| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
| ಸ್ಕೂಟರ್ - ಟಿಪ್ಪರ್ ಅಪಘಾತ; ವ್ಯಕ್ತಿ ಸಾವು | |
| ಮಂಡ್ಯ: ಜಾಗತೀಕರಣದ ಆಕ್ರಮಣದಿಂದ ಜನಪದ ರಕ್ಷಿಸಲು ಡಾ. ಬಂಜಗೆರೆ ಕರೆ | ನಗರದ ಕಲಾಮಂದಿರದಲ್ಲಿ ಶುಕ್ರವಾರ ನಡೆದ ಮೂರು ದಿನಗಳ ರಾಜ್ಯಮಟ್ಟದ ಯುವಕತಿ-ಜಾನಪದ ಕಲಾಮೇಳದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು... |
| ಹಂಪಿ: ಭೂಮಿ ಪರಭಾರೆ ನಿರ್ಧಾರ ಹಿಂದಕ್ಕೆ: ಹರ್ಷಾಚರಣೆ | ಹಂಪಿ ಕನ್ನಡ ವಿಶ್ವವಿದ್ಯಾಲಯದ ೮೦ ಎಕರೆ ಭೂಮಿಯನ್ನು ಟ್ರಸ್ಟ್ಗೆ ಪರಭಾರೆ ಮಾಡಿರುವುದನ್ನು ಸರಕಾರ ಕೈ ಬಿಟ್ಟಿರುವುದನ್ನು ಸ್ವಾಗತಿಸಿ, ಕನ್ನಡ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯು ರೋಟರಿ ವೃತ್ತದಲ್ಲಿ ಶುಕ್ರವಾರ ಪಟಾಕಿ ಸಿಡಿಸಿ, ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿತು... |
| ಮೀಸಲಾತಿಯ ಬಗ್ಗೆ ಲಾಲೂ-ಮುಲಾಯಂಗಿರುವಷ್ಟು ಪ್ರಜ್ಞೆ ಮುಸ್ಲಿಮ್ ರಾಜಕೀಯ ನಾಯಕರಿಗಿಲ್ಲ: ಅಬೂಬಕರ್ | ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರಾಧ್ಯಕ್ಷ ಇ. ಅಬೂಬಕರ್ ಹೇಳಿದ್ದಾರೆ... |
| ಬಂಟ್ವಾಳ ನಗರಕ್ಕೆ ಕುಡಿಯುವ ನೀರು: ಒದಗಿಸಲು ೪೨.೫೦ ಕೋಟಿ ರೂ.: ಸಚಿವ ಸುರೇಶ್ ಕುಮಾರ್ | ಶುಕ್ರವಾರ ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ಶಾಸಕ ಹಿರಿಯ ರಮಾನಾಥ ರೈ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಅವರು,... |
| ಬೆಂಗಳೂರು: ಯುವತಿ ನಾಪತ್ತೆ ಪ್ರಕರಣ ಸುಖಾಂತ್ಯ | ಮೈಸೂರು ಜಿಲ್ಲೆಯ ಕೆ.ಆರ್. ನಗರದ ನಿವಾಸಿ ಬಿ.ಎನ್.ಶಿವಾಜಿ ಗಣೇಶನ್ ತಮ್ಮ ಮಗಳು ರೂಪಾ (೧೬) (ಹೆಸರು ಬದಲಾಯಿಸಲಾಗಿದೆ) ನಾಪತ್ತೆಯಾಗಿದ್ದು, ಅವಳನ್ನು ಪತ್ತೆ ಹಚ್ಚುವಂತೆ ಪೊಲೀಸ್ ಇಲಾಖೆಗೆ ಸೂಚಿಸಬೇಕೆಂದು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು... |
| ಪಡಿತರ ಚೀಟಿಯ ಅವ್ಯವಸ್ಥೆ: ಬಾವಿಗಿಳಿದು ಪ್ರತಿಪಕ್ಷ ಶಾಸಕರ ಧರಣಿ | ಪಡಿತರ ವ್ಯವಸ್ಥೆಯಲ್ಲಿನ ಆಹಾರ ಪದಾರ್ಥ ಹಂಚಿಕೆ ವಿಷಯವಾಗಿ ಶಾಸಕ ಎನ್.ಎ.ಹಾರಿಸ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಎಚ್.ಹಾಲಪ್ಪ, ಪಡಿತರ ಚೀಟಿಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡುವುದಾಗಿ ಹೇಳಿದರು... |
| ಬಿಬಿಎಂಪಿ ಚುನಾವಣೆ: ಜೆಡಿಎಸ್ ಎರಡನೆ ಪಟ್ಟಿ ಬಿಡುಗಡೆ | ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ವಿರುದ್ಧ ಜೆಡಿಎಸ್ ಪ್ರಬಲ ಸ್ಪರ್ಧೆ ನೀಡಲಿದೆ ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಚುನಾವಣೆಯಲ್ಲಿ ಸ್ಪರ್ಧಿಸುವ ೪೦ ಮಂದಿ ಅಭ್ಯರ್ಥಿಗಳ ಎರಡನೆ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ... |
| ವೈಯಕ್ತಿಕ ಪ್ರತಿಷ್ಠೆಗೆ ಕಲಾಪ ಬಲಿ: ಸದನ ಸಮಿತಿಗೆ ಆಗ್ರಹಿಸಿ ವಿಪಕ್ಷ ಸದಸ್ಯರಿಂದ ಸಭಾತ್ಯಾಗ | ಬಳ್ಳಾರಿಯಲ್ಲಿ ಸ್ಥಾಪಿಸಲು ಉದ್ದೇಶಿರುವ ವಿಮಾನ ನಿಲ್ದಾಣಕ್ಕೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಅಲ್ಲಿನ ರೈತರ ಒಪ್ಪಿಗೆ ಇದೆಯೆ ಎಂದು ಶನಿವಾರ ನಡೆದ ಕಲಾಪದಲ್ಲಿ ಕಾಂಗ್ರೆಸ್ನ ಸದಸ್ಯ ಕೆ.ಸಿ.ಕೊಂಡಯ್ಯ ಸರಕಾರಕ್ಕೆ ಪ್ರಶ್ನೆ ಕೇಳಿದರು... |
| ಸಿಎಂ ವಿರುದ್ಧ ರವಿ ಕಿಡಿ: ಬೆಂಬಲಿಗರಿಂದ ಮುಖ್ಯಮಂತ್ರಿಗೆ ಪತ್ರ | ನಿನ್ನೆಯಷ್ಟೆ ಸಚಿವ ರೇಣುಕಾಚಾರ್ಯರ ಪಾಳೇಯದ ಬಂಡಾಯದ ಎಚ್ಚರಿಕೆಯಿಂದ ಚೇತರಿಸಿಕೊಳ್ಳುವ ಮೊದಲೇ, ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಪಾಳೇಯ ಮುಖ್ಯಮಂತ್ರಿ ವಿರುದ್ಧ ಸೆಟೆದು ನಿಂತಿದೆ... |
| ಬೆಲೆಯೇರಿಕೆ: ಸಂಸತ್ನಲ್ಲಿ ಎಡಪಕ್ಷಗಳಿಂದ ಸಭಾತ್ಯಾಗ | ಲೋಕಸಭೆಯಲ್ಲಿ ಸಮಾಜವಾದಿ ಪಕ್ಷವೂ ಸಭಾತ್ಯಾಗದಲ್ಲಿ ಸೇರಿಕೊಂಡರೆ, ಬಿಜೆಪಿ, ಆರ್ಜೆಡಿ, ಬಿಎಸ್ಪಿ ಹಾಗೂ ಬಿಜೆಡಿಗಳು ಎಡಪಕ್ಷಗಳಿಗೆ ಬೆಂಬಲ ನೀಡಿದವು... |
| ಎ.8ಕ್ಕೆ ಬೆಲೆಯೇರಿಕೆಯ ವಿರುದ್ಧ ಎಡಪಕ್ಷಗಳಿಂದ ‘ಜೈಲ್ ಭರೊ’: ಪ್ರಕಾಶ್ ಕಾರಟ್ | ಸರಕಾರ ಇದಕ್ಕೆ ಕಿವಿ ಕೊಡದಿದ್ದಲ್ಲಿ ಬಜೆಟ್ ಅಧಿವೇಶನದ ಉಳಿದ ಅವಧಿಗೆ ತಾವು ಸರಕಾರದ ವಿರುದ್ಧ ಕೆಲಸ ಮಾಡಲಿದ್ದೇವೆ ಎಂದು ಸಿಪಿಎಂ ನಾಯಕ ಪ್ರಕಾಶ್ ಕಾರಟ್ ಇಂದು ನಡೆದ ರ್ಯಾಲಿಯೊಂದರಲ್ಲಿ ತಿಳಿಸಿದರು... |
| ಉಡುಪಿ ಎಂ ಜಿ ಎಂ ವಜ್ರಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ..... | ಉಡುಪಿ:ಮಾ,13. ಮನೆಯಲ್ಲಿ ತಾಯಿ-ತಂದೆ, ಶಾಲೆಯಲ್ಲಿ ಗುರುಗಳು ದೇವರಿಗೆ ಸಮಾನ ಎಂಬ ಮಾತಿಗೆ ದೇಶ ದೇವರಿಗೆ ಸಮಾನ ಎಂಬ ನುಡಿಯನ್ನೂ ಸೇರಿಸುವುದು ಔಚಿತ್ಯಪೂರ್ಣ ಎಂದು ಪ್ರತಿಪಾದಿಸಿದ ಪೇಜಾವರ |
| ಬಿಸಿಲ ಝಳಕ್ಕೆ ತತ್ತರಿಸುತ್ತಿರುವ ಕೇರಳ: ಬೇಗನೆ ಪರೀಕ್ಷೆ ನಡೆಸಲು ಚಿಂತನೆ | ರಾಜ್ಯವು ಬಿಸಿಲ ಝಳದಿಂದ ತತ್ತರಿಸುತ್ತಿದೆ. ರಾಜ್ಯದಲ್ಲಿ ಸರಾಸರಿ ಉಷ್ಣಾಂಶವು ೩೨ರಿಂದ ೪೨ ಡಿಗ್ರಿ ಸೆಲ್ಸಿಯಸ್ ತನಕ ತಲುಪಿದ್ದು, ಜನತೆ ಸೆಕೆಯಿಂದ ನರಳಾಡುವಂತಾಗಿದೆ... |
| ಬಡ್ಡಿರಹಿತ ಸಾಲ ಸೌಲಭ್ಯ: ರೈತರ ನೆರವಿಗೆ ಸುಳ್ಯ ಎಪಿಎಂಸಿ | ಈ ಬಾರಿ ಗರಿಷ್ಠ ೫೦ ಸಾವಿರ ರೂ. ವರೆಗೆ ಸಾಲ ನೀಡಲಾಗುವುದು. ಸಾಲದ ಅವಧಿ ೧೮೦ ದಿನಗಳಾಗಿದ್ದು, ಮೊದಲ ೯೦ ದಿನಗಳಿಗೆ ಬಡ್ಡಿ ರಹಿತವಾಗಿರುತ್ತದೆ. ಬಳಿಕ ಶೇಕಡವಾರು ಬಡ್ಡಿ ವಿಧಿಸಲಾಗುವುದು... |
| ಬಿ.ಸಿ.ರೋಡ್: ಚತುಷ್ಪಥ ಕಾಮಗಾರಿ: ನೀರಿನ ಪೈಪ್ಗೆ ಹಾನಿ | ಜೆಸಿಬಿ ಯಂತ್ರದ ಸಹಾಯದಿಂದ ಮಣ್ಣು ತೆರವು ಕಾರ್ಯ ನಡೆಯುತ್ತಿದ್ದಾಗ ಬಂಟ್ವಾಳ ಪುರಸಭೆಯ ನೀರು ಸರಬರಾಜು ಪೈಪ್ಗೆ ಹಾನಿಯಾಗಿದೆ... |
| ಕಾರ್ಪ್ ಬ್ಯಾಂಕ್ ಸ್ಥಾಪನಾ ದಿನಾಚರಣೆ: ರಾಜಕೀಯ ಭ್ರಷ್ಟತೆಯಿಂದ ಪ್ರಜಾಪ್ರಭುತ್ವಕ್ಕೆ ಗಂಡಾಂತರ: ನ್ಯಾ.ಸಂತೋಷ್ಕುಮಾರ್ ಹೆಗ್ಡೆ | ಅವರು ಇಂದು ಕಾರ್ಪೊರೇಶನ್ ಬ್ಯಾಂಕ್ನ ೧೦೫ನೆ ಸಂಸ್ಥಾಪನಾ ದಿನದ ಅಂಗವಾಗಿ ಉಪನ್ಯಾಸ ನೀಡುತ್ತಿದ್ದರು... |
| ಚರ್ಚ್ ದಾಳಿ: ಮುಂದುವರಿದ ವಿಚಾರಣೆ: ‘ಸತ್ಯದರ್ಶಿನಿ’ ಪುಸ್ತಕಕ್ಕಾಗಿ ವಕೀಲರ ಬೇಡಿಕೆ ಆದೇಶ ಕಾದಿರಿಸಿದ ನ್ಯಾ.ಸೋಮಶೇಖರ | ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲಿನ ದಾಳಿಗೆ ಸಂಬಂಧಿಸಿ ಆಯೋಗಕ್ಕೆ ಸಲ್ಲಿಕೆಯಾದ ೧೦೧೯ ದೂರು ಅರ್ಜಿಗಳಲ್ಲಿ (ಅಫಿದಾವಿತ್) ೭೧೨ ಅರ್ಜಿಗಳ ವಿಚಾರಣೆ ನಡೆದಿದ್ದರೆ, ೩೦೭ ಅರ್ಜಿಗಳ ವಿಚಾರಣೆ ಭಾಗಶ: (೮ಬಿ ವಿಚಾರಣೆ ಹೊರತುಪಡಿಸಿ)ಪೂರ್ಣಗೊಂಡಿವೆ ಎಂದು ನ್ಯಾ.ಬಿ.ಕೆ. ಸೋಮಶೇಖರ ತಿಳಿಸಿದ್ದಾರೆ... |
| ಯುವತಿಯರ ಸರಣಿ ಹತ್ಯೆ ಪ್ರಕರಣ: ಕಾಸರಗೋಡಿನಲ್ಲಿ ಆರೋಪಿ ಮೋಹನ್ಕುಮಾರ್ನ ವಿಚಾರಣೆ | ಪೈವಳಿಕೆ ಕಳಾಯಿಯ ಸಾವಿತ್ರಿ, ಪೆರಾಜೆಯ ಕಾವೇರಿ ಮತ್ತು ಬಂದ್ಯೋಡ್ ಕೊಕ್ಕೆಚಾಲ್ನ ವಿಜಯಲಕ್ಷ್ಮಿ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಿಗಿ ಭದ್ರತೆ ನಡುವೆ ಬೆಂಗಳೂರು ಸಿಐಡಿ ಪೊಲೀಸರು ಮೋಹನ್ಕುಮಾರ್ನನ್ನು ಮಂಜೇಶ್ವರ, ಕುಂಬಳೆಗೆ ಕರೆ ತಂದು ವಿಚಾರಣೆ ನಡೆಸಿದ್ದಾರೆ... |
| ಉಡುಪಿ: ವಿಷ ಚುಚ್ಚಿ ಪತ್ನಿಯ ಕೊಲೆ: ಪತಿ ಸೇರಿ ಐವರು ಆರೋಪಿಗಳ ಸೆರೆ | ಪ್ರಕರಣಕ್ಕೆ ಸಂಬಂಧಿಸಿ ಹಾಸನದ ವೈದ್ಯಕೀಯ ಕಾಲೇಜಿನ ಬಸ್ ಚಾಲಕ ಹರೀಶ್, ಖಾಸಗಿ ಕಂಪ್ಯೂಟರ್ ಆಪರೇಟರ್ ನಿರಂಜನ್ರಾಜ್ ಅರಸು, ಎಲ್ಎಲ್ಬಿ ಅಂತಿಮ ವರ್ಷದ ವಿದ್ಯಾರ್ಥಿ ಪರಮೇಶ್, ಲಾರಿ ಚಾಲಕ ಬಸವರಾಜ್ ಎಂಬವರು ಬಂಧಿತ ಆರೋಪಿಗಳು... |
| ತಣ್ಣೀರುಬಾವಿ: ಬಾರ್ಜ್ ಮೌಂಟೆಡ್ ಸ್ಥಳಾಂತರಕ್ಕೆ ಮೀನುಗಾರರ ತಡೆ; ಸ್ಥಾವರ ಸ್ಥಾಪನೆ ವೇಳೆ ಅಳಿವೆಬಾಗಿಲಿನ ಹೂಳನ್ನು ಮೇಲೆತ್ತಿದ ಬಳಿಕವೇ ಸ್ಥಳಾಂತರ ಮಾಡುವಂತೆ ಮೀನುಗಾರರ ಒತ್ತಾಯ | ಸ್ಥಾವರ ಸ್ಥಾಪನೆ ಸಂದರ್ಭ ಹೂಳನ್ನು ಅಳಿವೆಬಾಗಿಲು ಬಳಿ ಹಾಕ ಲಾಗಿದೆ. ಇದರಿಂದ ಬೋಟುಗಳಿಗೆ ತೆರಳಲು ಅಸಾಧ್ಯವಾಗುತ್ತಿದೆ. ಹಾಗಾಗಿ ಅಳಿವೆಬಾಗಿಲು ಬಳಿ ರಾಶಿ ಹಾಕಲಾದ ಹೂಳನ್ನು ಮೇಲಕ್ಕೆತ್ತಿದ ನಂತರವೇ ಸ್ಥಳಾಂತರ ಮಾಡಬೇಕು ಎಂದು ಮೀನುಗಾರರು ಒತ್ತಾಯಿಸಿದರು... |
| ಮಾಲೆಗಾಂವ್ ಸ್ಫೋಟ ಆರೋಪಿ: ಪ್ರಜ್ಞಾ ಸಿಂಗ್ಗೆ ಜಾಮೀನು ನಕಾರ | ಜಾಮೀನು ನೀಡಲು ನಿರಾಕರಿಸಿದ ನ್ಯಾಯಮೂರ್ತಿ ಎಸ್.ಸಿ. ಧರ್ಮಾಧಿಕಾರಿ, ೨೦೦೮ರ ಅ.೨೩ರಂದು ಪ್ರಜ್ಞಾಸಿಂಗ್ಳನ್ನು ಅಧಿಕೃತ ಬಂಧನ ಆಕೆಯ ಪರ ವಕೀಲರ ವಾದವನ್ನು ತಿರಸ್ಕರಿಸಿದರು... |
| ನಾಳೆ ನಂದಾವರದಲ್ಲಿ ನಡೆಯುವ ಸಲಫಿ ಸಮ್ಮೇಳನಕ್ಕೆ ಭರದ ಸಿದ್ಧತೆ: ಹುಸೈನ್ ಸಲಫಿ ನಂದಾವರಕ್ಕೆ | ‘ಇಸ್ಲಾಮ್ ಶಾಂತಿಗಾಗಿ, ಸಂಘರ್ಷಕ್ಕಾಗಿ ಅಲ್ಲ’ ಎಂಬ ಶೀರ್ಷಿಕೆಯಡಿ ಮಾ.14 ರಂದು ಪಾಣೆಮಂಗಳೂರು ಸಮೀಪದ ನಂದಾವರದಲ್ಲಿ... |
| ಮಂಗಳುರು: ಮಹಾನಗರಪಾಲಿಕೆ ಆರೋಗ್ಯಾಧಿಕಾರಿಗಳಿಂದ ರಸ್ತೆ ಬದಿ ವ್ಯಾಪಾರಸ್ಥರಿಗೆ ಸೂಚನೆ. | ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ರಸ್ತೆ ಬದಿಗಳಲ್ಲಿ ತುಂಡರಿಸಿದ ಹಣ್ಣು ಹಂಪಲುಗಳನ್ನು ಪಾನೀಪೂರಿಗಳನ್ನು,ಚೈನೀಸ್ ಫಾಸ್ಟ್ ಫುಡ್ ಮತ್ತು ಇತರ ಫಾಸ್ಟ್ಫುಡ್ ಗಳನ್ನು ಚಾ.ಕಾಫಿ,ಗಂಜಿ ಊಟ ಕಬ್ಬಿನ ಹಾಲು ಮತ್ತು ಇತರ... |
| ಪಾಪ್ ಸಿಂಗರ್ ಜತೆ ಬ್ರೂನಿ, ಸಚಿವೆ ಜತೆ ಸರ್ಕೋಜಿ ರೊಮ್ಯಾನ್ಸ್! | ಕಳೆದ ಕೆಲವು ಸಮಯದಿಂದ ಜಾಗತಿಕ ಮಟ್ಟದಲ್ಲೇ ಸುದ್ದಿಯಲ್ಲಿದ್ದ ಫ್ರಾನ್ಸ್ ಅಧ್ಯಕ್ಷ ನಿಕೋಲಾಸ್ ಸರ್ಕೋಜಿ ಮತ್ತು ಅವರ ಪತ್ನಿ ಕಾರ್ಲಾ ಬ್ರೂನಿ ದಾಂಪತ್ಯ ಬಹುತೇಕ ಕೊನೆಯ ಉಸಿರಿನ ಹತ್ತಿರದಲ್ಲಿದ್ದು, ಇಬ್ಬರೂ ತಮ್ಮ ಪ್ರೇಮಿಗಳೊಂದಿಗೆ ಸುತ್ತಾಡುತ್ತಿ ದ್ದಾರೆ ಎಂದು ವರದಿಗಳು ಹೇಳಿವೆ.
|
| ಶಾಲೆಯಲ್ಲಿ ಬುರ್ಖಾ ಧರಿಸಬಹುದು; ಶಿಕ್ಷಕಿಗೆ ಬೆಲ್ಜಿಯಂ ಕೋರ್ಟ್ | ತರಗತಿಯಲ್ಲಿ ಬುರ್ಖಾ ಹಾಕಿಕೊಳ್ಳಬಾರದು ಎಂದು ಬೆಲ್ಜಿಯಂನ ಕೆಳಗಿನ ನ್ಯಾಯಾಯಲದ ತೀರ್ಪಿನ ವಿರುದ್ಧ ಹೋರಾಟಕ್ಕಿಳಿ ದಿದ್ದ ಮುಸ್ಲಿಂ ಗಣಿತ ಶಿಕ್ಷಕಿಯೊಬ್ಬರಿಗೆ ಕೊನೆಗೂ ಜಯ ಸಿಕ್ಕಿದೆ. ತರಗತಿಯಲ್ಲಿ ಬುರ್ಖಾ ಧರಿಸಬಹುದು ಎಂದು ಗುರುವಾರ ನ್ಯಾಯಾಲಯ ತೀರ್ಪು ನೀಡಿದೆ. |
| ಬಿಬಿಎಂಪಿ ಅಖಾಡ: 'ಚಡ್ಡಿ'ಯಲ್ಲೇ ಆಗಮಿಸಿ ನಾಮಪತ್ರ ಸಲ್ಲಿಕೆ! | ಬಿಬಿಎಂಪಿ ಚುನಾವಣಾ ಅಖಾಡ ರಂಗೇರಿದ್ದು, ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗತೊಡಗಿದ್ದು, ಶುಕ್ರವಾರ ಚಡ್ಡಿಯಲ್ಲೇ ಆಗಮಿಸಿದ ಬೇಗೂರು ವಾರ್ಡ್ನ ವ್ಯಕ್ತಿಯೊಬ್ಬರು ನಾಮಪತ್ರ ಸಲ್ಲಿಸಿದ ವಿಶೇಷವಾಗಿ ಗಮನಸೆಳೆದರು |
| ಗೃಹಸಚಿವ ಚಿದಂಬರಂ ಜತೆ ಪಾಕ್ ರಾಯಭಾರಿ ವಾಗ್ವಾದ..! | ಗೃಹಸಚಿವ ಪಿ. ಚಿದಂಬರಂ ಅವರು ಭಯೋತ್ಪಾದನೆಯ ಕುರಿತು ಪಾಕಿಸ್ತಾನವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಅದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನಿ ರಾಜತಾಂತ್ರಿಕ ಪ್ರತಿನಿಧಿ ಶಾಹಿದ್ ಮಲಿಕ್ ವಾಗ್ವಾದಕ್ಕಿಳಿದ ಅಪರೂಪದ ಘಟನೆ |
| ಯೇನೆಪೋಯ ವೈದ್ಯಕೀಯ ಕಾಲೇಜಿನಲ್ಲಿ ಆಟಿಯಮ್"-2010 | ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜಿನ ಆರನೇ ಘಟಿಕೋತ್ಸವ "ಆಟಿಯಮ್"-2010 ನವದೆಹಲಿಯ ನ್ಯಾಷನಲ್ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸಸ್ನ ಅಧ್ಯಕ್ಷ ಪ್ರೊ.ಪಿ.ಕೆ.ದಾವೆ ಉದ್ಘಾಟಿಸಿದರು.ವೈದ್ಯಕೀಯ ವಿದ್ಯಾರ್ಥಿಗಳು... |
| ಮಂಗಳೂರು: ಸಮಗ್ರ ಮಾಹಿತಿಗಾಗಿ ಎ.15 ರಿಂದ ಮೇ 30 ರವರೆಗೆ ಮನೆಪಟ್ಟಿಯೊಂದಿಗೆ ಜನಗಣತಿ. | ಎಪ್ರಿಲ್ ೧೫ ರಿಂದ ಮೇ ೩೦ ರ ವರೆಗೆ ನಡೆಯಲಿರುವ ಮನೆ ಪಟ್ಟಿ ಹಾಗೂ ಜನಗಣತಿಗೆ ಸಿದ್ದತೆಗಳು ಆರಂಭವಾಗಿದ್ದು, ಜನರ ಆರ್ಥಿಕ, ಸಾಮಾಜಿಕ ಸ್ಥಿತಿಗತಿಯನ್ನು ತಿಳಿ ಯುವುದು ಅತೀ ಮಹತ್ವದ್ದಾಗಿದೆಯೆಂದು... |
| ಮಂಗಳೂರು: ಸ್ತ್ರೀ ಶಕ್ತಿ ಸಂಘಟನೆಗಳಿಂದ ರಚನಾತ್ಮಕ ಸಾಮಾಜಿಕ ಬದಲಾವಣೆ' : ಮಥಾಯಸ್ ಪಿರೇರಾ | ಸ್ತ್ರೀ ಶಕ್ತಿಯು ಸಂಘಟಿತ ಶಕ್ತಿಯಾಗಿ ರೂಪು ಗೊಂಡಿದ್ದು, ಈ ಸಂಘಟನೆ ಸಾಮಾಜಿಕ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಶಾಲಾ ಸಂಚಾಲಕರಾದ ರೆ.ಫಾದರ್ ಮಥಾಯಿಸ್ ಪಿರೇರಾ ಹೇಳಿದರು.
ಇಂದು ವಾರ್ತಾ ಇಲಾಖೆ... |
| ಮಂಗಳೂರು: ನಗರದಲ್ಲಿ ಮುಸ್ಲಿಮ್ ಮೀಸಲಾತಿಗೆ ಅಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಬ್ರಹತ್ ಸಾರ್ವಜನಿಕ ಸಮಾವೇಶ. | ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಇಂದು ಸಂಜೆ ನಗರದ ನೆಹರೂ ಮೈದಾನದಲ್ಲಿ ಬ್ರಹತ್ ಸಾರ್ವಜನಿಕ ಸಮಾವೇಶವು ನಡೆಯಿತು...
|
| ಮಂಗಳೂರು: ಉರ್ವಾಸ್ಟೋರ್ಸ್ ಮಹಾಗಣಪತಿ ದೇವಸ್ಥಾನದಲ್ಲಿ ಮಾರ್ಚ್ 15 ರಿಂದ 25 ರವರೆಗೆ ಪುನರ್ ಪ್ರತಿಷ್ಠೆ, ಅಷ್ಟಬಂಧ - ಬ್ರಹ್ಮಕಲಶೋತ್ಸವ | ನಗರದ ಉರ್ವಾಸ್ಟೋರ್ಸ್ ಸರಕಾರಿ ವಸತಿ ಗ್ರಹ ಸಮುಚ್ಚಯದ ಮಧ್ಯದಲ್ಲಿರುವ ಮಹಾಗಣಪತಿ ದೇವಸ್ಥಾನವನ್ನು ದಾನಿಗಳು ಹಾಗೂ ಭಕ್ತಾದಿಗಳ ಸಹಕಾರದೊಂದಿಗೆ ಸುಮಾರು ಒಂದು ಕೋಟಿ 50ಲಕ್ಷ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಿಸಿದ್ದು... |
|
|
ನಿನ್ನೆಯ ವರದಿಗಳು [2010-03-12] |
|