ಆದಿತ್ಯವಾರ, 21-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಐಪಿಎಲ್ ನೂತನ ತಂಡಗಳಿಗೆ ಪುಣೆ, ಕೊಚ್ಚಿ ಸೇರ್ಪಡೆ
Latest news item ಕಿಂಗ್‌ಫಿಶರ್ ವಿಮಾನದಲ್ಲಿ ವಾರಸುದಾರರಿಲ್ಲದ ಬ್ಯಾಗ್‌ನಲ್ಲಿ ಕಚ್ಚಾ ಬಾಂಬ್ ಪತ್ತೆ
Latest news item ಮಯಾನಗರಿಯಲ್ಲಿ ತ್ರಿವಳಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಭಿನ್ನ ವಿಚಾರ ಸಂಕಿರಣ ಮತ್ತು ಕೃತಿ ಬಿಡುಗಡೆ: ಬರೆದವರೆಲ್ಲರೂ ಸಾಹಿತಿಗಳಾಗಲಾರರು : ಕೆ. ಸತ್ಯನಾರಾಯಣ
Latest news item ಮ೦ಗಳೂರು: ಕ೦ದಾಯ ಇಲಾಖೆಯಡಿಯಲ್ಲಿರುವ ಭೂಮಿಯನ್ನು ಗೋಮಾಳಕ್ಕೆ ಮೀಸಲು: `ನೈಸ್' ತಂದೆ ಮಕ್ಕಳ ವೃಥಾ ಆರೋಪ : ಯಡಿಯೂರಪ್ಪ
Latest news item ‘ಗೋಹತ್ಯೆ’ ಹಿಂದೆ ನರಹತ್ಯೆಯ ಕಾರ್ಯಸೂಚಿ: ದೇವನೂರು
Latest news item ಶಿಕ್ಷಣ, ಗ್ರಾಮೀಣ ಅಭಿವೃದ್ಧಿಗೆ ಪ್ರೋತ್ಸಾಹ: ಕಲ್ಲಡ್ಕದಲ್ಲಿ ಶ್ರೀರಾಮ ಯಜ್ಞದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಯಡಿಯೂರಪ್ಪ
Latest news item ಮಂಗಳೂರು: ನಗರದ ವ್ಯಕ್ತಿಯೊಬ್ಬರನ್ನು ಅಪಹರಣ ನಡೆಸಿ ಸಾಲದ ಹಣಕ್ಕಾಗಿ ಬೆದರಿಕೆ ನೀಡುತ್ತಿದ್ದ 6ಮಂದಿ ಅರೋಪಿಗಳ ಬಂಧನ.
Latest news item ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ನೂತನ ಖಾಝಿ ’ತ್ವಾಖಾ ಅಹ್ಮದ್ ಮುಸ್ಲಿಯಾರ್’ ಅಧಿಕಾರ ಸ್ವೀಕಾರ.
Latest news item ಮಂಗಳೂರು: ಗೋಹತ್ಯೆ ನಿಷೇದ ಕಾನೂನಿಗೆ ವಿಧಾನ ಸಭೆ ಅಂಗೀಕರ : ನಗರದಲ್ಲಿ ಬಜರಂಗದಳ ವಿಜಯೋತ್ಸವ.
Latest news item ವೀರ ಕೇಸರಿ ಕಲಾವೃಂದ ಮುಂಬಯಿ ಇದರ ಮೂವತ್ತೊಂದನೆ ವಾರ್ಷಿಕೋತ್ಸವ ಸಂಭ್ರಮ
Latest news item ಭವ್ಯ ಮೆರವಣಿಗೆಯೊ೦ದಿಗೆ ಇ೦ದು ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಉದ್ಘಾಟನೆ: ಸಾಹಿತ್ಯದಿಂದ ಬೆಳೆಯಬೇಕಾದುದು ದ್ವೇಷವಲ್ಲ, ಪ್ರೀತಿ, ಮಾನಯತೆ : ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಉಪಾಧ್ಯಾಯ
Latest news item ಕಂಧಮಾಲ್ ಪ್ರವೇಶಿಸಲು ಯತ್ನಿಸಿದ ತೊಗಾಡಿಯಾ ಬಂಧನ
Latest news item ದುಬಾಯಿ ಕರಾಮ ಸೆಂಟರ್ ಸಭಾಂಗಣದಲ್ಲಿ ನಡೆದ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಕಿಕ್ಕಿರಿದು ಸೇರಿದ ಭಕ್ತ ಸಮೂಹ
Latest news item ತನ್ನ ಗೆಲುವಿಗೆ ಕಾರಣವಾದ ಬೈಂದೂರು ಅಭಿವೃದ್ಧಿಗೆ ಪ್ರಮುಖ ಆದ್ಯತೆ: ಸಂಸದ ರಾಘವೇಂದ್ರ
Latest news item ದಮಾಮ್: ಮಹಿಳೆಯರಿಗಾಗಿ ಆರೋಗ್ಯ ಜಾಗೃತಿ ಅಭಿಯಾನ
Latest news item ವಿರೋಧಗಳ ನಡುವೆ ಗೋಹತ್ಯೆ ನಿಷೇಧ ಕಾಯ್ದೆಗೆ ಅಂಗೀಕಾರ
Latest news item ಬಿ.ಜಯಶ್ರೀ ರಾಜ್ಯಸಭೆಗೆ ನಾಮನಿರ್ದೇಶನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ಇಂದಿನ ವರದಿಗಳು


ವರದಿ ಚಿತ್ರ
Freida Pinto lands Bond girl role: report

Indian actress Freida Pinto will romance Hollywood heartthrob Daniel Craig in the next 007 movie as she steps into the coveted shoes of a Bond girl.

 

ವರದಿ ಚಿತ್ರ
ಐಪಿಎಲ್ ನೂತನ ತಂಡಗಳಿಗೆ ಪುಣೆ, ಕೊಚ್ಚಿ ಸೇರ್ಪಡೆ

ಕೊನೆಗೂ ಇಂಡಿಯನ್ ಪ್ರೀಮಿಯರ್ ಲೀಗ್‌ನ ನೂತನ ತಂಡಗಳ ಹರಾಜು ಪ್ರಕ್ರಿಯೆಯು ಅಂತ್ಯಗೊಂಡಿದ್ದು, ಸಹಾರಾ ಅಡ್ವೆನ್ಚರ್ ಸ್ಫೋರ್ಟ್ಸ್ ಲಿಮಿಟೆಡ್ ಪುಣೆ ತಂಡವನ್ನು ಹಾಗೂ ರೆಂಡೆಝವೊಸ್ ಸ್ಪೋರ್ಟ್ಸ್ ಲಿಮಿಟೆಡ್ ಕೊಚ್ಚಿ ತಂಡವನ್ನು ಖರೀದಿಸಿದೆ.

 

ವರದಿ ಚಿತ್ರ
ಬೆಳ್ತ೦ಗಡಿ: ಹಣಕಾಸು ನಿರ್ವಹಣೆಯಲ್ಲಿ ಶಿಸ್ತು ಅಗತ್ಯ: ಡಾ|ಹೆಗ್ಗಡೆ

ಕೆನರಾ ಬ್ಯಾಂಕಿನ ವಿವಿಧ ಶಾಖೆಗಳಿಂದ ಆಗಮಿಸಿದ ೬೭ ಪ್ರಬಂಧಕರು ತರಬೇತಿ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.

 

ವರದಿ ಚಿತ್ರ
ಉಡುಪಿ: ಉಗ್ರ-ನಕ್ಸಲ್‌ವಾದ, ಕೇಂದ್ರದ ವಿರುದ್ಧ ಆಂದೋಲನ: ಸುನಿಲ್

ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಹೆಚ್ಚುತ್ತಿರುವ ರಾಷ್ಟ್ರವಿರೋಧಿ ಉಗ್ರವಾದ ಮತ್ತು ನಕ್ಸಲ್‌ವಾದದ ವಿರುದ್ಧ ಜನಜಾಗೃತಿ ರೂಪಿಸುವ ದೊಡ್ಡ ಮಟ್ಟದ ಆಂದೋಲನವನ್ನು ಸದ್ಯದಲ್ಲಿಯೇ ಕೈಗೆತ್ತಿಕೊಳ್ಳಲಾಗುವುದು.

 

ವರದಿ ಚಿತ್ರ
ರಾಜ್ಯದಲ್ಲಿಯೇ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ನವೋದಯ ಟ್ರಸ್ಟ್‌ಗೆ ನಬಾರ್ಡ್ ಪ್ರಶಸ್ತಿ ಪ್ರದಾನ

ಸ್ವ ಸಹಾಯ ಗುಂಪುಗಳ ಸಮರ್ಪಕ ಅನುಷ್ಠಾನ ಹಾಗೂ ಸಮಗ್ರ ನಿರ್ವಹಣೆಯಲ್ಲಿ ರಾಜ್ಯದಲ್ಲೇ ಅತ್ಯುತ್ತಮವಾಗಿ ಕಾರ್‍ಯ ನಿರ್ವಹಿಸುತ್ತಿರುವ ಮಂಗಳೂರಿನ ನವೋದಯ ಗ್ರಾಮವಿಕಾಸ ಚಾರಿಟೆಬಲ್ ಟ್ರಸ್ಟಿಗೆ ನಬಾರ್ಡ್ ರಾಜ್ಯ ಸಂಸ್ಥೆ ಘೋಷಿಸಿರುವ...

 

ವರದಿ ಚಿತ್ರ
ಸುಬ್ರಹ್ಮಣ್ಯ: ಕೂಸಿಗೆ ಮುನ್ನ ಕುಲಾವಿಯ೦ತೆ ಹಾಗಾಗಿದೆ ಲೋಕೋಪಯೋಗಿ ಇಲಾಖಾ ಕಾಮಗಾರಿ

ಕುಮಾರಧಾರೆಯಿಂದ ಸುಬ್ರಹ್ಮಣ್ಯದ ರಥಬೀದಿಯವರೆಗಿನ ಎರಡು ಕಿ.ಮೀ. ಉದ್ದದ ರಸ್ತೆಯ ಆಯ್ದ ಭಾಗಗಳಲ್ಲಿ ಡಾಮರೀಕರಣ ಅರ್ಥಾತ್ ತೇಪೆಹಾಕಿ ರಥ ಚಲಿಸುವಲ್ಲಿ ಮಾತ್ರ ಮರು ಡಾಮರೀಕರಣವಾಯಿತು.

 

ವರದಿ ಚಿತ್ರ
ಕಾರವಾರ: ಗೋಕರ್ಣ ಸ್ಟಡಿ ಸರ್ಕಲ್ ಇನ್ನು ಅಂತಾರಾಷ್ಟ್ರೀಯ ಲೈಬ್ರರಿ!

ಎಂಡ್ರೆಟಾ ಸರ್ಕಲ್ ಎಂಬ ಫ್ರೆಂಚ್ ಸಂಸ್ಥೆ ಈ ಬಗ್ಗೆ ೬೦ ಲಕ್ಷ ರು.ಗಳ ಯೋಜನೆಯನ್ನು ಸಿದ್ಧಪಡಿ ಸಿದೆ. ಈ ಯೋಜನೆಗೆ ಫ್ರಾನ್ಸ್ ದೇಶದ ಮೂರು ಕಂಪನಿಗಳು, ಫ್ರಾನ್ಸ್‌ನ ಒಂದು ಸ್ಥಳೀಯ ಆಡಳಿತ ಹಣ ಒದಗಿಸಲಿದೆ ...

 

ವರದಿ ಚಿತ್ರ
ಕಿಂಗ್‌ಫಿಶರ್ ವಿಮಾನದಲ್ಲಿ ವಾರಸುದಾರರಿಲ್ಲದ ಬ್ಯಾಗ್‌ನಲ್ಲಿ ಕಚ್ಚಾ ಬಾಂಬ್ ಪತ್ತೆ

ಬೆಂಗಳೂರಿನಿಂದ ತಿರುವನಂತಪುರಂಗೆ ಪ್ರಯಾಣಿಸುತ್ತಿದ್ದ ಐಟಿ-4731 ಸಂಖ್ಯೆಯ ಕಿಂಗ್‌ಫಿಶರ್ ವಿಮಾನದ ಸಿಬ್ಬಂದಿ ಸ್ವಚ್ಚಗೊಳಿಸುತ್ತಿರುವ ಸಂದರ್ಭದಲ್ಲಿ, ಚೆಂಡಿನ ಆಕಾರದ ಶಂಕಿತ ವಸ್ತುವೊಂದು ಪತ್ತೆಯಾಗಿದ್ದರಿಂದ, ...

 

ವರದಿ ಚಿತ್ರ
ಉಡುಪಿಗೆ ಆಗಮಿಸಿದ ಹೊಸ ಮೊಬೈಲ್ ಇ೦ಟರ್ ಸೆಪ್ಟರ್ ವಾಹನ

ಜನರಲ್ ಮೊಟಾರ್ಸ್ ರವರ ಟವೇರಾ ಬಿಎಸ್-3 ಮೊಬೈಲ್ ಇ೦ಟರ್ ಸೆಪ್ಟರ್ ವಾಹನವನ್ನು ಉಡುಪಿಯಲ್ಲಿ ಇ೦ದು ಉದ್ಘಾಟಿಸಲಾಗಿದೆ.


ವರದಿ ಚಿತ್ರ
ನವದೆಹಲಿ: ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ನಾಲ್ವರು ನೂತನ ಮಹಿಳಾ ಸದಸ್ಯರು

ರುಕ್ಸಾನಾ ಲಾರಿ, ಸಫಿಯಾ ನಸೀಂ (ಇಬ್ಬರೂ ಲಕ್ನೊದವರು) ನೂರ್ ಜಹಾನ್ ಶಕೀಲ್ (ಕೋಲ್ಕತಾ) ಹಾಗೂ ಅಸ್ಮಾ ಝೆಹ್ರಾ (ಹೈದರಾಬಾದ್) ನಾಲ್ಕು ಹೊಸ ಮಹಿಳಾ ಮುಖಗಳಾಗಿವೆ.

 

ವರದಿ ಚಿತ್ರ
ನವದೆಹಲಿ: ಹೆಡ್ಲಿಯ ವಿಚಾರಣೆಗೆ ಭಾರತಕ್ಕೆ ಅವಕಾಶ: ಚಿದಂಬರಂ

ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಉಗ್ರ ಡೇವಿಡ್ ಹೆಡ್ಲಿಯ ಪಾತ್ರದ ಕುರಿತು ವಿಚಾರಣೆ ನಡೆಸುವ ಅವಕಾಶ ಭಾರತಕ್ಕೆ ಶೀಘ್ರವೇ ದೊರೆಯಲಿದೆಯೆಂದು ಕೇಂದ್ರ...

 

ವರದಿ ಚಿತ್ರ
ಬೆ೦ಗಳೂರು: ಲಗ್ಗರೆ ವಾರ್ಡ್‌ಗೆ ಗೆಲುವಿನ ಲಗ್ಗೆ ಇಡುತ್ತಿರುವ ಜೆಡಿ‌ಎಸ್ ಅಭರ್ಥಿ ಶಿ ನಾರಾಯಣ ಸ್ವಾಮಿ

ನಾರಾಯಣಸ್ವಾಮಿಯವರು ರಾಜರಾಜೇಶ್ವರಿ ವಾರ್ಡಿನ ಹಾಗೂ ಕ್ಷೇತ್ರದ ಜನತೆಯೊಂದಿಗೆ ಸದಾ ಬೆರತು, ಸಮಾಜ ಸೇವೆಯಲ್ಲಿ ತೊಡಗಿದ್ದ ಕಾರಣ ಅಲ್ಲಿನ ಜನತೆಯ ಆಕಾಂಕ್ಷೆಯ ಮೇರೆಗೆ ಚುನಾವಣಾ ಕಣದಲ್ಲಿ ಸ್ಪರ್ಧಿಸುತ್ತಿದ್ದಾರೆ.

 

ವರದಿ ಚಿತ್ರ
ಹಾಸನ: ವರದಕ್ಷಿಣೆ ಕಿರುಕುಳ: ಆರೋಪಿ ವೈದ್ಯನ ಬಂಧನ

ವರದಕ್ಷಿಣೆ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಹಾಸನದ ಆಯುರ್ವೇದ ವೈದ್ಯ ಸ್ವಾಗತ್‌ನನ್ನು ಪೊಲೀಸರು ಬಂಧಿಸಿದ್ದು, ಆರೋಪಿ ಯನ್ನು ೧೫ ದಿನಗಳ ಕಾಲ ...

 

ವರದಿ ಚಿತ್ರ
ಆನೆಕಲ್ : ನೀರಿಗಾಗಿ ಮಹಿಳಾ ಸಂಘಟನೆಗಳಿಂದ ಧರಣಿ

ಎರಡು ತಿಂಗಳಿನಿಂದ ಕೊಳವೆ ಬಾವಿ ಕೆಟ್ಟಿದ್ದು, ತಾತ್ಕಾಲಿಕವಾಗಿ ದಿನ ಕ್ಕೊಂದು ಟ್ರಾಕ್ಟರ್ ಕುಡಿಯುವ ನೀರನ್ನು ಗ್ರಾ.ಪಂ.ವತಿಯಿಂದ ಸೋಲೂರಿಗೆ ಒದಗಿಸಲಾಗುತ್ತಿತ್ತು. ಸಮರ್ಪಕ ವಿದ್ಯುತ್ ಇಲ್ಲ ಎಂಬ ನೆಪ ಒಡ್ಡಿ ಎರಡು ತಿಂಗಳಿನಿಂದ ...

 

ವರದಿ ಚಿತ್ರ
ಬೆಂಗಳೂರು ನಗರಕ್ಕೆ ಗ್ರಹಣ: ಎಸ್.ಎಂ.ಕೃಷ್ಣ

ಕೆಲವು ವರ್ಷಗಳಿಂದ ಬೆಂಗಳೂರು ನಗರಕ್ಕೆ ಗ್ರಹಣ ಹಿಡಿದಿದ್ದು, ಇದರಿಂದ ನಗರವನ್ನು ಮುಕ್ತಗೊಳಿಸಬೇಕಾದ ಅವಶ್ಯಕತೆ ಇದೆ

 

ವರದಿ ಚಿತ್ರ
ಉಡುಪಿ: ಇ.ಎಂ.ಎಸ್. ನಂಬೂದರಿಪಾಡ್ ಜನ್ಮಶತಾಬ್ದ ವಿಚಾರಸಂಕಿರಣ

ಇಂದಿನ ರಾಜಕೀಯದಲ್ಲಿ ಪ್ರಾಮಾಣಿಕತೆ ಎಂಬುದು ಸಂಪೂರ್ಣ ಮರೆಯಾಗಿದೆ. ಅದು ಕಾಡಿನಲ್ಲಿರುವ ಸಸ್ಯಹಾರಿ ಹುಲಿಯನ್ನು ಹುಡುಕುವಷ್ಟೆ ಕಷ್ಟಕರವಾಗಿದೆ.

 

ವರದಿ ಚಿತ್ರ
ದಾವಣಗೆರೆ: ತೆಪ್ಪ ಮಗುಚಿ ಮೂವರ ಸಾವು

ಜಿಲ್ಲೆಯ ಚೆನ್ನಗಿರಿ ತಾಲೂಕಿನ ಸೂಳೆಕೆರೆಯಲ್ಲಿ ವಿಹಾರಕ್ಕೆ ತೆರಳಿದ್ದ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಸೇರಿದಂತೆ ಮೂವರು ತೆಪ್ಪ ಪಲ್ಟಿಯಾಗಿ ಮೃತಪಟ್ಟ ದಾರುಣ ಘಟನೆ ...

 

ವರದಿ ಚಿತ್ರ
ಬೆ೦ಗಳೂರು: ಹೊಸ ವಿಶ್ವವಿದ್ಯಾಲಯ ಸ್ಥಾಪನೆ ಇಲ್ಲ: ಮುಖ್ಯಮಂತ್ರಿ

ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ವಿಶ್ವವಿದ್ಯಾಲಯಗಳಿಗೆ ಹೆಚ್ಚಿನ ಸಂಪನ್ಮೂಲಗಳನ್ನು ಕಲ್ಪಿಸಿ, ಉಪನ್ಯಾಸಕರು, ಬೋಧಕ, ಬೋಧಕೇತರ ಸಿಬ್ಬಂದಿಗಳಿಗೆ ಉತ್ತಮ ಮೂಲಭೂತ ಸೌಕರ್ಯಗಳನ್ನು ನೀಡಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ...

 

ವರದಿ ಚಿತ್ರ
ರಂಗೇರಿದ ಬಿಬಿ‌ಎಂಪಿ ಚುನಾವಣಾ ಕಣ: ನೀತಿ ಸಂಹಿತೆ ಧೂಳೀಪಟ, ರಾಷ್ಟ್ರೀಯ ಪಕ್ಷಗಳಿಗೆ ಬಂಡಾಯದ ಬಿಸಿ

ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿ‌ಎಸ್ ಆಡಳಿತಾರೂಢ ಪಕ್ಷದ ಅಭ್ಯರ್ಥಿಗಳ ಅಬ್ಬರ ಹೆಚ್ಚಾಗಿದೆ. ಮೂರು ಪ್ರಮುಖ ಪಕ್ಷಗಳಿಗೂ ಬಂಡಾಯ ಅಭ್ಯರ್ಥಿಗಳು ಪ್ರತಿಸ್ಪರ್ಧಿ ಗಳಾಗಿದ್ದಾರೆ.

 

ವರದಿ ಚಿತ್ರ
ಮ೦ಗಳೂರು: ಸಾಹಿತ್ಯದ ಅಪಮೌಲ್ಯ ಕಿ.ರಂ.ನಾಗರಾಜ್ ವಿಷಾದ

ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಅಪಮೌಲ್ಯಕ್ಕೊಳಗಾಗುತ್ತಿದೆ. ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲೂ ಸಾಹಿತ್ಯದ ಬೆಳವಣಿಗೆಗೆ ಪೂರಕವಾದ ಅವಕಾಶ ಕಡಿಮೆಯಾಗುತ್ತಿರು ...

 

ವರದಿ ಚಿತ್ರ
ಕಾಸರಗೋಡು: ಬೇಡುಡುಕ್ಕೆ-ಕುಟ್ಟಿಕೋಲು ಖಾಝಿಯಾಗಿ ಸಯ್ಯದ್ ಉಮರುಲ್ ಫಾರೂಕ್

ಬೇಡುಡುಕ್ಕೆ- ಕುಟ್ಟಿಕೋಲು ಸಂಯುಕ್ತ ಜಮಾ‌ಅತಿನ ನೂತನ ಖಾಝಿಯಾಗಿ ಮಂಜೇಶ್ವರ ಮಳ್‌ಹರಿನ ಚೇರ್‌ಮೇನ್ ಸಯ್ಯದ್ ಉಮರುಲ್ ಫಾರೂಕ್ ಅಲ್ ಬುಖಾರಿ ಅಧಿಕಾರ ವಹಿಸಿಕೊಂಡರು.

 

ವರದಿ ಚಿತ್ರ
ಚಿಕ್ಕಮಗಳೂರು: ಅಜ್ಜಂಪುರ ಅತ್ಯಾಚಾರ ಪ್ರಕರಣ: ಆರೋಪಿಯ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಮಹಿಳೆ ಯರ ಮೇಲೆ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸರಕಾರ ಮಾತ್ರ ಆರೋಪಿಗಳ ಮೇಲೆ ಸೂಕ್ತ ಕ್ರಮಕೈಗೊಂಡು ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡಲು ವಿಫಲವಾಗಿದೆ...

 

ವರದಿ ಚಿತ್ರ
ಮ೦ಗಳೂರು: ಬರವಣಿಗೆ ಅಭಿವ್ಯಕ್ತಿಯ ಮಾಧ್ಯಮ: ಪ್ರೊ. ಇಂದಿರಾ

ಸಮಾಜದಲ್ಲಿ ಮಹಿಳೆಯರ ಬರವಣಿಗೆಗಳನ್ನು ತಳ್ಳಿಹಾಕಲಾಗುತ್ತಿದ್ದು, ಮಹಿಳೆಯರ ಬರವಣಿಗೆಗಳೆಂಬ ವಿಭಾಗಿಕರಣ ಸರಿಯಲ್ಲ. ಮಹಿಳೆಯರ ಬರವ ಣಿಗೆ ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾದುದಲ್ಲ ಎಂದು ...

 

ವರದಿ ಚಿತ್ರ
ಇ೦ದಿನಿ೦ದ ಶ್ರೀಕೃಷ್ಣ ಮಠದಲ್ಲಿ ಭಕ್ತಿ ಪ್ರಧಾನ ಚಲನಚಿತ್ರ ಪ್ರದರ್ಶನ

ಮಾ. ೨೧ರಂದು ಡಾ| ರಾಜ್ ನಟಿಸಿದ `ಭಕ್ತಪ್ರಹ್ಲಾದ' ಪ್ರಥಮ ಚಿತ್ರವಾಗಿ ಪ್ರದರ್ಶನಗೊಳ್ಳಲಿದೆ. ರಾತ್ರಿ ೮ಕ್ಕೆ ಪರ್ಯಾಯ ಶ್ರೀ ಶೀರೂರು ಮಠಾಧೀಶರು ಕಾರ್‍ಯ ಕ್ರಮ ಉದ್ಘಾಟಿಸಲಿದ್ದಾರೆ ...

 

ವರದಿ ಚಿತ್ರ
ಮಣಿಪಾಲ: ನಿ೦ತಿದ್ದ ಲಾರಿಗೆ ಡಿಕ್ಕಿ ಹೊಡೆದ ಬೈಕ್

ನಿನ್ನೆ ಸ೦ಜೆ ಮಣಿಪಾಲದಲ್ಲಿ ನಿ೦ತಿದ್ದ ಲಾರಿಗೆ ಬೈಕೊ೦ದು ಡಿಕ್ಕಿ ಹೊಡೆಯಿತು.

 

ವರದಿ ಚಿತ್ರ
ಬಿಬಿ‌ಎಂಪಿ ಚುನಾವಣೆ: ಬೆಂಗಳೂರಿನ ಪೌರಾಡಳಿತಕ್ಕೆ ಇತಿಹಾಸ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಧಾನಸಭೆಯಷ್ಟು ಮಹತ್ವ ಪಡೆದುಕೊಂಡಿದೆ. ೧೯೮ ಚುನಾಯಿತ ಪ್ರತಿನಿಧಿಗಳ ಹೊರತಾಗಿ, ೨೦ ನಾಮ ನಿರ್ದೇಶಿತ ಸದಸ್ಯರು. ೨೮ ವಿಧಾನಸಭಾ ಸದಸ್ಯರು.

 

ವರದಿ ಚಿತ್ರ
ಮ೦ಡ್ಯ: ಆರೋಪಗಳಿಗೆ ಕಿವಿಗೊಡುವುದಿಲ್ಲ: ಸಚಿವ ನರೇಂದ್ರಸ್ವಾಮಿ

ತನ್ನ ಕ್ಷೇತ್ರದ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸುತ್ತಿದ್ದು, ಟೀಕೆ, ಆರೋಪ ಗಳಿಗೆ ಕಿವಿಗೊಡುವುದಿಲ್ಲ ಎಂದು ..

 

ವರದಿ ಚಿತ್ರ
ಮ೦ಡ್ಯ : ರಾಜ್ಯ ಸರಕಾರದ ವಿರುದ್ಧ ತಮಟೆ ಚಳವಳಿ

ಪ್ರವಾಹ ಪೀಡಿತರ ಪುನರ್ವಸತಿಗಾಗಿ ಒತ್ತಾಯಿಸಿ ಕರ್ನಾ ಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನೇತತ್ವದಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ತಮಟೆ ಚಳವಳಿ ನಡೆಸಲಾಯಿತು.

 

ವರದಿ ಚಿತ್ರ
ಮೈಸೂರು: ಬೇಸಿಗೆಯಲ್ಲಿ ಎರಡು ದಿನಕ್ಕೊಮ್ಮೆ ಕುಡಿಯುವ ನೀರು

ಬೇಸಿಗೆ ಆರಂಭವಾಗಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಕುಡಿಯುವ ನೀರು ಅಭಾವ ತಲೆದೋರದಂತೆ ಮುನ್ನೆಚ್ಚ ರಿಕೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿ ...

 

ವರದಿ ಚಿತ್ರ
ಹುಬ್ಬಳ್ಳಿ: ನೂತನವಾಗಿ ನಿರ್ಮಿಸಿದ ಶ್ರೀ ವೆ೦ಕಟರಮಣ ದೇವರ ಬಿ೦ಬ ಶುದ್ದಿ ಕಾರ್ಯಕ್ರಮ

ನಗರದ ನ್ರಪತು೦ಗ ಬೆಟ್ಟದಲ್ಲಿ ಪ್ರತಿಷ್ಠಾಪಿಸಲ್ಪಡುವ ನೂತನವಾಗಿ ನಿರ್ಮಿಸಲಾದ ಕಾಶೀಮಠ ಶ್ರೀ ವೆ೦ಕಟರಮಣ ದೇವಸ್ಥಾನದಲ್ಲಿ ಶ್ರೀ ವೆ೦ಕಟರಮಣ ದೇವರ ಬಿ೦ಬಶುದ್ದಿ ಹಾಗೂ ಧಾರ್ಮಿಕ ವಿಧಿವಿಧಾನಗಳು ಜರಗುತ್ತಿದ್ದು ...


ವರದಿ ಚಿತ್ರ
ಪಾವಗಡ: `ಕೈಗಾರಿಕೆಗಳ ಸ್ಥಾಪನೆಯಿಂದ ರೈತರ ಅಭಿವೃದ್ಧಿ'

ಕೈಗಾರಿಕೆಗಳನ್ನು ತಾಲೂಕಿನಲ್ಲಿ ಸ್ಥಾಪಿಸಿದರೆ ನಿರುದ್ಯೋಗ ನಿವಾರಣೆ ಯಾಗುವುದರ ಜತೆಗೆ ರೈತರು ಅಭಿವೃದ್ಧಿ ಹೊಂದುವುದರಲ್ಲಿ ಯಾವುದೆ ಸಂದೇಹವಿಲ್ಲವೆಂದು ...

 

ವರದಿ ಚಿತ್ರ
ಹುಣಸೂರು: ಜನಸ್ಪಂದನ ಕಾರ್ಯಕ್ರಮ ವಿರೋಧಿಸಿ ಧರಣಿ

೨ ವರ್ಷಗಳ ಹಿಂದಿನಿಂದಲೇ ಸಾರ್ವಜನಿಕರು ತಮ್ಮ ಕುಂದು ಕೊರತೆಗಳ ಬಗ್ಗೆ ದೂರುಗಳನ್ನು ನಿರಂತರವಾಗಿ ನೀಡುತ್ತಾ ಬಂದಿದ್ದರೂ, ಸಾರ್ವಜನಿಕ ಅಹವಾಲುಗಳಿಗೆ ಸ್ಪಂದಿಸದೆ, ಸಾರ್ವಜನಿಕರ ಹಿತಾಸಕ್ತಿ ಯನ್ನು ಕಡೆಗಣಿಸಿ ಕೇವಲ ಸರಕಾರಕ್ಕೆ ವರದಿ ಒಪ್ಪಿಸುವ ಸಲುವಾಗಿ ..

 

ವರದಿ ಚಿತ್ರ
ನಾಳೆ ಭಾರತ-ಅಮೆರಿಕ ಅಣು ಸಂಸ್ಕರಣ ಒಪ್ಪಂದ ಘೋಷಣೆ ಸಂಭವ

ಮುಂಬೈ: ಅಮೆರಿಕದಿಂದ ಭಾರತಕ್ಕೆ ಆಮದಾದ ಅಣು ಇಂಧನವನ್ನು ಪುನರ್‌ಸಂಸ್ಕರಣ ಮಾಡುವ ಒಪ್ಪಂದ ಸೋಮವಾರ ಘೋಷಣೆಯಾಗುವ ಸಂಭವವಿದೆ. ಎರಡೂ ದೇಶಗಳು ಈ ಸಂಬಂಧ ಅಧಿಕೃತವಾಗಿ ಘೋಷಣೆ ಮಾಡಲಿವೆ ಎಂದು ಹೇಳಲಾಗಿದೆ.

 

ವರದಿ ಚಿತ್ರ
ಸ್ಪ್ಯಾನಿಷ್ ಲೇಖಕ ಬರೆದ ಸೋನಿಯಾ ಗಾಂಧಿ ಪುಸ್ತಕಕ್ಕೆ ಕಾಂಗ್ರೆಸ್ ಆಕ್ಷೇಪ

ನವದೆಹಲಿ: ಸೋನಿ ಯಾ ಗಾಂಧಿ ಜೀವನವನ್ನು ಆಧರಿಸಿ ಸ್ಪ್ಯಾನಿಷ್ ಲೇಖಕ ಪತ್ರಕರ್ತ ಜೇವಿಯರ್ ಮೋರೋ ಬರೆದ ‘ದಿ ರೆಡ್ ಸಾರಿ’ ಪುಸ್ತಕ ಪ್ರಪಂಚದಾದ್ಯಂತ ಭಾರೀ ಬೇಡಿಕೆ ಸೃಷ್ಟಿಸಿದ್ದು, ಕಾಂಗ್ರೆಸ್ ವಲಯದಿಂದ ಕೃತಿಯ ಕುರಿತು ಆಕ್ಷೇಪ ವ್ಯಕ್ತವಾಗಿದೆ.

 

ವರದಿ ಚಿತ್ರ
ನಿರಂತರ ಹೋರಾಟಕ್ಕೆ ನಿರ್ಧಾರ ...

ಬೆಂಗಳೂರಿನ ಅಜ್ಞಾತ ಸ್ಥಳವೊಂದರಲ್ಲಿ ‘ಪ್ರಜಾವಾಣಿ’ಗೆ ವಿಶೇಷ ಸಂದರ್ಶನ ನೀಡಿದ ಮಾವೋವಾದಿ ಮುಖಂಡರೊಬ್ಬರು ತಮ್ಮ ಹೋರಾಟದ ರೂಪು-ರೇಷೆಯನ್ನು ಬಿಡಿಬಿಡಿಯಾಗಿ ಬಿಚ್ಚಿಟ್ಟರು.

 

ವರದಿ ಚಿತ್ರ
ಮಯಾನಗರಿಯಲ್ಲಿ ತ್ರಿವಳಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಭಿನ್ನ ವಿಚಾರ ಸಂಕಿರಣ ಮತ್ತು ಕೃತಿ ಬಿಡುಗಡೆ: ಬರೆದವರೆಲ್ಲರೂ ಸಾಹಿತಿಗಳಾಗಲಾರರು : ಕೆ. ಸತ್ಯನಾರಾಯಣ

ಸಾಹಿತಿಗಳಿಗೆ ಮಹತ್ತರವಾದ ಜವಾ ಬ್ದಾರಿ ಇದೆ. ಆದುದರಿಂದ ಬರೆದವರೆಲ್ಲರೂ ಸಾಹಿತಿಗಳಾಗಲಾರರು. ಕನಿಷ್ಠ ಒಂದು ತಲೆಮಾರು ಯಾ ಜನಾಂಗಕ್ಕೆ ಭಾಷೆ ಅಥವಾ ಕನಸು ನೀಡುವರೇ ಸಾಹಿತಿಗಳೆನಿಸುವರು.


ವರದಿ ಚಿತ್ರ
ವಾಸ್ವಾನಿಗೆ ಎಫ್‌ಬಿ‌ಐ ನಿರ್ದೇಶಕರ ಪ್ರಶಸ್ತಿ

ಭಾರತ ಸಂಜಾತ ವಾಸ್ವಾನಿ ಅವರು ಎಫ್‌ಬಿ‌ಐ ಪ್ರಧಾನ ಕಾರ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಎಫ್‌ಬಿ‌ಐ ನಿರ್ದೇಶಕ ರಾಬರ್ಟ್ ಎಸ್. ಮುಲ್ಲರ್ ಅವರಿಂದ ಗೌರವಿಸಲ್ಪಟ್ಟಿರುವ ೫೧ ಸಮುದಾಯ ನಾಯಕರಲ್ಲಿ ಓರ್ವರಾಗಿದ್ದಾರೆ

 

ವರದಿ ಚಿತ್ರ
ಮುಖ್ಯಮಂತ್ರಿ ಸೈಕಲ್ ಮೇಲಿಂದ ಬಿದ್ದದ್ದು ಏಕೆ?

ನಾನು ಸೈಕಲ್ ತುಳಿಯುವುದರಲ್ಲಿ ನಿಪುಣ. ಆದರೆ ಬ್ರೇಕ್, ಸ್ಟ್ಯಾಂಡ್ ಇಲ್ಲದ ಹಳೆಯ ಸೈಕಲ್ ನೀಡಿದ್ದರಿಂದ ಜಾರಿ ಬಿದ್ದೆ ಅಷ್ಟೇ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ ಇಲ್ಲಿ ಸಮಜಾಯಿಷಿ ನೀಡಿದರು.

 

ವರದಿ ಚಿತ್ರ
ಬೆ೦ಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹೆಚ್ಚುವರಿ 15 ನಿಮಿಷ

ಪರೀಕ್ಷೆಯ ಆರಂಭದಲ್ಲಿ ಪ್ರಶ್ನೆ ಪತ್ರಿಕೆಯ ಪರ್ಯಾವಲೋಚನೆಗಾಗಿ ೧೫ ನಿಮಿಶ ಕಾಲಾವಕಾಶ ನೀಡಲಾಗುತ್ತದೆ. ಈ ಪದ್ಧತಿಯನ್ನು ಪಿಯುಸಿ ಪರೀಕ್ಷೆಯಲ್ಲಿ ಜಾರಿಗೆ ತರಲಾಗಿದೆ. ಅದನ್ನು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಗಳಿಗೂ ವಿಸ್ತರಿಸಲಾಗುವುದು ...

 

ವರದಿ ಚಿತ್ರ
ಮತ್ತೊಮ್ಮೆ ಅಬ್ಬರಿಸಿದ ಕಾಲಿಸ್; ಮುಂಬೈ ಇಂಡಿಯನ್ಸ್‌ಗೆ ಕಂಟಕ; ರಾಯಲ್ ಚಾಲೆಂಜರ್ಸ್‌ಗೆ ರೋಚಕ ಜಯ

ಮತ್ತೊಮ್ಮೆ ಮಿಂಚಿದ ಜಾಕ್ ಕಾಲಿಸ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಏಳು ವಿಕೆಟ್‌ಗಳ ಅಂತರದಿಂದ ಮುಂಬೈ ಇಂಡಿಯನ್ಸ್ ಎದುರು ಗೆಲುವಿನ ಸಂಭ್ರಮ ಪಡೆಯಿತು.

 

ವರದಿ ಚಿತ್ರ
ದಿಬ್ಬಣದ ಜೀಪ್‌ಗೆ ಬಸ್ ಡಿಕ್ಕಿ: 9 ಸಾವು

ಶನಿವಾರ ರಾತ್ರಿ ಹಾಸನ ತಾಲ್ಲೂಕಿನ ಶಾಂತಿಗ್ರಾಮದ ಸಮೀಪದ ರಂಗನಾಥಪುರದ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಜನ ಮೃತಪಟ್ಟಿದ್ದು, 18 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

 

ವರದಿ ಚಿತ್ರ
ಐರಿಷ್ ಬಿಷಪರಿಂದ ಪ್ರಮಾದ: ಪೋಪ್

ವೆಟಿಕನ್ ನಗರ, ಮಾ.೨೦: ಮಕ್ಕಳನ್ನು ಲೈಂಗಿಕವಾಗಿ ದುರುಪಯೋಗಿಸಲಾದ ಪ್ರಕರಣಗಳು ನಾಚಿಕೆಗೇಡಿನ ಹಾಗೂ ವಿಷಾದಕರ ಘಟನೆಗಳಾಗಿವೆ ಎಂದು ಪತ್ರವೊಂದರಲ್ಲಿ ಹೇಳಿರುವ ಹದಿನಾಲ್ಕನೇ ಪೋಪ್ ಬೆನೆಡಿಕ್ಟ್ ಅವರು....

 

ವರದಿ ಚಿತ್ರ
ಮುಂಬೈ - ಕಾರವಾರ ರೈಲು ಮಂಗಳೂರಿಗೆ: ಶೆಟ್ಟಿ

ಮುಂಬೈ-ಕಾರವಾರ ರೈಲು ಸದ್ಯದಲ್ಲೇ ಮಂಗಳೂರು ತನಕ ವಿಸ್ತರಣೆ ಯಾಗಲಿದೆ ಎಂದು ಬಿಜೆಪಿ ಮುಂಬಯಿ ದಕ್ಷಿಣ ಭಾರತ ಘಟಕದ ಉಪಾಧ್ಯಕ್ಷ ಮೋರ್ಲ ರತ್ನಾಕರ ಶೆಟ್ಟಿ ಅವರು ...

 

ವರದಿ ಚಿತ್ರ
ಮ೦ಗಳೂರು: ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿಕೊಡಲು ವ್ಯಾಪಾರಿಗಳ ಮನವಿ

ಕಟ್ಟಡ ನಿರ್ಮಾಣ ಪರವಾನಿಗೆಯ ಪ್ರಕಾರ ಕಟ್ಟಡದ ನೆಲ ಅಂತಸ್ತಿನಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶ ನೀಡಬೇಕಾಗಿತ್ತು. ಆದರೆ ಪ್ರಸಕ್ತ ಆ ಸ್ಥಳದಲ್ಲಿ ಅನಧಿಕೃತ ನಿರ್ಮಾಣ ನಡೆದಿರುವುದರಿಂದ ವಾಹನ ನಿಲುಗಡೆಗೆ ಸ್ಥಳ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

 

ವರದಿ ಚಿತ್ರ
ಉಡುಪಿ: ನಾಳೆ ಕಾನೂನು ಕಾರ್ಯಾಗಾರ

ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜುಗಳ್ತ ಆಶ್ರಯದಲ್ಲಿ ಮಾ.೨೨ರಂದು ಬೆಳಗ್ಗೆ ೯ ಗಂಟೆಗೆ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಸಭಾಂಗಣದಲ್ಲಿ ...

 

ವರದಿ ಚಿತ್ರ
ಉಡುಪಿ: `ಕಾರಂತ ಕಲಾಗ್ರಾಮದಲ್ಲಿ ಕನ್ನಡ ಭವನ ನಿರ್ಮಾಣ': ವಿ.ಎಸ್.ಆಚಾರ್ಯ

ಡಾ.ಶಿವರಾಮ ಕಾರಂತರ ಹೆಸರಿನಲ್ಲಿ ಸುಮಾರು ಮೂರು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾರಂತ ಕಲಾಗ್ರಾಮ ಹಾಗೂ ಕಾರಂತ ವನ ಪ್ರದೇಶದಲ್ಲೇ ಕನ್ನಡ ಭವನವನ್ನು ನಿರ್ಮಿಸಿದರೆ ...


ವರದಿ ಚಿತ್ರ
ಕೂಲಿ ಕಾರ್ಮಿಕರ ಪ್ರತಿಭಟನೆ: ಪಡಿತರ ವಿತರಣೆ ಸ್ಥಗಿತ

ಕೂಲಿ ಹೆಚ್ಚಿಸುವಂತೆ ಆಗ್ರಹಿಸಿ ನೀಲೇಶ್ವರದ ಎಫ್‌ಸಿ‌ಐಯ ಕೂಲಿ ಕಾರ್ಮಿಕರು ಕಳೆದ ಒಂದು ವಾರದಿಂದ ಪ್ರತಿಭಟಿಸುತ್ತಿದ್ದು, ಕೆಲಸ ಸ್ಥಗಿತಗೊಳಿಸಿದ್ದಾರೆ. ಇದ ರಿಂದಾಗಿ ಕಾಸರಗೋಡು ಜಿಲ್ಲೆಯಾದ್ಯಂತ ...

 

ವರದಿ ಚಿತ್ರ
ಪುತ್ತೂರು: ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತಂದ ಪ್ರಥಮ ರಾಜ್ಯ ಕರ್ನಾಟಕ: ಕೆ.ಎಸ್. ಈಶ್ವರಪ್ಪ

ಗೋಹತ್ಯಾ ನಿಷೇಧ ಕಾಯಿದೆ ಜಾರಿ ಮಾಡಿರುವುದು ಜಾತ್ಯತೀತ ತತ್ವಕ್ಕೆ ವಿರೋಧವಾಗಿದೆ ಎಂದು ಕಾಂಗ್ರೆಸ್ ಹೇಳಿರುವುದು ಸರಿಯ ಲ್ಲ. ಗೋವಿನ ಬಗ್ಗೆ ಪೂಜನೀಯ ಭಾವನೆ ಇರುವ ಈ ದೇಶದ ಮಣ್ಣಿನಲ್ಲಿ ಗೋಹತ್ಯೆ ನಡೆಯು ವುದು ಖಂಡಿತಾ ಸಲ್ಲದು ...

 

ವರದಿ ಚಿತ್ರ
ಮ೦ಗಳೂರು: ಕ೦ದಾಯ ಇಲಾಖೆಯಡಿಯಲ್ಲಿರುವ ಭೂಮಿಯನ್ನು ಗೋಮಾಳಕ್ಕೆ ಮೀಸಲು: `ನೈಸ್' ತಂದೆ ಮಕ್ಕಳ ವೃಥಾ ಆರೋಪ : ಯಡಿಯೂರಪ್ಪ

ರಾಜ್ಯದಲ್ಲಿ ಹಿಂದಿನಿಂದಲೂ ಗೋಮಾಳಗಳನ್ನು ರಕ್ಷಿಸಿಕೊಂಡು ಬಂದಿದ್ದರು. ಆದರೆ ನಮ್ಮವರ ಕೆಲವೊಂದು ತಪ್ಪು ನೀತಿಯಿಂದಾಗಿ ಈಗಾಗಲೇ ಸಾಕಷ್ಟು ಗೋಮಾಳ ಭೂಮಿ ಪರಭಾರೆಯಾಗಿದೆ.

 

ವರದಿ ಚಿತ್ರ
ಉಡುಪಿ: ಸಗ್ರಿ ದೇವಸ್ಥಾನಕ್ಕೆ ಶಿರೂರು ಮಠದ ವತಿಯಿ೦ದ ಹೊರೆ ಕಾಣಿಕೆ

ಸಗ್ರಿ ಶ್ರೀವಾಸುಕೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಾಭಿಷೇಕ ಮತ್ತು ನಾಗಮ೦ಡಲೋತ್ಸವದ ಅ೦ಗವಾಗಿ ಶನಿವಾರ ಸ೦ಜೆ ಹೊರೆ ಕಾಣಿಕೆ ಸಮರ್ಪಣಾ ಮೆರವಣಿಗೆಯು...


ವರದಿ ಚಿತ್ರ
ಬಿಬಿ‌ಎಂಪಿ ಚುನಾವಣೆ: ಚುನಾವಣಾ ವೆಚ್ಚ ಕೋಟಿ; ಅಭ್ಯರ್ಥಿಗಳ ಖರ್ಚು ಕೋಟಿ-ಕೋಟಿ

ದೀರ್ಘಕಾಲದವರೆಗೆ ಮೂಂದೂಡಲ್ಪಡುತ್ತ ಬಂದಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಅಧಿಕೃತ ಸರಕಾರಿ ಚುನಾವಣಾ ವೆಚ್ಚ ೨೦೦ ಕೋಟಿ ಮೀರುವ ಸಾಧ್ಯತೆ ಇದೆ. ಚುನಾವಣಾ ವೆಚ್ಚ ಕೋಟಿ ಆಗುವ ಅಂದಾಜಿದ್ದರೆ, ಚುನಾವಣಾ ಅಭ್ಯರ್ಥಿಗಳ ಖರ್ಚು ಕೋಟಿ-ಕೋಟಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ....

 

ವರದಿ ಚಿತ್ರ
‘ಗೋಹತ್ಯೆ’ ಹಿಂದೆ ನರಹತ್ಯೆಯ ಕಾರ್ಯಸೂಚಿ: ದೇವನೂರು

ಗೋಹತ್ಯೆ ನಿಷೇಧ ಮಸೂದೆ ಜಾರಿಯ ಹಿಂದೆ ಸಂಘವಾರದ ‘ನರಹತ್ಯೆ’ಯ ಗುಪ್ತ ಕಾರ್ಯ ಸೂಚಿ ಅಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಾಹಿತಿ ದೇವನೂರು ಮಹಾದೇವ, ಗೋವಿನ ಸಗಣಿ-ಗಂಜಳ ಔಷಧಿಯಾದರೆ ಗೋಮಾಂಸ ಔಷಧಿಯಾಗುವುದಿಲ್ಲವೇಕೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ...

 

ವರದಿ ಚಿತ್ರ
ಮುಂದಿನ ಅಧಿವೇಶನದಲ್ಲಿ ಒಳಮೀಸಲಾತಿ ವಿಧೇಯಕ: ಚಿತ್ರದುರ್ಗದಲ್ಲಿನ ಮಾದಾರಚನ್ನಯ್ಯ ಗುರುಪೀಠದಲ್ಲಿ ಮಾದಿಗ ಜನಾಂಗದ ರಾಜ್ಯಮಟ್ಟದ ಚೈತನ್ಯ ಸಮಾವೇಶ ಉದ್ಘಾಟಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ

ಮೀಸಲಾತಿ ಶೋಷಣೆಗೆ ಪಾವತಿಸುವ ಪರಿಹಾರ : ಮೀರಾ ಕುಮಾರ್...

 

ವರದಿ ಚಿತ್ರ
ರಂಗೇರಿದ ಬಿಬಿ‌ಎಂಪಿ ಚುನಾವಣಾ ಕಣ: ನೀತಿ ಸಂಹಿತೆ ಧೂಳೀಪಟ ರಾಷ್ಟ್ರೀಯ ಪಕ್ಷಗಳಿಗೆ ಬಂಡಾಯದ ಬಿಸಿ

ನಿನ್ನೆ ನಾಮಪತ್ರ ವಾಪಾಸ್ ಪಡೆಯಲು ಕೊನೆಯ ದಿನವಾಗಿತ್ತು. ನಂತರ ರಾಜ್ಯ ಚುನಾವಣಾ ಆಯೋಗ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ..

 

ವರದಿ ಚಿತ್ರ
ಸುಳ್ಯ: ಕೆ‌ಎಫ್‌ಡಿಸಿ ಕಾರ್ಮಿಕರ ಪ್ರತಿಭಟನೆ 6ನೆ ದಿನಕ್ಕೆ: ಪ್ರತಿಭಟನೆಗೆ ರಾಜಕೀಯ ಬೆಂಬಲ

ಶನಿವಾರ ಇಲ್ಲಿಗೆ ಭೇಟಿ ನೀಡಿದ ಮಾಜಿ ಸಚಿವ, ಶಾಸಕ ಬಿ.ರಮಾನಾಥ ರೈ ಮಾತನಾಡಿ, ಕಾರ್ಮಿಕರ ಬೇಡಿಕೆಗ ಳನ್ನು ನಿರಾಕರಿಸುತ್ತಿರುವ ಸರಕಾರ ಮತ್ತು ಕೆ‌ಎಫ್‌ಡಿಸಿಯ ಧೋರಣೆ ಖಂಡನೀಯ...


ವರದಿ ಚಿತ್ರ
ಶಿಕ್ಷಣ, ಗ್ರಾಮೀಣ ಅಭಿವೃದ್ಧಿಗೆ ಪ್ರೋತ್ಸಾಹ: ಕಲ್ಲಡ್ಕದಲ್ಲಿ ಶ್ರೀರಾಮ ಯಜ್ಞದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಯಡಿಯೂರಪ್ಪ

ಕಲ್ಲಡ್ಕದಲ್ಲಿ ಶ್ರೀರಾಮ ಯಜ್ಞದಲ್ಲಿ ಭಾಗವಹಿಸುವ ಸಲುವಾಗಿ ಇಂದು ಸಂಜೆ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಂದರ್ಭ ನೈಸ್ ಬಗ್ಗೆ ದೇವೇಗೌಡರು ತಮ್ಮನ್ನು ವಚನ ಭ್ರಷ್ಟರು ಎಂದು ಟೀಕಿಸಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಯಡಿಯೂರಪ್ಪ ಉತ್ತರಿಸಿದರು...


ವರದಿ ಚಿತ್ರ
ಮಂಗಳೂರು: ನಗರದ ವ್ಯಕ್ತಿಯೊಬ್ಬರನ್ನು ಅಪಹರಣ ನಡೆಸಿ ಸಾಲದ ಹಣಕ್ಕಾಗಿ ಬೆದರಿಕೆ ನೀಡುತ್ತಿದ್ದ 6ಮಂದಿ ಅರೋಪಿಗಳ ಬಂಧನ.

ಅಪಹರಣ ಹಾಗೂ ಬೆದರಿಕೆ ಅರೋಪದ 6 ಮಂದಿ ಅರೋಪಿಗಳನ್ನು ಬಂಧಿಸುವಲ್ಲಿ ನಗರದ ಪಾಂಡೇಶ್ವರ ಪೊಲೀಸರು ಯಶಸ್ವಿಯಾಗಿದ್ದಾರೆ. ಕುತ್ತಾರ್ ಬಳಿಯ ಮಂಜಲ್‍ತೋಟದ ಅಹ್ಮದ್ ಬಾವ ಅವರ ಮಗ ಅಬ್ದುಲ್ ಖಾದರ್ ರವರನ್ನು ಅಪಹರಿಸಿ...


ವರದಿ ಚಿತ್ರ
ಮಂಗಳೂರು : ಮಾರ್ಚ್ 23 ರಿಂದ ನಗರದ ನೆಹರೂ ಮೈದಾನಿನಲ್ಲಿ ’ಶ್ರೀ ರಾಮೋತ್ಸವ’

ವಿಶ್ವ ಹಿಂದೂ ಪರಿಷತ್, ಬಜರಂಗದಳ, ಶ್ರೀ ರಾಮೋತ್ಸವ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ವೇದಮೂರ್ತಿ ಗಿರಿಧರ ಭಟ್ ನೇತೃತ್ವದಲ್ಲಿ ಮಂಗಳೂರು ನೆಹರೂ ಮೈದಾನಿನಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀ ರಾಮ ದೇವರ ಜನ್ಮ ದಿನದ ಅಂಗವಾಗಿ...


 

 
ನಿನ್ನೆಯ ವರದಿಗಳು [2010-03-20]

»ಮಂಗಳೂರು ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರಿಗೆ ಅದ್ದೂರಿ ಸ್ವಾಗತ.
»ಮಂಗಳೂರು: ಮಾರ್ಚ್ 24 ರಂದು ’ವಿಶ್ವ ಕ್ಷಯರೋಗ ದಿನ - 2010' ಆಚರಣೆ.
»ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ನೂತನ ಖಾಝಿ ’ತ್ವಾಖಾ ಅಹ್ಮದ್ ಮುಸ್ಲಿಯಾರ್’ ಅಧಿಕಾರ ಸ್ವೀಕಾರ.
»ಮಂಗಳೂರು: ಗೋಹತ್ಯೆ ನಿಷೇದ ಕಾನೂನಿಗೆ ವಿಧಾನ ಸಭೆ ಅಂಗೀಕರ : ನಗರದಲ್ಲಿ ಬಜರಂಗದಳ ವಿಜಯೋತ್ಸವ.
»ಮು೦ಬೈ: ವ್ಯ೦ಗ್ಯ ಚಿತ್ರಕಾರ ಆರ್.ಕೆ.ಲಕ್ಷ್ಮಣ್‌ಗೆ `ಜೀವಮಾನ ಸಾಧನೆ' ಪ್ರಶಸ್ತಿ
»ವೀರ ಕೇಸರಿ ಕಲಾವೃಂದ ಮುಂಬಯಿ ಇದರ ಮೂವತ್ತೊಂದನೆ ವಾರ್ಷಿಕೋತ್ಸವ ಸಂಭ್ರಮ
»ಕ್ರೈಸ್ತ ಧರ್ಮ ಗುರುಗಳು ಕಾಂಗ್ರೆಸ್‌ ಕಾರ್ಯಕರ್ತರಾಗುವುದು ಬೇಡ
»ಗೇಮ್ಸ್‌ಗೆ ಗೋಮಾಂಸ; ನುಣುಚಿಕೊಳ್ಳುತ್ತಿರುವ ಕಾಂಗ್ರೆಸ್: ಬಿಜೆಪಿ
»ಗುಹೆಯೊಳಗಿದ್ದ ಸ್ವಾಮಿಯ ಕೂದಲು, ಗಡ್ಡ ಮಾಯ!?
»ಮ೦ಗಳೂರು: ಜಯಲಕ್ಷ್ಮೀ ಫ್ರೆ೦ಡ್ಸ್ ಸರ್ಕಲ್‌ನ ನೂತನ ಅಧ್ಯಕ್ಷರ ಆಯ್ಕೆ
»ಮ೦ಗಳೂರು: ತಾಪಮಾನ ಎಚ್ಚರಿಕೆಯ ವ್ಯಂಗ್ಯಚಿತ್ರಗಳು
»ನವದೆಹಲಿ: ವಿಮಾನ ಅಪಹರಣ ನಿಗ್ರಹ ಕಾನೂನು ಮತಷ್ಟು ಕಠಿನಗೊಳಿಸಿದ ಸರಕಾರ
»ಭವ್ಯ ಮೆರವಣಿಗೆಯೊ೦ದಿಗೆ ಇ೦ದು ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಉದ್ಘಾಟನೆ: ಸಾಹಿತ್ಯದಿಂದ ಬೆಳೆಯಬೇಕಾದುದು ದ್ವೇಷವಲ್ಲ, ಪ್ರೀತಿ, ಮಾನಯತೆ : ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಉಪಾಧ್ಯಾಯ
»ಮು೦ಬೈ: ಸೆಟ್‌ನಲ್ಲಿ ಕುಸಿದು ಬಿದ್ದ ಕತ್ರಿನಾ ಕೈಫ್
»40 ಸಾವಿರ ರು.ಗೆ ಪತ್ನಿಯನ್ನೇ ಮಾರಿದ ಬಿಹಾರದ ಧೂರ್ತ ಪತಿ!
»ಕಂಧಮಾಲ್ ಪ್ರವೇಶಿಸಲು ಯತ್ನಿಸಿದ ತೊಗಾಡಿಯಾ ಬಂಧನ
»ಲೋಕಾಯುಕ್ತಕ್ಕೆ ಪರಮಾಧಿಕಾರ ಇಲ್ಲ: ಸಿ‌ಎಂ: ರಾಮರಾಜ್ಯ ಗ್ರಾಮರಾಜ್ಯದ ಸಂಕಲ್ಪ
»ದುಬಾಯಿ ಕರಾಮ ಸೆಂಟರ್ ಸಭಾಂಗಣದಲ್ಲಿ ನಡೆದ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಕಿಕ್ಕಿರಿದು ಸೇರಿದ ಭಕ್ತ ಸಮೂಹ
»ಕಬ್ಬನ್ ಪಾರ್ಕ್‌ನಲ್ಲಿ ಮಳೆ ನೀರ ಮೇಳ
»ತನ್ನ ಗೆಲುವಿಗೆ ಕಾರಣವಾದ ಬೈಂದೂರು ಅಭಿವೃದ್ಧಿಗೆ ಪ್ರಮುಖ ಆದ್ಯತೆ: ಸಂಸದ ರಾಘವೇಂದ್ರ
»ದಮಾಮ್: ಮಹಿಳೆಯರಿಗಾಗಿ ಆರೋಗ್ಯ ಜಾಗೃತಿ ಅಭಿಯಾನ
»ಬೆಳ್ತ೦ಗಡಿ: `ಪ್ರಸಾದ' ನೀಡಿ ಒಲ್ಲೆನೆಂದವನಿಗೆ ಮದುವೆ
»ಹಾಸನ: ವರದಕ್ಷಿಣೆಗಾಗಿ ಗರ್ಭಿಣಿ ಹೆ೦ಡತಿಯನ್ನು ಹೊರ ಹಾಕಿದ ವೈದ್ಯ
»ಮ೦ಗಳೂರು: ಕಾರ್ಪ್ ಬ್ಯಾಂಕಿಗೆ ಎಸ್‌ಕೆ‌ಓಸಿ‌ಎಚ್ ಚಾಲೆಂಜರ್ ಪುರಸ್ಕಾರ
»ಮ೦ಗಳೂರು: ಜೈಲಿನಿಂದ ಪರಾರಿಯಾಗಿದ್ದ ಹಲವು ಪ್ರಕರಣಗಳ ಆರೋಪಿ ಬಂಧನ; ಚಿನ್ನಾಭರಣ ಪತ್ತೆ
»ನಕ್ಸಲರು ಅಪಹರಿಸಿದ್ದ ಬಂದೂಕು ಪತ್ತೆ: ತಿಂಗಳೆಯಲ್ಲಿ ನಕ್ಸಲ್ ಪ್ರತ್ಯಕ್ಷ: ಬಿರುಸಿನ ಶೋಧ
»ಮ೦ಗಳೂರು: ಪಿಯುಸಿ: ದ.ಕ.ದಲ್ಲಿ ಕನ್ನಡ ಪರೀಕ್ಷೆಗೆ 362 ಮಂದಿ, ಉಡುಪಿಯಲ್ಲಿ 205 ಮ೦ದಿ ಗೈರು
»ಮೀನ-ಮೇಷ ಎಣಿಸುತ್ತಿರುವ ಮ೦ಗಳೂರು-ಮಣಿಪಾಲ ವೋಲ್ವೋ ಬಸ್: ಇಲ್ಲಿ ಯಾರ ಮಾತನ್ನು ನ೦ಬಬಹುದು?
»ಉಡುಪಿ: ಆರನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ
»ನಮ್ಮಮೆಟ್ರೊ’ಗೆ 1.5 ಕೋಟಿ ನಷ್ಟ
»ವಿಚ್ಛೇದಿತ ಮುಸ್ಲಿಂ ಮಹಿಳೆಯೂ ಜೀವನಾಂಶ ಪಡೆಯಲು ಅರ್ಹ
»ಗೆಳತಿಯರಿಗೆ ವಿಷ ಪ್ರಾಶನ ಮಾಡಿದ ಬಾಲಕಿ
»ರಂಗಕರ್ಮಿ ಬಿ ಜಯಶ್ರೀ ,ಜಾವೇದ್‌ಅಖ್ತರ್, ಅಯ್ಯರ್ ರಾಜ್ಯಸಭೆಗೆ ನಾಮಕರಣ
»ದಲಿತರನ್ನು ಪೂಜಿಸುವ ವಿಶಿಷ್ಟ ಆಚರಣೆ!
»ವಿ.ಕೆ.ಮೂರ್ತಿಗೆ ‘ಫಾಲ್ಕೆ’ ಪ್ರದಾನ
»ರಾ. ಹೆದ್ದಾರಿಗಳಲ್ಲಿ ಹೆಲಿಪ್ಯಾಡ್
»ಗಣಿ ಸಂಪತ್ತು ಲೂಟಿ: ಚರ್ಚೆಗೆ ಅವಕಾಶ ಕಲ್ಪಿಸಲು ಸಿದ್ದರಾಮಯ್ಯ ಮನವಿ
»ತುಮಕೂರು: ಚಿರತೆ ಚರ್ಮ ಮಾರಾಟಕ್ಕೆ ಯತ್ನ: ಬಂಧನ
»ಬೆಂಗಳೂರು: ನೀರಿಗಾಗಿ ನಡೆದ ಜಗಳ; ಸಾವು ಬದುಕಿನ ನಡುವೆ ಬಾಲಕಿ
»ಮಂಡ್ಯ: ಮೂಲಸೌಕರ್ಯಕ್ಕಾಗಿ ಪುರಸಭೆಗೆ ಮುತ್ತಿಗೆ
»ನೈಸ್ ಯೋಜನೆಯಿಂದ ಹಿಂದೆ ಸರಿಯಲಾರೆ: ಸಿ‌ಎಂ
»ಎಪ್ರಿಲ್-ಮೇ: ಗ್ರಾಮ ಪಂಚಾಯತ್ ಚುನಾವಣೆ
»ಬಿಬಿ‌ಎಂಪಿ ಚುನಾವಣೆ : ಕಣದಲ್ಲಿ 1,113 ಅಭ್ಯರ್ಥಿಗಳು
»ಸಂಸ್ಕೃತ ವಿವಿ: ಪ್ರತಿಪಕ್ಷಗಳಲ್ಲೇ ಪರ-ವಿರೋಧ
»ನೈಸ್ ಹಗರಣ: ಚರ್ಚೆಗೆ ಅವಕಾಶ ಆಗ್ರಹಿಸಿ ಪ್ರತಿಪಕ್ಷಗಳ ಧರಣಿ
»ಹಿಂದೂ ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲು: ಹೈಕೋರ್ಟ್ ಮಹತ್ವದ ತೀರ್ಪು
»ಬೆಂಗಳೂರು: ಗೋಹತ್ಯೆ ನಿಷೇಧ; ಅಲಕ್ಷಿತರ ಮೇಲಿನ ಕ್ರೂರ ಹಲ್ಲೆ: ದ್ವಾರಕಾನಾಥ್
»ತಮಿಳುನಾಡು ಬಜೆಟ್‌ನಲ್ಲಿ ಹೊಗೇನಕಲ್ ಪ್ರಸ್ತಾಪ: ಮಾಹಿತಿ ಪಡೆದು ಕ್ರಮ: ಸಿ‌ಎಂ ಎಚ್ಚರಿಕೆ
»ವಿರೋಧಗಳ ನಡುವೆ ಗೋಹತ್ಯೆ ನಿಷೇಧ ಕಾಯ್ದೆಗೆ ಅಂಗೀಕಾರ
»ಬಿ.ಜಯಶ್ರೀ ರಾಜ್ಯಸಭೆಗೆ ನಾಮನಿರ್ದೇಶನ
»ಬೆಂಗಳೂರು: ಸಂಸ್ಕೃತ ವಿವಿಗೆ ಅನುಮೋದನೆ
»ಕೇಂದ್ರ ನೌಕರರ ತುಟ್ಟಿ ಭತ್ತೆ ಶೇ.೮ರಷ್ಟು ಹೆಚ್ಚಳ
»ವಿಮಾನಾಪಹಾರಕರಿಗೆ ಮರಣ ದಂಡನೆ: ಹೊಸ ಕಾಯ್ದೆಗೆ ಸಂಪುಟದ ಸಮ್ಮತಿ
»ಉಡುಪಿ: ಸ್ವಾತಂತ್ರ ಹೋರಾಟಗಾರ ಗಾಂಧಿವಾದಿ ಶಂಭು ಶೆಟ್ಟಿ ನಿಧನ
»ಮಂಗಳೂರು: ದುಷ್ಕೃತ್ಯದ ಸಂಚು: ಇಬ್ಬರ ಬಂಧನ: 1 ರಿವಾಲ್ವರ್ ಹಾಗೂ 9 ಮದ್ದುಗುಂಡು ವಶ
»ಖಾಝಿ ಅಬ್ದುಲ್ಲಾ ಮುಸ್ಲಿಯಾರ್ ಮರಣ ಪ್ರಕರಣ: ಮರಳು ಕಾರ್ಮಿಕರ ಹಾಗೂ ಏಜೆಂಟರ ವಿಚಾರಣೆ
»ಇಂದು ತೊಕ್ಕೊಟ್ಟಿನಲ್ಲಿ ‘ನೈಫ್’ನಿಂದ ಸಾರ್ವಜನಿಕ ಭಾಷಣ
» ‘ಆರ್ಥಿಕ ವರದಿಯ ಮಟ್ಟ ಹಾಗೂ ತೆರಿಗೆಯ ಮಾರ್ಪಾಟುಗಳು’: ಸಂತ ಅಲೋಶಿಯಸ್ ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ
»ಸರಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ದಾಸ್ತಾನು ಪಟ್ಟಿ ಪ್ರಕಟಿಸಲು ಸೂಚನೆ: ಚಿಕ್ಕಮಗಳೂರು ಜಿಲ್ಲಾ ಕೆಡಿಪಿ ಸಭೆ
»ಮಂಗಳೂರು: ಇಂದಿನಿಂದ ಮಹಿಳಾ ಪ್ರಧಾನ ಚಲನಚಿತ್ರ ಪ್ರದರ್ಶನ
»ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಮೂಲನಿವಾಸಿಗಳಿಗೆ ‘ವಿಶೇಷ ಅನುದಾನ’:ನಿರ್ವಸಿತರಿಗೆ ಸಿಕ್ಕಿದ್ದೇ ಪ್ರಸಾದ: ಮಾತಿಗೆ ತಪ್ಪಿದ ಸರಕಾರ
»ಮಂಗಳೂರು: ಬ್ಯಾರಿ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ ಪ್ರಕಟ
»ಮಂಗಳೂರು: ನಗರದಲ್ಲಿ 40 ವರ್ಷಗಳ ಸುಧೀರ್ಘ ಸೇವೆಯಲ್ಲಿ ಪ್ರಸಿದ್ಧಿ ಪಡೆದಿರುವ ’ಕೋರೋನೆಟ್ ಡ್ರೈ ಕ್ಲಿನರ್‌ಸ್ ಮಳಿಗೆ ಸ್ಥಳಾಂತರ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri