| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
| Freida Pinto lands Bond girl role: report | Indian actress Freida Pinto will romance Hollywood heartthrob Daniel Craig in the next 007 movie as she steps into the coveted shoes of a Bond girl.
|
| ಐಪಿಎಲ್ ನೂತನ ತಂಡಗಳಿಗೆ ಪುಣೆ, ಕೊಚ್ಚಿ ಸೇರ್ಪಡೆ | ಕೊನೆಗೂ ಇಂಡಿಯನ್ ಪ್ರೀಮಿಯರ್ ಲೀಗ್ನ ನೂತನ ತಂಡಗಳ ಹರಾಜು ಪ್ರಕ್ರಿಯೆಯು ಅಂತ್ಯಗೊಂಡಿದ್ದು, ಸಹಾರಾ ಅಡ್ವೆನ್ಚರ್ ಸ್ಫೋರ್ಟ್ಸ್ ಲಿಮಿಟೆಡ್ ಪುಣೆ ತಂಡವನ್ನು ಹಾಗೂ ರೆಂಡೆಝವೊಸ್ ಸ್ಪೋರ್ಟ್ಸ್ ಲಿಮಿಟೆಡ್ ಕೊಚ್ಚಿ ತಂಡವನ್ನು ಖರೀದಿಸಿದೆ.
|
| ಬೆಳ್ತ೦ಗಡಿ: ಹಣಕಾಸು ನಿರ್ವಹಣೆಯಲ್ಲಿ ಶಿಸ್ತು ಅಗತ್ಯ: ಡಾ|ಹೆಗ್ಗಡೆ | ಕೆನರಾ ಬ್ಯಾಂಕಿನ ವಿವಿಧ ಶಾಖೆಗಳಿಂದ ಆಗಮಿಸಿದ ೬೭ ಪ್ರಬಂಧಕರು ತರಬೇತಿ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು. |
| ಉಡುಪಿ: ಉಗ್ರ-ನಕ್ಸಲ್ವಾದ, ಕೇಂದ್ರದ ವಿರುದ್ಧ ಆಂದೋಲನ: ಸುನಿಲ್ | ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಹೆಚ್ಚುತ್ತಿರುವ ರಾಷ್ಟ್ರವಿರೋಧಿ ಉಗ್ರವಾದ ಮತ್ತು ನಕ್ಸಲ್ವಾದದ ವಿರುದ್ಧ ಜನಜಾಗೃತಿ ರೂಪಿಸುವ ದೊಡ್ಡ ಮಟ್ಟದ ಆಂದೋಲನವನ್ನು ಸದ್ಯದಲ್ಲಿಯೇ ಕೈಗೆತ್ತಿಕೊಳ್ಳಲಾಗುವುದು. |
| ರಾಜ್ಯದಲ್ಲಿಯೇ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ನವೋದಯ ಟ್ರಸ್ಟ್ಗೆ ನಬಾರ್ಡ್ ಪ್ರಶಸ್ತಿ ಪ್ರದಾನ | ಸ್ವ ಸಹಾಯ ಗುಂಪುಗಳ ಸಮರ್ಪಕ ಅನುಷ್ಠಾನ ಹಾಗೂ ಸಮಗ್ರ ನಿರ್ವಹಣೆಯಲ್ಲಿ ರಾಜ್ಯದಲ್ಲೇ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಮಂಗಳೂರಿನ ನವೋದಯ ಗ್ರಾಮವಿಕಾಸ ಚಾರಿಟೆಬಲ್ ಟ್ರಸ್ಟಿಗೆ ನಬಾರ್ಡ್ ರಾಜ್ಯ ಸಂಸ್ಥೆ ಘೋಷಿಸಿರುವ... |
| ಸುಬ್ರಹ್ಮಣ್ಯ: ಕೂಸಿಗೆ ಮುನ್ನ ಕುಲಾವಿಯ೦ತೆ ಹಾಗಾಗಿದೆ ಲೋಕೋಪಯೋಗಿ ಇಲಾಖಾ ಕಾಮಗಾರಿ | ಕುಮಾರಧಾರೆಯಿಂದ ಸುಬ್ರಹ್ಮಣ್ಯದ ರಥಬೀದಿಯವರೆಗಿನ ಎರಡು ಕಿ.ಮೀ. ಉದ್ದದ ರಸ್ತೆಯ ಆಯ್ದ ಭಾಗಗಳಲ್ಲಿ ಡಾಮರೀಕರಣ ಅರ್ಥಾತ್ ತೇಪೆಹಾಕಿ ರಥ ಚಲಿಸುವಲ್ಲಿ ಮಾತ್ರ ಮರು ಡಾಮರೀಕರಣವಾಯಿತು. |
| ಕಾರವಾರ: ಗೋಕರ್ಣ ಸ್ಟಡಿ ಸರ್ಕಲ್ ಇನ್ನು ಅಂತಾರಾಷ್ಟ್ರೀಯ ಲೈಬ್ರರಿ! | ಎಂಡ್ರೆಟಾ ಸರ್ಕಲ್ ಎಂಬ ಫ್ರೆಂಚ್ ಸಂಸ್ಥೆ ಈ ಬಗ್ಗೆ ೬೦ ಲಕ್ಷ ರು.ಗಳ ಯೋಜನೆಯನ್ನು ಸಿದ್ಧಪಡಿ ಸಿದೆ. ಈ ಯೋಜನೆಗೆ ಫ್ರಾನ್ಸ್ ದೇಶದ ಮೂರು ಕಂಪನಿಗಳು, ಫ್ರಾನ್ಸ್ನ ಒಂದು ಸ್ಥಳೀಯ ಆಡಳಿತ ಹಣ ಒದಗಿಸಲಿದೆ ... |
| ಕಿಂಗ್ಫಿಶರ್ ವಿಮಾನದಲ್ಲಿ ವಾರಸುದಾರರಿಲ್ಲದ ಬ್ಯಾಗ್ನಲ್ಲಿ ಕಚ್ಚಾ ಬಾಂಬ್ ಪತ್ತೆ | ಬೆಂಗಳೂರಿನಿಂದ ತಿರುವನಂತಪುರಂಗೆ ಪ್ರಯಾಣಿಸುತ್ತಿದ್ದ ಐಟಿ-4731 ಸಂಖ್ಯೆಯ ಕಿಂಗ್ಫಿಶರ್ ವಿಮಾನದ ಸಿಬ್ಬಂದಿ ಸ್ವಚ್ಚಗೊಳಿಸುತ್ತಿರುವ ಸಂದರ್ಭದಲ್ಲಿ, ಚೆಂಡಿನ ಆಕಾರದ ಶಂಕಿತ ವಸ್ತುವೊಂದು ಪತ್ತೆಯಾಗಿದ್ದರಿಂದ, ... |
| ಉಡುಪಿಗೆ ಆಗಮಿಸಿದ ಹೊಸ ಮೊಬೈಲ್ ಇ೦ಟರ್ ಸೆಪ್ಟರ್ ವಾಹನ | ಜನರಲ್ ಮೊಟಾರ್ಸ್ ರವರ ಟವೇರಾ ಬಿಎಸ್-3 ಮೊಬೈಲ್ ಇ೦ಟರ್ ಸೆಪ್ಟರ್ ವಾಹನವನ್ನು ಉಡುಪಿಯಲ್ಲಿ ಇ೦ದು ಉದ್ಘಾಟಿಸಲಾಗಿದೆ. |
| ನವದೆಹಲಿ: ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ನಾಲ್ವರು ನೂತನ ಮಹಿಳಾ ಸದಸ್ಯರು | ರುಕ್ಸಾನಾ ಲಾರಿ, ಸಫಿಯಾ ನಸೀಂ (ಇಬ್ಬರೂ ಲಕ್ನೊದವರು) ನೂರ್ ಜಹಾನ್ ಶಕೀಲ್ (ಕೋಲ್ಕತಾ) ಹಾಗೂ ಅಸ್ಮಾ ಝೆಹ್ರಾ (ಹೈದರಾಬಾದ್) ನಾಲ್ಕು ಹೊಸ ಮಹಿಳಾ ಮುಖಗಳಾಗಿವೆ. |
| ನವದೆಹಲಿ: ಹೆಡ್ಲಿಯ ವಿಚಾರಣೆಗೆ ಭಾರತಕ್ಕೆ ಅವಕಾಶ: ಚಿದಂಬರಂ | ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಉಗ್ರ ಡೇವಿಡ್ ಹೆಡ್ಲಿಯ ಪಾತ್ರದ ಕುರಿತು ವಿಚಾರಣೆ ನಡೆಸುವ ಅವಕಾಶ ಭಾರತಕ್ಕೆ ಶೀಘ್ರವೇ ದೊರೆಯಲಿದೆಯೆಂದು ಕೇಂದ್ರ... |
| ಬೆ೦ಗಳೂರು: ಲಗ್ಗರೆ ವಾರ್ಡ್ಗೆ ಗೆಲುವಿನ ಲಗ್ಗೆ ಇಡುತ್ತಿರುವ ಜೆಡಿಎಸ್ ಅಭರ್ಥಿ ಶಿ ನಾರಾಯಣ ಸ್ವಾಮಿ | ನಾರಾಯಣಸ್ವಾಮಿಯವರು ರಾಜರಾಜೇಶ್ವರಿ ವಾರ್ಡಿನ ಹಾಗೂ ಕ್ಷೇತ್ರದ ಜನತೆಯೊಂದಿಗೆ ಸದಾ ಬೆರತು, ಸಮಾಜ ಸೇವೆಯಲ್ಲಿ ತೊಡಗಿದ್ದ ಕಾರಣ ಅಲ್ಲಿನ ಜನತೆಯ ಆಕಾಂಕ್ಷೆಯ ಮೇರೆಗೆ ಚುನಾವಣಾ ಕಣದಲ್ಲಿ ಸ್ಪರ್ಧಿಸುತ್ತಿದ್ದಾರೆ. |
| ಹಾಸನ: ವರದಕ್ಷಿಣೆ ಕಿರುಕುಳ: ಆರೋಪಿ ವೈದ್ಯನ ಬಂಧನ | ವರದಕ್ಷಿಣೆ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಹಾಸನದ ಆಯುರ್ವೇದ ವೈದ್ಯ ಸ್ವಾಗತ್ನನ್ನು ಪೊಲೀಸರು ಬಂಧಿಸಿದ್ದು, ಆರೋಪಿ ಯನ್ನು ೧೫ ದಿನಗಳ ಕಾಲ ... |
| ಆನೆಕಲ್ : ನೀರಿಗಾಗಿ ಮಹಿಳಾ ಸಂಘಟನೆಗಳಿಂದ ಧರಣಿ | ಎರಡು ತಿಂಗಳಿನಿಂದ ಕೊಳವೆ ಬಾವಿ ಕೆಟ್ಟಿದ್ದು, ತಾತ್ಕಾಲಿಕವಾಗಿ ದಿನ ಕ್ಕೊಂದು ಟ್ರಾಕ್ಟರ್ ಕುಡಿಯುವ ನೀರನ್ನು ಗ್ರಾ.ಪಂ.ವತಿಯಿಂದ ಸೋಲೂರಿಗೆ ಒದಗಿಸಲಾಗುತ್ತಿತ್ತು. ಸಮರ್ಪಕ ವಿದ್ಯುತ್ ಇಲ್ಲ ಎಂಬ ನೆಪ ಒಡ್ಡಿ ಎರಡು ತಿಂಗಳಿನಿಂದ ... |
| ಬೆಂಗಳೂರು ನಗರಕ್ಕೆ ಗ್ರಹಣ: ಎಸ್.ಎಂ.ಕೃಷ್ಣ | ಕೆಲವು ವರ್ಷಗಳಿಂದ ಬೆಂಗಳೂರು ನಗರಕ್ಕೆ ಗ್ರಹಣ ಹಿಡಿದಿದ್ದು, ಇದರಿಂದ ನಗರವನ್ನು ಮುಕ್ತಗೊಳಿಸಬೇಕಾದ ಅವಶ್ಯಕತೆ ಇದೆ |
| ಉಡುಪಿ: ಇ.ಎಂ.ಎಸ್. ನಂಬೂದರಿಪಾಡ್ ಜನ್ಮಶತಾಬ್ದ ವಿಚಾರಸಂಕಿರಣ | ಇಂದಿನ ರಾಜಕೀಯದಲ್ಲಿ ಪ್ರಾಮಾಣಿಕತೆ ಎಂಬುದು ಸಂಪೂರ್ಣ ಮರೆಯಾಗಿದೆ. ಅದು ಕಾಡಿನಲ್ಲಿರುವ ಸಸ್ಯಹಾರಿ ಹುಲಿಯನ್ನು ಹುಡುಕುವಷ್ಟೆ ಕಷ್ಟಕರವಾಗಿದೆ. |
| ದಾವಣಗೆರೆ: ತೆಪ್ಪ ಮಗುಚಿ ಮೂವರ ಸಾವು | ಜಿಲ್ಲೆಯ ಚೆನ್ನಗಿರಿ ತಾಲೂಕಿನ ಸೂಳೆಕೆರೆಯಲ್ಲಿ ವಿಹಾರಕ್ಕೆ ತೆರಳಿದ್ದ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಸೇರಿದಂತೆ ಮೂವರು ತೆಪ್ಪ ಪಲ್ಟಿಯಾಗಿ ಮೃತಪಟ್ಟ ದಾರುಣ ಘಟನೆ ... |
| ಬೆ೦ಗಳೂರು: ಹೊಸ ವಿಶ್ವವಿದ್ಯಾಲಯ ಸ್ಥಾಪನೆ ಇಲ್ಲ: ಮುಖ್ಯಮಂತ್ರಿ | ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ವಿಶ್ವವಿದ್ಯಾಲಯಗಳಿಗೆ ಹೆಚ್ಚಿನ ಸಂಪನ್ಮೂಲಗಳನ್ನು ಕಲ್ಪಿಸಿ, ಉಪನ್ಯಾಸಕರು, ಬೋಧಕ, ಬೋಧಕೇತರ ಸಿಬ್ಬಂದಿಗಳಿಗೆ ಉತ್ತಮ ಮೂಲಭೂತ ಸೌಕರ್ಯಗಳನ್ನು ನೀಡಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ... |
| ರಂಗೇರಿದ ಬಿಬಿಎಂಪಿ ಚುನಾವಣಾ ಕಣ: ನೀತಿ ಸಂಹಿತೆ ಧೂಳೀಪಟ, ರಾಷ್ಟ್ರೀಯ ಪಕ್ಷಗಳಿಗೆ ಬಂಡಾಯದ ಬಿಸಿ | ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಆಡಳಿತಾರೂಢ ಪಕ್ಷದ ಅಭ್ಯರ್ಥಿಗಳ ಅಬ್ಬರ ಹೆಚ್ಚಾಗಿದೆ. ಮೂರು ಪ್ರಮುಖ ಪಕ್ಷಗಳಿಗೂ ಬಂಡಾಯ ಅಭ್ಯರ್ಥಿಗಳು ಪ್ರತಿಸ್ಪರ್ಧಿ ಗಳಾಗಿದ್ದಾರೆ. |
| ಮ೦ಗಳೂರು: ಸಾಹಿತ್ಯದ ಅಪಮೌಲ್ಯ ಕಿ.ರಂ.ನಾಗರಾಜ್ ವಿಷಾದ | ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಅಪಮೌಲ್ಯಕ್ಕೊಳಗಾಗುತ್ತಿದೆ. ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲೂ ಸಾಹಿತ್ಯದ ಬೆಳವಣಿಗೆಗೆ ಪೂರಕವಾದ ಅವಕಾಶ ಕಡಿಮೆಯಾಗುತ್ತಿರು ... |
| ಕಾಸರಗೋಡು: ಬೇಡುಡುಕ್ಕೆ-ಕುಟ್ಟಿಕೋಲು ಖಾಝಿಯಾಗಿ ಸಯ್ಯದ್ ಉಮರುಲ್ ಫಾರೂಕ್ | ಬೇಡುಡುಕ್ಕೆ- ಕುಟ್ಟಿಕೋಲು ಸಂಯುಕ್ತ ಜಮಾಅತಿನ ನೂತನ ಖಾಝಿಯಾಗಿ ಮಂಜೇಶ್ವರ ಮಳ್ಹರಿನ ಚೇರ್ಮೇನ್ ಸಯ್ಯದ್ ಉಮರುಲ್ ಫಾರೂಕ್ ಅಲ್ ಬುಖಾರಿ ಅಧಿಕಾರ ವಹಿಸಿಕೊಂಡರು. |
| ಚಿಕ್ಕಮಗಳೂರು: ಅಜ್ಜಂಪುರ ಅತ್ಯಾಚಾರ ಪ್ರಕರಣ: ಆರೋಪಿಯ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ | ಮಹಿಳೆ ಯರ ಮೇಲೆ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸರಕಾರ ಮಾತ್ರ ಆರೋಪಿಗಳ ಮೇಲೆ ಸೂಕ್ತ ಕ್ರಮಕೈಗೊಂಡು ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡಲು ವಿಫಲವಾಗಿದೆ... |
| ಮ೦ಗಳೂರು: ಬರವಣಿಗೆ ಅಭಿವ್ಯಕ್ತಿಯ ಮಾಧ್ಯಮ: ಪ್ರೊ. ಇಂದಿರಾ | ಸಮಾಜದಲ್ಲಿ ಮಹಿಳೆಯರ ಬರವಣಿಗೆಗಳನ್ನು ತಳ್ಳಿಹಾಕಲಾಗುತ್ತಿದ್ದು, ಮಹಿಳೆಯರ ಬರವಣಿಗೆಗಳೆಂಬ ವಿಭಾಗಿಕರಣ ಸರಿಯಲ್ಲ. ಮಹಿಳೆಯರ ಬರವ ಣಿಗೆ ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾದುದಲ್ಲ ಎಂದು ... |
| ಇ೦ದಿನಿ೦ದ ಶ್ರೀಕೃಷ್ಣ ಮಠದಲ್ಲಿ ಭಕ್ತಿ ಪ್ರಧಾನ ಚಲನಚಿತ್ರ ಪ್ರದರ್ಶನ | ಮಾ. ೨೧ರಂದು ಡಾ| ರಾಜ್ ನಟಿಸಿದ `ಭಕ್ತಪ್ರಹ್ಲಾದ' ಪ್ರಥಮ ಚಿತ್ರವಾಗಿ ಪ್ರದರ್ಶನಗೊಳ್ಳಲಿದೆ. ರಾತ್ರಿ ೮ಕ್ಕೆ ಪರ್ಯಾಯ ಶ್ರೀ ಶೀರೂರು ಮಠಾಧೀಶರು ಕಾರ್ಯ ಕ್ರಮ ಉದ್ಘಾಟಿಸಲಿದ್ದಾರೆ ... |
| ಮಣಿಪಾಲ: ನಿ೦ತಿದ್ದ ಲಾರಿಗೆ ಡಿಕ್ಕಿ ಹೊಡೆದ ಬೈಕ್ | ನಿನ್ನೆ ಸ೦ಜೆ ಮಣಿಪಾಲದಲ್ಲಿ ನಿ೦ತಿದ್ದ ಲಾರಿಗೆ ಬೈಕೊ೦ದು ಡಿಕ್ಕಿ ಹೊಡೆಯಿತು. |
| ಬಿಬಿಎಂಪಿ ಚುನಾವಣೆ: ಬೆಂಗಳೂರಿನ ಪೌರಾಡಳಿತಕ್ಕೆ ಇತಿಹಾಸ | ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಧಾನಸಭೆಯಷ್ಟು ಮಹತ್ವ ಪಡೆದುಕೊಂಡಿದೆ. ೧೯೮ ಚುನಾಯಿತ ಪ್ರತಿನಿಧಿಗಳ ಹೊರತಾಗಿ, ೨೦ ನಾಮ ನಿರ್ದೇಶಿತ ಸದಸ್ಯರು. ೨೮ ವಿಧಾನಸಭಾ ಸದಸ್ಯರು. |
| ಮ೦ಡ್ಯ: ಆರೋಪಗಳಿಗೆ ಕಿವಿಗೊಡುವುದಿಲ್ಲ: ಸಚಿವ ನರೇಂದ್ರಸ್ವಾಮಿ | ತನ್ನ ಕ್ಷೇತ್ರದ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸುತ್ತಿದ್ದು, ಟೀಕೆ, ಆರೋಪ ಗಳಿಗೆ ಕಿವಿಗೊಡುವುದಿಲ್ಲ ಎಂದು .. |
| ಮ೦ಡ್ಯ : ರಾಜ್ಯ ಸರಕಾರದ ವಿರುದ್ಧ ತಮಟೆ ಚಳವಳಿ | ಪ್ರವಾಹ ಪೀಡಿತರ ಪುನರ್ವಸತಿಗಾಗಿ ಒತ್ತಾಯಿಸಿ ಕರ್ನಾ ಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನೇತತ್ವದಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ತಮಟೆ ಚಳವಳಿ ನಡೆಸಲಾಯಿತು. |
| ಮೈಸೂರು: ಬೇಸಿಗೆಯಲ್ಲಿ ಎರಡು ದಿನಕ್ಕೊಮ್ಮೆ ಕುಡಿಯುವ ನೀರು | ಬೇಸಿಗೆ ಆರಂಭವಾಗಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಕುಡಿಯುವ ನೀರು ಅಭಾವ ತಲೆದೋರದಂತೆ ಮುನ್ನೆಚ್ಚ ರಿಕೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿ ... |
| ಹುಬ್ಬಳ್ಳಿ: ನೂತನವಾಗಿ ನಿರ್ಮಿಸಿದ ಶ್ರೀ ವೆ೦ಕಟರಮಣ ದೇವರ ಬಿ೦ಬ ಶುದ್ದಿ ಕಾರ್ಯಕ್ರಮ | ನಗರದ ನ್ರಪತು೦ಗ ಬೆಟ್ಟದಲ್ಲಿ ಪ್ರತಿಷ್ಠಾಪಿಸಲ್ಪಡುವ ನೂತನವಾಗಿ ನಿರ್ಮಿಸಲಾದ ಕಾಶೀಮಠ ಶ್ರೀ ವೆ೦ಕಟರಮಣ ದೇವಸ್ಥಾನದಲ್ಲಿ ಶ್ರೀ ವೆ೦ಕಟರಮಣ ದೇವರ ಬಿ೦ಬಶುದ್ದಿ ಹಾಗೂ ಧಾರ್ಮಿಕ ವಿಧಿವಿಧಾನಗಳು ಜರಗುತ್ತಿದ್ದು ... |
| ಪಾವಗಡ: `ಕೈಗಾರಿಕೆಗಳ ಸ್ಥಾಪನೆಯಿಂದ ರೈತರ ಅಭಿವೃದ್ಧಿ' | ಕೈಗಾರಿಕೆಗಳನ್ನು ತಾಲೂಕಿನಲ್ಲಿ ಸ್ಥಾಪಿಸಿದರೆ ನಿರುದ್ಯೋಗ ನಿವಾರಣೆ ಯಾಗುವುದರ ಜತೆಗೆ ರೈತರು ಅಭಿವೃದ್ಧಿ ಹೊಂದುವುದರಲ್ಲಿ ಯಾವುದೆ ಸಂದೇಹವಿಲ್ಲವೆಂದು ... |
| ಹುಣಸೂರು: ಜನಸ್ಪಂದನ ಕಾರ್ಯಕ್ರಮ ವಿರೋಧಿಸಿ ಧರಣಿ | ೨ ವರ್ಷಗಳ ಹಿಂದಿನಿಂದಲೇ ಸಾರ್ವಜನಿಕರು ತಮ್ಮ ಕುಂದು ಕೊರತೆಗಳ ಬಗ್ಗೆ ದೂರುಗಳನ್ನು ನಿರಂತರವಾಗಿ ನೀಡುತ್ತಾ ಬಂದಿದ್ದರೂ, ಸಾರ್ವಜನಿಕ ಅಹವಾಲುಗಳಿಗೆ ಸ್ಪಂದಿಸದೆ, ಸಾರ್ವಜನಿಕರ ಹಿತಾಸಕ್ತಿ ಯನ್ನು ಕಡೆಗಣಿಸಿ ಕೇವಲ ಸರಕಾರಕ್ಕೆ ವರದಿ ಒಪ್ಪಿಸುವ ಸಲುವಾಗಿ .. |
| ನಾಳೆ ಭಾರತ-ಅಮೆರಿಕ ಅಣು ಸಂಸ್ಕರಣ ಒಪ್ಪಂದ ಘೋಷಣೆ ಸಂಭವ | ಮುಂಬೈ: ಅಮೆರಿಕದಿಂದ ಭಾರತಕ್ಕೆ ಆಮದಾದ ಅಣು ಇಂಧನವನ್ನು ಪುನರ್ಸಂಸ್ಕರಣ ಮಾಡುವ ಒಪ್ಪಂದ ಸೋಮವಾರ ಘೋಷಣೆಯಾಗುವ ಸಂಭವವಿದೆ. ಎರಡೂ ದೇಶಗಳು ಈ ಸಂಬಂಧ ಅಧಿಕೃತವಾಗಿ ಘೋಷಣೆ ಮಾಡಲಿವೆ ಎಂದು ಹೇಳಲಾಗಿದೆ.
|
| ಸ್ಪ್ಯಾನಿಷ್ ಲೇಖಕ ಬರೆದ ಸೋನಿಯಾ ಗಾಂಧಿ ಪುಸ್ತಕಕ್ಕೆ ಕಾಂಗ್ರೆಸ್ ಆಕ್ಷೇಪ | ನವದೆಹಲಿ: ಸೋನಿ ಯಾ ಗಾಂಧಿ ಜೀವನವನ್ನು ಆಧರಿಸಿ ಸ್ಪ್ಯಾನಿಷ್ ಲೇಖಕ ಪತ್ರಕರ್ತ ಜೇವಿಯರ್ ಮೋರೋ ಬರೆದ ‘ದಿ ರೆಡ್ ಸಾರಿ’ ಪುಸ್ತಕ ಪ್ರಪಂಚದಾದ್ಯಂತ ಭಾರೀ ಬೇಡಿಕೆ ಸೃಷ್ಟಿಸಿದ್ದು, ಕಾಂಗ್ರೆಸ್ ವಲಯದಿಂದ ಕೃತಿಯ ಕುರಿತು ಆಕ್ಷೇಪ ವ್ಯಕ್ತವಾಗಿದೆ.
|
| ನಿರಂತರ ಹೋರಾಟಕ್ಕೆ ನಿರ್ಧಾರ ... | ಬೆಂಗಳೂರಿನ ಅಜ್ಞಾತ ಸ್ಥಳವೊಂದರಲ್ಲಿ ‘ಪ್ರಜಾವಾಣಿ’ಗೆ ವಿಶೇಷ ಸಂದರ್ಶನ ನೀಡಿದ ಮಾವೋವಾದಿ ಮುಖಂಡರೊಬ್ಬರು ತಮ್ಮ ಹೋರಾಟದ ರೂಪು-ರೇಷೆಯನ್ನು ಬಿಡಿಬಿಡಿಯಾಗಿ ಬಿಚ್ಚಿಟ್ಟರು.
|
| ಮಯಾನಗರಿಯಲ್ಲಿ ತ್ರಿವಳಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಭಿನ್ನ ವಿಚಾರ ಸಂಕಿರಣ ಮತ್ತು ಕೃತಿ ಬಿಡುಗಡೆ: ಬರೆದವರೆಲ್ಲರೂ ಸಾಹಿತಿಗಳಾಗಲಾರರು : ಕೆ. ಸತ್ಯನಾರಾಯಣ | ಸಾಹಿತಿಗಳಿಗೆ ಮಹತ್ತರವಾದ ಜವಾ ಬ್ದಾರಿ ಇದೆ. ಆದುದರಿಂದ ಬರೆದವರೆಲ್ಲರೂ ಸಾಹಿತಿಗಳಾಗಲಾರರು. ಕನಿಷ್ಠ ಒಂದು ತಲೆಮಾರು ಯಾ ಜನಾಂಗಕ್ಕೆ ಭಾಷೆ ಅಥವಾ ಕನಸು ನೀಡುವರೇ ಸಾಹಿತಿಗಳೆನಿಸುವರು. |
| ವಾಸ್ವಾನಿಗೆ ಎಫ್ಬಿಐ ನಿರ್ದೇಶಕರ ಪ್ರಶಸ್ತಿ | ಭಾರತ ಸಂಜಾತ ವಾಸ್ವಾನಿ ಅವರು ಎಫ್ಬಿಐ ಪ್ರಧಾನ ಕಾರ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಎಫ್ಬಿಐ ನಿರ್ದೇಶಕ ರಾಬರ್ಟ್ ಎಸ್. ಮುಲ್ಲರ್ ಅವರಿಂದ ಗೌರವಿಸಲ್ಪಟ್ಟಿರುವ ೫೧ ಸಮುದಾಯ ನಾಯಕರಲ್ಲಿ ಓರ್ವರಾಗಿದ್ದಾರೆ |
| ಮುಖ್ಯಮಂತ್ರಿ ಸೈಕಲ್ ಮೇಲಿಂದ ಬಿದ್ದದ್ದು ಏಕೆ? | ನಾನು ಸೈಕಲ್ ತುಳಿಯುವುದರಲ್ಲಿ ನಿಪುಣ. ಆದರೆ ಬ್ರೇಕ್, ಸ್ಟ್ಯಾಂಡ್ ಇಲ್ಲದ ಹಳೆಯ ಸೈಕಲ್ ನೀಡಿದ್ದರಿಂದ ಜಾರಿ ಬಿದ್ದೆ ಅಷ್ಟೇ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ ಇಲ್ಲಿ ಸಮಜಾಯಿಷಿ ನೀಡಿದರು.
|
| ಬೆ೦ಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹೆಚ್ಚುವರಿ 15 ನಿಮಿಷ | ಪರೀಕ್ಷೆಯ ಆರಂಭದಲ್ಲಿ ಪ್ರಶ್ನೆ ಪತ್ರಿಕೆಯ ಪರ್ಯಾವಲೋಚನೆಗಾಗಿ ೧೫ ನಿಮಿಶ ಕಾಲಾವಕಾಶ ನೀಡಲಾಗುತ್ತದೆ. ಈ ಪದ್ಧತಿಯನ್ನು ಪಿಯುಸಿ ಪರೀಕ್ಷೆಯಲ್ಲಿ ಜಾರಿಗೆ ತರಲಾಗಿದೆ. ಅದನ್ನು ಎಸ್ಎಸ್ಎಲ್ಸಿ ವಿದ್ಯಾರ್ಥಿ ಗಳಿಗೂ ವಿಸ್ತರಿಸಲಾಗುವುದು ... |
| ಮತ್ತೊಮ್ಮೆ ಅಬ್ಬರಿಸಿದ ಕಾಲಿಸ್; ಮುಂಬೈ ಇಂಡಿಯನ್ಸ್ಗೆ ಕಂಟಕ; ರಾಯಲ್ ಚಾಲೆಂಜರ್ಸ್ಗೆ ರೋಚಕ ಜಯ | ಮತ್ತೊಮ್ಮೆ ಮಿಂಚಿದ ಜಾಕ್ ಕಾಲಿಸ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಏಳು ವಿಕೆಟ್ಗಳ ಅಂತರದಿಂದ ಮುಂಬೈ ಇಂಡಿಯನ್ಸ್ ಎದುರು ಗೆಲುವಿನ ಸಂಭ್ರಮ ಪಡೆಯಿತು. |
| ದಿಬ್ಬಣದ ಜೀಪ್ಗೆ ಬಸ್ ಡಿಕ್ಕಿ: 9 ಸಾವು | ಶನಿವಾರ ರಾತ್ರಿ ಹಾಸನ ತಾಲ್ಲೂಕಿನ ಶಾಂತಿಗ್ರಾಮದ ಸಮೀಪದ ರಂಗನಾಥಪುರದ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಜನ ಮೃತಪಟ್ಟಿದ್ದು, 18 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. |
| ಐರಿಷ್ ಬಿಷಪರಿಂದ ಪ್ರಮಾದ: ಪೋಪ್ | ವೆಟಿಕನ್ ನಗರ, ಮಾ.೨೦: ಮಕ್ಕಳನ್ನು ಲೈಂಗಿಕವಾಗಿ ದುರುಪಯೋಗಿಸಲಾದ ಪ್ರಕರಣಗಳು ನಾಚಿಕೆಗೇಡಿನ ಹಾಗೂ ವಿಷಾದಕರ ಘಟನೆಗಳಾಗಿವೆ ಎಂದು ಪತ್ರವೊಂದರಲ್ಲಿ ಹೇಳಿರುವ ಹದಿನಾಲ್ಕನೇ ಪೋಪ್ ಬೆನೆಡಿಕ್ಟ್ ಅವರು.... |
| ಮುಂಬೈ - ಕಾರವಾರ ರೈಲು ಮಂಗಳೂರಿಗೆ: ಶೆಟ್ಟಿ | ಮುಂಬೈ-ಕಾರವಾರ ರೈಲು ಸದ್ಯದಲ್ಲೇ ಮಂಗಳೂರು ತನಕ ವಿಸ್ತರಣೆ ಯಾಗಲಿದೆ ಎಂದು ಬಿಜೆಪಿ ಮುಂಬಯಿ ದಕ್ಷಿಣ ಭಾರತ ಘಟಕದ ಉಪಾಧ್ಯಕ್ಷ ಮೋರ್ಲ ರತ್ನಾಕರ ಶೆಟ್ಟಿ ಅವರು ... |
| ಮ೦ಗಳೂರು: ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿಕೊಡಲು ವ್ಯಾಪಾರಿಗಳ ಮನವಿ | ಕಟ್ಟಡ ನಿರ್ಮಾಣ ಪರವಾನಿಗೆಯ ಪ್ರಕಾರ ಕಟ್ಟಡದ ನೆಲ ಅಂತಸ್ತಿನಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶ ನೀಡಬೇಕಾಗಿತ್ತು. ಆದರೆ ಪ್ರಸಕ್ತ ಆ ಸ್ಥಳದಲ್ಲಿ ಅನಧಿಕೃತ ನಿರ್ಮಾಣ ನಡೆದಿರುವುದರಿಂದ ವಾಹನ ನಿಲುಗಡೆಗೆ ಸ್ಥಳ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. |
| ಉಡುಪಿ: ನಾಳೆ ಕಾನೂನು ಕಾರ್ಯಾಗಾರ | ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜುಗಳ್ತ ಆಶ್ರಯದಲ್ಲಿ ಮಾ.೨೨ರಂದು ಬೆಳಗ್ಗೆ ೯ ಗಂಟೆಗೆ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಸಭಾಂಗಣದಲ್ಲಿ ... |
| ಉಡುಪಿ: `ಕಾರಂತ ಕಲಾಗ್ರಾಮದಲ್ಲಿ ಕನ್ನಡ ಭವನ ನಿರ್ಮಾಣ': ವಿ.ಎಸ್.ಆಚಾರ್ಯ | ಡಾ.ಶಿವರಾಮ ಕಾರಂತರ ಹೆಸರಿನಲ್ಲಿ ಸುಮಾರು ಮೂರು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾರಂತ ಕಲಾಗ್ರಾಮ ಹಾಗೂ ಕಾರಂತ ವನ ಪ್ರದೇಶದಲ್ಲೇ ಕನ್ನಡ ಭವನವನ್ನು ನಿರ್ಮಿಸಿದರೆ ... |
| ಕೂಲಿ ಕಾರ್ಮಿಕರ ಪ್ರತಿಭಟನೆ: ಪಡಿತರ ವಿತರಣೆ ಸ್ಥಗಿತ | ಕೂಲಿ ಹೆಚ್ಚಿಸುವಂತೆ ಆಗ್ರಹಿಸಿ ನೀಲೇಶ್ವರದ ಎಫ್ಸಿಐಯ ಕೂಲಿ ಕಾರ್ಮಿಕರು ಕಳೆದ ಒಂದು ವಾರದಿಂದ ಪ್ರತಿಭಟಿಸುತ್ತಿದ್ದು, ಕೆಲಸ ಸ್ಥಗಿತಗೊಳಿಸಿದ್ದಾರೆ. ಇದ ರಿಂದಾಗಿ ಕಾಸರಗೋಡು ಜಿಲ್ಲೆಯಾದ್ಯಂತ ... |
| ಪುತ್ತೂರು: ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತಂದ ಪ್ರಥಮ ರಾಜ್ಯ ಕರ್ನಾಟಕ: ಕೆ.ಎಸ್. ಈಶ್ವರಪ್ಪ | ಗೋಹತ್ಯಾ ನಿಷೇಧ ಕಾಯಿದೆ ಜಾರಿ ಮಾಡಿರುವುದು ಜಾತ್ಯತೀತ ತತ್ವಕ್ಕೆ ವಿರೋಧವಾಗಿದೆ ಎಂದು ಕಾಂಗ್ರೆಸ್ ಹೇಳಿರುವುದು ಸರಿಯ ಲ್ಲ. ಗೋವಿನ ಬಗ್ಗೆ ಪೂಜನೀಯ ಭಾವನೆ ಇರುವ ಈ ದೇಶದ ಮಣ್ಣಿನಲ್ಲಿ ಗೋಹತ್ಯೆ ನಡೆಯು ವುದು ಖಂಡಿತಾ ಸಲ್ಲದು ... |
| ಮ೦ಗಳೂರು: ಕ೦ದಾಯ ಇಲಾಖೆಯಡಿಯಲ್ಲಿರುವ ಭೂಮಿಯನ್ನು ಗೋಮಾಳಕ್ಕೆ ಮೀಸಲು: `ನೈಸ್' ತಂದೆ ಮಕ್ಕಳ ವೃಥಾ ಆರೋಪ : ಯಡಿಯೂರಪ್ಪ | ರಾಜ್ಯದಲ್ಲಿ ಹಿಂದಿನಿಂದಲೂ ಗೋಮಾಳಗಳನ್ನು ರಕ್ಷಿಸಿಕೊಂಡು ಬಂದಿದ್ದರು. ಆದರೆ ನಮ್ಮವರ ಕೆಲವೊಂದು ತಪ್ಪು ನೀತಿಯಿಂದಾಗಿ ಈಗಾಗಲೇ ಸಾಕಷ್ಟು ಗೋಮಾಳ ಭೂಮಿ ಪರಭಾರೆಯಾಗಿದೆ. |
| ಉಡುಪಿ: ಸಗ್ರಿ ದೇವಸ್ಥಾನಕ್ಕೆ ಶಿರೂರು ಮಠದ ವತಿಯಿ೦ದ ಹೊರೆ ಕಾಣಿಕೆ | ಸಗ್ರಿ ಶ್ರೀವಾಸುಕೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಾಭಿಷೇಕ ಮತ್ತು ನಾಗಮ೦ಡಲೋತ್ಸವದ ಅ೦ಗವಾಗಿ ಶನಿವಾರ ಸ೦ಜೆ ಹೊರೆ ಕಾಣಿಕೆ ಸಮರ್ಪಣಾ ಮೆರವಣಿಗೆಯು... |
| ಬಿಬಿಎಂಪಿ ಚುನಾವಣೆ: ಚುನಾವಣಾ ವೆಚ್ಚ ಕೋಟಿ; ಅಭ್ಯರ್ಥಿಗಳ ಖರ್ಚು ಕೋಟಿ-ಕೋಟಿ | ದೀರ್ಘಕಾಲದವರೆಗೆ ಮೂಂದೂಡಲ್ಪಡುತ್ತ ಬಂದಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಅಧಿಕೃತ ಸರಕಾರಿ ಚುನಾವಣಾ ವೆಚ್ಚ ೨೦೦ ಕೋಟಿ ಮೀರುವ ಸಾಧ್ಯತೆ ಇದೆ. ಚುನಾವಣಾ ವೆಚ್ಚ ಕೋಟಿ ಆಗುವ ಅಂದಾಜಿದ್ದರೆ, ಚುನಾವಣಾ ಅಭ್ಯರ್ಥಿಗಳ ಖರ್ಚು ಕೋಟಿ-ಕೋಟಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.... |
| ‘ಗೋಹತ್ಯೆ’ ಹಿಂದೆ ನರಹತ್ಯೆಯ ಕಾರ್ಯಸೂಚಿ: ದೇವನೂರು | ಗೋಹತ್ಯೆ ನಿಷೇಧ ಮಸೂದೆ ಜಾರಿಯ ಹಿಂದೆ ಸಂಘವಾರದ ‘ನರಹತ್ಯೆ’ಯ ಗುಪ್ತ ಕಾರ್ಯ ಸೂಚಿ ಅಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಾಹಿತಿ ದೇವನೂರು ಮಹಾದೇವ, ಗೋವಿನ ಸಗಣಿ-ಗಂಜಳ ಔಷಧಿಯಾದರೆ ಗೋಮಾಂಸ ಔಷಧಿಯಾಗುವುದಿಲ್ಲವೇಕೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ... |
| ಮುಂದಿನ ಅಧಿವೇಶನದಲ್ಲಿ ಒಳಮೀಸಲಾತಿ ವಿಧೇಯಕ: ಚಿತ್ರದುರ್ಗದಲ್ಲಿನ ಮಾದಾರಚನ್ನಯ್ಯ ಗುರುಪೀಠದಲ್ಲಿ ಮಾದಿಗ ಜನಾಂಗದ ರಾಜ್ಯಮಟ್ಟದ ಚೈತನ್ಯ ಸಮಾವೇಶ ಉದ್ಘಾಟಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ | ಮೀಸಲಾತಿ ಶೋಷಣೆಗೆ ಪಾವತಿಸುವ ಪರಿಹಾರ : ಮೀರಾ ಕುಮಾರ್... |
| ರಂಗೇರಿದ ಬಿಬಿಎಂಪಿ ಚುನಾವಣಾ ಕಣ: ನೀತಿ ಸಂಹಿತೆ ಧೂಳೀಪಟ ರಾಷ್ಟ್ರೀಯ ಪಕ್ಷಗಳಿಗೆ ಬಂಡಾಯದ ಬಿಸಿ | ನಿನ್ನೆ ನಾಮಪತ್ರ ವಾಪಾಸ್ ಪಡೆಯಲು ಕೊನೆಯ ದಿನವಾಗಿತ್ತು. ನಂತರ ರಾಜ್ಯ ಚುನಾವಣಾ ಆಯೋಗ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.. |
| ಸುಳ್ಯ: ಕೆಎಫ್ಡಿಸಿ ಕಾರ್ಮಿಕರ ಪ್ರತಿಭಟನೆ 6ನೆ ದಿನಕ್ಕೆ: ಪ್ರತಿಭಟನೆಗೆ ರಾಜಕೀಯ ಬೆಂಬಲ | ಶನಿವಾರ ಇಲ್ಲಿಗೆ ಭೇಟಿ ನೀಡಿದ ಮಾಜಿ ಸಚಿವ, ಶಾಸಕ ಬಿ.ರಮಾನಾಥ ರೈ ಮಾತನಾಡಿ, ಕಾರ್ಮಿಕರ ಬೇಡಿಕೆಗ ಳನ್ನು ನಿರಾಕರಿಸುತ್ತಿರುವ ಸರಕಾರ ಮತ್ತು ಕೆಎಫ್ಡಿಸಿಯ ಧೋರಣೆ ಖಂಡನೀಯ... |
| ಶಿಕ್ಷಣ, ಗ್ರಾಮೀಣ ಅಭಿವೃದ್ಧಿಗೆ ಪ್ರೋತ್ಸಾಹ: ಕಲ್ಲಡ್ಕದಲ್ಲಿ ಶ್ರೀರಾಮ ಯಜ್ಞದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಯಡಿಯೂರಪ್ಪ | ಕಲ್ಲಡ್ಕದಲ್ಲಿ ಶ್ರೀರಾಮ ಯಜ್ಞದಲ್ಲಿ ಭಾಗವಹಿಸುವ ಸಲುವಾಗಿ ಇಂದು ಸಂಜೆ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಂದರ್ಭ ನೈಸ್ ಬಗ್ಗೆ ದೇವೇಗೌಡರು ತಮ್ಮನ್ನು ವಚನ ಭ್ರಷ್ಟರು ಎಂದು ಟೀಕಿಸಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಯಡಿಯೂರಪ್ಪ ಉತ್ತರಿಸಿದರು... |
| ಮಂಗಳೂರು: ನಗರದ ವ್ಯಕ್ತಿಯೊಬ್ಬರನ್ನು ಅಪಹರಣ ನಡೆಸಿ ಸಾಲದ ಹಣಕ್ಕಾಗಿ ಬೆದರಿಕೆ ನೀಡುತ್ತಿದ್ದ 6ಮಂದಿ ಅರೋಪಿಗಳ ಬಂಧನ. | ಅಪಹರಣ ಹಾಗೂ ಬೆದರಿಕೆ ಅರೋಪದ 6 ಮಂದಿ ಅರೋಪಿಗಳನ್ನು ಬಂಧಿಸುವಲ್ಲಿ ನಗರದ ಪಾಂಡೇಶ್ವರ ಪೊಲೀಸರು ಯಶಸ್ವಿಯಾಗಿದ್ದಾರೆ. ಕುತ್ತಾರ್ ಬಳಿಯ ಮಂಜಲ್ತೋಟದ ಅಹ್ಮದ್ ಬಾವ ಅವರ ಮಗ ಅಬ್ದುಲ್ ಖಾದರ್ ರವರನ್ನು ಅಪಹರಿಸಿ... |
| ಮಂಗಳೂರು : ಮಾರ್ಚ್ 23 ರಿಂದ ನಗರದ ನೆಹರೂ ಮೈದಾನಿನಲ್ಲಿ ’ಶ್ರೀ ರಾಮೋತ್ಸವ’ | ವಿಶ್ವ ಹಿಂದೂ ಪರಿಷತ್, ಬಜರಂಗದಳ, ಶ್ರೀ ರಾಮೋತ್ಸವ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ವೇದಮೂರ್ತಿ ಗಿರಿಧರ ಭಟ್ ನೇತೃತ್ವದಲ್ಲಿ ಮಂಗಳೂರು ನೆಹರೂ ಮೈದಾನಿನಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀ ರಾಮ ದೇವರ ಜನ್ಮ ದಿನದ ಅಂಗವಾಗಿ... |
|
|
ನಿನ್ನೆಯ ವರದಿಗಳು [2010-03-20] |
|