂಗಿಕ ಕಿರುಕುಳಗಳನ್ನು ಕೇಳಿ ನಡುಗಿ ಹೋಗಿದ್ದ ದೇಶಕ್ಕೆ ಮತ್ತೊಬ್ಬ ಮಾಜಿ ಪಾದ್ರಿ ಮರ್ಮಾಘಾತ ನೀಡಿದ್ದಾರೆ.

 

ವರದಿ ಚಿತ್ರ
ಸಚಿನ್‌ಗೆ ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ ಗೌರವ ಪ್ರಧಾನ

ಆ ಮೂಲಕ ಸಚಿನ್ ಐಎಎಫ್‌ನಿಂದ ಈ ರ‌್ಯಾಂಕ್ ಪಡೆದುಕೊಂಡ ಮೊದಲ ಕ್ರೀಡಾಪಟು ಎನಿಸಿಕೊಂಡಿದ್ದಾರೆ.

 

ವರದಿ ಚಿತ್ರ
ಮಹಿಳಾ ಐಪಿಎಸ್ ಅಧಿಕಾರಿಯನ್ನು ರಸ್ತೆಯಲ್ಲಿ ಎಳೆದಾಡಿದ ಪೊಲೀಸ್ ಪೇದೆಗಳು

ಲಂಚ ಸ್ವೀಕರಿಸುತ್ತಿದ್ದುದನ್ನು ಪತ್ತೆ ಹಚ್ಚಿದ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರನ್ನು ಆರೋಪಿ ಸಂಚಾರಿ ಪೊಲೀಸ್ ಪೇದೆಗಳು ರಸ್ತೆಯಲ್ಲಿ ಎಳೆದಾಡಿದ ಆಘಾತಕಾರಿ ಘಟನೆ .

 

ವರದಿ ಚಿತ್ರ
ತಿರುಪತಿ ತಿಮ್ಮಪ್ಪನಿಗೆ 52,000 ಕೋಟಿ ರೂ. ಇನ್ಸೂರೆನ್ಸ್!

12ನೇ ಶತಮಾನಕ್ಕೆ ಸೇರಿದ ಚಿನ್ನ, ವಜ್ರ ಸೇರಿದಂತೆ ಒಟ್ಟು 20 ಟನ್ (20,000 ಕೇಜಿ) ಚಿನ್ನಾಭರಣಗಳನ್ನು ತಿರುಮಲ ತಿರುಪತಿ ದೇವಸ್ಥಾನಂ ಹೊಂದಿದೆ. ಹಾಗಾಗಿ ಇವುಗಳ ರಕ್ಷಣೆ ಮುಂದಾಗಿರುವ ಆಡಳಿತ ಮಂಡಳಿಯು, ವಿಮೆ ಮಾಡಿಸಲು ಮುಂದಾಗಿದೆ.

 

ವರದಿ ಚಿತ್ರ
ಗಣಿ ಅಕ್ರಮದಲ್ಲಿ ಕೇಂದ್ರ, ರಾಜ್ಯ ಸಚಿವರು ಶಾಮೀಲು; ಶೀಘ್ರದಲ್ಲೇ ಇನ್ನೋರ್ವ ಉಪ ಲೋಕಾಯುಕ್ತರ ನೇಮಕ : ಕಾಂಗ್ರೆಸ್ಸಿಗರ ಬಂಡವಾಳ ಬಯಲು ಮಾಡ್ತೇನೆ: ಸಿಎಂ ಶಪಥ

ಕಾಂಗ್ರೆಸ್ ಮುಖಂಡರು ಮಾಡಿದ ತಪ್ಪನ್ನು ನನ್ನ ಮೇಲೆ ಹೊರಿಸುತ್ತಿದ್ದಾರೆ. ಅವರು ಮಾಡುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅವರ ಬಂಡವಾಳ ಬಯಲು ಮಾಡದಿದ್ದರೆ ನಾನು ಯಡಿಯೂರಪ್ಪನೇ ಅಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

 

ವರದಿ ಚಿತ್ರ
ಮೆಟ್ರೋ ರೀಚ್‌ 2ಕ್ಕೆ ಕೇಂದ್ರದ ಅನುಮತಿ ಇನ್ನೂ ಇಲ್ಲ

ಬೆಂಗಳೂರು : ಬಹು ನಿರೀಕ್ಷಿತ ಮೆಟ್ರೋ ಯೋಜನೆಯ 2ನೇ ಹಂತದ ಕಾಮಗಾರಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ ಎಂಬ ವಿಚಾರ ಹೈಕೋರ್ಟ್‌ ವಿಚಾರಣೆ ಸಂದರ್ಭದಲ್ಲಿ ಬಹಿರಂಗಗೊಂಡಿದೆ.

 

ವರದಿ ಚಿತ್ರ
ಬೇಲೆಕೇರಿ ಅದಿರು ನಾಪತ್ತೆ - ಸಿಐಡಿ ಆರೋಪ ಪಟ್ಟಿ ಸಲ್ಲಿಕೆ: ಬಂದರು ಅಧಿಕಾರಿ ಬಂಧನ

ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದರು ಸಂರಕ್ಷಣಾಧಿಕಾರಿ ಮಹೇಶ ಬಿಲಿಯೆ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ (ಸಿಐಡಿ) ಡಾ.ಡಿ.ವಿ.ಗುರುಪ್ರಸಾದ್ ತಿಳಿಸಿದರು.

 

ವರದಿ ಚಿತ್ರ
ಭ್ರಷ್ಟರ ವಿರುದ್ಧ ವಿಚಾರಣೆಗೆ ಅನುಮತಿ ನೀಡಲು ಹಿಂದೇಟು: ಸಾರಿಗೆ ಇಲಾಖೆಯಲ್ಲಿ 'ಪ್ರಭಾವಿ' ಅಧಿಕಾರಿಗಳ ರಕ್ಷಣೆ

ಇಲಾಖೆಯಲ್ಲೇ 'ಪ್ರಭಾವಿಗಳು' ಎಂದು ಹೆಸರಾದ ಕೆಲವು ಮೋಟಾರು ವಾಹನ ನಿರೀಕ್ಷಕರು, ಸಾರಿಗೆ ಅಧಿಕಾರಿಗಳ ವಿರುದ್ಧ ವಿಚಾರಣಾ ಅನುಮತಿ ಕೋರಿರುವ ಕಡತಗಳು ವರ್ಷಕ್ಕೂ ಹೆಚ್ಚು ಕಾಲದಿಂದ ಸಾರಿಗೆ ಇಲಾಖೆಯಲ್ಲೇ ಕುಳಿತಿವೆ. ಇನ್ನು ಕೆಲವರ ವಿರುದ್ಧ ವಿಚಾರಣೆಗೆ ಬರೋಬ್ಬರಿ ಒಂಬತ್ತು ತಿಂಗಳ ಬಳಿಕ ಸಮ್ಮತಿ ನೀಡಲಾಗಿದೆ!

 

ವರದಿ ಚಿತ್ರ
2 ಸಾವಿರ ಸಂಘ-ಸಂಸ್ಥೆಗಳ ಬ್ಯಾಂಕ್‌ ವಹಿವಾಟು ತಡೆಗೆ ಆರ್‌ಬಿಐ ಕ್ರಮ

ಬೆಂಗಳೂರು : ಹವಾಲ ದಂಧೆ ಹಾಗೂ ಭಯೋತ್ಪಾದನೆ ಸಂಘಟನೆಗಳಿಗೆ ಹಣಕಾಸು ನೆರವು ನೀಡುತ್ತಿರುವ ಶಂಕೆ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ದೇಶದ 2 ಸಾವಿರ ಖಾಸಗಿ ಸಂಘ, ಸಂಸ್ಥೆಗಳ ಬ್ಯಾಂಕ್‌ ವಹಿವಾಟು ತಡೆಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ( ಆರ್‌ಬಿಐ) ಕ್ರಮ ಕೈಗೊಂಡಿದೆ.

 

ವರದಿ ಚಿತ್ರ
ಹಲ್ಲೆ ಆರೋಪಿಗಳಿಗೆ ನಿರೀಕ್ಷಣಾ ಜಾಮಿನು

ಪುತ್ತೂರು: ಬೀಡಿ ಗುತ್ತಿಗೆ ಪಡೆದುಕೊಳ್ಳುವ ವಿಚಾರಕ್ಕೆ ಸಂಬಂಧಪಟ್ಟಂತೆ ಕೌಡಿಚ್ಚಾರ್‌ ನಿವಾಸಿ ರವಿರಾಜ್‌ ಮೇಲೆ ಕಾವಿನಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ...

 

ವರದಿ ಚಿತ್ರ
ಬೆಂಗಳೂರು ನಗರಕ್ಕೆ ಆಗಮಿಸಿದ ಕಾಮನ್‌ವೆಲ್ತ್ ಎಕ್ಸ್‌ಪ್ರೆಸ್

ದೆಹಲಿಯಲ್ಲಿ ಮುಂದಿನ ತಿಂಗಳ 3 ರಿಂದ 14ರ ವರೆಗೆ ನಡೆಯುವ ಕಾಮನ್‌ವೆಲ್ತ್ ಕ್ರೀಡಾಕೂಟದ ಹಿನ್ನೆಲೆಯಲ್ಲಿ ಕ್ರೀಡೆಯ ಮಾಹಿತಿ ಮತ್ತು ಮಹತ್ವವನ್ನು ಸಾರುವ ‘ಕಾಮನ್‌ವೆಲ್ತ್ ಎಕ್ಸ್‌ಪ್ರೆಸ್’ ರೈಲು ನಗರಕ್ಕೆ ಆಗಮಿಸಿದೆ.


ವರದಿ ಚಿತ್ರ
ಬಂದೂಕುಧಾರಿಯ ಹತ್ಯೆ : ಡಿಸ್ಕವರಿ ಘಟನೆ ಸುಖಾಂತ್ಯ

ಡಿಸ್ಕವರಿ ಚಾನೆಲ್ ಬಿತ್ತರಿಸುವ ಕಾರ್ಯಕ್ರಮಗಳನ್ನು ವಿರೋಧಿಸಿ ಪರಿಸರವಾದಿಯೊಬ್ಬ ಬುಧವಾರ ಇಲ್ಲಿಯ ಚಾನೆಲ್ ಕೇಂದ್ರ ಕಚೇರಿಯಲ್ಲಿ ಮೂವರನ್ನು ಒತ್ತೆಯಾಳುಗಳನ್ನಾಗಿ ಹಿಡಿದಿಟ್ಟುಕೊಂಡಿದ್ದ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ.

 

ವರದಿ ಚಿತ್ರ
ಅಮೆರಿಕದಲ್ಲಿ ಮತ್ತೆ ಆರ್ಥಿಕ ಹಿಂಜರಿತ?

ಇದಕ್ಕೆ ಪುಷ್ಟಿ ನೀಡುವಂತೆ ಅವೆರಿಕದ ಆರ್ಥಿಕ ತಜ್ಞ ಹಾಗೂ ಫೆಡರಲ್ ಬ್ಯಾಂಕಿನ ಮಾಜಿ ಅಧ್ಯಕ್ಷ ಆಲನ್ ಗ್ರೀನ್‌ಸ್ಪಾನ್ 100ಕ್ಕೆ 30ರಷ್ಟು ಚಾನ್ಸ್ ಇದೆ ಎಂದು ಹೇಳುವ ಮೂಲಕ ಮತ್ತೊಂದು ಹಿಂಜರಿತ (ಡಬಲ್ ಡಿಪ್)ದ ಸುಳಿವನ್ನು ನೀಡಿದ್ದಾರೆ

 

ವರದಿ ಚಿತ್ರ
ಉದ್ಯಾನ ನಗರದಲ್ಲಿ ಕ್ವೀನ್ಸ್ ಬೇಟನ್ ರಿಲೇ - ಅಥ್ಲೀಟ್‌ಗಳಲ್ಲಿ ಮಿಂಚಿನ ಸಂಚಲನ

ಕೆಒಎ ಅಧ್ಯಕ್ಷ ಕೆ. ಗೋವಿಂದರಾಜ್ ಅವರು ಸಂಜೆ 4-10ಕ್ಕೆ ಕಾನೂನು ಸಚಿವ ಸುರೇಶ್ ಕುಮಾರ್ ಹಾಗೂ ಕ್ರೀಡಾ ಸಚಿವ ಗೂಳಿಹಟ್ಟಿ.ಡಿ.ಶೇಖರ್ ಮೂಲಕ ಹಿರಿಯ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ- ಹಿರಿಯ ಅಥ್ಲೀಟ್ ಕೆನೆತ್ ಪೋವೆಲ್ ಅವರಿಗೆ ಬೇಟನ್ ಹಸ್ತಾಂತರಿಸಿದರು


ವರದಿ ಚಿತ್ರ
ಸಾಕ್ಷಾತ್ ಶ್ರೀ ಕೃಷ್ಣನೇ ಒಡೆಯುವ ಮೂಡುಬಿದಿರೆ ಮೊಸರು ಕುಡಿಕೆ

ಅಧ್ಯಯನ ಯೋಗ್ಯ, ಸಾಂಸ್ಕೃತಿಕ ವಿಶೇಷ ಇದಾಗಿದ್ದು ಈ ಸಾರಿಯ ಸವಿ ಸವಿಯಲು, ವಿಶೇಷ ತಿಳಿಯಲು ಮುಂದಿನ ವರ್ಷ ಖಂಡಿತಾ ಬನ್ನಿ ಮೂಡುಬಿದಿರೆಗೆ .ಮತ್ತೆ ಚಿತ್ರ ನೋಡಿ ಸಮಾಧಾನ ಪಟ್ಟುಕೊಂಡು - ನೈಜ ಸೊಬಗಿನ ಭಾಗ್ಯದಿಂದ ವಂಚಿತರಾವುದು ಖಂಡಿತಾ ಬೇಡ !


ವರದಿ ಚಿತ್ರ
ಮಂಗಳೂರಿನಲ್ಲಿ ಮೈಮನ ಸೆಳೆದ ಮೊಸರು ಕುಡಿಕೆ ಉತ್ಸವ.

ಶ್ರೀಕೃಷ್ಣನ ಮೆರವಣಿಗೆಯ ಜೊತೆಗೆ ಮಡಿಕೆ ಹೊಡೆಯುವ ದೃಶ್ಯ, ಹುಲಿವೇಶ ಕುಣಿತ, ತಾಲಿಮು ಪ್ರದರ್ಶನ, ಬಗೆ ಬಗೆ ವೇಷಧಾರಿ ಗೊಂಬೆಗಳ ನೃತ್ಯ, ಹಲವಾರು ವಿಧದ ಟ್ಯಾಬ್ಲೋ ಗಳು ಸಾವಿರಾರು ಸಂಖ್ಯೆಯಲ್ಲಿ ...


ವರದಿ ಚಿತ್ರ
ತುಮಕೂರು : ತೆಂಗಿನ ಎಣ್ಣೆ ಬಳಕೆಯಿಂದ ಹೃದಯಾಘಾತ ಎಂಬುದು ಬೌದ್ಧಿಕ ಭಯೋತ್ಪಾದನೆ: ಡಾ.ಬಿ.ಎಂ.ಹೆಗಡೆ

ತೆಂಗು ಸೇರಿದಂತೆ ಭೂಮಿಯಿಂದ ದೊರೆಯುವ ಕೃಷಿ ಉತ್ಪನ್ನಗಳಿಂದ ತಯಾರಿಸಿದ ಯಾವುದೇ ಎಣ್ಣೆಯ ಬಳಕೆಯಿಂದ ಮನುಷ್ಯನಿಗೆ ಆಪಾಯಕಾರಿ ಕಾಯಿಲೆಗಳು ಬರುತ್ತವೆ ಎಂಬುದು ತಪ್ಪುಕಲ್ಪನೆ.

 

ವರದಿ ಚಿತ್ರ
ಚಾಮರಾಜನಗರ : ಗೋಹತ್ಯೆ ನಿಷೇಧ ಕಾಯ್ದೆ ವಿರೋಧಿಸಿ ಪೇಜಾವರ ಶ್ರೀಗಳು ಚಳವಳಿ ನಡೆಸಲಿ: ಬಿಎಸ್‌ಪಿ ಸವಾಲು

ಜನಿವಾರ ಹಾಕುವುದು ಅಸಮಾನತೆಯ ಸಂಕೇತ. ಉಡುಪಿ ಮಠ, ರಾಘವೇಂದ್ರ ಮಠಗಳಲ್ಲಿ ಜನಿವಾರ ಯಾರು ಹಾಕಿದ್ದಾರೆ ಎಂದು ನೋಡುತ್ತಾರೆ , ಅಸ್ಪಶತೆ ಸಂಪೂರ್ಣವಾಗಿ ಹೋಗಬೇಕಾದರೆ ಅಷ್ಟಮಠಗಳಲ್ಲಿ ಒಂದೊಂದು ಮಠಕ್ಕೂ ಒಬ್ಬೊಬ್ಬ ಜಾತಿಯವರನ್ನು ಉತ್ತರಾಧಿಕಾರಿಯಾಗಿ ನೇಮಕಮಾಡಬೇಕು.

 

ವರದಿ ಚಿತ್ರ
ಬೆ೦ಗಳೂರು : 11 ವರ್ಷದ ಪ್ರಕೃತಿಗೆ ಅ೦ತಾರಾಷ್ಟ್ರೀಯ ‘ನಗ್ರೋಡಿ ಪ್ರಶಸ್ತಿ’

ಇತ್ತೀಚೆಗೆ ಪೋಲೆಂಡ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರಕಲಾ ಸ್ಪರ್ಧೆಯಲ್ಲಿ ಕರ್ನಾಟಕದ ಹನ್ನೊಂದು ವರ್ಷದ ಪುಟ್ಟ ಬಾಲೆ ಪ್ರಕೃತಿ ಎಂ.ಕೃಷ್ಣ ‘ನಗ್ರೋಡಿ ಪ್ರಶಸ್ತಿ’ ಪಡೆದುಕೊಂಡಿದ್ದಾಳೆ.

 

ವರದಿ ಚಿತ್ರ
ಬೆ೦ಗಳೂರು : ರಾಷ್ಟ್ರೀಯ ಗುರುತು ಚೀಟಿ ಕಳಪೆ: ಕೇಂದ್ರ ಸರಕಾರಕ್ಕೆ ನೋಟಿಸ್

ರಾಷ್ಟ್ರೀಯ ಗುರುತಿನ ಚೀಟಿಯನ್ನು ಮಾಮೂಲಿಯಂತೆ ಪ್ಲಾಸ್ಟಿಕ್ ಕಾರ್ಡ್‌ನಲ್ಲಿ ಮಾಡಲಾಗಿದೆ. ಈ ಕಾರ್ಡ್‌ಗಳಿಗೆ ಉನ್ನತ ಗುಣಮಟ್ಟದ ಪಾಲಿಪ್ಯಾಚ್ ಮಾಡಬೇಕು.

 

ವರದಿ ಚಿತ್ರ
ಜಮ್ಮು : ಕೃಷ್ಣಜನ್ಮಾಷ್ಟಮಿ ಸಂಭ್ರಮ : ಮುಸ್ಲಿಂ ಬಾಂಧವರಿಂದ ವಿಶೇಷ ಸ್ವಾಗತ

ಮುಸ್ಲಿಂ ಒಕ್ಕೂಟದ ಸದಸ್ಯರು ಕೃಷ್ಣಾಜನ್ಮಾಷ್ಟಮಿಯ ರಥ ಯಾತ್ರೆಗೆ ತಲಬ್ ಖಟಿಕಾನ್‌ನಲ್ಲಿ ಸ್ವಾಗತ ಕೋರುವ ಮೂಲಕ ಪರಸ್ಪರರ ಬಾಂಧವ್ಯಕ್ಕೆ ಸಾಕ್ಷಿಯಾದರು.

 

ವರದಿ ಚಿತ್ರ
ಪುತ್ತೂರು : ವರದಕ್ಷಿಣೆ ನಿಷೇಧವೇ ಮುಸ್ಲಿಂ ಮಹಿಳೆಯರ ಶೋಷಣೆಗೆ ಪರಿಹಾರ: ಬೇಕಲ ಉಸ್ತಾದ್

ಹೆಣ್ಣು ಮಕ್ಕಳ ಹಾಗೂ ಹೆತ್ತವರ ಶೋಷಣೆ, ಸಂಕಷ್ಟಗಳನ್ನು ತಡೆಯಲು ಶೇಖಮಲೆ ಜಮಾಅತ್ ಹಮ್ಮಿಕೊಂಡಿರುವ ‘ವರದಕ್ಷಿಣೆ ರಹಿತ ಜಮಾಅತ್’ ಎಂಬ ಹೊಸ....

 

ವರದಿ ಚಿತ್ರ
ಮ೦ಗಳೂರು : ಪರಿಶಿಷ್ಟ ಜಾತಿಗಳ ಪಟ್ಟಿಯ ವೈಜ್ಞಾನಿಕ ಪರಿಶೀಲನೆಗೆ ಆಗ್ರಹ

ಸಮೀಕ್ಷೆ ಮಾಡುವವರಿಗೆ ಒದಗಿಸಿದ ನಮೂನೆ ಕಾಲಂ-88ರಲ್ಲಿ ಪರಿಶಿಷ್ಟ ಜಾತಿಗಳವರು ಕರ್ಣಾಟ ಕದಲ್ಲಿ ಆರಾಧಿಸುವ ಕುಲದೇವತೆಗಳ ಪಟ್ಟಿಯನ್ನು ನೀಡಲಾಗಿದೆ. ಈ ಪಟ್ಟಿಯಲ್ಲಿ ಕಾಣಿಸಿದ ಯಾವ ದೇವತೆಗಳೂ ತುಳುನಾಡಿಗೆ ಅಥವಾ....

 

ವರದಿ ಚಿತ್ರ
ಬ೦ಟ್ವಾಳ : ಫಾತಿಮಾ ಸಾವು ಪ್ರಕರಣ ಆರೋಪಿಯ ಪತ್ತೆಗೆ ಸಹಕರಿಸಲು ಮನವಿ

ಶಂಕಿತ ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ಪೆರಾಲ್ದಕಟ್ಟೆ ನಿವಾಸಿ ಮುಹಮ್ಮದ್ (೪೦) ಎಂದು ಗುರುತಿಸಲಾಗಿದೆ. ಕಳೆದ ಆರು ತಿಂಗಳ ಹಿಂದೆಯಷ್ಟೇ ...

 

ವರದಿ ಚಿತ್ರ
ವಿಟ್ಲ : ವಿದ್ಯಾರ್ಥಿಗಳನ್ನು ಬೆತ್ತಲೆಗೊಳಿಸಿ ದೌರ್ಜನ್ಯವೆಸಗಿದ ಪೊಲೀಸರ ವಿರುದ್ಧ ಎಸ್ಪಿಗೆ ದೂರು

ದೌರ್ಜನ್ಯಕ್ಕೊಳಗಾದ ವಿದ್ಯಾರ್ಥಿಗಳನ್ನು ಸಾಲೆತ್ತೂರು ಪರಿಸರದ ವಿದ್ಯಾರ್ಥಿಗಳಾದ ಶರತ್, ಸಂದೀಪ್, ಪ್ರದೀಪ್ ಹಾಗೂ ಅವಿನಾಶ್ ಎಂದು ಗುರುತಿಸಲಾಗಿದೆ.

 

ವರದಿ ಚಿತ್ರ
ಮ೦ಗಳೂರು : ಕೆ.ಎಂ.ಕೆ.ಮಂಜನಾಡಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ

ಉಳ್ಳಾಲದ ಸಯ್ಯಿದ್ ಮದನಿ ಚ್ಯಾರಿಟೇಬಲ್ ಟ್ರಸ್ಟ್‌ನಿಂದ ಹಳೆಕೋಟೆಯಲ್ಲಿ ನಡೆಸಲ್ಪಡುವ ಸಯ್ಯಿದ್ ಮದನಿ ಉರ್ದು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕೆ.ಎಂ.ಕೆ. ...

 

ವರದಿ ಚಿತ್ರ
ಉಡುಪಿ : ಸ್ವಉದ್ಯೋಗದಿಂದ ಮಹಿಳೆಯರ ಅಭಿವೃದ್ದಿ : ಗ್ಲಾಡಿಸ್ ಅಲ್ಮೆಡಾ

ಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ನಡೆಸುವಂತಾಗಲು ಸ್ವಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ. ಈ ಕಾರ್ಯ ಇಂದು ದೇಶದಲ್ಲಿ ನಡೆಯುತ್ತಿದೆ. ಮಹಿಳೆಯರು ಸ್ತ್ರೀಶಕ್ತಿ, ಸ್ವಸಹಾಯ ಸಂಘಗಳ ಮೂಲಕ ...

 

ವರದಿ ಚಿತ್ರ
ಕಾಸರಗೋಡು : ಖಾಝಿ ನಿಗೂಢ ನಿಧನ ಪ್ರಕರಣ ತನಿಖೆ ಸಿಬಿಐಗೆ ಹಸ್ತಾಂತರ

ಆರಂಭದಲ್ಲಿ ಸ್ಥಳೀಯ ಪೊಲೀಸರು ತನಿಖೆ ನಡೆಸಿದರೂ ತನಿಖೆ ತೃಪ್ತಿಕರವಾಗಿಲ್ಲ ಎಂದು ಕುಟುಂಬ ಸ್ಥರು ಒತ್ತಡ ತಂದಿದ್ದರಿಂದ ಕ್ರೈಂಬ್ರಾಂಚ್‌ಗೆ ವಹಿಸಲಾಗಿತ್ತು. ಆದರೆ ಕ್ರೈಂಬ್ರಾಂಚ್ ನಡೆಸಿದ ತನಿಖೆಯಲ್ಲಿ ಪ್ರಗತಿ ಕಾಣದೆ ಇದ್ದುದರಿಂದ ಕೊನೆಗೆ ರಾಜ್ಯ ಸರಕಾರ ಸಿಬಿಐ ತನಿಖೆಗೆ ಶಿಫಾರಸು ಮಾಡಿತ್ತು.

 

ವರದಿ ಚಿತ್ರ
ಚಿಕ್ಕಮಗಳೂರು : ತಾಕತ್ತಿದ್ದರೆ ಚರ್ಚೆಗೆ ಬರಲಿ : ಜೆಡಿಎಸ್ ಆರೋಪಕ್ಕೆ ಬಿಜೆಪಿ ಸವಾಲು

ಜೆಡಿಎಸ್‌ನ ಆರೋಪ ಸತ್ಯಕ್ಕೆ ದೂರವಾಗಿದೆ. ಕಳೆದ ಇಪ್ಪತ್ತು ವರ್ಷಗಳಿಂದ ಜಿಡ್ಡು ಹಿಡಿದಿದ್ದ ಮೂಡಿಗೆರೆ ಪ.ಪಂ.ನ ಆಡಳಿತ ವ್ಯವಸ್ಥೆಗೆ ಬಿಜೆಪಿ ಪೂರ್ಣ ವಿರಾಮ ಹಾಕಿದ್ದು, ಅಭಿವೃದ್ಧಿಯತ್ತ ಗಮನ ಹರಿಸಿದೆ.

 

ವರದಿ ಚಿತ್ರ
200 ವರ್ಷ ಹಿಂದೆ ಸಾಮೂಹಿಕ ಶಿರಚ್ಛೇದ ನಡೆದಿತ್ತೆ? : ಅಣ್ಣಿಗೇರಿಯ ಬುರುಡೆ ರಾಶಿ ಹಿಂದೆ ಹಲವು ಅನುಮಾನ : ಸಿಕ್ಕೆದೇಸಾಯಿ ಸಂಸ್ಥಾನದ ಕ್ರೌರ್ಯ?

ಕುತೂಹಲ ಕೆರಳಿಸಿರುವ ಅಣ್ಣಿಗೇರಿಯ ತಲೆ ಬುರುಡೆಗಳ ಯಾವುದೇ ರೋಗಕ್ಕೆ ತುತ್ತಾದವರ, ಯುದ್ಧದಲ್ಲಿ ಹತರಾದವರದಲ್ಲ. ವಾಮಾಚಾರಕ್ಕಾಗಿ ಇಷ್ಟೊಂದು ಬುರುಡೆ ಕೂಡಿಸುವುದು ಕಷ್ಟ. ಸೇಡಿನಿಂದ ಸಾಮೂಹಿಕವಾಗಿ ಶಿರಚ್ಛೇದನ ಮಾಡಿದ್ದಾಗಿದೆ.

 

ವರದಿ ಚಿತ್ರ
ಸುಳ್ಯ : ಮಾಣಿ-ಮೈಸೂರು ರಾಜ್ಯ ಹೆದ್ದಾರಿ ವಿಸ್ತರಣೆ:‘ಸೋಮವಾರದಿಂದ ಅಂತಿಮ ಸರ್ವೇ’

ರಾಜ್ಯ ಹೆದ್ದಾರಿಗಾಗಿ ಕೆಆರ್‌ಡಿಸಿಎಲ್‌ಯವರು ಸುಳ್ಯದಲ್ಲಿ ಈಗ ನಡೆಸಿರುವ ಸರ್ವೇಯಲ್ಲಿ ಕೆಲವೊಂದು ತೊಡಕುಗಳಿವೆ ಎಂದು ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ನಾವು ಮತ್ತೊಮ್ಮೆ ಸರ್ವೆ ಕಾರ್ಯ ಪ್ರಾರಂಭ ಮಾಡಿ ಕಾಮಗಾರಿಗೆ ಚಾಲನೆ ನೀಡಲಿದ್ದು, ...

 

ವರದಿ ಚಿತ್ರ
ಮೂಡಬಿದ್ರೆಯಲ್ಲಿ ಅಂತರ್‌ಪ್ರಾಂತೀಯ ಚಿತ್ರಕಲಾವಿದರ ಶಿಬಿರ : ‘ಕಲಾವಿದರ ಒಳನೋಟ ಅರಿಯುವುದು ಮುಖ್ಯ’

ಆಳ್ವಾಸ್ ಎಜುಕೇಶನ್ ಫೌಂಡೇಶನ್ ಹಾಗೂ ಲಲಿತಕಲಾ ಅಕಾಡಮಿ ಚೆನ್ನೈ ಪ್ರಾಂತೀಯ ಶಾಖೆ ಸಹಯೋಗದೊಂದಿಗೆ ಏರ್ಪಡಿಸಿದ 6 ದಿನಗಳ ಅಂತರ್‌ಪ್ರಾಂತೀಯ ಚಿತ್ರಕಲಾವಿದರ ಶಿಬಿರದ ಉದ್ಘಾಟನಾ..


ವರದಿ ಚಿತ್ರ
ಮಂಗಳೂರು ವಿಮಾನ ದುರಂತ: ಪರಿಹಾರ ವಿತರಣೆಯಲ್ಲಿ ಗೊಂದಲ: ಪ್ರತಿಭಟನೆಗೆ ನಿರ್ಧಾರ

ಡಿವೈಎಫ್‌ಐನ ಕಾಸರಗೋಡು ಜಿಲ್ಲಾ ಘಟಕದ ಸಹಯೋಗದಲ್ಲಿ ಸೆ.8ರಂದು ಇಂಡಿಯನ್ ಏರ್‌ಲೈ ನ್ಸ್, ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಕೇಂದ್ರ ಸರಕಾರದ ವಿರುದ್ಧ ನಡೆಯಲಿರುವ ಪ್ರತಿಭಟನೆಯಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಗಳ ಮೃತರ ವಾರಿಸುದಾರರು ಕೂಡಾ ಭಾಗವಹಿಸುವ ನಿರೀಕ್ಷೆಯಿದೆ.

 

ವರದಿ ಚಿತ್ರ
ಉಡುಪಿ : ಕರಕುಶಲ ವಸ್ತುಗಳ ಬಳಕೆಯಿಂದ ಆರೋಗ್ಯವಂತ ಸಮಾಜ: ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ

ಉದ್ಯೋಗಿನಿ ಯೋಜನೆಯ ಫಲಾನುಭವಿಗಳು, ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಸದಸ್ಯರು ಮತ್ತು ಮಹಿಳಾ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ...

 

ವರದಿ ಚಿತ್ರ
ಕು೦ದಾಪುರ: ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉದ್ಘಾಟನೆ: ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಮುಸ್ಲಿಮರಿಗೆ ಶೇ.2ರ ಬಡ್ಡಿ ದರದಲ್ಲಿ ಸಾಲ: ಡಾ.ಆಚಾರ್ಯ

ಇಂದು ಪ್ರಜಾಪ್ರಭುತ್ವದ ಅರ್ಥವೇ ಬದಲಾಗಿದೆ. ಕೆಲವೇ ಜನರು, ಕೆಲವೇ ಜನರಿಗಾಗಿ ಸರಕಾರವ ನ್ನು ನಡೆಸುತ್ತಿದ್ದಾರೆ. ಪ್ರಜಾಪ್ರಭುತ್ವ ಕ್ಕಾದ ಈ ಸ್ಥಿತಿಯನ್ನು ಸರಿಪಡಿಸಲು ಇಂದಿನ ವಿದ್ಯಾರ್ಥಿಗಳಿಗೆ ಮಾತ್ರ ಸಾಧ್ಯವಿದೆ.

 

ವರದಿ ಚಿತ್ರ
ಮೂಲ ಸೌಕರ್ಯ ಪೂರೈಕೆ: ಮೂಲ್ಕಿ ಪಟ್ಟಣ ಪಂಚಾಯತ್‌ಗೆ ರಾಜ್ಯದಲ್ಲೆ 5ನೆ ಸ್ಥಾನ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂಲ್ಕಿ, ಬೆಳ್ತಂಗಡಿ, ಸುಳ್ಯ... ಹೀಗೆ 3 ಪಟ್ಟಣ ಪಂಚಾಯತ್‌ಗಳಿವೆ. ಮುಲ್ಕಿ ಪಟ್ಟಣ ಪಂಚಾಯತ್ ರಾಜ್ಯದಲ್ಲಿ 5ನೆ ಸ್ಥಾನ ಪಡೆದರೆ, ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ಬೆಳ್ತಂಗಡಿಗೆ 16ನೆ ಮತ್ತು ಸುಳ್ಯಕ್ಕೆ 21ನೆ ಸ್ಥಾನ ಲಭಿಸಿದೆ.

 

ವರದಿ ಚಿತ್ರ
ಮ೦ಗಳೂರು : ಕಾಮನ್‌ವೆಲ್ತ್ ಕ್ರೀಡಾಕೂಟದ ಕ್ವೀನ್ಸ್ ಬ್ಯಾಟನ್ ರಿಲೇ ಸೆ.5ರಂದು ದ.ಕ.ಜಿಲ್ಲೆಗೆ

ದ.ಕ. ಜಿಲ್ಲೆಯ ಗಡಿಭಾಗದ ಗುಂಡ್ಯ ಪ್ರದೇಶದಲ್ಲಿ ಮಾಜಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳಾದ ಸಂಜೀವ ಪುತ್ತೂರು, ಪುಷ್ಪರಾಜ ಹೆಗ್ಡೆಯವರೊಂದಿಗೆ ಜಿ.ಪಂ. ಅಧ್ಯಕ್ಷರು ತಂಡವನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಿದ್ದಾರೆ.

 

ವರದಿ ಚಿತ್ರ
ಕೊಪ್ಪ : ಕೋರ್ಟ್‌ಗೆ ನಕ್ಸಲ್ ನಾಯಕ

ಶಂಕಿತ ನಕ್ಸಲ್ ನಾಯಕ ಚಂದ್ರಶೇಖರ ಗೋರಬಾಳ ಎಂಬಾತನನ್ನು ಅಂಧ್ರಪ್ರದೇಶ ಪೊಲೀಸರು ಗುರುವಾರ ಬಿಗಿ ಬಂದೋಬಸ್ತ್‌ನಲ್ಲಿ ಪಟ್ಟಣದ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

 

ವರದಿ ಚಿತ್ರ
ಧಾರವಾಡ : ಬೇಲೆಕೇರಿ ಅದಿರು ನಾಪತ್ತೆ - ಸಿಐಡಿ ಆರೋಪ ಪಟ್ಟಿ ಸಲ್ಲಿಕೆ : ಬಂದರು ಅಧಿಕಾರಿ ಬಂಧನ

ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದರು ಸಂರಕ್ಷಣಾಧಿಕಾರಿ ಮಹೇಶ ಬಿಲಿಯೆ ಅವರನ್ನು ಬಂಧಿಸಲಾಗಿದೆ’ ಎಂದು ...

 

ವರದಿ ಚಿತ್ರ
ಬೆ೦ಗಳೂರು : ಕಾಮನ್‌ವೆಲ್ತ್‌ನಲ್ಲಿ ಬೆಳ್ಳಿ ಪದಕ ಗೆದ್ದ ಪದಕವೀರನಿಗೆ ಬ್ಯಾಟನ್ ರಿಲೇ ಮುಟ್ಟಲು ಅವಕಾಶ ನೀಡದೆ ಅವಮಾನ

೧೯೭೫ರಲ್ಲಿ ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದ ಬಾಕ್ಸಿಂಗ್ ವಿಭಾಗದಲ್ಲಿ ಭಾರತಕ್ಕಾಗಿ ಬೆಳ್ಳಿಯ ಪದಕ ಗೆದ್ದ ಕ್ಯಾಪ್ಟನ್ ನಾರಾಯಣನ್ ಅವರಿಗೆ ಕಾಮನ್ವೆಲ್ತ್ ಕ್ವೀನ್ಸ್ ಬ್ಯಾಟನ್ ರಿಲೇಯನ್ನೇ ಮುಟ್ಟಲು ಅವಕಾಶ ನೀಡದೆ ಅವಮಾನ ಮಾಡಿರುವ ಘಟನೆ ...

 

ವರದಿ ಚಿತ್ರ
ಗುಲ್ಬರ್ಗ/ಕಡೂರು : ಉಪ ಚುನಾವಣೆ: ಪ್ರಚಾರದ ಪೈಪೋಟಿ

ಪ್ರತಿಷ್ಠೆಯ ಕಣವಾಗಿರುವ ಗುಲ್ಬರ್ಗ ಮತ್ತು ಕಡೂರು ವಿಧಾನಸಭಾ ಉಪ ಚುನಾವಣೆಯಲ್ಲಿ ಪ್ರಚಾರದ ಅಬ್ಬರ ದಿನದಿಂದ ದಿನಕ್ಕೆ ಮುಗಿಲಿಗೇರುತ್ತಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ಪ್ರಚಾರ ಪೈಪೋಟಿ ಹೆಚ್ಚಿದ್ದು,...

 

ವರದಿ ಚಿತ್ರ
ನವದೆಹಲಿ : ಸುಪ್ರೀಂ ಮುಂದೆ ‘ಪವರ್’ ಠುಸ್! : ಬಿಪಿ‌ಎಲ್ ಕುಟುಂಬಗಳಿಗೆ 25 ಲಕ್ಷ ಟನ್ ಆಹಾರ ಪೂರೈಕೆ

ಆದರೆ ಆಹಾರಧಾನ್ಯವನ್ನು ಉಚಿತವಾಗಿ ವಿತರಿಸಲಾಗುವುದಿಲ್ಲ. ಬದಲಾಗಿ ಬಿಪಿ‌ಎಲ್ ಕುಟುಂಬಗಳಿಗೆ ಪ್ರಸ್ತುತ ವಿತರಿಸಲಾಗುತ್ತಿರುವ ಸಬ್ಸಿಡಿ ದರದಲ್ಲೇ ಇದನ್ನೂ ವಿತರಿಸಲಾಗುತ್ತದೆ.

 

ವರದಿ ಚಿತ್ರ
ವೈದ್ಯಕೀಯ ಕಾಲೇಜು ನೇಮಕಾತಿಯಲ್ಲಿ ಅವ್ಯವಹಾರ: ವೈದ್ಯಕೀಯ ಸಚಿವರ ಪುತ್ರ ಸಹಿತ ಹಲವರು ಭಾಗಿ

ಹಾಸನದ ವೈದ್ಯಕೀಯ ಕಾಲೇಜು ನೇಮಕಾತಿ ಹಗರಣದ ರಹಸ್ಯವನ್ನು ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರ ಮುಂದೆ ಬಿಚ್ಚಿಟ್ಟ ರೇವಣ್ಣ, ನೇಮಕಾತಿಯಲ್ಲಿ ಹಣ ಕಳೆದುಕೊಂಡ ಅಭ್ಯರ್ಥಿಗಳ ಹೇಳಿಕೆಯನ್ನು ಬಹಿರಂಗಪಡಿಸಿದರು

 

ವರದಿ ಚಿತ್ರ
ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಸೋನಿಯಾ ಮರು ಆಯ್ಕೆ; ಶುಕ್ರವಾರ ಅಧಿಕೃತ ಘೋಷಣೆ | ಸೋನಿಯಾ ಪಕ್ಷಾಧ್ಯಕ್ಷ ಹುದ್ದೆ ತ್ಯಾಗ ಮಾಡಲಿ: ಬಿಜೆಪಿ

ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಗೆ ನಡೆಯಬೇಕಿದ್ದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಗುರುವಾರ ಕಡೆಯ ದಿನವಾಗಿತ್ತು. 63ರ ಹರೆಯದ ಸೋನಿಯಾಗಾಂಧಿ ಅವರ ಪರವಾಗಿ 55 ಸೆಟ್‌ಗಳಲ್ಲಿ ನಾಮಪತ್ರ ಸಲ್ಲಿಸಿದ ಹೊರತಾಗಿ ಇತರ ಯಾರು ಕೂಡ ನಾಮಪತ್ರ ಸಲ್ಲಿಸಿರಲಿಲ್ಲ..

 

ವರದಿ ಚಿತ್ರ
ಆಂಧ್ರ ಪ್ರದೇಶದಾದ್ಯಂತ ವೈ ಎಸ್‌ ಆರ್‌ರ 600 ಪ್ರತಿಮೆಗಳು!

ಹೈದರಾಬಾದ್, ಸೆ. 2: ಆಂಧ್ರ ಪ್ರದೇಶದ ನಲ್ಲಮಲ್ಲ ಪರ್ವತ ಪ್ರದೇಶದಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿಯವರ ಸಾವು ಸಂಭವಿಸಿ ಒಂದು ವರ್ಷದ ಬಳಿಕ ಅವರ ಪ್ರತಿಮೆಗಳು ರಾಜ್ಯಾದ್ಯಂತ ರಾರಾಜಿಸುತ್ತಿರುವ ಸುದ್ದಿ ವರದಿಯಾಗಿದೆ.

 

ವರದಿ ಚಿತ್ರ
ಬೆಂಗಳೂರು : ಸರಣಿ ಸ್ಫೋಟದ ಆರೋಪಿ ಮದನಿ ಜಾಮೀನು ಅರ್ಜಿ ಸೆ.6ಕ್ಕೆ ವಿಚಾರಣೆ

ಸರಣಿ ಸ್ಫೋಟದ ಆರೋಪಿ ಅಬ್ದುಲ್‌ ನಾಸಿರ್‌ ಮದನಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನಗರದ ತ್ವರಿತ ನ್ಯಾಯಾಲಯ ಸೆ.6ಕ್ಕೆ ಮುಂದೂಡಿದೆ.

 

ವರದಿ ಚಿತ್ರ
ವಿಶ್ವ ಸಾಂಸ್ಕೃತಿಕ ಸಂಸ್ಥೆಯಲ್ಲಿ ವಿಜೃಂಭಿಸಿದ ಗಡಿನಾಡ ಬೊಂಬೆಯಾಟ

ಭಾರತೀಯ ವಿದ್ಯಾಭವನ ಹಾಗೂ ಇನ್‌ಫೋಸಿಸ್ ಪ್ರತಿಷ್ಠಾನದ ಆಶ್ರಯ ದಲ್ಲಿ ಬೆಂಗಳೂರಿನ ಬಸವನ ಗುಡಿಯ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಕಾಸರಗೋಡಿನ ಶ್ರಿಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದವರಿಂದ ಪ್ರದರ್ಶಿಸಲ್ಪಟ್ಟ ಬೊಂಬೆಯಾಟವು ಜನಮೆಚ್ಚುಗೆ ಪಡೆಯಿತು

 

ವರದಿ ಚಿತ್ರ
ವಿಶೇಷ ಮಕ್ಕಳ ಆರೈಕೆಗಾಗಿ ಎಲ್ಲವನ್ನೂ ತೊರೆದವಳಿವಳು..! . ಈ ವಿ 'ದೇಶೀ' ಯುವತಿ: ಭಾರತ ಮಣ್ಣಿಗೆ ಮನಸೋತು ಹೋದಳೀಕೆ....!

ಮಣಿಪಾಲ:ಸೆ,2.ಬಡತನ, ಅಂಗವೈಕಲ್ಯತೆ ಹೊಂದಿರುವ ಅದರಲ್ಲೂ ಬುದ್ಧಿಮಾಂದ್ಯ ಮಕ್ಕಳೆಂದರೆ ದೂರ ತಳ್ಳುವ ದೇಶೀಯರಿಗೆ ವಿದೇಶೀ ಯುವತಿಯೊಬ್ಬಳು ಮಾದರಿ ಯಾಗಿದ್ದಾಳೆ...


ವರದಿ ಚಿತ್ರ
ರವಿ ಪೂಜಾರಿ ಗ್ಯಾಂಗಿನ ಮೂವರ ಸೆರೆ

ಮುಂಬಯಿ: ಇತ್ತೀಚೆಗೆ ಆಯಕೆ ಗ್ರೂಪ್‌ನ ಮಾಲಕ ಬಿಲ್ಡರ್‌ ಪ್ರವೀಣ್‌ ದೋಶಿಯ ಸೆಕ್ಯೂರಿಟಿ ಗಾರ್ಡ್‌ ಮೇಲೆ ಗುಂಡು ಹಾರಿಸಿ ಪಲಾಯನ ಮಾಡಿದ್ದ ರವಿ ಪೂಜಾರಿ ಗ್ಯಾಂಗಿನ ಮೂವರು ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ.

 

ವರದಿ ಚಿತ್ರ
ಅಪ್ರಾಪ್ತ ವಯಸ್ಕರ ಸಹಮತದ ಸಂಭೋಗ ಆರೋಪಿಗೆ ದೇಶ ಬಿಡಲು ಸೂಚನೆ

17 ರ ಹರಯದ ಲೆಬಾನಿ ಯುವಕ 15 ರ ಎಮಿರೇಟ್ ಯುವತಿಯೊಂದಿಗೆ ಸಹಮತದ ಲೈಂಗಿಕ ಕರಿಯೆ ನಡೆಸಿರುವ ಪ್ರಕರಣ ದಲ್ಲಿ ಹುಡುಗನಿಗೆ ತನ್ನ ದೇಶಕ್ಕೆ ತೆರಳಲು ಸೂಚನೆ ನೀಡಲಾಗಿದೆ.

 

ವರದಿ ಚಿತ್ರ
ದುಬಾಯಿ ಟ್ಯಾಕ್ಸಿ ಬಾಡಿಗೆ ಶೀಘ್ರ ಹೆಚ್ಚಳ

ಬಹಳಕಾಲದಿಂದ ನಿರೀಕ್ಷಿಸಲಾಗುತ್ತಿರುವ ದುಬಾಯಿಯ ಟ್ಯಾಕ್ಸಿ ಬಾಡಿಗೆಯನ್ನು ಹೆಚ್ಚಿಸುವ ಪ್ರಸ್ತಾವಕ್ಕೆ ಹಸಿರು ನಿಶಾನೆ ದೊರಕಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಇಲಾಖೆಗಳು ಅನು ಮತಿ ನೀಡಿವೆ ಎಂದು ಟ್ಯಾಕ್ಸಿ ಕಾರ್ಪೊರೇಶನ್ನ ಹಿರಿಯ ಆಧಿಕಾರಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

 

ವರದಿ ಚಿತ್ರ
ನಾಲ್ಕು ಮಕ್ಕಳ ಹೆತ್ತ ಮಹಾತಾಯಿಗೆ ಮಂಗಳವಾಗಲಿ

ದೇವರು ಮನಸ್ಸು ಮಾಡಿದ್ರೆ ಮನೆಗೇ ಹೊತ್ತು ತಂದು ಕೊಡುತ್ತಾನೆ ಎಂಬ ಆರ್ಷೇಯ ಮಾತನ್ನು ನೆನೆಪಿಸುವಂತೆ ಸೌದಿ ಅರೇಬಿಯಾದ ಮಹಿಳೆಯೊಬ್ಬರು ಪವಿತ್ರ ರಂಜಾನ್ ಮಾಸದ ಬುಧವಾರದಂದು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ.

 

ವರದಿ ಚಿತ್ರ
ಟಿ-20 ಮತ್ತು ಏಕದಿನ ಸರಣಿಯಿಂದ ಕಳಂಕಿತ ಕ್ರಿಕೆಟಿಗರ ಕೈಬಿಟ್ಟ ಪಾಕ್‌ ; ಸ್ವ ಇಛ್ಛೆಯಿಂದ ಹೊರಬಂದ ಕ್ರಿಕೆಟಿಗರು!?

ಟಾಂಟನ್‌ : ಐಸಿಸಿ ಮತ್ತು ಇಂಗ್ಲಂಡ್‌ ಕ್ರಿಕೆಟ್‌ ಮಂಡಳಿಯ ಒತ್ತಡದ ಹಿನ್ನೆಲೆಯಲ್ಲಿ ಪಾಕಿಸ್ಥಾನವು ಮುಂಬರುವ ಟಿ-20 ಮತ್ತು ಏಕದಿನ ಸರಣಿಯಿಂದ ಫಿಕ್ಸಿಂಗ್‌ ಕಳಂಕಿತ ಆಟಗಾರರಾದ ಸಲ್ಮಾನ್‌ ಬಟ್‌, ವೊಹಮ್ಮದ್‌ ಆಮೀರ್‌ ಮತ್ತು ವೊಹಮ್ಮದ್‌ ಆಸಿಫ್‌ ಅವರನ್ನು ಕೈಬಿಟ್ಟಿದೆ.


ವರದಿ ಚಿತ್ರ
ಭಾರತದ ಕುತಂತ್ರ: ಪಾಕ್‌ ಪತ್ರಿಕೆ ಆರೋಪ

ಲಾಹೋರ್‌ : ಫಿಕ್ಸಿಂಗ್‌ ಹಗರಣದ ಬಗ್ಗೆ ಎಲ್ಲರೂ ಪಾಕಿಸ್ಥಾನವನ್ನು ದೂರುತ್ತಿದ್ದಾರೆ. ಆದರೆ ಪಾಕಿಸ್ಥಾನದ ಪತ್ರಿಕೆಯೊಂದು 'ಕಪೋಲಕಲ್ಪಿತ' ವರದಿಯೊಂದಿಗೆ ಭಾರತವನ್ನು ದೂರಿದ್ದು, ಇದು ಭಾರತದ ಬೇಹುಗಾರ ಇಲಾಖೆ 'ರಾ' ನಡೆಸಿರುವ ಪಿತೂರಿ ಎಂದು ಆರೋಪಿಸಿದೆ.

 

ವರದಿ ಚಿತ್ರ
ಕಾಲುವೆಗೆ ಬಿದ್ದ ಕಾರು: ಒಂದೇ ಕುಟುಂಬದ ಐವರು ಜಲಸಮಾಧಿ

ಕಾರೊಂದು ಚಾಲಕನ ನಿರ್ಲಕ್ಷ್ಯದಿಂದ ನಿಯಂತ್ರಣ ತಪ್ಪಿ ತುಂಬಿ ಹರಿಯುತ್ತಿದ್ದ ಕಾಲುವೆಗೆ ಉರುಳಿ ಬಿದ್ದ ಪರಿಣಾಮವಾಗಿ ಒಂದೇ ಕುಟುಂಬದ ಐದು ಜನರು ನೀರು ಪಾಲಾಗಿರುವ ಹೃದಯ ವಿದ್ರಾವಕ ಘಟನೆ .

 

ವರದಿ ಚಿತ್ರ
ಹಳಿಯಾಳ: ಸುನೀಲ್‌ ಶೂನ್ಯವೇಳೆ ಶಾಸಕ - ಧೂಳಿ ವ್ಯಂಗ್ಯ

ಸುನೀಲ್‌ ಹೆಗಡೆ ಅದಿರು ವ್ಯವಹಾರ ಮಾಡುತ್ತಿರಲಿಲ್ಲವೇ? ಪ್ರತಿ ಟನ್‌ ಅದಿರನ್ನು 100 ರೂ.ಗಳಂತೆ ಖರೀದಿಸಿ 1200 ರೂ.ಗಳಂತೆ ರಪ್ತು ಮಾಡುತ್ತಿರಲಿಲ್ಲವೇ? ಬಳ್ಳಾರಿಯ ಹೊಸಪೇಟೆಯ ಪಟ್ಟಾ ಜಮೀನಿನಲ್ಲಿ ಕ್ರಶರ್‌ ಹೊಂದಿರಲಿಲ್ಲವೇ?

 

ವರದಿ ಚಿತ್ರ
ಉಪಜಾತಿ ನಮೂದಿಸಲು ಒತ್ತಾಯ

ಬೆಂಗಳೂರು : ಸದಾಶಿವ ಆಯೋಗದ ವತಿಯಿಂದ ನಡೆಯಲಿರುವ ಜಾತಿವಾರು ಜನಗಣತಿಯಲ್ಲಿ ಛಲವಾದಿ (ಬಲಗೈ) ಜನಾಂಗದ ನಿರ್ದಿಷ್ಟ ಜನಸಂಖ್ಯೆ ಬಗ್ಗೆ ಮಾಹಿತಿ ಒದಗಿಸಲು ಸಾಧ್ಯ ಆಗುವಂತೆ ಕಡ್ಡಾಯವಾಗಿ ಉಪಜಾತಿ ನಮೂದಿಸಬೇಕು ಎಂದು ಛಲವಾದಿ ಮಹಾಸಭಾ ಆಗ್ರಹಿಸಿದೆ

 

ವರದಿ ಚಿತ್ರ
ಕೆಎ­ಸ್‌­ಆ­ರ್‌­ಟಿಸಿ ಅ­ಧಿಕಾ­ರಿಯ ದಿಢೀರ್‌ ರಾಜೀ­ನಾಮೆ

ಮೈಸೂರು : ರಾಜ್ಯ ರಸ್ತೆ ಸಾರಿಗೆ ಸಂಸ್ಥೆ­ಯಲ್ಲಿ ಪ್ರಾಮಾ­ಣಿ­ಕ­ವಾದ ಸೇವೆಗೆ ಸಿಗದ ಬೆಂಬಲ ಹಾಗೂ ಮೇಲ­­ಕಾ­ರಿ­ಗಳ ಕಿರು­ಕು­ಳ­ದಿಂದ ಬೇಸತ್ತ ಸಾರಿಗೆ ಸಂಸ್ಥೆಯ ಅ­ಕಾ­ರಿ­ಯೊ­ಬ್ಬರು ...

 

ವರದಿ ಚಿತ್ರ
ಶುಭಾ, ಭಾವಿ ಪತಿಯ ಕೊಲೆಗೂ ಆಕೆಗೂ ಸಂಬಂಧವಿಲ್ಲ

ಬೆಂಗಳೂರು : ಭಾವಿ ಪತಿಯನ್ನು ಹತ್ಯೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಶುಭಾ ಮುಗ್ಧೆಯಾಗಿದ್ದು , ಕೊಲೆ ಮಾಡುವಷ್ಟು ಕಟುಕಿಯಲ್ಲ

 

 

 
ನಿನ್ನೆಯ ವರದಿಗಳು [2010-09-02]

»ಉಡುಪಿ: ಸ೦ಭ್ರಮದಿ೦ದ ಜರುಗಿದ ವಿಟ್ಲಪಿಂಡಿ...ವಿಭಿನ್ನ ರೀತಿಯಲ್ಲಿ ಆಚರಿಸಿದ ಕೃಷ್ಣ ಲೀಲೋತ್ಸವ
»ಅಂಡಮಾನ್‌ನಲ್ಲಿ ಭೂಕಂಪ
»ಪಾಟ್ನಾ : ಒತ್ತೆಯಾಳು ಪ್ರಕರಣ: ಒಬ್ಬ ಅಧಿಕಾರಿಯನ್ನು ಬಲಿ ತೆಗೆದುಕೊಂಡ ನಕ್ಸಲರು
»ಮೂಡಬಿದಿರೆ : ಭಿಕ್ಷುಕನ ಮೊಮ್ಮಗಳಿಗೆ ಶಾಲೆ ಸೇರೊ ಹಂಬಲ
»ಸುರತ್ಕಲ್ : ’ಇರ್ಕಾನ್’ಗೆ ಜಿಲ್ಲಾಧಿಕಾರಿ ಪೊನ್ನುರಾಜು ಸೂಚನೆ : ಚತುಷ್ಪಥ ಕಾಮಗಾರಿ ಚುರುಕುಗೊಳಿಸಿ
»ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರ ಪ್ರಭಾರ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ
»ಮೈಸೂರು : ಉಡುಪಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರಿಗೆ ‘ಕೃಷ್ಣಾನುಗ್ರಹ ಪ್ರಶಸ್ತಿ’
»ಅಯೋಧ್ಯೆಯಲ್ಲಿ ಮಂದಿರ, ಮಸೀದಿಗಿಂತ ಶಾಂತಿ ಮುಖ್ಯ : ಹೈ ಕೋರ್ಟ್ ತೀರ್ಪಿನಿ೦ದ ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟಾಗುವುದಿಲ್ಲ
»ಶಿವಮೊಗ್ಗ: ವಿಮಾನ ನಿಲ್ದಾಣಕ್ಕೆ೦ದು ನಿಗದಿಪಡಿಸಿದ ಜಾಗದಲ್ಲಿನ 49 ಮನೆಗಳ ತೆರವು
»ದನದ ಮಾಂಸ ತಿನ್ತೇನೆ, ತಪ್ಪೇನಿದೆ?: ಸಿದ್ದರಾಮಯ್ಯ
»ಕೇಸರಿ ಭಯೋತ್ಪಾದನೆ : ಜಿಹಾದಿ ಮುಚ್ಚಿಹಾಕಲು ಪಿತೂರಿ: ಆರೆಸ್ಸೆಸ್, ವಿಎಚ್‌ಪಿ
»ಜಮ್ಮು: ಪ್ರತಿಭಟನೆಗಳಿಂದಾಗಿ 21,000 ಕೋಟಿ ರೂ, ನಷ್ಟ
»ಉಡುಪಿಯ ರಥಬೀದಿಯಲ್ಲಿ ಕಿಕ್ಕಿರಿದ ಜನಸೋಮ್ತದ ನಡುವೆ ಸ೦ಭ್ರಮದ ಶ್ರೀಕ್ರಷ್ಣಲೀಲೋತ್ಸವ....
»ರಾಜ್ಯಕ್ಕೆ ಆಗಮಿಸಿದ ಕ್ವೀನ್ಸ್ ಬೇಟನ್ ರಿಲೇ: ತಾರಕಕ್ಕೇರಿದ ಕ್ರೀಡಾ ಉತ್ಸಾಹ
»ನ್ಯಾಯದೀಶರ ಕಾರಿಗೆ ಹಾನಿ: 90 ರ ಹರೆಯದ ಸೌದಿ ಪ್ರಜೆಯೊಬ್ಬರಿಗೆ 100 ಬಾರಕೋಲು ಪೆಟ್ಟಿನ ಶಿಕ್ಷೆ
»'ಕೇಸರಿ ಉಗ್ರವಾದ' ನುಡಿಗಟ್ಟಿನಿಂದ ಉದ್ದೇಶ ಈಡೇರಿದೆ
»ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ: ಸಿಐಡಿ ಪೊಲೀಸರಿಗೆ ಮಹತ್ವದ ಸುಳಿವು
»ಕಾರ್ಪ್ ಬ್ಯಾಂಕ್‌ ಅಧ್ಯಕ್ಷರಾಗಿ ರಾಮನಾಥ ಪ್ರದೀಪ್‌ ನೇಮಕ
»ಬೆ೦ಗಳೂರು : ಮೆಟ್ರೊ: ಮೊದಲ ಸಂಚಾರಕ್ಕೆ ದಿನಗಣನೆ : ಪ್ರಧಾನಿಯಿಂದ ಹಸಿರು ನಿಶಾನೆ
»ರೋಗ ನಿರೋಧಕ ಶಕ್ತಿ ಕುಂಠಿತ ದುಬಾಯಿಯಲ್ಲಿ ಸೂಪರ್ ಬಗ್ ಆತಂಕ
»ಲ೦ಡನ್ : ಭಾರತದ ಪ್ರಖ್ಯಾತ ವಿಜ್ಞಾನ ಲೇಖಕನಿಗೆ ಎಜಿಯು ಪತ್ರಿಕೋದ್ಯಮ ಪ್ರಶಸ್ತಿ
»ಪಟನಾ : ನಕ್ಸಲೀಯರು ಮಣ್ಣಿನ ಮಕ್ಕಳು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
»ಬೆ೦ಗಳೂರು : ಅಕ್ಕ ಸಮ್ಮೇಳನ: ಅಮೆರಿಕಾಕ್ಕೆ ರೇಣುಕಾಚಾರ್ಯ ನೇತೃತ್ವದ ತಂಡ
»ಅಣ್ಣಿಗೇರಿಯ ತಲೆ ಬುರುಡೆಗಳು: 150 ವರ್ಷಗಳ ಹಿಂದಿನದ್ದು: ತಲೆಬುರುಡೆಗಳ ಡಿಎನ್‌ಎ ಪರೀಕ್ಷೆ: ಸಚಿವ ಆಚಾರ್ಯ
»ಹುಬ್ಬಳ್ಳಿ : ಶ್ರೀಮ೦ತ ಪಾಳೆಗಾರರ ಎದುರೇ ಮಹಿಳೆಯೊಬ್ಬಳ ಬೆತ್ತಲೆ ಮಾಡಿದ ಹೇಯ ಘಟನೆ : ನೊ೦ದ ಮಹಿಳೆ ಆತ್ಮಹತ್ಯೆಗೆ ಶರಣು
»ಹಾಸನ : ಒಂದೇ ಪ್ರಕರಣ, ಇಬ್ಬರು ಉನ್ನತಾಧಿಕಾರಿಗಳಿ೦ದ ತನಿಖೆ!
»ಮೂಡಬಿದಿರೆ : ವಿಶ್ವಕರ್ಮ ಸಮಾಜದ ಗ್ರಾಮ ಪಂಚಾಯತ್ ಸದಸ್ಯರಿಗೆ ತರಬೇತಿ ಮತ್ತು ಅಭಿನಂದನಾ ಕಾರ್ಯಕ್ರಮ
»ಬೆ೦ಗಳೂರು : ಬಿಬಿ‌ಎಂಪಿ ಹೆಗ್ಗಣಗಳ ಶೋಧ : ರಾಜ್ಯ ಸ್ಥಳೀಯ ಸಂಸ್ಥೆಗಳ ಇತಿಹಾಸದಲ್ಲೇ ಇದೇ ಮೊದಲು ಲೆಕ್ಕಪರಿಶೋಧನೆ
»ಉಡುಪಿ: ತೊಟ್ಟಿಲಲ್ಲಿ ಬೆಣ್ಣೆ ಮೆದ್ದ ಬಾಲಗೋಪಾಲ: ಶ್ರೀಕೃಷ್ಣ ಜಯಂತಿಗೆ ಸಂಭ್ರಮದ ಚಾಲನೆ { Special Photo feature }
»ಕಾರ್ಕಳ : ಹೊಟೇಲ್‌ನಲ್ಲಿ ದಾಂಧಲೆ: ಸಾವಿರಾರು ರೂ. ನಷ್ಟ
»ಕಾಸರಗೋಡು : ಜಬ್ಬಾರ್ ಹತ್ಯೆ ಪ್ರಕರಣ: ಇಬ್ಬರ ಸೆರೆ
»‘ರೈತಪರ ಯೋಜನೆಯಿಂದ ಸಮಸ್ಯೆ ಹೆಚ್ಚ’ : ಮೂಡಿಗೆರೆಯಲ್ಲಿ ‘ರೈತ ಜಾಗೃತಿ ಯಾತ್ರೆ’ಗೆ ಚಾಲನೆ
»ಕಾರ್ಕಳ ಗ್ರಾಮಾಂತರ ಪೊಲೀಸರಿಂದ ದೌರ್ಜನ್ಯ: ಉಡುಪಿ ಎಸ್ಪಿಗೆ ಮಹಿಳೆಯಿಂದ ದೂರು
»ಉಡುಪಿ : ‘ಸಹಕಾರಿ ಬ್ಯಾಂಕುಗಳಿಂದ ಮಾತ್ರ ಎಲ್ಲ ರೈತರಿಗೂ ಸಾಲ ನೀಡಲು ಸಾಧ್ಯ’
»ಮ೦ಗಳೂರು : ರಮೇಶ್ ಬೆಂಗಳೂರಿಗೆ ವರ್ಗಾವಣೆ: ಮೂಡಾ ಆಯುಕ್ತ ಹುದ್ದೆ ಖಾಲಿ
»ಉಡುಪಿ : ಬಜಪೆ ವಿಮಾನ ದುರಂತ: ಮಡಿದ 36ಮಂದಿಯ ಕುಟುಂಬಕ್ಕೆ ಎಲ್‌ಐಸಿಯಿಂದ 1.05 ಕೋ.ರೂ. ಪಾವತಿ
»ಮ೦ಗಳೂರು : ದ.ಕ.ಜಿಲ್ಲೆಯಲ್ಲಿ ಆಕ್ರಮಿಸಿಕೊಂಡಿರುವ ಬಿಸಿಲು: ಆತಂಕಗೊಂಡ ಕೃಷಿಕರು
»ಮ೦ಗಳೂರು : ಅಡಿಕೆಗೆ ಕೊಳೆ ರೋಗ: ಸಂಕಷ್ಟದಲ್ಲಿ ರೈತರು
»ಕಾಸರಗೋಡು : ಬಸ್ ಢಿಕ್ಕಿಯಾಗಿ ಕುಸಿದು ಬಿದ್ದ ತಂಗುದಾಣ: ವಿದ್ಯಾರ್ಥಿಗಳ ಸಹಿತ ನಾಲ್ವರ ಸಾವು
»ಕಾರವಾರ : ಹಡಗು ಡಿಕ್ಕಿ: ಮುಳುಗಿದ ಬೋಟ್, 7 ಮ೦ದಿ ಪಾರು
»ಮುಧೋಳ : ರು. 1ಕೋಟಿ ವೆಚ್ಚದಲ್ಲಿ ಕೆರೆ ಕಟ್ಟಿದ ರೈತ : ಇಡೀ ರಾಜ್ಯವೇ ಕಣ್ಣೆತ್ತಿ ನೋಡುವಂತಾ ಗಿದೆ
»ಮ೦ಗಳೂರು : ಉತ್ಸವಕ್ಕೆ ವಿಶೇಷ ರೈಲು ಸಂಚಾರ
»ಮೈಸೂರು : ಆರೆಸ್ಸೆಸ್‌ಗೆ ಶಿಕ್ಷಣ ಕ್ಷೇತ್ರ ಅಡವಿಡಲು ಸರಕಾರ ಸಂಚು: ‘ಸಮುದಾಯ ದೀಪ’ ಯೋಜನೆ ಬಗ್ಗೆ ಕಾಂಗ್ರೆಸ್ ಅನುಮಾನ
»ಕೊಲ್ಲ೦ : ಮಅದನಿ ಬಂಧನದ ವಿರುದ್ಧ ಬೆಂಗಳೂರು ಎಸಿಪಿಗೆ ಸಮನ್ಸ್
»ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣ: ತನಿಖೆಯ ವೇಳೆ ರಾಜಕೀಯ ಒತ್ತಡ: ಒಪ್ಪಿಕೊಂಡ ಜೋಹ್ರಿ
»ವಾಷಿ೦ಗ್ಟನ್ : ಆಪರೇಷನ್ ಇರಾಕ್ ಅಂತ್ಯ : ಒಬಾಮ ಘೋಷಣೆ
»ಗುಲ್ಬರ್ಗ/ಕಡೂರು : ರಂಗೇರುತ್ತಿರುವ ಉಪ ಚುನಾವಣೆ: ಬಿಜೆಪಿ ಮುಖಂಡರು ಜೆಡಿಎಸ್‌ಗೆ: 13ಕ್ಕೆ ರಜೆ
»ಬೆ೦ಗಳೂರು : 15 ಗಣಿ ಕಂಪೆನಿಗಳಿಗೆ ಬಿಜೆಪಿ ಸರಕಾರದಿಂದ ಪರವಾನಿಗೆ: ಕಾಂಗ್ರೆಸ್‌ನಿಂದ ದಾಖಲೆ ಬಹಿರಂಗ
»ಉಡುಪಿ : ಕೃಷ್ಣ ನಗರಿ ಭಕ್ತಿಯಲ್ಲಿ ತಲ್ಲೀನ { Very Special Pics } | ಉಡುಪಿಯಲ್ಲಿಂದು ಶ್ರೀಕೃಷ್ಣ ಲೀಲೋತ್ಸವ, ವಿಟ್ಲಪಿಂಡಿ
»ಬೋಧಕೇತರ ಸಿಬ್ಬಂದಿ ನೇಮಕಾತಿ ರದ್ದು: ಸರ್ಕಾರಕ್ಕೆ ತರಾಟೆ | ತನಿಖೆಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri