ಶನಿವಾರ, 13-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಮಂಗಳೂರು: ನಗರದಲ್ಲಿ ಮುಸ್ಲಿಮ್ ಮೀಸಲಾತಿಗೆ ಅಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಬ್ರಹತ್ ಸಾರ್ವಜನಿಕ ಸಮಾವೇಶ.
Latest news item ಮಂಗಳೂರು: ನಂತೂರ್ ಅಪಘಾತದಲ್ಲಿ ವಿಧ್ಯಾರ್ಥಿ ಸಾವು ಹಿನ್ನೆಲೆ : ರಸ್ತೆ ಸುರಕ್ಷಾ ಕ್ರಮಗಳಿಗೆ ಒತ್ತಾಯಿಸಿ ವೆಸ್ಟರ್ನ್ ಇನ್‌ಸ್ಟಿಟ್ಯೂಟ್ ವಿಧ್ಯಾರ್ಥಿಗಳಿಂದ ಪ್ರತಿಭಟನೆ - ರಸ್ತೆತಡೆ.
Latest news item ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ: ಮೋದಿಗೆ ಸಿಟ್ ಸಮನ್ಸ್
Latest news item ಮಂಗಳೂರು: ಬೋಟ್ ಮುಳುಗಿ 45 ಲಕ್ಷ ರೂ. ನಷ್ಟ: 10 ಮಂದಿ ಪಾರು
Latest news item ಚರ್ಚ್ ದಾಳಿ ಮುಂದುವರಿದ ವಿಚಾರಣೆ: ಪೊಲೀಸರಿಗೆ ಗಾಯವಾಗಿದ್ದು ಮಾತ್ರ ಗೊತ್ತು; ಪಾಟೀ ಸವಾಲಿಗೆ ಎ‌ಎಸ್‌ಐ ಉತ್ತರ
Latest news item ಮಂಗಳೂರು: ಕೊಂಕಣಿ ಕೋಗಿಲೆ ವಿಲ್ಫಿ ರೆಬಿಂಬಸ್ ಅವರ ಅಂತಿಮ ಯಾತ್ರೆ : ಅಂತಿಮ ದರ್ಶನದಲ್ಲಿ ಪಾಲ್ಗೊಂಡ ಸಾವಿರಾರು ಅಭಿಮಾನಿಗಳು.
Latest news item ಕಾಮಿಸ್ವಾಮಿಗೆ ರಂಜಿತಾ ಮಸಾಜ್; ಹೊಸ ಚಿತ್ರಗಳು ಬಹಿರಂಗ
Latest news item ಮಂಗಳೂರು: ವಿವಿಧ ಬೇಡಿಕೆಗಳಿಗೆ ಅಗ್ರಹಿಸಿ ಖಾಸಗಿ ಐ.ಟಿ.ಐ ಸಿಬ್ಬಂದಿಗಳಿಂದ ನಗರದಲ್ಲಿ ಜಾಥಾ - ಸತ್ಯಾಗ್ರಹ.
Latest news item ಮಂಗಳೂರು: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪುರಭವನದಲ್ಲಿ ಚಪ್ಪರ ಮುಹೂರ್ತ
Latest news item ಮಂಗಳೂರು: ನಂತೂರು ಬಳಿ ಬಸ್ಸು - ರಿಕ್ಷಾ ಡಿಕ್ಕಿ : ಒರ್ವ ವಿದ್ಯಾರ್ಥಿ ಸಾವು. ಇಬ್ಬರಿಗೆ ಗಂಭೀರ ಗಾಯ.
Latest news item `ಕನ್ನಡ ಪ್ರಭ ಲೇಖನ ನನ್ನದಲ್ಲ' : ತಸ್ಲೀಮಾ | ದೇವೇಗೌಡರ ಅಮೇಧ್ಯ ತಿಂದು ಕೋಮು ಗಲಭೆಗೆ ಮುನ್ನುಡಿ ಬರೆದ ಕನ್ನಡಪ್ರಭ
Latest news item ದಿಲ್ಲಿಯಲ್ಲಿ ಗೌಡರ ಗದ್ದಲ: ನೈಸ್ ಯೋಜನೆ ವಿರುದ್ಧ ಮೊಳಗಿದ ರೈತರ ಕಹಳೆ
Latest news item ಟ್ರಾನ್ಸ್‌ಫಾರ್ಮರ್ ಸ್ಪರ್ಶ: ಯುವಕನ ಬಲಿ: ಮೆಸ್ಕಾಂ ನಿರ್ಲಕ್ಷ ಆರೋಪಿಸಿ ಸಾರ್ವಜನಿಕರಿಂದ ಉಳ್ಳಾಲ ಪುರಸಭೆಗೆ ಮುತ್ತಿಗೆ; ಕಠಿಣ ಕ್ರಮಕ್ಕೆ ಖಾದರ್ ಆಗ್ರಹ
Latest news item ಉಡುಪಿ: ಮಠ, ಟ್ರಸ್ಟ್‌ಗಳಿಗೆ ಹಂಚುವ ಹಣ-ಭೂಮಿ ಯಾರ ಸೊತ್ತು?: ಪ್ರೊ.ರಾಮದಾಸ್
Latest news item ನಿಮಗೆ ಏಳು ಪುತ್ರಿಯರು, ನೆನಪಿರಲಿ; ಲಾಲೂಗೆ ಸೋನಿಯಾ
Latest news item ಮಂಗಳೂರು: ಸಾರಿಗೆ ವ್ಯವಸ್ಥೆ ಸುಧಾರಣೆಗೆ ಜಿಲ್ಲಾಡಳಿತದ ಜೊತೆಗೆ ಸಾರ್ವಜನಿಕರ ಸಹಕಾರ ಅಗತ್ಯ; ಪಂಪ್‌ವೆಲ್‌ನಲ್ಲಿ ಹೊಸ ಬಸ್ ಟ್ರಾನ್ಸ್‌ಪೋರ್ಟೇಶನ್ ಹಬ್ ಹಬ್ ಶೀಘ್ರ ಟೆಂಡರ್, -- ಜಿಲ್ಲಾಧಿಕಾರಿ ಪೊನ್ನುರಾಜ್.
Latest news item ಮಂಗಳೂರು: 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಹೋರಾತ್ರಿ ಸಾಂಸ್ಕ್ರತಿಕ ಪ್ರತಿಭಾ ಸಂಭ್ರಮ : ಪ್ರದೀಪ್ ಕುಮಾರ್ ಕಲ್ಕೂರ.
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ಗಲ್ಫ್ ಜೀವನಕ್ಕೆ ಸುಜಯ್ ಮತ್ತು ಸ್ಮಿತಾ ವಿದಾಯ: ಕ್ಯಾಮೆರಾ ಕಣ್ಣಿನ ದೃಷ್ಠಿ ದುಬಾಯಿನಿಂದ ಮಂಗಳೂರಿನತ್ತ...
Latest news item ಬಹರೈನ್ ಕನ್ನಡ ಸ೦ಘದ ಸ೦ಭ್ರಮದ ವಾರ್ಷಿಕೋತ್ಸವ
Latest news item ಮ್ಯಾಂಗಲೂರ್ ಕೊಂಕಣರ ಮಡಿಲಿಗೆ ಮತ್ತೊಮ್ಮೆ ಕೂಸಮ್ಮ ಶಂಬು ಶೆಟ್ಟಿ ಥ್ರೋಬಾಲ್ ಪ್ರಶಸ್ತಿ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ಇಂದಿನ ವರದಿಗಳು


ವರದಿ ಚಿತ್ರ
ಸ್ಕೂಟರ್ - ಟಿಪ್ಪರ್ ಅಪಘಾತ; ವ್ಯಕ್ತಿ ಸಾವು

 

ವರದಿ ಚಿತ್ರ
ಮಂಡ್ಯ: ಜಾಗತೀಕರಣದ ಆಕ್ರಮಣದಿಂದ ಜನಪದ ರಕ್ಷಿಸಲು ಡಾ. ಬಂಜಗೆರೆ ಕರೆ

ನಗರದ ಕಲಾಮಂದಿರದಲ್ಲಿ ಶುಕ್ರವಾರ ನಡೆದ ಮೂರು ದಿನಗಳ ರಾಜ್ಯಮಟ್ಟದ ಯುವಕತಿ-ಜಾನಪದ ಕಲಾಮೇಳದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು...

 

ವರದಿ ಚಿತ್ರ
ಹಂಪಿ: ಭೂಮಿ ಪರಭಾರೆ ನಿರ್ಧಾರ ಹಿಂದಕ್ಕೆ: ಹರ್ಷಾಚರಣೆ

ಹಂಪಿ ಕನ್ನಡ ವಿಶ್ವವಿದ್ಯಾಲಯದ ೮೦ ಎಕರೆ ಭೂಮಿಯನ್ನು ಟ್ರಸ್ಟ್‌ಗೆ ಪರಭಾರೆ ಮಾಡಿರುವುದನ್ನು ಸರಕಾರ ಕೈ ಬಿಟ್ಟಿರುವುದನ್ನು ಸ್ವಾಗತಿಸಿ, ಕನ್ನಡ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯು ರೋಟರಿ ವೃತ್ತದಲ್ಲಿ ಶುಕ್ರವಾರ ಪಟಾಕಿ ಸಿಡಿಸಿ, ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿತು...

 

ವರದಿ ಚಿತ್ರ
ಮೀಸಲಾತಿಯ ಬಗ್ಗೆ ಲಾಲೂ-ಮುಲಾಯಂಗಿರುವಷ್ಟು ಪ್ರಜ್ಞೆ ಮುಸ್ಲಿಮ್ ರಾಜಕೀಯ ನಾಯಕರಿಗಿಲ್ಲ: ಅಬೂಬಕರ್

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರಾಧ್ಯಕ್ಷ ಇ. ಅಬೂಬಕರ್ ಹೇಳಿದ್ದಾರೆ...

 

ವರದಿ ಚಿತ್ರ
ಬಂಟ್ವಾಳ ನಗರಕ್ಕೆ ಕುಡಿಯುವ ನೀರು: ಒದಗಿಸಲು ೪೨.೫೦ ಕೋಟಿ ರೂ.: ಸಚಿವ ಸುರೇಶ್‌ ಕುಮಾರ್‌

ಶುಕ್ರವಾರ ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ಶಾಸಕ ಹಿರಿಯ ರಮಾನಾಥ ರೈ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಅವರು,...

 

ವರದಿ ಚಿತ್ರ
ಬೆಂಗಳೂರು: ಯುವತಿ ನಾಪತ್ತೆ ಪ್ರಕರಣ ಸುಖಾಂತ್ಯ

ಮೈಸೂರು ಜಿಲ್ಲೆಯ ಕೆ.ಆರ್. ನಗರದ ನಿವಾಸಿ ಬಿ.ಎನ್.ಶಿವಾಜಿ ಗಣೇಶನ್ ತಮ್ಮ ಮಗಳು ರೂಪಾ (೧೬) (ಹೆಸರು ಬದಲಾಯಿಸಲಾಗಿದೆ) ನಾಪತ್ತೆಯಾಗಿದ್ದು, ಅವಳನ್ನು ಪತ್ತೆ ಹಚ್ಚುವಂತೆ ಪೊಲೀಸ್ ಇಲಾಖೆಗೆ ಸೂಚಿಸಬೇಕೆಂದು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು...

 

ವರದಿ ಚಿತ್ರ
ಪಡಿತರ ಚೀಟಿಯ ಅವ್ಯವಸ್ಥೆ: ಬಾವಿಗಿಳಿದು ಪ್ರತಿಪಕ್ಷ ಶಾಸಕರ ಧರಣಿ

ಪಡಿತರ ವ್ಯವಸ್ಥೆಯಲ್ಲಿನ ಆಹಾರ ಪದಾರ್ಥ ಹಂಚಿಕೆ ವಿಷಯವಾಗಿ ಶಾಸಕ ಎನ್.ಎ.ಹಾರಿಸ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಎಚ್.ಹಾಲಪ್ಪ, ಪಡಿತರ ಚೀಟಿಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡುವುದಾಗಿ ಹೇಳಿದರು...

 

ವರದಿ ಚಿತ್ರ
ಬಿಬಿಎಂಪಿ ಚುನಾವಣೆ: ಜೆಡಿ‌ಎಸ್ ಎರಡನೆ ಪಟ್ಟಿ ಬಿಡುಗಡೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ವಿರುದ್ಧ ಜೆಡಿ‌ಎಸ್ ಪ್ರಬಲ ಸ್ಪರ್ಧೆ ನೀಡಲಿದೆ ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿ‌ಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಚುನಾವಣೆಯಲ್ಲಿ ಸ್ಪರ್ಧಿಸುವ ೪೦ ಮಂದಿ ಅಭ್ಯರ್ಥಿಗಳ ಎರಡನೆ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ...

 

ವರದಿ ಚಿತ್ರ
ವೈಯಕ್ತಿಕ ಪ್ರತಿಷ್ಠೆಗೆ ಕಲಾಪ ಬಲಿ: ಸದನ ಸಮಿತಿಗೆ ಆಗ್ರಹಿಸಿ ವಿಪಕ್ಷ ಸದಸ್ಯರಿಂದ ಸಭಾತ್ಯಾಗ

ಬಳ್ಳಾರಿಯಲ್ಲಿ ಸ್ಥಾಪಿಸಲು ಉದ್ದೇಶಿರುವ ವಿಮಾನ ನಿಲ್ದಾಣಕ್ಕೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಅಲ್ಲಿನ ರೈತರ ಒಪ್ಪಿಗೆ ಇದೆಯೆ ಎಂದು ಶನಿವಾರ ನಡೆದ ಕಲಾಪದಲ್ಲಿ ಕಾಂಗ್ರೆಸ್‌ನ ಸದಸ್ಯ ಕೆ.ಸಿ.ಕೊಂಡಯ್ಯ ಸರಕಾರಕ್ಕೆ ಪ್ರಶ್ನೆ ಕೇಳಿದರು...

 

ವರದಿ ಚಿತ್ರ
ಸಿ‌ಎಂ ವಿರುದ್ಧ ರವಿ ಕಿಡಿ: ಬೆಂಬಲಿಗರಿಂದ ಮುಖ್ಯಮಂತ್ರಿಗೆ ಪತ್ರ

ನಿನ್ನೆಯಷ್ಟೆ ಸಚಿವ ರೇಣುಕಾಚಾರ್ಯರ ಪಾಳೇಯದ ಬಂಡಾಯದ ಎಚ್ಚರಿಕೆಯಿಂದ ಚೇತರಿಸಿಕೊಳ್ಳುವ ಮೊದಲೇ, ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಪಾಳೇಯ ಮುಖ್ಯಮಂತ್ರಿ ವಿರುದ್ಧ ಸೆಟೆದು ನಿಂತಿದೆ...

 

ವರದಿ ಚಿತ್ರ
ಬೆಲೆಯೇರಿಕೆ: ಸಂಸತ್‌ನಲ್ಲಿ ಎಡಪಕ್ಷಗಳಿಂದ ಸಭಾತ್ಯಾಗ

ಲೋಕಸಭೆಯಲ್ಲಿ ಸಮಾಜವಾದಿ ಪಕ್ಷವೂ ಸಭಾತ್ಯಾಗದಲ್ಲಿ ಸೇರಿಕೊಂಡರೆ, ಬಿಜೆಪಿ, ಆರ್‌ಜೆಡಿ, ಬಿ‌ಎಸ್ಪಿ ಹಾಗೂ ಬಿಜೆಡಿಗಳು ಎಡಪಕ್ಷಗಳಿಗೆ ಬೆಂಬಲ ನೀಡಿದವು...

 

ವರದಿ ಚಿತ್ರ
ಎ.8ಕ್ಕೆ ಬೆಲೆಯೇರಿಕೆಯ ವಿರುದ್ಧ ಎಡಪಕ್ಷಗಳಿಂದ ‘ಜೈಲ್ ಭರೊ’: ಪ್ರಕಾಶ್‌ ಕಾರಟ್‌

ಸರಕಾರ ಇದಕ್ಕೆ ಕಿವಿ ಕೊಡದಿದ್ದಲ್ಲಿ ಬಜೆಟ್ ಅಧಿವೇಶನದ ಉಳಿದ ಅವಧಿಗೆ ತಾವು ಸರಕಾರದ ವಿರುದ್ಧ ಕೆಲಸ ಮಾಡಲಿದ್ದೇವೆ ಎಂದು ಸಿಪಿ‌ಎಂ ನಾಯಕ ಪ್ರಕಾಶ್ ಕಾರಟ್ ಇಂದು ನಡೆದ ರ‍್ಯಾಲಿಯೊಂದರಲ್ಲಿ ತಿಳಿಸಿದರು...

 

ವರದಿ ಚಿತ್ರ
ಉಡುಪಿ ಎಂ ಜಿ‌ ಎಂ ವಜ್ರಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ.....

ಉಡುಪಿ:ಮಾ,13. ಮನೆಯಲ್ಲಿ ತಾಯಿ-ತಂದೆ, ಶಾಲೆಯಲ್ಲಿ ಗುರುಗಳು ದೇವರಿಗೆ ಸಮಾನ ಎಂಬ ಮಾತಿಗೆ ದೇಶ ದೇವರಿಗೆ ಸಮಾನ ಎಂಬ ನುಡಿಯನ್ನೂ ಸೇರಿಸುವುದು ಔಚಿತ್ಯಪೂರ್ಣ ಎಂದು ಪ್ರತಿಪಾದಿಸಿದ ಪೇಜಾವರ


ವರದಿ ಚಿತ್ರ
ಬಿಸಿಲ ಝಳಕ್ಕೆ ತತ್ತರಿಸುತ್ತಿರುವ ಕೇರಳ: ಬೇಗನೆ ಪರೀಕ್ಷೆ ನಡೆಸಲು ಚಿಂತನೆ

ರಾಜ್ಯವು ಬಿಸಿಲ ಝಳದಿಂದ ತತ್ತರಿಸುತ್ತಿದೆ. ರಾಜ್ಯದಲ್ಲಿ ಸರಾಸರಿ ಉಷ್ಣಾಂಶವು ೩೨ರಿಂದ ೪೨ ಡಿಗ್ರಿ ಸೆಲ್ಸಿಯಸ್ ತನಕ ತಲುಪಿದ್ದು, ಜನತೆ ಸೆಕೆಯಿಂದ ನರಳಾಡುವಂತಾಗಿದೆ...

 

ವರದಿ ಚಿತ್ರ
ಬಡ್ಡಿರಹಿತ ಸಾಲ ಸೌಲಭ್ಯ: ರೈತರ ನೆರವಿಗೆ ಸುಳ್ಯ ಎಪಿ‌ಎಂಸಿ

ಈ ಬಾರಿ ಗರಿಷ್ಠ ೫೦ ಸಾವಿರ ರೂ. ವರೆಗೆ ಸಾಲ ನೀಡಲಾಗುವುದು. ಸಾಲದ ಅವಧಿ ೧೮೦ ದಿನಗಳಾಗಿದ್ದು, ಮೊದಲ ೯೦ ದಿನಗಳಿಗೆ ಬಡ್ಡಿ ರಹಿತವಾಗಿರುತ್ತದೆ. ಬಳಿಕ ಶೇಕಡವಾರು ಬಡ್ಡಿ ವಿಧಿಸಲಾಗುವುದು...

 

ವರದಿ ಚಿತ್ರ
ಬಿ.ಸಿ.ರೋಡ್‌: ಚತುಷ್ಪಥ ಕಾಮಗಾರಿ: ನೀರಿನ ಪೈಪ್‌ಗೆ ಹಾನಿ

ಜೆಸಿಬಿ ಯಂತ್ರದ ಸಹಾಯದಿಂದ ಮಣ್ಣು ತೆರವು ಕಾರ್ಯ ನಡೆಯುತ್ತಿದ್ದಾಗ ಬಂಟ್ವಾಳ ಪುರಸಭೆಯ ನೀರು ಸರಬರಾಜು ಪೈಪ್‌ಗೆ ಹಾನಿಯಾಗಿದೆ...


ವರದಿ ಚಿತ್ರ
ಕಾರ್ಪ್ ಬ್ಯಾಂಕ್ ಸ್ಥಾಪನಾ ದಿನಾಚರಣೆ: ರಾಜಕೀಯ ಭ್ರಷ್ಟತೆಯಿಂದ ಪ್ರಜಾಪ್ರಭುತ್ವಕ್ಕೆ ಗಂಡಾಂತರ: ನ್ಯಾ.ಸಂತೋಷ್‌ಕುಮಾರ್ ಹೆಗ್ಡೆ

ಅವರು ಇಂದು ಕಾರ್ಪೊರೇಶನ್ ಬ್ಯಾಂಕ್‌ನ ೧೦೫ನೆ ಸಂಸ್ಥಾಪನಾ ದಿನದ ಅಂಗವಾಗಿ ಉಪನ್ಯಾಸ ನೀಡುತ್ತಿದ್ದರು...

 

ವರದಿ ಚಿತ್ರ
ಚರ್ಚ್ ದಾಳಿ: ಮುಂದುವರಿದ ವಿಚಾರಣೆ: ‘ಸತ್ಯದರ್ಶಿನಿ’ ಪುಸ್ತಕಕ್ಕಾಗಿ ವಕೀಲರ ಬೇಡಿಕೆ ಆದೇಶ ಕಾದಿರಿಸಿದ ನ್ಯಾ.ಸೋಮಶೇಖರ

ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲಿನ ದಾಳಿಗೆ ಸಂಬಂಧಿಸಿ ಆಯೋಗಕ್ಕೆ ಸಲ್ಲಿಕೆಯಾದ ೧೦೧೯ ದೂರು ಅರ್ಜಿಗಳಲ್ಲಿ (ಅಫಿದಾವಿತ್) ೭೧೨ ಅರ್ಜಿಗಳ ವಿಚಾರಣೆ ನಡೆದಿದ್ದರೆ, ೩೦೭ ಅರ್ಜಿಗಳ ವಿಚಾರಣೆ ಭಾಗಶ: (೮ಬಿ ವಿಚಾರಣೆ ಹೊರತುಪಡಿಸಿ)ಪೂರ್ಣಗೊಂಡಿವೆ ಎಂದು ನ್ಯಾ.ಬಿ.ಕೆ. ಸೋಮಶೇಖರ ತಿಳಿಸಿದ್ದಾರೆ...

 

ವರದಿ ಚಿತ್ರ
ಯುವತಿಯರ ಸರಣಿ ಹತ್ಯೆ ಪ್ರಕರಣ: ಕಾಸರಗೋಡಿನಲ್ಲಿ ಆರೋಪಿ ಮೋಹನ್‌ಕುಮಾರ್‌ನ ವಿಚಾರಣೆ

ಪೈವಳಿಕೆ ಕಳಾಯಿಯ ಸಾವಿತ್ರಿ, ಪೆರಾಜೆಯ ಕಾವೇರಿ ಮತ್ತು ಬಂದ್ಯೋಡ್ ಕೊಕ್ಕೆಚಾಲ್‌ನ ವಿಜಯಲಕ್ಷ್ಮಿ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಿಗಿ ಭದ್ರತೆ ನಡುವೆ ಬೆಂಗಳೂರು ಸಿ‌ಐಡಿ ಪೊಲೀಸರು ಮೋಹನ್‌ಕುಮಾರ್‌ನನ್ನು ಮಂಜೇಶ್ವರ, ಕುಂಬಳೆಗೆ ಕರೆ ತಂದು ವಿಚಾರಣೆ ನಡೆಸಿದ್ದಾರೆ...

 

ವರದಿ ಚಿತ್ರ
ಉಡುಪಿ: ವಿಷ ಚುಚ್ಚಿ ಪತ್ನಿಯ ಕೊಲೆ: ಪತಿ ಸೇರಿ ಐವರು ಆರೋಪಿಗಳ ಸೆರೆ

ಪ್ರಕರಣಕ್ಕೆ ಸಂಬಂಧಿಸಿ ಹಾಸನದ ವೈದ್ಯಕೀಯ ಕಾಲೇಜಿನ ಬಸ್ ಚಾಲಕ ಹರೀಶ್, ಖಾಸಗಿ ಕಂಪ್ಯೂಟರ್ ಆಪರೇಟರ್ ನಿರಂಜನ್‌ರಾಜ್ ಅರಸು, ಎಲ್‌ಎಲ್‌ಬಿ ಅಂತಿಮ ವರ್ಷದ ವಿದ್ಯಾರ್ಥಿ ಪರಮೇಶ್, ಲಾರಿ ಚಾಲಕ ಬಸವರಾಜ್ ಎಂಬವರು ಬಂಧಿತ ಆರೋಪಿಗಳು...

 

ವರದಿ ಚಿತ್ರ
ತಣ್ಣೀರುಬಾವಿ: ಬಾರ್ಜ್ ಮೌಂಟೆಡ್ ಸ್ಥಳಾಂತರಕ್ಕೆ ಮೀನುಗಾರರ ತಡೆ; ಸ್ಥಾವರ ಸ್ಥಾಪನೆ ವೇಳೆ ಅಳಿವೆಬಾಗಿಲಿನ ಹೂಳನ್ನು ಮೇಲೆತ್ತಿದ ಬಳಿಕವೇ ಸ್ಥಳಾಂತರ ಮಾಡುವಂತೆ ಮೀನುಗಾರರ ಒತ್ತಾಯ

ಸ್ಥಾವರ ಸ್ಥಾಪನೆ ಸಂದರ್ಭ ಹೂಳನ್ನು ಅಳಿವೆಬಾಗಿಲು ಬಳಿ ಹಾಕ ಲಾಗಿದೆ. ಇದರಿಂದ ಬೋಟುಗಳಿಗೆ ತೆರಳಲು ಅಸಾಧ್ಯವಾಗುತ್ತಿದೆ. ಹಾಗಾಗಿ ಅಳಿವೆಬಾಗಿಲು ಬಳಿ ರಾಶಿ ಹಾಕಲಾದ ಹೂಳನ್ನು ಮೇಲಕ್ಕೆತ್ತಿದ ನಂತರವೇ ಸ್ಥಳಾಂತರ ಮಾಡಬೇಕು ಎಂದು ಮೀನುಗಾರರು ಒತ್ತಾಯಿಸಿದರು...


ವರದಿ ಚಿತ್ರ
ಮಾಲೆಗಾಂವ್ ಸ್ಫೋಟ ಆರೋಪಿ: ಪ್ರಜ್ಞಾ ಸಿಂಗ್‌ಗೆ ಜಾಮೀನು ನಕಾರ

ಜಾಮೀನು ನೀಡಲು ನಿರಾಕರಿಸಿದ ನ್ಯಾಯಮೂರ್ತಿ ಎಸ್.ಸಿ. ಧರ್ಮಾಧಿಕಾರಿ, ೨೦೦೮ರ ಅ.೨೩ರಂದು ಪ್ರಜ್ಞಾಸಿಂಗ್‌ಳನ್ನು ಅಧಿಕೃತ ಬಂಧನ ಆಕೆಯ ಪರ ವಕೀಲರ ವಾದವನ್ನು ತಿರಸ್ಕರಿಸಿದರು...

 

ವರದಿ ಚಿತ್ರ
ನಾಳೆ ನಂದಾವರದಲ್ಲಿ ನಡೆಯುವ ಸಲಫಿ ಸಮ್ಮೇಳನಕ್ಕೆ ಭರದ ಸಿದ್ಧತೆ: ಹುಸೈನ್ ಸಲಫಿ ನಂದಾವರಕ್ಕೆ

‘ಇಸ್ಲಾಮ್ ಶಾಂತಿಗಾಗಿ, ಸಂಘರ್ಷಕ್ಕಾಗಿ ಅಲ್ಲ’ ಎಂಬ ಶೀರ್ಷಿಕೆಯಡಿ ಮಾ.14 ರಂದು ಪಾಣೆಮಂಗಳೂರು ಸಮೀಪದ ನಂದಾವರದಲ್ಲಿ...

 

ವರದಿ ಚಿತ್ರ
ಮಂಗಳುರು: ಮಹಾನಗರಪಾಲಿಕೆ ಆರೋಗ್ಯಾಧಿಕಾರಿಗಳಿಂದ ರಸ್ತೆ ಬದಿ ವ್ಯಾಪಾರಸ್ಥರಿಗೆ ಸೂಚನೆ.

ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ರಸ್ತೆ ಬದಿಗಳಲ್ಲಿ ತುಂಡರಿಸಿದ ಹಣ್ಣು ಹಂಪಲುಗಳನ್ನು ಪಾನೀಪೂರಿಗಳನ್ನು,ಚೈನೀಸ್ ಫಾಸ್ಟ್ ಫುಡ್ ಮತ್ತು ಇತರ ಫಾಸ್ಟ್‌ಫುಡ್ ಗಳನ್ನು ಚಾ.ಕಾಫಿ,ಗಂಜಿ ಊಟ ಕಬ್ಬಿನ ಹಾಲು ಮತ್ತು ಇತರ...

 

ವರದಿ ಚಿತ್ರ
ಪಾಪ್ ಸಿಂಗರ್ ಜತೆ ಬ್ರೂನಿ, ಸಚಿವೆ ಜತೆ ಸರ್ಕೋಜಿ ರೊಮ್ಯಾನ್ಸ್!

ಕಳೆದ ಕೆಲವು ಸಮಯದಿಂದ ಜಾಗತಿಕ ಮಟ್ಟದಲ್ಲೇ ಸುದ್ದಿಯಲ್ಲಿದ್ದ ಫ್ರಾನ್ಸ್ ಅಧ್ಯಕ್ಷ ನಿಕೋಲಾಸ್ ಸರ್ಕೋಜಿ ಮತ್ತು ಅವರ ಪತ್ನಿ ಕಾರ್ಲಾ ಬ್ರೂನಿ ದಾಂಪತ್ಯ ಬಹುತೇಕ ಕೊನೆಯ ಉಸಿರಿನ ಹತ್ತಿರದಲ್ಲಿದ್ದು, ಇಬ್ಬರೂ ತಮ್ಮ ಪ್ರೇಮಿಗಳೊಂದಿಗೆ ಸುತ್ತಾಡುತ್ತಿ ದ್ದಾರೆ ಎಂದು ವರದಿಗಳು ಹೇಳಿವೆ.

 

ವರದಿ ಚಿತ್ರ
ಶಾಲೆಯಲ್ಲಿ ಬುರ್ಖಾ ಧರಿಸಬಹುದು; ಶಿಕ್ಷಕಿಗೆ ಬೆಲ್ಜಿಯಂ ಕೋರ್ಟ್

ತರಗತಿಯಲ್ಲಿ ಬುರ್ಖಾ ಹಾಕಿಕೊಳ್ಳಬಾರದು ಎಂದು ಬೆಲ್ಜಿಯಂನ ಕೆಳಗಿನ ನ್ಯಾಯಾಯಲದ ತೀರ್ಪಿನ ವಿರುದ್ಧ ಹೋರಾಟಕ್ಕಿಳಿ ದಿದ್ದ ಮುಸ್ಲಿಂ ಗಣಿತ ಶಿಕ್ಷಕಿಯೊಬ್ಬರಿಗೆ ಕೊನೆಗೂ ಜಯ ಸಿಕ್ಕಿದೆ. ತರಗತಿಯಲ್ಲಿ ಬುರ್ಖಾ ಧರಿಸಬಹುದು ಎಂದು ಗುರುವಾರ ನ್ಯಾಯಾಲಯ ತೀರ್ಪು ನೀಡಿದೆ.

 

ವರದಿ ಚಿತ್ರ
ಬಿಬಿಎಂಪಿ ಅಖಾಡ: 'ಚಡ್ಡಿ'ಯಲ್ಲೇ ಆಗಮಿಸಿ ನಾಮಪತ್ರ ಸಲ್ಲಿಕೆ!

ಬಿಬಿಎಂಪಿ ಚುನಾವಣಾ ಅಖಾಡ ರಂಗೇರಿದ್ದು, ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗತೊಡಗಿದ್ದು, ಶುಕ್ರವಾರ ಚಡ್ಡಿಯಲ್ಲೇ ಆಗಮಿಸಿದ ಬೇಗೂರು ವಾರ್ಡ್‌ನ ವ್ಯಕ್ತಿಯೊಬ್ಬರು ನಾಮಪತ್ರ ಸಲ್ಲಿಸಿದ ವಿಶೇಷವಾಗಿ ಗಮನಸೆಳೆದರು

 

ವರದಿ ಚಿತ್ರ
ಗೃಹಸಚಿವ ಚಿದಂಬರಂ ಜತೆ ಪಾಕ್ ರಾಯಭಾರಿ ವಾಗ್ವಾದ..!

ಗೃಹಸಚಿವ ಪಿ. ಚಿದಂಬರಂ ಅವರು ಭಯೋತ್ಪಾದನೆಯ ಕುರಿತು ಪಾಕಿಸ್ತಾನವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಅದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನಿ ರಾಜತಾಂತ್ರಿಕ ಪ್ರತಿನಿಧಿ ಶಾಹಿದ್ ಮಲಿಕ್ ವಾಗ್ವಾದಕ್ಕಿಳಿದ ಅಪರೂಪದ ಘಟನೆ

 

ವರದಿ ಚಿತ್ರ
ಯೇನೆಪೋಯ ವೈದ್ಯಕೀಯ ಕಾಲೇಜಿನಲ್ಲಿ ಆಟಿಯಮ್"-2010

ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜಿನ ಆರನೇ ಘಟಿಕೋತ್ಸವ "ಆಟಿಯಮ್"-2010 ನವದೆಹಲಿಯ ನ್ಯಾಷನಲ್ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸಸ್ನ ಅಧ್ಯಕ್ಷ ಪ್ರೊ.ಪಿ.ಕೆ.ದಾವೆ ಉದ್ಘಾಟಿಸಿದರು.ವೈದ್ಯಕೀಯ ವಿದ್ಯಾರ್ಥಿಗಳು...

 

ವರದಿ ಚಿತ್ರ
ಮಂಗಳೂರು: ಸಮಗ್ರ ಮಾಹಿತಿಗಾಗಿ ಎ.15 ರಿಂದ ಮೇ 30 ರವರೆಗೆ ಮನೆಪಟ್ಟಿಯೊಂದಿಗೆ ಜನಗಣತಿ.

ಎಪ್ರಿಲ್ ೧೫ ರಿಂದ ಮೇ ೩೦ ರ ವರೆಗೆ ನಡೆಯಲಿರುವ ಮನೆ ಪಟ್ಟಿ ಹಾಗೂ ಜನಗಣತಿಗೆ ಸಿದ್ದತೆಗಳು ಆರಂಭವಾಗಿದ್ದು, ಜನರ ಆರ್ಥಿಕ, ಸಾಮಾಜಿಕ ಸ್ಥಿತಿಗತಿಯನ್ನು ತಿಳಿ ಯುವುದು ಅತೀ ಮಹತ್ವದ್ದಾಗಿದೆಯೆಂದು...

 

ವರದಿ ಚಿತ್ರ
ಮಂಗಳೂರು: ಸ್ತ್ರೀ ಶಕ್ತಿ ಸಂಘಟನೆಗಳಿಂದ ರಚನಾತ್ಮಕ ಸಾಮಾಜಿಕ ಬದಲಾವಣೆ' : ಮಥಾಯಸ್ ಪಿರೇರಾ

ಸ್ತ್ರೀ ಶಕ್ತಿಯು ಸಂಘಟಿತ ಶಕ್ತಿಯಾಗಿ ರೂಪು ಗೊಂಡಿದ್ದು, ಈ ಸಂಘಟನೆ ಸಾಮಾಜಿಕ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಶಾಲಾ ಸಂಚಾಲಕರಾದ ರೆ.ಫಾದರ್ ಮಥಾಯಿಸ್ ಪಿರೇರಾ ಹೇಳಿದರು. ಇಂದು ವಾರ್ತಾ ಇಲಾಖೆ...

 

ವರದಿ ಚಿತ್ರ
ಮಂಗಳೂರು: ನಗರದಲ್ಲಿ ಮುಸ್ಲಿಮ್ ಮೀಸಲಾತಿಗೆ ಅಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಬ್ರಹತ್ ಸಾರ್ವಜನಿಕ ಸಮಾವೇಶ.

ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಇಂದು ಸಂಜೆ ನಗರದ ನೆಹರೂ ಮೈದಾನದಲ್ಲಿ ಬ್ರಹತ್ ಸಾರ್ವಜನಿಕ ಸಮಾವೇಶವು ನಡೆಯಿತು...


ವರದಿ ಚಿತ್ರ
ಮಂಗಳೂರು: ಉರ್ವಾಸ್ಟೋರ್‍ಸ್ ಮಹಾಗಣಪತಿ ದೇವಸ್ಥಾನದಲ್ಲಿ ಮಾರ್ಚ್ 15 ರಿಂದ 25 ರವರೆಗೆ ಪುನರ್ ಪ್ರತಿಷ್ಠೆ, ಅಷ್ಟಬಂಧ - ಬ್ರಹ್ಮಕಲಶೋತ್ಸವ

ನಗರದ ಉರ್ವಾಸ್ಟೋರ್‍ಸ್ ಸರಕಾರಿ ವಸತಿ ಗ್ರಹ ಸಮುಚ್ಚಯದ ಮಧ್ಯದಲ್ಲಿರುವ ಮಹಾಗಣಪತಿ ದೇವಸ್ಥಾನವನ್ನು ದಾನಿಗಳು ಹಾಗೂ ಭಕ್ತಾದಿಗಳ ಸಹಕಾರದೊಂದಿಗೆ ಸುಮಾರು ಒಂದು ಕೋಟಿ 50ಲಕ್ಷ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಿಸಿದ್ದು...


 

 
ನಿನ್ನೆಯ ವರದಿಗಳು [2010-03-12]

»ನೈಸ್ ರಸ್ತೆ ಭೂಸ್ವಾಧೀನ ತಡೆಗೆ ಹೈಕೋರ್ಟ್ ನಕಾರ
»ಅಭಿವ್ಯಕ್ತಿ ಸ್ವಾತಂತ್ರ್ಯ; ಪ್ರವಾದಿ ಕಾರ್ಟೂನ್ ಮರುಮುದ್ರಿಸಿದ ಪತ್ರಿಕೆಗಳು
»ಬಾಟ್ಲಾ ಭಯೋತ್ಪಾದಕರಿಗೆ ಹಣ ನೀಡಿದ್ದು ಕಾಂಗ್ರೆಸ್ ನಾಯಕ!
» ಮತಾಂತರಿ ದಲಿತರು, ಮುಸ್ಲಿಮರಿಗೆ ಮೀಸಲಾತಿಗೆ ಬಿಡಲ್ಲ: ಬಿಜೆಪಿ
»ಗೋ ಹತ್ಯೆ ನಿಷೇಧಕ್ಕೆ ಕಾಂಗ್ರೆಸ್ ವಿರೋಧ ತಪ್ಪು: ಪೇಜಾವರಶ್ರೀ
»ರೈಲು ನಿಲ್ದಾಣದೊಳಗೆ ಬಂದ ದೇವೇಗೌಡರ ಟೊಯೋಟಾ!
»ಈಗ ಸೋನಿಯಾ ಗಾಂಧಿಗೆ 'ದಶಕದ ಮಹಿಳೆ' ಎಂಬ ಹೆಗ್ಗಳಿಕೆ!
»ಮಂಗಳೂರು: ನಂತೂರ್ ಅಪಘಾತದಲ್ಲಿ ವಿಧ್ಯಾರ್ಥಿ ಸಾವು ಹಿನ್ನೆಲೆ : ರಸ್ತೆ ಸುರಕ್ಷಾ ಕ್ರಮಗಳಿಗೆ ಒತ್ತಾಯಿಸಿ ವೆಸ್ಟರ್ನ್ ಇನ್‌ಸ್ಟಿಟ್ಯೂಟ್ ವಿಧ್ಯಾರ್ಥಿಗಳಿಂದ ಪ್ರತಿಭಟನೆ - ರಸ್ತೆತಡೆ.
»ನಕಲಿ ಚೆಕ್ ಸೃಷ್ಟಿ ಜಾಲ ಪತ್ತೆ
»ಗ್ರಾಮದ ಮೇಲಿನ ಪ್ರೀತಿ ಬಿಟ್ಟುಕೊಡದ ‘ಬೈಸಾ’; ಎಂಬಿಎ ಪದವೀಧರೆ ಈಗ ಪಂಚಾಯ್ತಿ ಅಧ್ಯಕ್ಷೆ
»ಹಿಂದೂ-ಮುಸ್ಲಿಂ ಭಾವೈಕ್ಯ: ಒಂದೇ ಕಡೆ ಬಾಬಾ ಸಮಾಧಿ-ಹನುಮಾನ್ ದೇಗುಲ
»ಮೀಸಲಾತಿ ಮಸೂದೆ: ವಿಳಂಬ ನಿಶ್ಚಿತ
»ಕುಂಭಮೇಳದಲ್ಲಿ ಪಾಲ್ಗೊಳ್ಳದ ನಿತ್ಯಾನಂದ
»ಕಾಲೇಜಿಗೆ ಅರ್‍ವತ್ತು, ಅಜ್ಜಿಗೆ ಎಂಬತ್ತು...!
»ಕಾನ್-ಸ್ಟೆಬಲ್ ಕೊಲೆ ಯತ್ನ: ಐವರ ಬಂಧನ
»ಪುತ್ತೂರಿನ ನೂತನ ಬ್ರಹ್ಮರಥ : ಅತಿ ಎತ್ತರದ ನಡೆ ದೇಗುಲ
»ನಿಕ್ಕಿ ರಾಗಕ್ಕೆ ಲೋಕವೇ ಕಕ್ಕಾಬಿಕ್ಕಿ
»ಐದು ನೂತನ ವೈದ್ಯ ಕಾಲೇಜು ಮಾನ್ಯತೆ ನವೀಕರಣ ಇಲ್ಲ
»ಐಪಿಎಲ್: ವರ್ಣರಂಜಿತ ಉದ್ಘಾಟನೆಗೆ ಕ್ಷಣಗಣನೆ; ಸೌರವ್ ಗಂಗೂಲಿ ಸಾರಥ್ಯದ ಕೋಲ್ಕತ್ತ ನೈಟ್ ರೈಡರ್ಸ್ ಹಾಗು ಹಾಲಿ ಚಾಂಪಿಯನ್ ಡೆಕ್ಕನ್ ಚಾರ್ಜರ್ಸ್ ಉದ್ಘಾಟನಾ ಪಂದ್ಯ
»ಸುನಿಲ್‌ಕುಮಾರ್ ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ
»ಕಲ್ಯಾಣಪುರ: ಗ್ರಾಮೀಣ ಸಹಭಾಗಿತ್ವ ಅಧ್ಯಯನ ತರಬೇತಿ
»ಬಂಟಕಲ್ಲು: ವಿಶ್ವ ಮಹಿಳಾ ದಿನಾಚರಣೆ; ಪುಸ್ತಕ ಬಿಡುಗಡೆ
»ಬಿಬಿ‌ಎಂಪಿ ಚುನಾನಣೆ: ಜೆಡಿ‌ಎಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
»ಯೋಜನೆಗಳಿಗೆ ಬಿಪಿ‌ಎಲ್ ಕಾರ್ಡ್ ಕಡ್ಡಾಯಗೊಳಿಸದಂತೆ ಒತ್ತಾಯ
»ಧಾರ್ಮಿಕ ಸಮಾವೇಶಕ್ಕೆ ತಡೆ ಕೋರಿ ಅರ್ಜಿ: ಪ್ರತಿವಾದಿಗಳಿಗೆ ನೋಟಿಸ್
»ವಕ್ಫ್ ಮಂಡಳಿಯಿಂದ ಮಸೀದಿ, ದರ್ಗಾಗಳಿಗೆ ಅನುದಾನ ನೀಡಲು ಸಾಧ್ಯವಿಲ್ಲ: ಹಜ್ಜ್, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಪ್ರೊ.ಮುಮ್ತಾಝ್ ಆಲಿಖಾನ್
»5130 ಕೋಟಿ ರೂ.ಪೂರಕ ಬಜೆಟ್‌ಗೆ ಅನುಮೋದನೆ
»ನೆಮ್ಮದಿ ಕೇಂದ್ರಗಳನ್ನು ರದ್ದುಗೊಳಿಸಲು ಪಕ್ಷಾತೀತ ಒತ್ತಾಯ: ಉತ್ತರ ನೀಡಲು ಪರದಾಡಿದ ಸಚಿವ ಸಿ.ಎಂ.ಉದಾಸಿ
»ವಿಧಾನಸಭೆಯಲ್ಲಿ ಗೋವಿಂದ ಕಾರಜೋಳ ಹೇಳಿಕೆಗೆ ಕರಾವಳಿ ಭಾಗದ ಶಾಸಕರ ಧರಣಿ
»ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ: ಮೋದಿಗೆ ಸಿಟ್ ಸಮನ್ಸ್
»ಮಹಿಳಾ ಮೀಸಲಾತಿ ಮಸೂದೆ: ಬಿಜೆಪಿಯಲ್ಲಿ ಭಿನ್ನಮತ
»ಮಹಿಳಾ ಮೀಸಲಾತಿ ಮಸೂದೆ: ಲೋಕಸಭೆಯಲ್ಲಿ ಬಿಕ್ಕಟ್ಟು ಅಂತ್ಯದ ಸೂಚನೆ
»ಸ್ವಾಮಿ ನಿತ್ಯಾನಂದ ಪ್ರಕರಣ: ಮಾಧ್ಯಮಗಳಲ್ಲಿ ದೃಶ್ಯ ಪ್ರದರ್ಶನಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ
»ಜನ ಹೋರಾಟಕ್ಕೆ ಗೆಲುವು: ಹಂಪಿ ವಿವಿಯ ಜಮೀನು ಪರಭಾರೆ ನಿರ್ಧಾರ ಹಿಂದಕ್ಕೆ
»ರಾಜ್ಯ ಬಿಜೆಪಿಯಲ್ಲಿ ಮತ್ತೆ ಭಿನ್ನಮತ: ಸಿ‌ಎಂ ಮುಂದೆ ಆರು ಬೇಡಿಕೆಗಳು
»ಮಂಗಳೂರು: ಮಕ್ಕಳ ಹಕ್ಕುಗಳ ಜಾಗೃತಿಗಾಗಿ ‘ಕರಾವಳಿ ಅಲೆ’ಗೆ ಪ್ರಶಸ್ತಿ
»ಮಂಗಳೂರು: ಬೋಟ್ ಮುಳುಗಿ 45 ಲಕ್ಷ ರೂ. ನಷ್ಟ: 10 ಮಂದಿ ಪಾರು
»ಮಂಗಳೂರು: ರಾಜ್ಯ ಬಜೆಟ್‌ನಲ್ಲಿ ದಲಿತರ ನಿರ್ಲಕ್ಷ: ದಸಂಸ ಆರೋಪ
»ಭಾಗೀರಥಿಯ ಸಂಶಯಾಸ್ಪದ ಸಾವು ಪ್ರಕರಣ: ಕೊಲೆಯೆಂದು ಸಾಬೀತು: ಪತಿ ವೈದ್ಯನ ಬಂಧನ
»ಕಾರ್ಕಳ: ಘನತ್ಯಾಜ್ಯ ನಿರ್ವಹಣೆ ಜಾಗೃತಿಗಾಗಿ ನಾಳೆ ವಿದ್ಯಾರ್ಥಿ ರ‍್ಯಾಲಿ
»ಅಂಗಡಿ ಕೋಣೆ ಹರಾಜಿನಲ್ಲಿ ಅವ್ಯವಹಾರದ ಆರೋಪ: ಉಡುಪಿ ನಗರಸಭೆ ಅಧ್ಯಕ್ಷರೊಂದಿಗೆ ಬಿಡ್‌ದಾರರ ವಾಗ್ವಾದ
»ವಕ್ವಾಡಿ: ಮಾಚ್‌ð 14ರಿಂದ ಆದಿವಾಸಿಗಳ ಶಿಲ್ಪ, ಚಿತ್ರಕಲಾ ಶಿಬಿರ
»ರಾಜ್ಯ ಬಜೆಟ್ ಕುರಿತು ನಾಳೆ ಉಡುಪಿಯಲ್ಲಿ ಉಪನ್ಯಾಸ
»ಉಡುಪಿ ಜಿಲ್ಲೆಯಲ್ಲಿ 957 ಕ್ಷಯ ರೋಗಿಗಳು ಪತ್ತೆ: ಕೆಡಿಪಿ ಸಭೆಯಲ್ಲಿ ಮಾಹಿತಿ
»ಕೇರಳಕ್ಕೂ ತಟ್ಟಿದ ವಿದ್ಯುತ್ ಸಮಸ್ಯೆ; ಲೋಡ್ ಶೆಡ್ಡಿಂಗ್ ಜಾರಿಗೆ ವಿದ್ಯುನ್ಮಂಡಳಿಯ ಚಿಂತನೆ
»ಮಹಿಳಾ ಮೀಸಲಾತಿ ಮಸೂದೆಗೆ ಅಹಿಂದ ವಿರೋಧ: ಶೋಷಿತ ವರ್ಗಗಳ ಪ್ರಾತಿನಿಧ್ಯವನ್ನು ಕಸಿದುಕೊಳ್ಳುವ ಷಡ್ಯಂತ್ರ; ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಲ್ಲೂ ಸಮಾನ ಮೀಸಲಾತಿ ನೀಡಬೇಕು
»ಖಾಝಿ ನಿಗೂಢ ಮೃತ್ಯ ಪ್ರಕರಣ: ಸಾಕ್ಷಗಳಲ್ಲಿ ವ್ಯತ್ಯಾಸದ ಶಂಕೆ: ಮತ್ತೆ ಚಾಲಕನ ವಿಚಾರಣೆ
»ಚರ್ಚ್ ದಾಳಿ ಮುಂದುವರಿದ ವಿಚಾರಣೆ: ಪೊಲೀಸರಿಗೆ ಗಾಯವಾಗಿದ್ದು ಮಾತ್ರ ಗೊತ್ತು; ಪಾಟೀ ಸವಾಲಿಗೆ ಎ‌ಎಸ್‌ಐ ಉತ್ತರ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri