| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ವಿಶೇಷ ವರದಿಗಳು- ಸೌದಿ ಅರೇಬಿಯ |
| ಮಕ್ಕಾದಲ್ಲಿ ಲಕ್ಷಾಂತರ ಮುಸ್ಲಿಮರಿಂದ ಭಕ್ತಿ, ಶ್ರದ್ಧೆಯ ಲೈಲತುಲ್ ಖದ್ರ್ ಪ್ರಾರ್ಥನೆ | ಮಕ್ಕಾ/ಮದೀನಾ,ಸೆ.6: ಸೌದಿ ಆರೇಬಿಯದಲ್ಲಿ ಪವಿತ್ರ ರಮಝಾನ್ ಮಾಸದ 27ನೆ ದಿನವಾದ ರವಿವಾರವನ್ನು ಲೈಲತುಲ್ ಖದ್ರ್(ವಿಶೇಷ ಅನುಗ್ರಹಗಳ ರಾತ್ರಿ)ಆಗಿ ಆಚರಿಸಲಾಯಿತು. |
| ಜಿದ್ದಾ : ಸೌದಿ ದೊರೆ ಅಬ್ದುಲ್ಲಾಗೆ ಉಮ್ಮುಲ್ ಖುರಾ ವಿಶ್ವವಿದ್ಯಾನಿಲಯದಿ೦ದ ಗೌರವ ಡಾಕ್ಟರೇಟ್ | ದೊರೆ ಅಬ್ದುಲ್ಲಾ ಸಲ್ಲಿಸಿದ ಮಾನವೀಯ ಸೇವೆಗಳಿಗಾಗಿ ಅವರಿಗೆ ಈ ಗೌರವ ಸಂದಿದೆ. |
| ನಾಲ್ಕು ಮಕ್ಕಳ ಹೆತ್ತ ಮಹಾತಾಯಿಗೆ ಮಂಗಳವಾಗಲಿ | ದೇವರು ಮನಸ್ಸು ಮಾಡಿದ್ರೆ ಮನೆಗೇ ಹೊತ್ತು ತಂದು ಕೊಡುತ್ತಾನೆ ಎಂಬ ಆರ್ಷೇಯ ಮಾತನ್ನು ನೆನೆಪಿಸುವಂತೆ ಸೌದಿ ಅರೇಬಿಯಾದ ಮಹಿಳೆಯೊಬ್ಬರು ಪವಿತ್ರ ರಂಜಾನ್ ಮಾಸದ ಬುಧವಾರದಂದು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. |
| ನ್ಯಾಯದೀಶರ ಕಾರಿಗೆ ಹಾನಿ: 90 ರ ಹರೆಯದ ಸೌದಿ ಪ್ರಜೆಯೊಬ್ಬರಿಗೆ 100 ಬಾರಕೋಲು ಪೆಟ್ಟಿನ ಶಿಕ್ಷೆ | ತೈಪ್ ಸೆಂಟ್ರಲ್ ನಗರ ನ್ಯಾಯಾಲಯವು ಈ ಶಿಕ್ಷೆ ಪ್ರಕಟಿಸಲಾಗಿದೆ.ಆತ ತಾನು ಮಾಡಿದ ತಪ್ಪಿನ ಬಗ್ಗೆ ಪೂಜಾ ವೇಳೆಯಲ್ಲಿ ಆತ ತಪ್ಪೊಪ್ಪಿಗೆ ಮಾಡಿರುವುದು ತಿಳಿದು ಬಂದಿದೆ. |
| ಸೌದಿ ಅರೇಬಿಯಾ : ಜುಬೈಲಿನಲ್ಲಿ ರಸ್ತೆ ಅಪಘಾತ , ಭಟ್ಕಳದ ಯುವಕ ಸ್ಥಳದಲ್ಲೇ ಸಾವು , ಕಾಟಿಪಳ್ಳದ ಯುವಕನ ಸ್ಥಿತಿ ಗಂಭೀರ | ದಮಾಮಿನ ಕಂಪ್ಯೂಟರ್ ಅಂಗಡಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ಭಟ್ಕಳದ ಸಮೀರ್ ಮತ್ತು ಕಾಟಿಪಳ್ಳದ ನಿಸಾರ್ ಅಹಮದ್ ತಮ್ಮ ಕೆಲಸ ಮುಗಿಸಿಕೊಂಡು ಟೊಯೋಟಾ ಕೊರೋಲಾ ಕಾರಿನಲ್ಲಿ ಜುಬೈಲಿಗೆ ಹಿಂದಿರುಗುತ್ತಿದ್ದಾಗ ... |
| ಜಿದ್ದಾ: ಇಂಡಿಯಾ ಫ್ರೆಟರ್ನಿಟಿ ಫೋರಂ ವತಿಯಿ೦ದ ಇಫ್ತಾರ್ ಕೂಟ | ಸಂಯುಕ್ತ ಅರಬ್ ರಾಷ್ಟ್ರಗಳಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡು, ಈ ದೇಶಗಳಲ್ಲಿ ಗಡಿಪಾರು ಶಿಕ್ಷೆಗೊಳಗಾದ ಭಾರತೀಯರ ರಕ್ಷಣೆಯಲ್ಲಿ ತೊಡಗಿರುವ ಇಂಡಿಯಾ ಫ್ರೆಟರ್ನಿಟಿ ಫೋರಂನ ಕರ್ನಾಟಕ ಶಾಖೆಯ ವತಿಯಿಂದ ... |
| ರಿಯಾದಿನಲ್ಲಿ ಮಂಗಳೂರು ಮೂಲದ ಯುವ ಉದ್ಯಮಿಯ ಬಂಧನ ? | ರಿಯಾದ್ ಪೊಲೀಸರು ಮಂಗಳೂರು ಮೂಲದ ಉದ್ಯಮಿಯೊಬ್ಬರನ್ನು ಬಂಧಿಸಿದ ಬಗ್ಗೆ ವರದಿಯಾಗಿದ್ದು ಯಾವ ಪ್ರಕರಣದಲ್ಲಿ ಇವರನ್ನು ಬಂಧಿಸಲಾಗಿದೆ ಎಂಬ ಬಗ್ಗೆ ಇದುವರೆಗೆ ಯಾವು ದೇ ನಿಖರ ಮಾಹಿತಿ ಲಭ್ಯವಾಗಿಲ್ಲ. |
| ರಿಯಾದ್: ಇಂಡಿಯಾ ಫ್ರಟೆರ್ನಿಟಿ ಫೋರಂ ಅವಿರತ ಪರಿಶ್ರಮದಿಂದ ದೀರ್ಘಕಾಲದ ಜೈಲುವಾಸಿ ಅಂಜು ನಲ್ಸನ್ ನ ಬಿಡುಗಡೆ | ಸಂಶಯಾಸ್ಪದದಿಂದ ಪೋಲಿಸರು ಬಂದಿಸಿ ದೀರ್ಘಕಾಲ ಜೈಲುಶಿಕ್ಷೆ ಅನುಭವಿಸಿದ ಕೇರಳದ ಕೊಲ್ಲಂ ಜಿಲ್ಲೆಯ ವಿರವಿಪುರದ ಅಂಜು ನಲ್ಸನ್ ನನ್ನು ಇಂಡಿಯಾ ಫ್ರಟೆರ್ನಿಟಿ ಫೋರಂನ ಮಾನವೀಯ ಸೇವೆಯಿಂದ ಬಿಡುಗಡೆಗೊಳಿಸಿದರು. |
| ಲಕ್ಷಾಂತರ ಉಮ್ರಾ ಯಾತ್ರಾರ್ಥಿಗಳಿಂದ ತುಂಬಿ ತುಳುಕುತ್ತಿರುವ ಪುಣ್ಯಭೂಮಿ ಮಕ್ಕಾ | ಪವಿತ್ರ ರಮಜಾನ್ ತಿಂಗಳು ತನ್ನ ಕೊನೆಯ ಹಂತ ತಲುಪುತ್ತಿರುವಂತೆ ಪವಿತ್ರ ಭೂಮಿ ಮಕ್ಕಾದಲ್ಲಿ ಲಕ್ಷಾಂತರ ಯಾತ್ರಿಕರು ಉಮ್ರಾ ನಿರ್ವಹಿಸಲು ಇಲ್ಲಿಗೆ ಬಂದಿದ್ದು ಪವಿತ್ರಾ ಕಾಬಾ ಶರೀಫಿನ ಸುತ್ತ ಹಾಗೂ ಪವಿತ್ರ ಮಸೀದಿಯಲ್ಲಿ ... |
| ಕೆಲಸದಾಕೆಯ ದೇಹಕ್ಕೆ ಮೊಳೆ ಹೊಡೆದ ಮನೆಮಾಲಿಕ: ದೂರು | ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀಲಂಕಾದ ಕೆಲಸದಾಳುವಿನ ದೇಹಕ್ಕೆ 23ಮೊಳೆ ಹೊಡೆದ ರಾಕ್ಷಸೀಯ ಕೃತ್ಯವೊಂದರಲ್ಲಿ ಸೌದಿ ಕುಟುಂಬ ಒಳಗೊಂದಿರುವುದಾಗಿ ರಿಯಾದ್... |
| ಬಾಲಕಿಯ ರೇಪ್ ಶಿಕ್ಷಕಗೆ ಮರಣ ದಂಡನೆ | ಶಿಕ್ಷಕ ಪೇಸ್ ಬುಕ್ ಮೂಲಕ ಆಕೆಯನ್ನು ಸಂಪರ್ಕಿಸಿ ಆ ಹದಿನೈದರ ವಯಸ್ಸಿಗಿಂತ ಕಡಿಮೆ ವಯಸ್ಸಿನ ಹುಡುಗಿಯನ್ನು ತನ್ನ ರಿಯಾದ್ ನಿವಾಸಕ್ಕೆ ಕರೆ ತಂದು ತನ್ನ ವಾಂಚೆಯನ್ನು ತೀರಿಸಿ ಕೊಂಡ ಎಂದು ಅರೆಬಿಕ್ ದೈನಿಕ ಅಜೆಲ್ ವರದಿ ಮಾಡಿದೆ |
| ಸೌದಿ ಅರೇಬಿಯ: ‘ಹಲೋ ರಮಝಾನ್’ ಎ೦ಬ ವಿಶೇಷ ಆರೋಗ್ಯ ಕಾರ್ಯಕ್ರಮ | ಆರೋಗ್ಯ ಮಾಹಿತಿಯನ್ನು ದೂರವಾಣಿ ಕರೆ ಮಾಡಿ ಅಥವಾ ಫ್ಯಾಕ್ಸ್ ಸಂದೇಶದ ಮೂಲಕ ತಮ್ಮ ಮನೆಗಳಲ್ಲೇ ಕುಳಿತು ಪಡೆಯುವಲ್ಲಿ ಮುಸ್ಲಿಮರಿಗೆ ನೆರವು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. |
| ಮದೀನಾ ಬಳಿ ಅಪಘಾತ: ದ.ಕ. ಜಿಲ್ಲೆಯ ಮೂವರು ಮೃತ್ಯು | ಉಮ್ರಾ ಯಾತ್ರೆಯನ್ನು ಮುಗಿಸಿ ಹಿಂದಿರುಗುತ್ತಿದ್ದ ದಕ್ಷಿಣ ಕನ್ನಡ ಮೂಲದ ಕುಟುಂಬವೊಂದು ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಮೂವರು ಮೃತಪಟ್ಟ ಘಟನೆ ಸೌದಿ ಅರೇಬಿಯಾದ ... |
| ಆರ್ ಎ ಕೆ ( ರಾಕ್) ವಿಮಾನ ಪುನರಾರಂಭ: ಭಾರತ ಸೌದಿ ನಡುವೆ ಇನ್ನೆರಡು ವಿಮಾನ | ಯೂ ಏ ಇ ಸರ್ಕಾರವು 2005 ರಲ್ಲಿ ದ ರಾಸ್ ಅಲ್ ಖೈಮಾ ಸೇವೆಯನ್ನು ಆರಂಭಿಸಿತ್ತು. 2008 ರಲ್ಲಿ ಅದು 125000 ಪ್ರಯಾಣಿಕರಿಗೆ ಸೇವೆ ಒದಗಿಸಿತ್ತು |
| ರಿಯಾದ್ : ಆಕಾಶ ಮಾರ್ಗದಲ್ಲಿ ಮಾತಿನ ಚಕಮಕಿ | ಬಹುದೊಡ್ಡ ಪೆಟ್ರೋಲ್ ಉತ್ಪಾದನಾ ಕಂಪನಿ ಸೌದಿ ಅರಾಮ್ ಕೋ ಇದರ ಇಂಜಿ ನಿಯರ್ ಎಂದು ಹೇಳಲಾದ ವ್ಯಕ್ತಿಯೊಬ್ಬರು ವಿಮಾನದ ಕಿಟಿಕಿ ತೆರೆಯುವ ವಿಚಾರದಲ್ಲಿ ... |
| ರಿಯಾದ್ : ಹಜ್ಜ್ ಯಾತ್ರಿಕರ ಸೇವೆಗಾಗಿ ಸಜ್ಜಾಗಲಿದೆ: ಮೆಟ್ರೋ ರೈಲು | ಎರಡನೆ ಹಂತದ ಯೋಜನೆ ಪೂರ್ಣಗೊಂಡ ಬಳಿಕ ಮೆಟ್ರೋ, ಒಂದೇ ಪಥದಲ್ಲಿ ತಾಸಿಗೆ 72 ಸಾವಿರ ಪ್ರಯಾಣಿಕರ ಸಾಗಾಟ ನಡೆಸುವ ನಿರೀಕ್ಷೆಯಿದೆ. ಸೌದಿ ಅರೆಬಿಯ ಹಾಗೂ ಇತರ ಗಲ್ಫ್ ಸಹಕಾರ ಮಂಡಳಿಯ ರಾಷ್ಟ್ರಗಳ ಸುಮಾರು 1.75 ಲಕ್ಷ ಹಜ್ಜ್ ಯಾತ್ರಿಕರು ಈ ರೈಲನ್ನು ... |
| ರಿಯಾದ್: ಅನಿವಾಸಿ ಭಾರತೀಯನಿಗೆ ಐ.ಎಫ್.ಎಫ್. ನೆರವು | ನೀರಿನ ಕಂಪೆನಿಯೊಂದರಲ್ಲಿ ಕಳೆದ 8 ತಿಂಗಳಿಂದ ದುಡಿಯುತ್ತಿದ್ದ ಮಂಗಳೂರಿನ ಅಡ್ಯಾರ್ ಕಣ್ಣೂರು ನಿವಾಸಿ ಮನ್ಸೂರ್ ಅವರನ್ನು ಅವರ ಕಂಪೆನಿ ವಿನಾ ಕಾರಣ ಕೆಲಸದಿಂದ ವಜಾಮಾಡಿತು. ಆದರೆ ಊರಿಗೆ ಹೋಗಲು ಟಿಕೆಟ್ ನೀಡದೆ ಸತಾಯಿಸತೊಡ ಗಿತು. |
| ಸೌದಿಗೆ ಪ್ರಧಾನಿ ಭೇಟಿಯ ಮುಂದುವರಿದ ಭಾಗವಾಗಿ ಡಾ.ಹಬೀಬ್ ರಹ್ಮಾನ್ ನೇತೃತ್ವದ ನಿಯೋಗದಿಂದ ಸೌದಿ, ದುಬೈ ಭೇಟಿ | ಕನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ವತಿಯಿಂದ 12 ಸದಸ್ಯರನ್ನೊಳಗೊಂಡ ನಿಯೋಗವೊಂದು ಸೌದಿ ಹಾಗೂ ದುಬೈಗೆ ಭೇಟಿ ನೀಡಿತ್ತು. ಡಾ.ಹಬೀಬ್ ರಹ್ಮಾನ್ ನೇತೃತ್ವದ ಈ ನಿಯೋಗ ತನ್ನ ಸೌದಿ ಅರಬಿಯಾ ಭೇಟಿಯ ವೇಳೆ,... |
| ಜಿದ್ದಾ : ಹಿರಿಯ ವಿದ್ವಾಂಸರು ಮಾತ್ರ ‘ಫತ್ವಾ’ ನೀಡಬಹುದು: ಸೌದಿ ದೊರೆ | ವಿಶ್ವದಾದ್ಯಂತ ಮುಸ್ಲಿಮರ ಪಾವನ ಮಾಸವಾಗಿರುವ ರಮಝಾನ್ನ ಮೊದಲ ಭಾಗದಲ್ಲಿ ಈ ವಿಶೇಷ ತೀರ್ಪು ಹೊರಬಂದಿದೆ. |
| ಮಕ್ಕಾ ಕ್ಲಾಕ್ : ಲಂಡನ್ನ ಬಿಗ್ಬೆನ್ಗಿಂತಲೂ 5 ಪಟ್ಟು ದೊಡ್ಡ ಗಡಿಯಾರ : 9300 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣ | ಪವಿತ್ರ ತಿಂಗಳಾದ ರಮ್ಜಾನ್ನ ಮೊದಲ ವಾರದಲ್ಲಿ ಪ್ರಾಯೋಗಿಕವಾಗಿ ಈ ಮಕ್ಕಾ ಕ್ಲಾಕ್ ಆರಂಭವಾಗುವ ನಿರೀಕ್ಷೆ ಇದೆ ... |
| ಮಾಡೂರು ಇಸುಬು ಬಂಧನ ; ಇನ್ನೂ ದೃಢೀಕರಣಕ್ಕೆ ಕಾಯುತ್ತಿರುವ ದ.ಕ. ಪೊಲೀಸರು | ಮಂಗಳೂರು, ಆ. 7: ಭೂಗತ ಪಾತಕಿ ಮಾಡೂರು ಇಸುಬುನನ್ನು ರಿಯಾದ್ನಲ್ಲಿ ಬಂಧಸಲಾಗಿದೆ ಎಂಬ ವದಂತಿಯ ಸಾಚಾತನವನ್ನು ತಿಳಿಯಲು ದಕ್ಷಿಣ ಕನ್ನಡ ಜಲ್ಲಾ ಪೊಲೀಸ್ ವತಿಯಿಂದ ಸೌದಿ ಅರೇಬಿಯಾದ ಇಂಟರ್ ಪೋಲ್ಗೆ ಪತ್ರ ಬರೆಯಲಾಗಿದ್ದು, ಅಲ್ಲಿಂದ ಅಧಿಕೃತ ಮಾಹಿತಿ ಇನ್ನೂ ಬಂದಿಲ್ಲ |
| ರಿಯಾದ್ : ಸೌದಿ ದೊರೆ ಅಬ್ದುಲ್ಲಾರಿಂದ ‘ಅರಬ್ ಏಕತಾ ಪ್ರವಾಸ’ ಪ್ರಾರಂಭ | ಸೌದಿ ಅರೆಬಿಯದ ದೊರೆ ಅಬ್ದುಲ್ಲಾ ತನ್ನ ‘ಅರಬ್ ಏಕತಾ ಪ್ರವಾಸ’ದ ಮೊದಲ ಹೆಜ್ಜೆಯಾಗಿ ಈಜಿಪ್ಟ್ಗೆ ಭೇಟಿ ನೀಡಿದ್ದಾರೆ. ಲೆಬನಾನ್ನಲ್ಲಿ ಇತ್ತೀಚೆಗೆ ಭುಗಿಲೆ ದ್ದಿರುವ ಉದ್ವಿಗ್ನತೆಯನ್ನು ಶಮನ ಗೊಳಿಸುವ ಪ್ರಕ್ರಿಯೆಗೆ ... |
| ಸೌದಿ : ಹೊಟ್ಟೆಗೆ ಹೊಡೆದ ಮುಸ್ಲಿಂ ಮೌಲ್ವಿಗಳು: ಮನೆಕೆಲಸಕ್ಕೆ ಮುಸ್ಲಿ೦ರನ್ನು ಬಿಟ್ಟು ಹಿ೦ದೂ, ಕ್ರಿಶ್ಚಿಯನ್ನರನ್ನು ನೇಮಿಸಕೊಳ್ಳಬಾರದು | ದಕ್ಷಿಣ ಕನ್ನಡ ಮತ್ತು ಕೇರಳದ ಬಹುಭಾಗದ ಜನರ ನಿದ್ದೆಗೆಡಿಸುವ ನಿರ್ಧಾರವನ್ನು ಸೌದಿ ಅರೇಬಿಯಾದ ಮುಸ್ಲಿಂ ಮೌಲ್ವಿಗಳು ತೆಗೆದುಕೊಂಡಿದ್ದಾರೆ. ಸೌದಿಯಲ್ಲಿ ಮನೆಗೆಲಸಕ್ಕೆ ಮುಸ್ಲಿಂ ಮಹಿಳೆಯರನ್ನು ಮಾತ್ರ ನೇಮಿಸಿಕೊಳ್ಳಬೇಕು. |
| ಕರಾವಳಿ ವೆಲ್ಫೆರ್ ಅಸೋಸಿಯೇಶನ್ ರಿಯಾದ್ ನ ಅಧ್ಯಕ್ಷರಾಗಿ ರಮೇಶ್ ಶೆಟ್ಟಿಯವರು ಆಯ್ಕೆ | ಜೂನ್ 25 ಶುಕ್ರವಾರದ೦ದು ರಿಯಾದ್ ಮಲಾಜ್ನ ‘ಭಾರತ್ ರೆಸ್ಟೋರೆ೦ಟ್ ಹಾಲ್’ನಲ್ಲಿ ಕೆ.ಡಬ್ಲ್ಯೂಎಆರ್ (Karavali Welfare Association Riyadh)ನ ಎರಡನೆ ವಾರ್ಷಿಕ ಸಾಮಾನ್ಯ ಸಭೆಯು ಜರುಗಿತು. |
| ಮಂಗಳೂರು: ಸೌದಿ ಅರೇಬಿಯಾ ಜೈಲಿನಿಂದ ಬಿಡುಗಡೆ ಹೊಂದಿದ ಮಂಗಳೂರಿನ ಲೋಹಿತಾಕ್ಷ ಅವರು ಇಂದು ತನ್ನ ತಾಯ್ನಾಡಿಗೆ. - ಗಲ್ಫ್ ರಾಷ್ಟ್ರದಲ್ಲಿನ ಕನ್ನಡಿಗರ ದೇಶಪ್ರೇಮದ ಫಲವಾಗಿ ಮತ್ತೆ ಮನೆಗೆ ಮರಳಿದ ಲೋಹಿತಾಕ್ಷ ದೇವಾಡಿಗ. | ಆಕಸ್ಮಿಕ ನಡೆದ ಅಪಘಾತದಲ್ಲಿ ಯಾವೂದೇ ಜೀವಹಾನಿ ಯಾಗದಿದ್ದರೂ ತನ್ನದಲ್ಲದ ತಪ್ಪಿಗೆ ಸೌದಿ ಅರೇಬಿಯಾದ ಪರ್ಷಿಯನ್ ಜೈಲ್ನಲ್ಲಿ ಶಿಕ್ಷೆ ಅನುಭವಿಸಿ ಬಿಡುಗಡೆಯದ ಲೋಹಿತಾಕ್ಷ ದೇವಾಡಿಗ ಅವರು ಇಂದು ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಂದಿಳಿದರು... |
| ಗಲ್ಫ್ ಮಂಗಳೂರಿಗರ ಒಗ್ಗಟ್ಟಿನಿಂದ ಜೈಲು ವಿಮೋಚನೆಗೊಂಡ ಲೋಹಿತಾಕ್ಷ | ಕರ್ನಾಟಕದಲ್ಲಿ ನಡೆದ ಹಾಲಪ್ಪ, ನಿತ್ಯಾನಂದರ ರಾಸಲೀಲೆಗಳ ಸುದ್ಧಿಗಳ ಭರಾಟೆಯಲ್ಲಿರುವ ಕನ್ನಡ ನಾಡಿನ ಪತ್ರಿಕೆಗಳಿಗೆ ಈ ವಿಷಯ ಒಂದು ದೊಡ್ಡ ಸುದ್ಧಿಯಾಗಿ ಕಾಣಲೇ ಇಲ್ಲ. ಗಲ್ಫ್ ನಾಡಿನಲ್ಲಿ ಅದರಲ್ಲೂ ಸೌದಿ ಅರೇಬಿಯಾದಲ್ಲಿ ಬಹಳ ಸಣ್ಣ ಪ್ರಮಾಣದಲ್ಲಿರುವ ಕನ್ನಡಿಗರ ಸಂಘಗಳು ಮಾಡಿದ ಈ ಕೆಲಸ ಅಷ್ಟು ಸುಲಭವಾಗಿ .... |
| ದಮ್ಮಾಮ್: MASA ಸಹಾಯದಿ೦ದ ಜೈಲಿನಿ೦ದ ಬಿಡುಗಡೆಯಾದ ಲೋಹಿತಾಕ್ಷ | ಯಾವುದೇ ತಪ್ಪು ಮಾಡದೇ ಸೌದಿ ಅರೇಬಿಯಾದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಲೋಹಿತಾಕ್ಷ ಅವರನ್ನು MASA ದವರು ಬಿಡುಗಡೆಗೊಳಿಸಿದರು. |
| ಡಿಕೆಎಸ್ಸಿ ದಮಾಮ್ ಘಟಕದಿಂದ ವಾರ್ಷಿಕೋತ್ಸವ: 2010-11ರ ಅಧ್ಯಕ್ಷರಾಗಿ ಸಂಶೀರ್ ಮೂಲ್ಕಿ ಆಯ್ಕೆ | 2009-10ರಲ್ಲಿ ಗಣನೀಯ ಸಾಧನೆಗೈದ ಸಂಶೀರ್ ಮೂಲ್ಕಿ, ಇಕ್ಬಾಲ್ ಮಲ್ಲೂರು, ಅಝೀಝ್ ಮೂಡುತೋಟ ಹಾಗೂ ಇಸ್ಮಾಯೀಲ್ ಕಾಟಿಪಳ್ಳರನ್ನು ಸನ್ಮಾನಿಸಲಾಯಿತು. |
| ಮಕ್ಕಾದಲ್ಲೊಂದು ಬೃಹತ್ ಗಡಿಯಾರ ಗೋಪುರ‘ಮಕ್ಕಾ ರಾಯಲ್’ | ವಿಶ್ವದಲ್ಲೇ ಅತಿ ದೊಡ್ಡದೆನ್ನಲಾದ ಇದರ ಗಡಿಯಾರವನ್ನು ಜರ್ಮನಿಯಲ್ಲಿ ನಿರ್ಮಿಸಲಾಗಿದೆ. ಈ ಗಡಿಯಾರಕ್ಕೆ ಗೋಪುರದ ನಾಲ್ಕು ಕಡೆಗಳಲ್ಲೂ 45 ಮೀಟರ್ ಅಗಲ ಹಾಗೂ 43 ಮೀಟರ್ ಎತ್ತರದ ಮುಖಗಳಿರುತ್ತವೆ. ರಾತ್ರಿ ಹೊತ್ತಲ್ಲಿ 17 ಕಿ.ಮೀ. ದೂರದಿಂದಲೂ ಈ ಗಡಿಯಾರವನ್ನು... |
| ಮಕ್ಕಾ: ಮು೦ದಿನ ವರ್ಷದ ಹಜ್ ಯಾತ್ರೆಗೆ ಮುನ್ನ ಮೋನೊ ರೈಲು ಆರ೦ಭವಾಗುವ ಸಾಧ್ಯತೆ | 6.65 ಬಿಲಿಯನ್ ಸೌದಿ ರಿಯಾಲ್ ಮೊತ್ತದ ಈ ಬೃಹತ್ ಯೋಜನೆಯ ಕಾರ್ಯ ಸಾಧ್ಯತೆಯ ಅಧ್ಯಯನವನ್ನು ನಾಲ್ಕು ಅಂತಾರಾಷ್ಟ್ರೀಯ ಕನ್ಸಲ್ಟೆನ್ಸಿ ಸಂಸ್ಥೆಗಳು 2009ರ ಆದಿಯಲ್ಲಿ ಆರಂಭಿಸಿದ್ದವು. |
| ಮೆಕ್ಕಾದಲ್ಲಿ ತೆರೆದುಕೊಳ್ಳಲಿದೆ ವಿಶ್ವದ 2ನೇ ಅತೀ ಎತ್ತರದ ಕಟ್ಟಡ | ಇಲ್ಲಿನ ಬುರ್ಜ್ ಖಲೀಫಾ ವಿಶ್ವದ ಅತೀ ಎತ್ತರದ ಕಟ್ಟಡ ಎಂಬುದು ತಿಳಿದಿದೆಯಲ್ಲವೇ? ಇದೀಗ ಅದಕ್ಕಿಂತ 11 ಮೀಟರ್ ಕಿರಿದಾಗಿರುವ, ವಿಶ್ವದ ಎರಡನೇ ಅತೀ ಎತ್ತರದ ಕಟ್ಟಡವೊಂದು ಬೃಹತ್ ಗಡಿಯಾರದೊಂದಿಗೆ ಮೆಕ್ಕಾದಲ್ಲಿ ಇದೇ ವರ್ಷದ ಜುಲೈ ತಿಂಗಳಲ್ಲಿ ಪೂರ್ಣವಾಗಿ ಅನಾವರಣಗೊಳ್ಳಲಿದೆ.
|
| ದಮಾಮ್: ಮಹಿಳೆಯರಿಗಾಗಿ ಆರೋಗ್ಯ ಜಾಗೃತಿ ಅಭಿಯಾನ | ಮಹಿಳೆಯರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಹುಟ್ಟಿಸುವ ನಿಟ್ಟಿನಲ್ಲಿ ಇಲ್ಲಿನ ಪ್ಯಾರಗಾನ್ ಆಡಿಟೋರಿಯಂ ನಲ್ಲಿ ಇಂಡಿಯಾ ಫ್ರಟೆರ್ನಿಟಿ ಫೋರಮ್ ದಮಾಮ್ ವತಿಯಿಂದ ಮಹಿಳೆಯರಿಗಾಗಿ ಆರೋಗ್ಯ ಜಾಗೃತಿ ಸೆಮಿನಾರ್ ಇತ್ತೀಚಿಗೆ ಏರ್ಪಡಿಸಲಾಗಿತ್ತು. |
| ರಿಯಾದ್ : ಜಯಕಿರಣ ಮತ್ತು ಕನ್ನಡ ಪ್ರಭ ಪತ್ರಿಕಾ ಕಚೇರಿ ಮೇಲಿನ ದಾಳಿಗೆ ಅನಿವಾಸಿ ಕನ್ನಡಿಗ ಪತ್ರಕರ್ತರ ಸಂಘ ಖಂಡನೆ | ಕನ್ನಡ ಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಬುರ್ಖಾ ಮತ್ತು ಮುಸ್ಲಿಂ ಸಮಾಜವನ್ನು ಅವಹೇಳಿಸುವ ಲೇಖನದ ವಿರುದ್ಧ ಆರೋಗ್ಯ ಪೂರ್ಣ ಚರ್ಚೆ ನಡೆಸಿ ಪರಿಹಾರ ಕಂಡು ಕೊಳ್ಳುವ ಬದಲು ಕಾನೂನನ್ನು ಕೈಗೆತ್ತಿ ಪ್ರತಿಭಟಿಸುವುದು ಸರಿಯಲ್ಲ. |
| ನೆಲ್ಯಾಡಿ: ಸೌದಿ ಜೈಲಿನಲ್ಲಿರುವ ಸುಲೇಮಾನ್ ಶೀಘ್ರದಲ್ಲಿಯೇ ಬಿಡುಗಡೆಯಾಗುವ ಸಂಭವ | ಭಾರತ ಹಾಗೂ ಸೌದಿ ಅರೇಬಿಯಾ ನಡುವೆ ಆದ ದ್ವಿಪಕ್ಷೀಯ ಒಪ್ಪಂದದಲ್ಲಿ ಜೈಲುವಾಸಿಗಳ ವಿಮೋಚನೆಯೂ ಸೇರಿದೆ. |
| ಹಸ್ತಾಂತರ ಒಪ್ಪಂದಕ್ಕೆ ಭಾರತ-ಸೌದಿ ಸಹಿ: ಪ್ರಧಾನಿ ಸೌದಿ ಅರೇಬಿಯಾ ಪ್ರವಾಸಕ್ಕೆ ತೆರೆ ರಿಯಾಧ್ ಜಂಟಿ ಘೋಷಣೆಗೆ ಸಹಿ | ರಿಯಾಧ್: ಭಾರತ ಮತ್ತು ಸೌದಿ ಅರೇಬಿಯಾ ಇದೇ ಮೊದಲ ಬಾರಿಗೆ ಹಸ್ತಾಂತರ ಒಪ್ಪಂದಕ್ಕೆ ಸಹಿ ಹಾಕಿವೆ. ಭಾನುವಾರ ಪ್ರಧಾನಿ ಮನಮೋಹನ್ಸಿಂಗ್ ಅವರ ಸೌದಿ ಅರೇಬಿಯಾ ಪ್ರವಾಸದ ಕೊನೆಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.
|
| ಮನಮೋಹನ್ ಸಿಂಗ್ಗೆ ಸೌದಿ ಡಾಕ್ಟರೇಟ್ ಪದವಿ | ರಿಯಾದ್, ಮಾ. ೧: ಭಾರತದ ಆರ್ಥಿಕ ಸುಧಾರಣೆ ಗಳ ಶಿಲ್ಪಿ ಮತ್ತು ಪ್ರಖ್ಯಾತ ಅರ್ಥಶಾಸ್ತ್ರಜ್ಞ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸೌದಿ ಅರೇಬಿಯದ ಪ್ರತಿಷ್ಠಿತ ಕಿಂಗ್ ಸಾವುದ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
|
| ಭಾರತದ ಪ್ರಮುಖ ಆದಾಯ ತಾಣ ಸೌದಿ! | ಪ್ರಸ್ತುತ ಸೌದಿ ಅರೇಬಿಯಾದಲ್ಲಿ 25 ಲಕ್ಷ ಭಾರತೀಯರು ವಾಸಿಸುತ್ತಿದ್ದು, ಇದು ಭಾರತದ ಪ್ರಮುಖ ಆದಾಯ ತರುವ ತಾಣವಾಗಿ ಮಾರ್ಪಟ್ಟಿದೆ. 28 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಸೌದಿ ಅರೇಬಿಯಾಗೆ ಭೇಟಿ ನೀಡುತ್ತಿರುವುದನ್ನು ಐತಿಹಾಸಿಕ ಎಂದು ಬಣ್ಣಿಸಿರುವ ಇಲ್ಲಿನ ಮಾಧ್ಯಮಗಳು
|
| ಸೌದಿ ಸಹಕಾರಕ್ಕೆ ಭಾರತ ಮನವಿ | ಜಾಗತಿಕವಾಗಿ ಅದರಲ್ಲೂ ಉಪಖಂಡದಲ್ಲಿ ಭದ್ರತೆ ಮತ್ತು ಶಾಂತಿ ಸ್ಥಾಪನೆಗೆ ಭಾರತದ ಜತೆ ಪ್ರಮುಖ ಮಿತ್ರ ರಾಷ್ಟ್ರವಾಗಿ ಸಹಕರಿಸಬೇಕು ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ನೆರೆಯ ಸೌದಿ ಅರೇಬಿಯಾಕ್ಕೆ ಕರೆ ನೀಡಿದರು.
|
| ಜೆದ್ದಾ: ಐ.ಎಫ್.ಎಫ್. ನ ಹೆಲ್ತಿ ಲೈಫ್ ಹ್ಯಾಪಿ ಲೈಫ್ ಫುಟ್ಬಾಲ್ ಸರಣಿಗೆ ಚಾಲನೆ | ಇಂಡಿಯಾ ಫ್ರಟೆರ್ನಿಟಿ ಫೋರಮ್ ಆರೋಗ್ಯ ಜಾಗೃತಿ ಅಭಿಯಾನದ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿರುವ "ಹೆಲ್ತಿ ಲೈಫ್ ಹ್ಯಾಪಿ ಲೈಫ್" ಫುಟ್ಬಾಲ್ ಸರಣಿಗೆ ಭಾರತೀಯ ದೂತಾವಾಸದ ಹಿರಿಯ ಅಧಿಕಾರಿ ಸಯೀದ್ ಅಹಮದ್ ಬಾಬಾ ಚಾಲನೆ ನೀಡಿದರು. |
| ಸೌದಿ: ನ್ಯಾಯಾಲಯದಲ್ಲಿ ವಾದಿಸಲು ಶೀಘ್ರದಲ್ಲೇ ಮಹಿಳೆಯರಿಗೆ ಅವಕಾಶ? | ಮಹಿಳೆಯರಿಗೆ ವಕೀಲ ವೃತ್ತಿಯನ್ನು ನಿರ್ವಹಿಸಲು ಮತ್ತು ನ್ಯಾಯಾಲಯದಲ್ಲಿ ವಾದಿಸಲು ಅನುವು ಮಾಡಿಕೊಡುವ ಉದ್ದೇಶದಿಂದ ಸೌದಿ ಅರೇಬಿಯ ಸರಕಾರವು ಇದೇ ಮೊದಲ ಬಾರಿಗೆ ಹೊಸ ಕಾನೂನೊಂದನ್ನು ಜಾರಿಗೆ ತರಲು ಮುಂದಾಗಿದೆ. |
| ವಾರ್ತಾ ಭಾರತಿ ವರದಿಗಾರ ಆರೀಫ್ ಮಚ್ಚಂಪಾಡಿ ಮೇಲಿನ ಹಲ್ಲೆಗೆ ಅನಿವಾಸಿ ಕನ್ನಡಿಗ ಪತ್ರಕರ್ತರ ಸಂಘ ಖಂಡನೆ. | ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ವಾರ್ತಾ ಭಾರತಿಯ ವರದಿ ಗಾರ, ಮಂಗಳೂರು ವಿ.ವಿ.ಯ ಎಂಎ ವಿದ್ಯಾರ್ಥಿ ಆರೀಫ್ ಮಚ್ಚಂಪಾಡಿ ಅವರಿಗೆ ವಿನಾ ಕಾರಣ ಹಲ್ಲೆ ನಡೆಸಿ,... |
| ಸೌದಿ ಅರೇಬಿಯಾ: ರಿಯಾದಿನಲ್ಲಿ ಐ.ಎಫ್.ಎಫ್. ವತಿಯಿಂದ ಭಾರತದ ಮುಸ್ಲಿಮರ ಪ್ರಸಕ್ತ ಸನ್ನಿವೇಶ ಎಂಬ ವಿಚಾರಗೋಷ್ಠಿ | ಭಾರತದಲ್ಲಿ ಮುಸ್ಲಿಮರು ಮಾತ್ರವಲ್ಲ ಹಿಂದುಳಿದ ಜನರು ಮತ್ತು ಶೋಷಿತ ವರ್ಗದ ಜನತೆಯೂ ಸಹ ಬಡತನ, ನಿರುದ್ಯೋಗ, ಮತ್ತು ಅಸಮಾನತೆಯ ಸಮಸ್ಯೆಯನ್ನು ಎದುರಿಸುತಿದ್ದು ಇದರ ಜೊತೆಗೆ ಮುಸ್ಲಿಮರು ತಮ್ಮ ಅಸ್ತಿತ್ವದ ಕುರಿತ ಸಮಸ್ಯೆಯನ್ನು ಹಲವು ಪ್ರದೇಶಗಳಲ್ಲಿ ಎದುರಿಸಬೇಕಾಗಿ ಬರುತ್ತಿರುವುದು ... |
| ಸೌದಿ ಅರೇಬಿಯಾ: ರಸ್ತೆ ಅಪಘಾತದಲ್ಲಿ ಮಂಗಳೂರಿನ ಯುವಕ ಮೃತ್ಯು. | ಭೀಕರ ರಸ್ತೆ ಅಪಘಾತದಲ್ಲಿ ಸೌದಿ ಅರೇಬಿಯಾದ ಪ್ರಮುಖ ಅನಿವಾಸಿ ಮಂಗಳೂರಿಗರ ಸಂಘಟನೆಯಾದ ಮಂಗಳೂರಿಯನ್ ಅಸೋಸಿಯೇಶನ್ ಆಫ್ ಸೌದಿ ಅರೇಬಿಯಾದ ಅಧ್ಯಕ್ಷರಾದ ಶ್ರೀ ಮಾಧವ ಅಮೀನ್ ಅವರ ಪುತ್ರ ಶ್ರೀ ಮಯೂರ್ ಅಮೀನ್ (೨೪) ಸ್ಥಳದಲ್ಲೇ ಮೃತಪಟ್ಟಿದ್ದಾರೆ. |
| ಟ್ರಾವೆಲ್ ಏಜೆನ್ಸಿಯಿಂದ ವಂಚನೆಗೊಳಗಾಗಿ ಕೆಲಸ ವಂಚಿತರಾಗಿ ಅಸಹಾಯಕರಾಗಿರುವ ೨೦ ಭಾರತೀಯ ಕಾರ್ಮಿಕರು | ಟ್ರಾವೆಲ್ ಏಜೆನ್ಸಿಯ ಮೂಲಕ ವಿಸಾ ಪಡೆದು ಸೌದಿ ಅರೇಬಿಯಾದ ಜೆದ್ದಾ ಸಮೀಪದ ಕಂಪೆನಿಯೊಂದಕ್ಕೆ ಕೆಲಸಕ್ಕೆ ಬಂದ ಭಾರತೀಯ ಮೂಲದ ೨೦ ಕಾರ್ಮಿಕರು ಟ್ರಾವೆಲ್ ಏಜೆನ್ಸಿಯಿಂದ ವಂಚನೆಗೊಳಗಾಗಿ ಇತ್ತ ಕೆಲಸವೂ ಇಲ್ಲದೆ ಜೊತೆಗೆ ... |
| ಸೌದಿ ಅರೇಬಿಯಾದಲ್ಲಿ ಬಂಟ್ವಾಳದ ಯುವಕ ನಿಧನ | ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತೌಡುಗೋಳಿಯ ಇಸ್ಮಾಯಿಲ್ ಎಂಬುವವರ ಪುತ್ರ ಮಹಮ್ಮದ್ (೨೬ ವರ್ಷ) ಎಂಬುವವರು ಹೃದಯಾಘಾತದಿಂದ ಜ.೨೬ ರಂದು ರಿಯಾದಿನಲ್ಲಿ ನಿಧನರಾದರು... |
| 80ರ ಗಂಡ - 12ರ ಹೆಂಡತಿ: ತಲಾಖ್ ಕೇಸ್ ವಾಪಸ್! | ಬಾಲ್ಯ ವಿವಾಹದ ವಿರುದ್ಧ ಯಾವುದೇ ಕಾನೂನುಗಳಿಲ್ಲದಿರುವ ಮತ್ತು ಮುಸ್ಲಿಂ ಮತ ಪಂಡಿತರು ಎಂದೇ ಸಮರ್ಥಿಸಿಕೊಳ್ಳುತ್ತಿರುವಂತೆಯೇ, 12ರ ಬಾಲಕಿಯೊಬ್ಬಳು 80ರ ಮುದುಕನಿಗೆ ತಲಾಖ್ ನೀಡಿದ್ದಾಳೆ. ಆದರೆ... |
| ದಮಾಮ್ : ಮುಸ್ಲಿಮರಿಗೆ ಮೀಸಲಾತಿಯ ಜೊತೆಗೆ ಸಂವಿಧಾನದ ಯಥಾವತ್ ಜಾರಿಗೆ ಕೆ.ಎಂ. ಶರೀಫ್ ಒತ್ತಾಯ. | ಭಾರತದ ಸಂವಿಧಾನ ಎಲ್ಲರಿಗೂ ಆರ್ಥಿಕ, ಸಾಮಾಜಿಕ ಮತ್ತು ಧಾರ್ಮಿಕ ಭದ್ರತೆಯ ಜೊತೆಗೆ ಇಲ್ಲಿನ ಅಲ್ಪಸಂಖ್ಯಾತರು ಮತ್ತು ಶೋಷಿತ ವರ್ಗಗಳಿಗೆ ಸೂಕ್ತ ರಕ್ಷಣೆಯ ಭರವಸೆಯನ್ನು ನೀಡಿದ್ದರೂ ಇಲ್ಲಿ ಆಡಳಿತ ನಡೆಸುತ್ತಿರುವ ಮತ್ತು ಆಡಳಿತ ನಡೆಸಿದ ಪಕ್ಷಗಳು ಅನುಸರಿ ಸಿದ ಫ್ಯಾಸಿಸ್ಟ್ ಮತ್ತು ಸಂವಿಧಾನ ವಿರೋಧಿ ನೀತಿಗಳಿಂದಾಗಿ ... |
| ಮುಸ್ಲಿಮರಿಗೆ ಮೀಸಲಾತಿಯ ಜೊತೆಗೆ ಸಂವಿಧಾನದ ಯಥಾವತ್ ಜಾರಿಗೆ ಕೆ.ಎಂ. ಶರೀಫ್ ಒತ್ತಾಯ. | ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಂತಹ ಭಾರತದ ಮುಸ್ಲಿಂ ಸಮುದಾಯ ಸ್ವಾತಂತ್ರ್ಯಾ ನಂತರ ತಮ್ಮ ಕನಸಿನ ಹಸಿವು ಮುಕ್ತ ಮತ್ತು ಭಯ ಮುಕ್ತ ಭಾರತದಲ್ಲಿ ಜೀವನ ನಡೆಸಲಾಗದಿರುವುದಕ್ಕೆ ಇದುವರೆಗೆ ಆಡಳಿತ ನಡೆಸಿದ ರಾಜಕೀಯ ಪಕ್ಷಗಳು ... |
| ರಿಯಾದ್ (ಸೌದಿ ಅರೇಬಿಯಾ) ರಸ್ತೆ ಅಪಘಾತದಲ್ಲಿ ಕುಂಜತ್ತೂರಿನ ವ್ಯಕ್ತಿ ಮೃತ್ಯು . ಇಬ್ಬರ ಸ್ಥಿತಿ ಗಂಭೀರ | ಮಕ್ಕಾದಿಂದ ಉಮ್ರಾ ನಿರ್ವಹಿಸಿ ಮರಳುತಿದ್ದ ಮಂಜೇಶ್ವರ ಸಮೀಪದ ಕುಂಜತ್ತೂರಿನ ಕುಟುಂಬವಿದ್ದ ಕಾರೊಂದು ಮುಂಭಾಗದ ಚಕ್ರ ಸಿಡಿದ ಕಾರಣ ಉರುಳಿ ಬಿದ್ದು ಓರ್ವ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ .. |
| ಸೌದಿ ಅರೇಬಿಯಾ: ಜನಮನಸೂರೆಗೊಂಡ `ಪಿರ್ಸಪ್ಪಾಡ್ ' ಆಕರ್ಷಕ ಅನಿವಾಸಿ ಭಾರತೀಯರ ಕುಟುಂಬ ಸಮ್ಮಿಲನಾ ಕಾರ್ಯಕ್ರಮ | ಅನಿವಾಸಿ ಭಾರತೀಯರಿಗಾಗಿ ಜಾತಿ ಧರ್ಮಗಳ ಬೇಧವಿಲ್ಲದೆ ಕೈಗೊಳ್ಳುತ್ತಿರುವ ಸಾಮಾಜಿಕ ಕಾರ್ಯಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಶೋಷಿತ ವರ್ಗಗಳಿಗೆ ಸಾಮಾಜಿಕ ನ್ಯಾಯ ಮತ್ತು ಭದ್ರತೆ ಕೊಡಲು ಇದುವರೆಗೆ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ವಿಫಲವಾಗಿವೆ . |
| ತಬೂಕ್ (ಸೌದಿ ಅರೇಬಿಯಾ) : ಭಾರತದ ಅಭಿವೃದ್ಧಿ ಮತ್ತು ಐಕ್ಯತೆಗಾಗಿ ಶ್ರಮಿಸುವಂತೆ ಅನಿವಾಸಿ ಭಾರತೀಯರಿಗೆ ಕೆ.ಎಂ.ಶರೀಫ್ ಕರೆ | ಭಾರತಕ್ಕೆ ಸ್ವಾತಂತ್ರ್ಯ ಬಂದು ಐದು ದಶಕಗಳೇ ಕಳೆದಿದ್ದರೂ ಇದುವರೆಗೆ ದೇಶ ಅಭಿವೃದ್ಧಿ ಹೊಂದಿಲ್ಲ. ಇದಕ್ಕೆ ಇಲ್ಲಿನ ಭ್ರಷ್ಟ ಆಡಳಿತ ವ್ಯವಸ್ಥೆ ಮತ್ತು ದೇಶದ ಜನರನ್ನು ಧರ್ಮದ ಆಧಾರದ ಮೇಲೆ ಒಡೆಯುತ್ತಿರುವ ಮಾನವತೆಯ ವಿರೋಧಿಗಳಾದ ಸಂಘ ಪರಿವಾರದ ತತ್ವ ಸಿದ್ಧಾಂತಗಳೇ ಕಾರಣ ... |
| ಸೌದಿ ಅರೇಬಿಯಾ: ತಬೂಕ್ ಮತ್ತು ದುಬಾದಲ್ಲಿ ವ್ಯಾಪಕ ಮಳೆ. ಜನ ಜೀವನ ಅಸ್ತವ್ಯಸ್ತ. | ಸದಾ ಜನಜಂಗುಳಿಯಿಂದ ತುಂಬಿರುತಿದ್ದ ಇಲ್ಲಿನ ಶಾರಲ್ಆಮ್ ಮಾರುಕಟ್ಟೆ ಇಂದು ಜನರಿಲ್ಲದೆ ಬಿಕೋ ಎನ್ನುತಿತ್ತು. ಬೆಳಗಿನಿಂದಲೇ ಮಂಜು ಮುಸುಕಿದ ವಾತಾವರಣವಿದ್ದು ಜನರು ಹೆಚ್ಚಾಗಿ ರಸ್ತೆಗಿಳಿಯದೆ ... |
| ರಿಯಾದ್ : ಇಂಡಿಯಾ ಫ್ರಟರ್ನಿಟಿ ಫಾರಂ ವತಿಯಿಂದ “ ಅರೋಗ್ಯ ಅಭಿಯಾನ ಶಿಬಿರ ” | "ವ್ಯಾಯಾಮ ಮತ್ತು ಅರೋಗ್ಯ" ಎಂಬ ಕೈಪಿಡಿಯನ್ನು ಜನಾಬ್ | ತಾಜುದ್ದೀನ್ ಅಬ್ದುಲ್ ಖಾದರ್, ಪ್ರಿನ್ಸಿಪಾಲ್ ರಾಯಲ್ ಇಂಟರ್ ನ್ಯಾಷನಲ್ ಸ್ಕೂಲ್, ರಿಯಾದ್ ಇವರು ಬಿಡುಗಡೆಗೊಳಿಸಿದರು. |
| ಮ೦ಗಳೂರು ವಿಮಾನ ನಿಲ್ದಾಣಕ್ಕೆ `ತುಳುನಾಡು ವಿಮಾನ ನಿಲ್ದಾಣ' ಎ೦ದು ಹೆಸರಿಡಿ: ಕೆ.ಡಬ್ಲ್ಯು.ಎ.ಆರ್. | ಮ೦ಗಳೂರು ವಿಮಾನ ನಿಲ್ದಾಣವನ್ನು ತುಳುನಾಡು ವಿಮಾನ ನಿಲ್ದಾಣವೆ೦ದು ಬದಲಾಯಿಸಬೇ ಕೆ೦ದು ಕರಾವಳಿ ವೆಲ್ ಫೇರ್ ಅಸೋಸಿಯೇಶನ್ ರಿಯಾದ್ ಇವರು ಕೇ೦ದ್ರ ಸರಕಾರಕ್ಕೆ .... |
| ತಬೂಕ್: ನಾಳೆ, ಬುಧವಾರ ಇಂಡಿಯಾ ಫ್ರೆಟರ್ನಿಟಿ ಫೋರಮ್,ತಬೂಕ್ ವತಿಯಿಂದ "ಸಹೋದರ ಸಂಗಮ" | ಇಂಡಿಯಾ ಫ್ರೆಟರ್ನಿಟಿ ಫೋರಮ್, ತಬೂಕ್ ಸಂಘ ಟಿಸಿರುವ ಸಾರ್ವಜನಿಕ ಕಾರ್ಯಕ್ರಮ "ಸಹೋದರ ಸಂಗಮ" ಜ. 13, ಬುಧವಾರ, ರಾತ್ರಿ 11:15 ಕ್ಕೆ ಹೋಟೆಲ್ ಸಹಾಬ್ , ತಬೂಕಿನಲ್ಲಿ ನಡೆಯಲಿದೆ. |
| ದಮಾಮ್ : ಜೂನಿಯರ್ ಫ್ರಂಟ್ ವತಿಯಿಂದ ಚಿಣ್ಣರ ಮೇಳ. ಜನಮನ ರಂಜಿಸಿದ ಮಕ್ಕಳ ಕಾರ್ಯಕ್ರಮ | ಮಕ್ಕಳು ಧಾರ್ಮಿಕ ಮತ್ತು ಲೌಕಿಕ ವಿಧ್ಯಾಭ್ಯಾಸವನ್ನು ಪಡೆಯುವುದರ ಜೊತೆಗೆ ಸಾಮಾಜಿಕ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಹೇಳಿದರು. |
| ಜೆದ್ದಾ : ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಹಿತ ಮೂವತ್ತು ಮಂದಿಯ ಬಂಧನ | ಇತ್ತೀಚಿಗೆ ನಗರದಲ್ಲಿ ಸುರಿದ ಭಾರೀ ಮಳೆಯಿಂದ ಮತ್ತು ಅದರಿಂದುಂಟಾದ ಪ್ರವಾಹದಿಂದಾಗಿ ೧೨೫ ಕ್ಕೂ ಹೆಚ್ಚು ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಸೌದಿ ನಗರಾಡಳಿತ ಅಧಿಕಾರಿಗಳ ಸಹಿತ ೩೦ ಮಂದಿಯನ್ನು ವಿಚಾರಣೆಗಾಗಿ ... |
| ದುಬೈ: ಭಾರತಕ್ಕೆ ವರವಾಗಲಿದೆ ಸೌದಿ ವೀಸಾ ನೀತಿ | ಕಾರ್ಮಿಕರ ಕುಟುಂಬಗಳಿಗೆ ಅವರ ವೃತ್ತಿಯ ಬದಲಿಗೆ ಆರ್ಥಿಕ ಸ್ಥಾನಮಾನ ಆಧರಿಸಿ ಶಾಶ್ವತ ವಾಸ್ತವ್ಯ ವೀಸಾಗಳನ್ನು ನೀಡಲು ಸೌದಿ ಅರೇಬಿಯಾ ಸರಕಾರ ನಿರ್ಧರಿಸಿದ್ದು, ಗಡಿಪಾರು ಬೆದರಿಕೆ ಎದುರಿಸುತ್ತಿರುವ ಭಾರತೀಯರು ಸೇರಿದಂತೆ ಇತರರಿಗೆ .... |
| ತಬೂಕ್: ಪಡುಬಿದ್ರೆ ರಸ್ತೆ ಅಪಘಾತದಲ್ಲಿ ಮಡಿದ ಇಸ್ಮಾಯಿಲ್ ಸಹೋದರನ ಮನೆಗೆ ಭೇಟಿ ನೀಡಿದ ಮುಸ್ಲಿಂ ಸಂಯುಕ್ತ ಜಮಾಅತ್ ಮುಖಂಡರು | ಪಡುಬಿದ್ರೆಯಲ್ಲಿ ನಡೆದ ಟ್ಯಾಂಕರ್ ಮತ್ತು ಬೈಕ್ ನಡುವಿನ ರಸ್ತೆ ಅಪಘಾತದಲ್ಲಿ ಮೃತಪಟ್ಟ ಜನಾಬ್ ಇಸ್ಮಾಯಿಲ್ ಜೋಕಟ್ಟೆ ಇವರ ಸಹೋದರರಾದ ಜನಾಬ್ ಉಸ್ಮಾನ್ ಜೋಕಟ್ಟೆಯವರ ಮನೆಗೆ ಭೇಟಿ ನೀಡಿದ ... |
| ಪ್ರಜಾಪ್ರಭುತ್ವದ ಮೌಲ್ಯಗಳ ಪುನರ್ ಸ್ಥಾಪನೆಗಾಗಿ ಬಾಬರೀ ಮಸ್ಜಿದ್ ಪುನರ್ನಿರ್ಮಿಸುವಂತೆ ಇಂಡಿಯಾ ಫ್ರಟೆರ್ನಿಟಿ ಫೋರಂ ಒತ್ತಾಯ | ಪ್ರಜಾಪ್ರಭುತ್ವದ ಮತ್ತು ಜ್ಯಾತ್ಯಾತೀತ ಮೌಲ್ಯಗಳ ಪುನರ್ ಸ್ಥಾಪನೆಗಾಗಿ ಬಾಬರೀ ಮಸ್ಜಿದ್ ಇದ್ದ ಸ್ಥಳದಲ್ಲೇ ಪುನರ್ನಿರ್ಮಿಸುವಂತೆ ಇಂಡಿಯಾ ಫ್ರಟೆರ್ನಿಟಿ ಫೋರಂ ದಮಾಮ್ ಮತ್ತು ಅಲ್ ಜುಬೈಲ್ ಘಟಕವು ಒತ್ತಾಯಿಸಿದೆ. |
| ಸೌದಿ ಅರೇಬಿಯಾ: ಇಂಡಿಯಾ ಫ್ರಟೆರ್ನಿಟಿ ಫೋರಮಿನಿಂದ ದಮಾಮ್ ಮತ್ತು ಅಲ್ ಹಸ್ಸಾದಲ್ಲಿ ಈದ್ ಕ್ರೀಡಾಕೂಟ. | ದಮಾಮಿನಲ್ಲಿ ನಡೆದ ಕ್ರೀಡಾಕೂಟದ ಉದ್ಘಾಟನೆಯನ್ನು ತಮಿಳುನಾಡು ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷರಾದ ಜನಾಬ್ ಅಬ್ದುಲ್ ಸತ್ತಾರ್ ಉದ್ಘಾಟಿಸಿದರೆ, ಅಲ್ ಹಸ್ಸಾದಲ್ಲಿ ಜನಾಬ್ ಅನ್ವರ್ ಷಾ ಮತ್ತು ಅಬ್ದುಲ್ ಖಾದರ್ ಉದ್ಘಾಟಿಸಿದರು. |
| ತಬೂಕ್ ಇಂಡಿಯಾ ಫ್ರಟೆರ್ನಿಟಿ ಫೋರಂ ನವೆಂಬರ್ 19 .2009 ರಿಂದ 15 ದಿನಗಳ ಕಾಲ ಹಮ್ಮಿಕೊಂಡ ಮಧುಮೇಹ ಜಾಗೃತಿ ಅಭಿಯಾನದ ಕರಪತ್ರದಲ್ಲಿ ಮುದ್ರಿಸಲಾಗಿದ್ದ ಮಾಹಿತಿ... | ಆರೋಗ್ಯಕರ ಜೀವನಕ್ಕಾಗಿ ಮಧುಮೇಹ (ಸಕ್ಕರೆ ಕಾಯಿಲೆ) ಬಗ್ಗೆ ಮುಂಜಾಗ್ರತೆ ವಹಿಸಿ ಆರೋಗ್ಯ ಜಾಗೃತಿ ಅಭಿಯಾನ
|
| ಮಕ್ಕಾ: ಹಾಜಿಗಳು ದೇಶದ ಅಭಿವೃದ್ದಿಗಾಗಿ ಪ್ರಾರ್ಥಿಸುವಂತೆ ಮುಸ್ಲಿಂ ಲೀಗ್ ಕೇರಳ ರಾಜ್ಯಾಧ್ಯಕ್ಷ ಪಾಣಕ್ಕಾಡ್ ಹೈದರಾಲಿ ಶಿಹಾಬ್ ತಂಗಲ್ ಕರೆ. | ಹಜ್ ಯಾತ್ರಾರ್ಥಿಗಳು ದೇಶದ ಏಕತೆ ಮತ್ತು ಅಭಿವೃದ್ದಿಗಾಗಿ ಪವಿತ್ರ ಕಾಬಾ ಮಸೀದಿಯಲ್ಲಿ ಪ್ರಾರ್ಥಿಸುವಂತೆ ಮುಸ್ಲಿಂ ಲೀಗ್ ಕೇರಳ ಘಟಕದ ರಾಜ್ಯಾಧ್ಯಕ್ಷ ... |
| ಮಕ್ಕಾ: ಸೌದಿ ಸರ್ಕಾರ ಒದಗಿಸಿದ ವಿಶೇಷ ಸೌಲಭ್ಯಗಳಿಂದ ಸಂತುಷ್ಟರಾದ ಅಂಗವೈಕಲ್ಯ ಮತ್ತು ಪ್ರಾಯದ ಹಜ್ ಯಾತ್ರಾರ್ಥಿಗಳು. | ಅಂಗವಿಕಲ ಮತ್ತು ವಯಸ್ಸಾದ ಹಜ್ ಯಾತ್ರಾರ್ಥಿಗಳಿಗೆ ಸೌದಿ ಅರೇಬಿಯಾ ಸರ್ಕಾರ ಒದಗಿಸಿದ ವಿಶೇಷ ಸೌಲಭ್ಯಗಳಿಂದಾಗಿ ಇವರು ಈ ಬಾರಿ ಯಾವುದೇ ತೊಂದರೆ ಇಲ್ಲದೆ ಹಜ್ ನಿರ್ವಹಿಸಿದರು. |
| ಮಕ್ಕಾ: ಹಜ್ ಯಾತ್ರಾರ್ಥಿಗಳಿಗಲ್ಲದೆ ಇತರರಿಗೆ ವಿಧಿಸಿದ್ದ ಮಕ್ಕಾ ನಗರ ಪ್ರವೇಶ ನಿರ್ಬಂಧ ತೆರವು. | ಹಜ್ ಯಾತ್ರೆಗೆ ಬಂದಿದ್ದ ತಮ್ಮ ಕುಟುಂಬಿಕರನ್ನು ಕಾಣಲು ಇಲ್ಲಿನ ಅನಿವಾಸಿ ಭಾರತೀಯರ ಸಹಿತ ಎಲ್ಲಾ ವಿದೇಶಿಗಳಿಗೆ ಅನೂಕೂಲವಾಗಿದೆ. |
| ಹಜ್ ಯಾತ್ರೆ ಕೊನೆಯ ಘಟ್ಟಕ್ಕೆ | ಲಕ್ಷಾಂತರ ಮಂದಿ ಯಾತ್ರಿಕರು ಈದ್ ಉಲ್ ಅಝ್ಹಾ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವುದರೊಂದಿಗೆ ವಾರ್ಷಿಕ ಹಜ್ ಯಾತ್ರೆ ಕೊನೆಯ ಘಟ್ಟ ತಲುಪಿತು. |
| ಸೌದಿ ಅರೇಬಿಯಾ : ದೇಶದ ವಿವಿಧೆಡೆ ಮಳೆಯಿಂದ ಒಟ್ಟು 77 ಮಂದಿ ಮರಣ | ನಿನ್ನೆ ಮಕ್ಕಾ ಮತ್ತು ಜಿದ್ದಾ ಸಹಿತ ದೇಶದ ಹಲವೆಡೆ ವ್ಯಾಪಕ ಮಳೆಯಾಗಿತ್ತು. ಇದರಿಂದಾಗಿ ಮಳೆನೀರು ರಸ್ತೆಗಳಲ್ಲಿ ನಿಂತು ವಾಹನಗಳ ಓಡಾಟಕ್ಕೆ ಅಡಚಣೆಯಾಗಿತ್ತು . |
| ಸೌದಿ ಅರೇಬಿಯಾ: ದೇಶಾದ್ಯಂತ ಸಂಭ್ರಮದ ಈದ್ ಆಚರಣೆ | ಮುಸಲ್ಮಾನರ ಪವಿತ್ರ ಹಬ್ಬ ಬಕ್ರೀದನ್ನು ಇಂದು ಸೌದಿ ಅರೆಬಿಯಾದಾದ್ಯಂತ ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಪವಿತ್ರ ನಗರ ಮಕ್ಕಾ ಮತ್ತು ಮದೀನಾದಲ್ಲಿ ಲಕ್ಷಾಂತರ ಯಾತ್ರಾರ್ಥಿಗಳು ಸಾಮೂಹಿಕ ... |
| 130 ದಿನ ಬಳಿಕವಾದರೂ ಬಂತು ಆ ಕಳೇಬರ... | ಆದಿಉಡುಪಿ ಪಂದುಬೆಟ್ಟು ಮೂಲದ ರವಿ ಟಿ.ಪೂಜಾರಿಯವರ ಕಳೇಬರ ಕೊನೆಗೂ ನ.24ರಂದು ಸೌದಿ ಅರೇಬಿಯಾದಿಂದ ಹೊರಟು ನ.25ರಂದು ಮಂಗಳೂರಿಗೆ ತಲುಪಿತು. ರವಿಯವರು ಮಂಗಳೂರು ಕೋಡಿಕಲ್ನಲ್ಲಿ ನಿರ್ಮಿಸಿದ್ದ ಮನೆ ಸಮೀಪ ಅಂತಿಮ ಸಂಸ್ಕಾರ ನಡೆಯಿತು.
|
| ಜೆದ್ದಾ: ನಗರದಲ್ಲಿ ಭಾರೀ ಮಳೆ - ಮಕ್ಕಾ ತಲುಪಲು ಹರಸಾಹಸ ಪಡುತ್ತಿರುವ ಯಾತ್ರಾರ್ಥಿಗಳು | ಮಳೆಯಿಂದಾಗಿ ನಗರದ ಬಹುತೇಕ ಎಲ್ಲಾ ರಸ್ತೆಗಳು ನೀರಿನಿಂದಾವೃತ ವಾಗಿದ್ದು ಸಂಚಾರಕ್ಕೆ ಅಡೆತಡೆಯಾಗಿದೆ. ನಿನ್ನೆ ನಗರದಿಂದ ಮಕ್ಕಾ ನಗರಕ್ಕೆ ಹೊರಟಿದ್ದ ಹಜ್ ಯಾತ್ರಿಗಳೂ ರಸ್ತೆಯಲ್ಲಿ ಟ್ರಾಫಿಕ್ ಜಾಂ ಗಳಲ್ಲಿ ಸಿಕ್ಕಿಕೊಂಡು ... |
| ತಬೂಕ್: ಹಜ್ ಯಾತ್ರಾರ್ಥಿಗಳ ಸೇವೆಗೆ ತಬೂಕ್ ಇಂಡಿಯಾ ಫ್ರಟೆರ್ನಿಟಿ ಫೋರಂ ತಂಡ | ಮಕ್ಕಾ ಮತ್ತು ಮದೀನಾದಲ್ಲಿ ಹಜ್ ಯಾತ್ರಾ ಕಾರ್ಯಕ್ರಮಗಳು ಆರಂಭವಾಗುತ್ತಿದ್ದಂತೆ ಹಜ್ ಯಾತ್ರಾರ್ಥಿಗಳಿಗೆ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಲು ತಬೂಕ್ ಇಂಡಿಯಾ ಫ್ರಟೆರ್ನಿಟಿ ಫೋರಂ ಸದಸ್ಯರ ತಂಡ ... |
| ರಿಯಾದ್: ಹಜ್ ರಕ್ತದಾನ ಶಿಬಿರದಲ್ಲಿ ಮುನ್ನೂರು ವಿದೇಶಿಯರ ಸಹಿತ ಸಾವಿರಾರು ಮಂದಿ ರಕ್ತದಾನ. | ಹಜ್ ಪ್ರಯುಕ್ತ ಇಲ್ಲಿನ ಕಿಂಗ್ ಫಾಹಾದ್ ಮೆಡಿಕಲ್ ಸಿಟಿಯಲ್ಲಿ ಸಂಘಟಿಸಿದ್ದ ರಕ್ತದಾನ ಶಿಬಿರದಲ್ಲಿ ಮುನ್ನೂರು ವಿದೇಶಿಯರ ಸಹಿತ ಸಾವಿರಾರು ಮಂದಿ ಸ್ವದೇಶೀಯರೂ.... |
| ಮಕ್ಕಾ:ಉಗ್ರವಾದದ ವಿರುದ್ಧ ಜನಜಾಗೃತಿ ಮೂಡಿಸಲು ಧರ್ಮಗುರುಗಳು ಮತ್ತು ಸಂಘಟನೆಗಳು ಮುಂದಾಗಬೇಕು | ಭಯೋತ್ಪಾದನೆಯಂತಹ ಕೃತ್ಯಗಳ ಮೂಲಕ ಇಸ್ಲಾಮಿನ ಮತ್ತು ಮುಸ್ಲಿಮರ ಹೆಸರನ್ನು ಕೆಡಿಸಲು ಕೆಲವು ಮೂಲಭೂತವಾದಿ ಶಕ್ತಿಗಳು ಪ್ರಯತ್ನಿಸುತ್ತಿವೆ.
|
| ಮಕ್ಕಾ ಪುಣ್ಯಭೂಮಿಯಲ್ಲಿ ೨೫ ಲಕ್ಷಕ್ಕೂ ಹೆಚ್ಚು ಯಾತ್ರಾಥಿಗಳು, ಮಕ್ಕಾ ತಲುಪಿದ ಭಾರತೀಯ ಹಜ್ ಸಮಿತಿಯ ಸದಸ್ಯರು. | ಇದೇ ಮೊದಲ ಬಾರಿಗೆ ಸೌದಿ ಸರ್ಕಾರ ಯಾತ್ರಾರ್ಥಿಗಳ ಸುರಕ್ಷೆತೆಗಾಗಿ ಹಜ್ ನಿರ್ವಹಿಸುವ ಪ್ರದೇಶಗಳಲ್ಲಿ ಭಯೋತ್ಪಾದನಾ ನಿಗ್ರಹ ಪಡೆಯನ್ನು ನಿಯೋಜಿಸಿದೆ. |
| ಹಜ್ ಯತಾರ್ಥಿಗಳಿಗೆ ಅಣು ನಿರೋಧಕ ಕಲ್ಲುಗಳ ಪೂರೈಕೆಗೆ ಸೌದಿ ಸರ್ಕಾರದ ನಿರ್ಧಾರ. | ಮುಸ್ಲಿಮರ ಪವಿತ್ರ ಕರ್ಮವಾದ ಹಜ್ ಸಂಧರ್ಭದಲ್ಲಿ ಹೆಚ್ ಒನ್ ಎನ್ ಒನ್ ರೋಗಾಣುಗಳು ಹರಡುವುದನ್ನು ತಡೆಯಲು ಜಮ್ರಾ ಪ್ರದೇಶದಲ್ಲಿ ನಿರ್ವಹಿಸಲ್ಪಡುವ ಸಾಂಕೇತಿಕವಾಗಿ ಶೈತಾನನಿಗೆ ಕಲ್ಲು ಹೊಡೆ ಯುವ ಕರ್ಮದ ಸಂಧರ್ಭದಲ್ಲಿ ... |
|
|
ಎಲ್ಲಾ ವರದಿಗಳು [ಸೌದಿ ಅರೇಬಿಯ] |
| »ಮಕ್ಕಾದಲ್ಲಿ ಲಕ್ಷಾಂತರ ಮುಸ್ಲಿಮರಿಂದ ಭಕ್ತಿ, ಶ್ರದ್ಧೆಯ ಲೈಲತುಲ್ ಖದ್ರ್ ಪ್ರಾರ್ಥನೆ | | »ಜಿದ್ದಾ : ಸೌದಿ ದೊರೆ ಅಬ್ದುಲ್ಲಾಗೆ ಉಮ್ಮುಲ್ ಖುರಾ ವಿಶ್ವವಿದ್ಯಾನಿಲಯದಿ೦ದ ಗೌರವ ಡಾಕ್ಟರೇಟ್ | | »ನಾಲ್ಕು ಮಕ್ಕಳ ಹೆತ್ತ ಮಹಾತಾಯಿಗೆ ಮಂಗಳವಾಗಲಿ | | »ನ್ಯಾಯದೀಶರ ಕಾರಿಗೆ ಹಾನಿ: 90 ರ ಹರೆಯದ ಸೌದಿ ಪ್ರಜೆಯೊಬ್ಬರಿಗೆ 100 ಬಾರಕೋಲು ಪೆಟ್ಟಿನ ಶಿಕ್ಷೆ | | »ಸೌದಿ ಅರೇಬಿಯಾ : ಜುಬೈಲಿನಲ್ಲಿ ರಸ್ತೆ ಅಪಘಾತ , ಭಟ್ಕಳದ ಯುವಕ ಸ್ಥಳದಲ್ಲೇ ಸಾವು , ಕಾಟಿಪಳ್ಳದ ಯುವಕನ ಸ್ಥಿತಿ ಗಂಭೀರ | | »ಜಿದ್ದಾ: ಇಂಡಿಯಾ ಫ್ರೆಟರ್ನಿಟಿ ಫೋರಂ ವತಿಯಿ೦ದ ಇಫ್ತಾರ್ ಕೂಟ | | »ರಿಯಾದಿನಲ್ಲಿ ಮಂಗಳೂರು ಮೂಲದ ಯುವ ಉದ್ಯಮಿಯ ಬಂಧನ ? | | »ರಿಯಾದ್: ಇಂಡಿಯಾ ಫ್ರಟೆರ್ನಿಟಿ ಫೋರಂ ಅವಿರತ ಪರಿಶ್ರಮದಿಂದ ದೀರ್ಘಕಾಲದ ಜೈಲುವಾಸಿ ಅಂಜು ನಲ್ಸನ್ ನ ಬಿಡುಗಡೆ | | »ಲಕ್ಷಾಂತರ ಉಮ್ರಾ ಯಾತ್ರಾರ್ಥಿಗಳಿಂದ ತುಂಬಿ ತುಳುಕುತ್ತಿರುವ ಪುಣ್ಯಭೂಮಿ ಮಕ್ಕಾ | | » ಕೆಲಸದಾಕೆಯ ದೇಹಕ್ಕೆ ಮೊಳೆ ಹೊಡೆದ ಮನೆಮಾಲಿಕ: ದೂರು | | »ಕೆಲಸದಾಕೆಯ ದೇಹಕ್ಕೆ 23 ಮೊಳೆ ಹೊಡೆದ ಮನೆಮಾಲಿಕ : ದೂರು | | »ಬಾಲಕಿಯ ರೇಪ್ ಶಿಕ್ಷಕಗೆ ಮರಣ ದಂಡನೆ | | »ಸೌದಿ ಅರೇಬಿಯ: ‘ಹಲೋ ರಮಝಾನ್’ ಎ೦ಬ ವಿಶೇಷ ಆರೋಗ್ಯ ಕಾರ್ಯಕ್ರಮ | | »ಮದೀನಾ ಬಳಿ ಅಪಘಾತ: ದ.ಕ. ಜಿಲ್ಲೆಯ ಮೂವರು ಮೃತ್ಯು | | »ಆರ್ ಎ ಕೆ ( ರಾಕ್) ವಿಮಾನ ಪುನರಾರಂಭ: ಭಾರತ ಸೌದಿ ನಡುವೆ ಇನ್ನೆರಡು ವಿಮಾನ | | »ರಿಯಾದ್ : ಆಕಾಶ ಮಾರ್ಗದಲ್ಲಿ ಮಾತಿನ ಚಕಮಕಿ | | »ರಿಯಾದ್ : ಹಜ್ಜ್ ಯಾತ್ರಿಕರ ಸೇವೆಗಾಗಿ ಸಜ್ಜಾಗಲಿದೆ: ಮೆಟ್ರೋ ರೈಲು | | »ರಿಯಾದ್: ಅನಿವಾಸಿ ಭಾರತೀಯನಿಗೆ ಐ.ಎಫ್.ಎಫ್. ನೆರವು | | »ಸೌದಿಗೆ ಪ್ರಧಾನಿ ಭೇಟಿಯ ಮುಂದುವರಿದ ಭಾಗವಾಗಿ ಡಾ.ಹಬೀಬ್ ರಹ್ಮಾನ್ ನೇತೃತ್ವದ ನಿಯೋಗದಿಂದ ಸೌದಿ, ದುಬೈ ಭೇಟಿ | | »ಜಿದ್ದಾ : ಹಿರಿಯ ವಿದ್ವಾಂಸರು ಮಾತ್ರ ‘ಫತ್ವಾ’ ನೀಡಬಹುದು: ಸೌದಿ ದೊರೆ | | »ಮಕ್ಕಾ ಕ್ಲಾಕ್ : ಲಂಡನ್ನ ಬಿಗ್ಬೆನ್ಗಿಂತಲೂ 5 ಪಟ್ಟು ದೊಡ್ಡ ಗಡಿಯಾರ : 9300 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣ | | »ಮಾಡೂರು ಇಸುಬು ಬಂಧನ ; ಇನ್ನೂ ದೃಢೀಕರಣಕ್ಕೆ ಕಾಯುತ್ತಿರುವ ದ.ಕ. ಪೊಲೀಸರು | | »ರಿಯಾದ್ : ಸೌದಿ ದೊರೆ ಅಬ್ದುಲ್ಲಾರಿಂದ ‘ಅರಬ್ ಏಕತಾ ಪ್ರವಾಸ’ ಪ್ರಾರಂಭ | | »ಸೌದಿ : ಹೊಟ್ಟೆಗೆ ಹೊಡೆದ ಮುಸ್ಲಿಂ ಮೌಲ್ವಿಗಳು: ಮನೆಕೆಲಸಕ್ಕೆ ಮುಸ್ಲಿ೦ರನ್ನು ಬಿಟ್ಟು ಹಿ೦ದೂ, ಕ್ರಿಶ್ಚಿಯನ್ನರನ್ನು ನೇಮಿಸಕೊಳ್ಳಬಾರದು | | »Makkah train to transport 130,000 pilgrims | | »ಕರಾವಳಿ ವೆಲ್ಫೆರ್ ಅಸೋಸಿಯೇಶನ್ ರಿಯಾದ್ ನ ಅಧ್ಯಕ್ಷರಾಗಿ ರಮೇಶ್ ಶೆಟ್ಟಿಯವರು ಆಯ್ಕೆ | | »ಮಂಗಳೂರು: ಸೌದಿ ಅರೇಬಿಯಾ ಜೈಲಿನಿಂದ ಬಿಡುಗಡೆ ಹೊಂದಿದ ಮಂಗಳೂರಿನ ಲೋಹಿತಾಕ್ಷ ಅವರು ಇಂದು ತನ್ನ ತಾಯ್ನಾಡಿಗೆ. - ಗಲ್ಫ್ ರಾಷ್ಟ್ರದಲ್ಲಿನ ಕನ್ನಡಿಗರ ದೇಶಪ್ರೇಮದ ಫಲವಾಗಿ ಮತ್ತೆ ಮನೆಗೆ ಮರಳಿದ ಲೋಹಿತಾಕ್ಷ ದೇವಾಡಿಗ. | | »ಗಲ್ಫ್ ಮಂಗಳೂರಿಗರ ಒಗ್ಗಟ್ಟಿನಿಂದ ಜೈಲು ವಿಮೋಚನೆಗೊಂಡ ಲೋಹಿತಾಕ್ಷ | | »ದಮ್ಮಾಮ್: MASA ಸಹಾಯದಿ೦ದ ಜೈಲಿನಿ೦ದ ಬಿಡುಗಡೆಯಾದ ಲೋಹಿತಾಕ್ಷ | | »ಡಿಕೆಎಸ್ಸಿ ದಮಾಮ್ ಘಟಕದಿಂದ ವಾರ್ಷಿಕೋತ್ಸವ: 2010-11ರ ಅಧ್ಯಕ್ಷರಾಗಿ ಸಂಶೀರ್ ಮೂಲ್ಕಿ ಆಯ್ಕೆ | | »ಮಕ್ಕಾದಲ್ಲೊಂದು ಬೃಹತ್ ಗಡಿಯಾರ ಗೋಪುರ‘ಮಕ್ಕಾ ರಾಯಲ್’ | | »ಮಕ್ಕಾ: ಮು೦ದಿನ ವರ್ಷದ ಹಜ್ ಯಾತ್ರೆಗೆ ಮುನ್ನ ಮೋನೊ ರೈಲು ಆರ೦ಭವಾಗುವ ಸಾಧ್ಯತೆ | | »ಮೆಕ್ಕಾದಲ್ಲಿ ತೆರೆದುಕೊಳ್ಳಲಿದೆ ವಿಶ್ವದ 2ನೇ ಅತೀ ಎತ್ತರದ ಕಟ್ಟಡ | | »ದಮಾಮ್: ಮಹಿಳೆಯರಿಗಾಗಿ ಆರೋಗ್ಯ ಜಾಗೃತಿ ಅಭಿಯಾನ | | »ರಿಯಾದ್ : ಜಯಕಿರಣ ಮತ್ತು ಕನ್ನಡ ಪ್ರಭ ಪತ್ರಿಕಾ ಕಚೇರಿ ಮೇಲಿನ ದಾಳಿಗೆ ಅನಿವಾಸಿ ಕನ್ನಡಿಗ ಪತ್ರಕರ್ತರ ಸಂಘ ಖಂಡನೆ | | »ನೆಲ್ಯಾಡಿ: ಸೌದಿ ಜೈಲಿನಲ್ಲಿರುವ ಸುಲೇಮಾನ್ ಶೀಘ್ರದಲ್ಲಿಯೇ ಬಿಡುಗಡೆಯಾಗುವ ಸಂಭವ | | »ಹಸ್ತಾಂತರ ಒಪ್ಪಂದಕ್ಕೆ ಭಾರತ-ಸೌದಿ ಸಹಿ: ಪ್ರಧಾನಿ ಸೌದಿ ಅರೇಬಿಯಾ ಪ್ರವಾಸಕ್ಕೆ ತೆರೆ ರಿಯಾಧ್ ಜಂಟಿ ಘೋಷಣೆಗೆ ಸಹಿ | | »ಮನಮೋಹನ್ ಸಿಂಗ್ಗೆ ಸೌದಿ ಡಾಕ್ಟರೇಟ್ ಪದವಿ | | »ಭಾರತದ ಪ್ರಮುಖ ಆದಾಯ ತಾಣ ಸೌದಿ! | | »ಸೌದಿ ಸಹಕಾರಕ್ಕೆ ಭಾರತ ಮನವಿ | | »ಜೆದ್ದಾ: ಐ.ಎಫ್.ಎಫ್. ನ ಹೆಲ್ತಿ ಲೈಫ್ ಹ್ಯಾಪಿ ಲೈಫ್ ಫುಟ್ಬಾಲ್ ಸರಣಿಗೆ ಚಾಲನೆ | | »ಖಾಝಿ ನಿಧನಕ್ಕೆ ರಿಯಾದ್ನಲ್ಲಿ ಸಂತಾಪ ಸಭೆ | | »ಸೌದಿ: ನ್ಯಾಯಾಲಯದಲ್ಲಿ ವಾದಿಸಲು ಶೀಘ್ರದಲ್ಲೇ ಮಹಿಳೆಯರಿಗೆ ಅವಕಾಶ? | | »ವಾರ್ತಾ ಭಾರತಿ ವರದಿಗಾರ ಆರೀಫ್ ಮಚ್ಚಂಪಾಡಿ ಮೇಲಿನ ಹಲ್ಲೆಗೆ ಅನಿವಾಸಿ ಕನ್ನಡಿಗ ಪತ್ರಕರ್ತರ ಸಂಘ ಖಂಡನೆ. | | »ಸೌದಿ ಅರೇಬಿಯಾ: ರಿಯಾದಿನಲ್ಲಿ ಐ.ಎಫ್.ಎಫ್. ವತಿಯಿಂದ ಭಾರತದ ಮುಸ್ಲಿಮರ ಪ್ರಸಕ್ತ ಸನ್ನಿವೇಶ ಎಂಬ ವಿಚಾರಗೋಷ್ಠಿ | | »ಸೌದಿ ಅರೇಬಿಯಾ: ರಸ್ತೆ ಅಪಘಾತದಲ್ಲಿ ಮಂಗಳೂರಿನ ಯುವಕ ಮೃತ್ಯು. | | »ಟ್ರಾವೆಲ್ ಏಜೆನ್ಸಿಯಿಂದ ವಂಚನೆಗೊಳಗಾಗಿ ಕೆಲಸ ವಂಚಿತರಾಗಿ ಅಸಹಾಯಕರಾಗಿರುವ ೨೦ ಭಾರತೀಯ ಕಾರ್ಮಿಕರು | | »ಸೌದಿ ಅರೇಬಿಯಾದಲ್ಲಿ ಬಂಟ್ವಾಳದ ಯುವಕ ನಿಧನ | | »80ರ ಗಂಡ - 12ರ ಹೆಂಡತಿ: ತಲಾಖ್ ಕೇಸ್ ವಾಪಸ್! | | »ದಮಾಮ್ : ಮುಸ್ಲಿಮರಿಗೆ ಮೀಸಲಾತಿಯ ಜೊತೆಗೆ ಸಂವಿಧಾನದ ಯಥಾವತ್ ಜಾರಿಗೆ ಕೆ.ಎಂ. ಶರೀಫ್ ಒತ್ತಾಯ. | | »ಮುಸ್ಲಿಮರಿಗೆ ಮೀಸಲಾತಿಯ ಜೊತೆಗೆ ಸಂವಿಧಾನದ ಯಥಾವತ್ ಜಾರಿಗೆ ಕೆ.ಎಂ. ಶರೀಫ್ ಒತ್ತಾಯ. | | »ರಿಯಾದ್ (ಸೌದಿ ಅರೇಬಿಯಾ) ರಸ್ತೆ ಅಪಘಾತದಲ್ಲಿ ಕುಂಜತ್ತೂರಿನ ವ್ಯಕ್ತಿ ಮೃತ್ಯು . ಇಬ್ಬರ ಸ್ಥಿತಿ ಗಂಭೀರ | | »ಸೌದಿ ಅರೇಬಿಯಾ: ಜನಮನಸೂರೆಗೊಂಡ `ಪಿರ್ಸಪ್ಪಾಡ್ ' ಆಕರ್ಷಕ ಅನಿವಾಸಿ ಭಾರತೀಯರ ಕುಟುಂಬ ಸಮ್ಮಿಲನಾ ಕಾರ್ಯಕ್ರಮ | | »ತಬೂಕ್ (ಸೌದಿ ಅರೇಬಿಯಾ) : ಭಾರತದ ಅಭಿವೃದ್ಧಿ ಮತ್ತು ಐಕ್ಯತೆಗಾಗಿ ಶ್ರಮಿಸುವಂತೆ ಅನಿವಾಸಿ ಭಾರತೀಯರಿಗೆ ಕೆ.ಎಂ.ಶರೀಫ್ ಕರೆ | | »ಸೌದಿ ಅರೇಬಿಯಾ: ತಬೂಕ್ ಮತ್ತು ದುಬಾದಲ್ಲಿ ವ್ಯಾಪಕ ಮಳೆ. ಜನ ಜೀವನ ಅಸ್ತವ್ಯಸ್ತ. | | »ರಿಯಾದ್ : ಇಂಡಿಯಾ ಫ್ರಟರ್ನಿಟಿ ಫಾರಂ ವತಿಯಿಂದ “ ಅರೋಗ್ಯ ಅಭಿಯಾನ ಶಿಬಿರ ” | | »ಮ೦ಗಳೂರು ವಿಮಾನ ನಿಲ್ದಾಣಕ್ಕೆ `ತುಳುನಾಡು ವಿಮಾನ ನಿಲ್ದಾಣ' ಎ೦ದು ಹೆಸರಿಡಿ: ಕೆ.ಡಬ್ಲ್ಯು.ಎ.ಆರ್. | | »ತಬೂಕ್: ನಾಳೆ, ಬುಧವಾರ ಇಂಡಿಯಾ ಫ್ರೆಟರ್ನಿಟಿ ಫೋರಮ್,ತಬೂಕ್ ವತಿಯಿಂದ "ಸಹೋದರ ಸಂಗಮ" | | »ದಮಾಮ್ : ಜೂನಿಯರ್ ಫ್ರಂಟ್ ವತಿಯಿಂದ ಚಿಣ್ಣರ ಮೇಳ. ಜನಮನ ರಂಜಿಸಿದ ಮಕ್ಕಳ ಕಾರ್ಯಕ್ರಮ | | »ಜೆದ್ದಾ : ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಹಿತ ಮೂವತ್ತು ಮಂದಿಯ ಬಂಧನ | | »ದುಬೈ: ಭಾರತಕ್ಕೆ ವರವಾಗಲಿದೆ ಸೌದಿ ವೀಸಾ ನೀತಿ | | »ತಬೂಕ್: ಪಡುಬಿದ್ರೆ ರಸ್ತೆ ಅಪಘಾತದಲ್ಲಿ ಮಡಿದ ಇಸ್ಮಾಯಿಲ್ ಸಹೋದರನ ಮನೆಗೆ ಭೇಟಿ ನೀಡಿದ ಮುಸ್ಲಿಂ ಸಂಯುಕ್ತ ಜಮಾಅತ್ ಮುಖಂಡರು | | »ಪ್ರಜಾಪ್ರಭುತ್ವದ ಮೌಲ್ಯಗಳ ಪುನರ್ ಸ್ಥಾಪನೆಗಾಗಿ ಬಾಬರೀ ಮಸ್ಜಿದ್ ಪುನರ್ನಿರ್ಮಿಸುವಂತೆ ಇಂಡಿಯಾ ಫ್ರಟೆರ್ನಿಟಿ ಫೋರಂ ಒತ್ತಾಯ | | »ಸೌದಿ ಅರೇಬಿಯಾ: ಇಂಡಿಯಾ ಫ್ರಟೆರ್ನಿಟಿ ಫೋರಮಿನಿಂದ ದಮಾಮ್ ಮತ್ತು ಅಲ್ ಹಸ್ಸಾದಲ್ಲಿ ಈದ್ ಕ್ರೀಡಾಕೂಟ. | | »ತಬೂಕ್ ಇಂಡಿಯಾ ಫ್ರಟೆರ್ನಿಟಿ ಫೋರಂ ನವೆಂಬರ್ 19 .2009 ರಿಂದ 15 ದಿನಗಳ ಕಾಲ ಹಮ್ಮಿಕೊಂಡ ಮಧುಮೇಹ ಜಾಗೃತಿ ಅಭಿಯಾನದ ಕರಪತ್ರದಲ್ಲಿ ಮುದ್ರಿಸಲಾಗಿದ್ದ ಮಾಹಿತಿ... | | »ಮಕ್ಕಾ: ಹಾಜಿಗಳು ದೇಶದ ಅಭಿವೃದ್ದಿಗಾಗಿ ಪ್ರಾರ್ಥಿಸುವಂತೆ ಮುಸ್ಲಿಂ ಲೀಗ್ ಕೇರಳ ರಾಜ್ಯಾಧ್ಯಕ್ಷ ಪಾಣಕ್ಕಾಡ್ ಹೈದರಾಲಿ ಶಿಹಾಬ್ ತಂಗಲ್ ಕರೆ. | | »ಮಕ್ಕಾ: ಸೌದಿ ಸರ್ಕಾರ ಒದಗಿಸಿದ ವಿಶೇಷ ಸೌಲಭ್ಯಗಳಿಂದ ಸಂತುಷ್ಟರಾದ ಅಂಗವೈಕಲ್ಯ ಮತ್ತು ಪ್ರಾಯದ ಹಜ್ ಯಾತ್ರಾರ್ಥಿಗಳು. | | »ಮಕ್ಕಾ: ಹಜ್ ಯಾತ್ರಾರ್ಥಿಗಳಿಗಲ್ಲದೆ ಇತರರಿಗೆ ವಿಧಿಸಿದ್ದ ಮಕ್ಕಾ ನಗರ ಪ್ರವೇಶ ನಿರ್ಬಂಧ ತೆರವು. | | »ಹಜ್ ಯಾತ್ರೆ ಕೊನೆಯ ಘಟ್ಟಕ್ಕೆ | | »ಸೌದಿ ಅರೇಬಿಯಾ : ದೇಶದ ವಿವಿಧೆಡೆ ಮಳೆಯಿಂದ ಒಟ್ಟು 77 ಮಂದಿ ಮರಣ | | »ಸೌದಿ ಅರೇಬಿಯಾ: ದೇಶಾದ್ಯಂತ ಸಂಭ್ರಮದ ಈದ್ ಆಚರಣೆ | | »130 ದಿನ ಬಳಿಕವಾದರೂ ಬಂತು ಆ ಕಳೇಬರ... | | »ಜೆದ್ದಾ: ನಗರದಲ್ಲಿ ಭಾರೀ ಮಳೆ - ಮಕ್ಕಾ ತಲುಪಲು ಹರಸಾಹಸ ಪಡುತ್ತಿರುವ ಯಾತ್ರಾರ್ಥಿಗಳು | | »ಮಕ್ಕಾ: ಕಾಸರಗೋಡು ಮೂಲದ ಹಜ್ ಯಾತ್ರಾರ್ಥಿ ನಿಧನ | | »ತಬೂಕ್: ಹಜ್ ಯಾತ್ರಾರ್ಥಿಗಳ ಸೇವೆಗೆ ತಬೂಕ್ ಇಂಡಿಯಾ ಫ್ರಟೆರ್ನಿಟಿ ಫೋರಂ ತಂಡ | | »ರಿಯಾದ್: ಹಜ್ ರಕ್ತದಾನ ಶಿಬಿರದಲ್ಲಿ ಮುನ್ನೂರು ವಿದೇಶಿಯರ ಸಹಿತ ಸಾವಿರಾರು ಮಂದಿ ರಕ್ತದಾನ. | | »ಮಕ್ಕಾ:ಉಗ್ರವಾದದ ವಿರುದ್ಧ ಜನಜಾಗೃತಿ ಮೂಡಿಸಲು ಧರ್ಮಗುರುಗಳು ಮತ್ತು ಸಂಘಟನೆಗಳು ಮುಂದಾಗಬೇಕು | | »ಮಕ್ಕಾ ಪುಣ್ಯಭೂಮಿಯಲ್ಲಿ ೨೫ ಲಕ್ಷಕ್ಕೂ ಹೆಚ್ಚು ಯಾತ್ರಾಥಿಗಳು, ಮಕ್ಕಾ ತಲುಪಿದ ಭಾರತೀಯ ಹಜ್ ಸಮಿತಿಯ ಸದಸ್ಯರು. | | »ಹಜ್ ಯತಾರ್ಥಿಗಳಿಗೆ ಅಣು ನಿರೋಧಕ ಕಲ್ಲುಗಳ ಪೂರೈಕೆಗೆ ಸೌದಿ ಸರ್ಕಾರದ ನಿರ್ಧಾರ. | | »ಭಾರತೀಯ ಸಹಿತ ನಾಲ್ವರು ಹಜ್ಜ್ ಯಾತ್ರಿಕರು ಹಂದಿ ಜ್ವರಕ್ಕೆ ಬಲಿ | | »ಮಿತ ಆಹಾರ ಹಾಗೂ ನಿಯಮಿತ ವ್ಯಾಯಾಮದಿಂದ ಮಧುಮೇಹ ನಿಯಂತ್ರಣ ಸಾಧ್ಯ. ಟಿಫ್ ಮಧುಮೇಹ ಜಾಗೃತಿ ಅಭಿಯಾನದಲ್ಲಿ ಡಾ: ಶೋಭಿ ಥಾಮಸ್. | | »ರಿಯಾದ್: ಎಸ್ಸಿಎಫ್ಸಿ ಚಾ೦ಪಿಯನ್ ಆಗಿ ಕರಾವಳಿ ತ೦ಡ | | »ರಿಯಾದ್: ಉದ್ಯಮಿಗಳಿಗೆ ಬಹುಪ್ರವೇಶ ವೀಸಾ : ಭಾರತ-ಸೌದಿ ನಿರ್ಧಾರ | | »ಆರು ವರ್ಷಗಳಿ೦ದ ನಾಪತ್ತೆಯಾಗಿದ್ದ ನಾಡಾದ ವ್ಯಕ್ತಿ ಬಗ್ಗೆ ರಿಯಾದ್ನಲ್ಲಿ ಇರುವ ಸುಳಿವು ಲಭ್ಯ | | »ಜೆದ್ದಾ: ಮಂಗಳೂರಿನಿಂದ ಜೆದ್ದಾ ನಿಲ್ದಾಣಕ್ಕೆ ಆಗಮಿಸಿದ ಹಜ್ ಯಾತ್ರಿಗಳ ಪ್ರಥಮ ತಂಡ - ನೆರವಿನ ಹಸ್ತ ಚಾಚಿದ ಐ.ಎಫ್.ಎಫ್. | | »ದಮಾಮ್ನಲ್ಲಿ ರಸ್ತೆ ಅಪಘಾತ: ಶಾಸಕ ಯು.ಟಿ.ಖಾದರ್ ಸಹೋದರಿಗೆ ಗಾಯ | | »ಭಾರತದಿ೦ದ 1,6 ಲಕ್ಷ ಹಜ್ ಯಾತ್ರಿಕರು | | »ರಿಯಾದ್: ಈದ್ ಮಿಲನ್ ಆಚರಿಸಿದ ಗಂಗೊಳ್ಳಿ ಜಮಾ ಅತುಲ್ ಮುಸ್ಲಿಮೀನ್ - ರಿಯಾದ್ | | »ರಿಯಾದ್: ರಿಯಾದ್ ಇಂಡಿಯಾ ಫ್ರೆಟರ್ನಿಟಿ ಫೋರಂ, ಇದರ ವಾರ್ಷಿಕ ಚಟುವಟಿಕೆಗಳ ಅವಲೋಕನ | | »ಜಿಜಾನ್, ಸೌದಿ ಅರೇಬಿಯಾ: ನಗರಕ್ಕೆ ಮೌಲಾನಾ ಅನ್ಸಾರ್ ಮದನಿ ಭೇಟಿ | | »ಸುಲೇಮಾನ್ ಬಿಡುಗಡೆಗೆ ಕೇಂದ್ರ ಸರಕಾರ ಪತ್ರ | | »ಸುಲೈಮಾನ್ ಪ್ರಕರಣ : ಕೇಂದ್ರ ನೆರವಿನ ಭರವಸೆ | | »ಜೆದ್ದ: ಎಂ ಇ ಎಂ ಆರ್ ಬಿ ಸಂಸ್ಥೆಯ ವತಿಯಿಂದ ಇಫ್ತಾರ್ ಕೂಟ | | »ದಮಾಮ್: ಫಾಲ್ಕನ್ ಚಾಲೆಂಜರ್ಸ್ಗೆ ‘ಅಲ್ ಅನ್ವರ್ ಸಮ್ಮರ್ ಕಪ್’ | | »ಅಲ್ ಜೌಫ್, ಸೌದಿ ಅರೇಬಿಯಾ: ಅಮಾಯಕನ ಬಲಿ ತೆಗೆದುಕೊಂಡ ಸೇಡಿನ ಕಿಡಿ | | »ಸೌದಿ ಉದ್ಯೋಗದಾಸೆ: ಬೀದಿಗೆ ಬಿತ್ತು ಸುಲೈಮಾನ್ ರವರ ಬಡ ಕುಟುಂಬ ! | | »ಹತ್ಯಾಯತ್ನದಿಂದ ಸೌದಿ ರಾಜಕುಮಾರ ಪಾರು | | »ಕಂಬಿಗಳ ಹಿಂದೆ ಕಮರುತ್ತಿರುವ ಬದುಕು...! ಸೌದಿ ಜೈಲಲ್ಲಿ ಬಂಧಿಯಾಗಿರುವ ನೆಲ್ಯಾಡಿ ನಿವಾಸಿ; ಕಂಗೆಟ್ಟಿರುವ ಕುಟುಂಬ | | »ಧಮಾಮ್ : ಇ೦ಡಿಯನ್ ಫ್ರೆಟರ್ನಿಟಿ ಫೊರ೦ ವತಿಯಿ೦ದ ಸ್ವಾತ೦ತ್ರ್ಯ ದಿನಾಚರಣೆ | | »ಹಂದಿಜ್ವರ: ಸೌದಿ ಅರೇಬಿಯಾದಲ್ಲಿ ಭಾರತೀಯ ಬಲಿ | | »ದಮ್ಮಾಂ, ಸೌದಿ ಅರೇಬಿಯಾ: ತೈಲ ಸಂಸ್ಥೆಯ ಕಾರ್ಯಾಗಾರದಲ್ಲಿ ಬೆಂಕಿ - ಏಳು ಜನರ ಸಜೀವ ದಹನ | | »ಕೆಲಸ ಹುಡುಕಿ ಸೌದಿಗೆ ಹೋದಾತ ಶವವಾಗಿ ಮರಳಿದ | | »ವಿಜಯ್ ರೈ ಅವರು ಕೆಡಬ್ಲ್ಯೂಎಆರ್ ನ ಅಧ್ಯಕ್ಷರಾಗಿ ಪುನರ್ ಆಯ್ಕೆ | | »ಮರುಭೂಮಿಯ ಮಲೆನಾಡು ತಬೂಕ್ ನಗರ | | »Religious police apologise for controversial kiss arrest | | »ಸೌದಿ ಅರೇಬಿಯಾದಲ್ಲಿ ಮೊತ್ತಮೊದಲ ಬಾರಿಗೆ ಧಾರ್ಮಿಕ ಪ್ರವಚನ ಕಾರ್ಯಕ್ರಮ | | »ರಿಯಾದ್ನಲ್ಲಿ ಮರಳು ಸುನಾಮಿ! | | »ವಿನಂತಿ: ಇದರ ನಂತರದ ವರದಿಗಳು ಹಳೆಯ ಸುದ್ದಿಗಳು.....ಸಹಕರಿಸಿ | | »ಮಕ್ಕದಲ್ಲಿ ನಿಧಾನಕ್ಕೆ ಮರುಕಳಿಸುತ್ತಿರುವ ಸಿಗರೇಟ್ | | »ಆಹಾರ ವಸ್ತುಗಳ ಬೆಲೆಗಳಲ್ಲಿ ೩೦% ಏರಿಕೆ | | »ಹಜ್ ಯಾತ್ರಿಗಳ ಧಾರ್ಮಿಕ ಭಾವನೆಯನ್ನು ಹಣಕ್ಕೆ ಪರಿವರ್ತಿಸುವ ಖದೀಮರು ಮಕ್ಕಾದಲ್ಲಿ | | »ಹಜ್ ಮಹಾಸಮ್ಮೇಳನದ ಅವಧಿಯಲ್ಲಿ ೨೨೭ ಭಾರತೀಯರ ಸಾವು | | »ಹೊಸ ಸಾರಿಗೆ ವ್ಯವಸ್ಥೆ ಕಾನೂನುಗಳಿಗೆ ಸಾರ್ವಜನಿಕರಿಂದಲೇ ಅಭಿಪ್ರಾಯ ಸಂಗ್ರಹ | | »ಶ್ರೀಲಂಕಾ ಮೂಲದ ಗೃಹ ಪರಿಚಾರಿಕೆಯರ ಮೂಲವೇತನದಲ್ಲಿ ೯೦% ಭಡ್ತಿ: ನಾಳೆಯಿಂದ ಜಾರಿ | | »ಹಜ್ ಯಾತ್ರಿಕರ ಮೇಲೆ ಧಾಳಿ ನಡೆಸುವ ಸನ್ನಾಹ: ಏಳು ಭಯೋತ್ಪಾದಕರ ಬಂಧನ | | »ಮೀನಾದಲ್ಲಿ ಮಾನವತೆಯ ಸಮುದ್ರ | | »ಇಂದು ಪವಿತ್ರ ಹಜ್ | | »ರಸ್ತೆ ಅಪಘಾತದಲ್ಲಿ ಐವರು ಭಾರತೀಯರ ದುರ್ಮರಣ | | »ಸೌದಿ ರಿಯಾಲ್ ಮೌಲ್ಯೀಕರಣ ಇಲ್ಲ: ಸೌದಿ ಅರೇಬಿಯಾ ಸ್ಪಷ್ಟನೆ | | »ಈದ್ ಉಲ್ ಅಧಾ ಹಬ್ಬದ ಮೊದಲ ದಿನ ಡಿಸೆಂಬರ್ ೧೯ರಂದು | | »ಸೌದಿ ಅರೇಬಿಯಾದ ಭಾರತೀಯರೊಬ್ಬರ ಮನೆಯಲ್ಲಿ ದರೋಡೆ | | »ಸೌದಿ ಅರೇಬಿಯಾ ಸರ್ಕಾರದಿಂದ ಅಕ್ಕಿ ಹಾಗೂ ಮಕ್ಕಳ ಹಾಲಿಗೆ ಸಬ್ಸಿಡಿ. | | »ಜಮ್ರಾತ್ ಸೇತುವೆ, ಮೂರನೆಯ ಹಂತ ಮುಕ್ತಾಯದ ಹಂತದಲ್ಲಿ | | » ಸರ್ಕಾರಿ ನೌಕರರಿಗೆ ವೇತನದಲ್ಲಿ ೩೦% ಏರಿಕೆ | | »ಮಕ್ಕಾದ ಬಳಿ ತಪಾಸಣಾ ಕೇಂದ್ರದ ಮೇಲೆ ಧಾಳಿ. | | »ನಿಮ್ಮ ನೌಕರರೊಂದಿಗೆ ದಯಾಪರರಾಗಿರಿ: ಮುಫ್ತಿ ಕರೆ. | | »ಸೌದಿ ಅರೇಬಿಯಾದ ಪ್ರಥಮ ಮಹಿಳಾ ಲಾಂಡ್ರಿಯಲ್ಲಿ ಕಾರ್ಯ ನಿರ್ವಹಿಸಲಿರುವ ಐವತ್ತು ಮಹಿಳೆಯರು. | | »ಜೆದ್ದ ಸುರಕ್ಷಾ ಸಿಬ್ಬಂದಿಯಿಂದ ಭಯೋತ್ಪಾದನಾ ಸಂಚು ಬಯಲು | | »ಈ ಬಾರಿಯ ಹಜ್ ಯಾತ್ರೆಯಲ್ಲಿ ಪಂಚತಾರಾ ಡೇರೆಗಳಿರದು -ಹಜ್ ಸಚಿವಾಲಯ. | | »ಹಜ್ ಯಾತ್ರೆಗೆ ಸಕಲ ಸಿದ್ಧತೆಗಳನ್ನು ಪೂರೈಸಿದ ಸೌದಿ ಹಜ್ ಪ್ರಾಧಿಕಾರ | | »ಸೌದಿ ಅರೇಬಿಯಾದಲ್ಲಿ ಮತ್ತೆ ಹಕ್ಕಿ ಜ್ವರ ಪತ್ತೆ | | »ರಿಯಾದ್: ಹಕ್ಕಿ ಜ್ವರ - ೨೧ ಮಂದಿಗೆ ವೈದ್ಯಕೀಯ ತಪಾಸಣೆ | | »ಸೌದಿ ಅರೆಬಿಯಾ: 6 ಭಾರತೀಯರು ಸೇರಿ 28 ಸಾವು | | »ಕಳೆದ ಏಳು ವರ್ಷಗಳಲ್ಲಿ ಇಂದು ಏರಿದ ಹಣದುಬ್ಬರದ ದಾಖಲೆ ಗರಿಷ್ಟ ೪.೪ ಶೇಖಡಾ | | »ಸೇತುವೆಗಳ ಕೆಳಕ್ಕೆ ಹಾಗೂ ಹಾದಿಬದಿಯಲ್ಲಿ ಜೀವನ-ಸೌದಿ ಅರೇಬಿಯಾದಲ್ಲಿ |
|