ಶನಿವಾರ, 11-09-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಉಡುಪಿ : ಕುಡಿದ ಮತ್ತಿನಲ್ಲಿ ಬಸ್ಸು ಚಲಾಯಿಸಿ ರಸ್ತೆ ಬದಿಯಲ್ಲಿದ್ದ ವಾಹನಗಳಿಗೆ ಡಿಕ್ಕಿ : ಚಾಲಕನ ಬಂಧನ
Latest news item ಉಡುಪಿ : ಬ೦ದೇ ಬಿಡ್ತು ಗಣೇಶನ ಹಬ್ಬ... : ರಥಬೀದಿಯಲ್ಲಿ ಜೋರಾದ ವ್ಯಾಪಾರದ ಭರಾಟೆ
Latest news item ಎನ್‌ಕೌಂಟರಿಗೆ ಬಲಿಯಾದ ಕುಖ್ಯಾತ ದರೋಡೆಕೋರ ಎ.ಕೆ ಸಿಂಗ್
Latest news item ಶಾಂತಿ, ಸೌಹಾರ್ದ, ತ್ಯಾಗ, ದಾನದ ಸಂಕೇತವಾದ ಈದ್‌-ಉಲ್‌-ಫಿತರ್‌ ಹಬ್ಬ: ಉಡುಪಿ ಇ೦ದ್ರಾಳಿ ಮಸೀದಿಯಲ್ಲಿ ಮುಸ್ಲಿಮ್ ಬಾ೦ಧವರಿ೦ದ ವಿಶೇಷ ನಮಾಜ್
Latest news item ಇಂದು ಮುಸ್ಲಿಂರ ಪವಿತ್ರ ಹಬ್ಬ ರಂಝಾನ್ - ದಾನ-ಧರ್ಮಗಳ ಹಬ್ಬ ’ಈದ್-ಉಲ್-ಫಿತ್ರ್ : ಮಂಗಳೂರಿನ ಈದ್ಗಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರಿಂದ ಸಾಮೂಹಿಕ ನಮಾಜ್.
Latest news item ಅಕ್ರಮ ಗಣಿ ನಿಯಂತ್ರಿಸುವ ಹೊಣೆ ಕೇಂದ್ರದ್ದು ಅದರೆ ರಪ್ತು ನಿಷೇದ ಅಧಿಕಾರ ರಾಜ್ಯಕ್ಕೆ : ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಸ್ಪಷ್ಟನೆ | ಅಕ್ರಮ ಗಣಿಗಾರಿಕೆ : ಸರ್ವಪಕ್ಷ ಸಭೆಗೆ ಸಿಎಂ ನಿರ್ಧಾರ
Latest news item ಆಡಳಿತ, ವಿಪಕ್ಷಗಳಿಗೆ ಸವಾಲಾಗಿರುವ ಉಪ ಚುನಾವಣೆ- ಕಡೂರು: ಅಚ್ಚ­ರಿಯ ಫಲಿ­ತಾಂ­ಶಕ್ಕೆ ಭೂಮಿಕೆ ಸಿದ್ಧ
Latest news item ವೈದ್ಯಕೀಯ ಕಾಲೇಜು ಸಿಬ್ಬಂದಿ ನೇಮಕಾತಿ ಹಗರಣ ಪ್ರಮಾಣ ಪತ್ರ ತಿರಸ್ಕೃತ- ರಾಮಚಂದ್ರಗೌಡರಿಗೆ ಹೈಕೋರ್ಟ್‌ ಮತ್ತೆ ಛೀಮಾರಿ : ರಾಜ್ಯ ಸರ್ಕಾರಕ್ಕೂ ತರಾಟೆ
Latest news item ಹಿರಿಯ ಚಿತ್ರ ನಿರ್ಮಾಪಕ ಡಿ. ರಾಮಾನಾಯ್ಡುಗೆ ಫಾಲ್ಕೆ ಪ್ರಶಸ್ತಿ; ಧನ್ಯತೆ ತಂದ ‘ಫಾಲ್ಕೆ’ ಗೌರವ - ನಾಯ್ಡು ಪ್ರತಿಕ್ರಿಯೆ
Latest news item ಉಡುಪಿ : ಸರಕಾರದ ಒ೦ದು ರೂ. ಹಾಕದೆ ದಾಟಲು ದೋಣಿಯೂ ಇಲ್ಲದೇ ಇದ್ದ ಹೊಳೆಗೆ ತೂಗು ಸೇತುವೆ ನಿರ್ಮಾಣ!
Latest news item ಮಂಗಳೂರು: ಗುತ್ತಿಗೆದಾರರ ಬಾಕಿ ಮೊತ್ತವನ್ನು ಪಾವತಿಸುವಂತೆ ಅಗ್ರಹಿಸಿ ದ.ಕ.ಜಿಲ್ಲಾ ಪಂಚಾಯತ್ ಗುತ್ತಿಗೆದಾರರ ಸಂಘದ ವತಿಯಿಂದ ಪ್ರತಿಭಟನೆ
Latest news item ಮಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ ಚೌತಿ ತಯಾರಿ - ಗಣೇಶ ವಿಗ್ರಹಗಳಿಗೆ ಅಂತಿಮ ಟಚ್.
Latest news item ಮಂಗಳೂರು ವಿಮಾನ ದುರಂತ; ನಿದ್ರೆ ಮಾಡಿದ್ದ ಪೈಲಟ್!
Latest news item 'Indo-Pak Express' : ಯುಎಸ್ ಓಪನ್ ಡಬಲ್ಸ್: ಬೋಪಣ್ಣಾ ಖುರೇಶಿ ಜೋಡಿ ಫೈನಲ್‌ ಪ್ರವೇಶ
Latest news item ಆಳ್ವಾಸ್ ಶಿಕ್ಷಣ ದಿನಾಚರಣೆ: ಆರು ಮಂದಿ ಸಾಧಕರಿಗೆ ಸನ್ಮಾನ
Latest news item ಬೆ೦ಗಳೂರು : ಅಕ್ರಮ ಗಣಿಗಾರಿಕೆ ಹೇಳಿಕೆ: ಬಹಿರ೦ಗ ಕ್ಷಮೆ ಕೇಳಿ : ಮುಖ್ಯಮಂತ್ರಿಯ ವಿರುದ್ಧ ರಾಜ್ಯಪಾಲರು ಕೆಂಡ
Latest news item ಅಕ್ಟೋಬರ್‌ 14 ಮತ್ತು 15ರಂದು ತುಳುಕೂಟ ಕುವೈಟ್‌ ದಶಮಾನೋತ್ಸವ
Latest news item ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
Latest news item ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
Latest news item ಮಂಗಳೂರು: ಏರ್ ಇಂಡಿಯಾ ವಿಮಾನ ಅವಘಡ: 150ಕ್ಕೂ ಹೆಚ್ಚು ಸಾವು. ಕರ್ನಾಟಕದಲ್ಲಿ ನಡೆದ ದೊಡ್ಡ ದುರ೦ತ (UPDATED with EXCLUSIVE PICS)
Latest news item ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
Latest news item ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated)
Latest news item ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ

 
ವಿಶೇಷ ವರದಿಗಳು- ಸಾಹಿತ್ಯ-ಸಂಸ್ಕೃತಿ

ಈ ವಿಭಾಗದ ಮುಖ್ಯ ೨ ವರದಿಗಳು
ವಿಶೇಷ ವರದಿ
ಅಕ್ಕ ಜಾತ್ರೆ ಎರಡನೆ ದಿನ ಇಮ್ಮಡಿಗೊಂಡ ಸಂಭ್ರಮ

ಈಬಾರಿ ಮೆರವಣಿಗೆಯ ಕೇಂದ್ರವಸ್ತು (ಥೀಮ್) ಕರ್ನಾಟಕದ ಹಬ್ಬಹರಿದಿನಗಳು. ಸಂಕ್ರಾಂತಿಯಿಂದ ಹಿಡಿದು ವಿಜಯದಶಮಿಯವ ರೆಗಿನ ಸಣ್ಣದೊಡ್ಡ ಹಬ್ಬಗಳೆಲ್ಲವೂ ವಿವಿಧ ಸಂಘಗಳು ಕಟ್ಟಿಕೊಟ್ಟ ಸ್ತಬ್ಧಚಿತ್ರಗಳ ಮೂಲಕ ಪ್ರತಿಬಿಂಬಿತವಾದವು.


ವಿಶೇಷ ವರದಿ
ಚಿದಂಬರ ಬರೆಯುವ ವಡ್ಡರ್ಸೆ ಸರಣಿ-14 : ಮುಂಗಾರು ಕೊಂಡಿ ಕಳಚಿಕೊಂಡಿತು

ಕನ್ನಡನಾಡಿನ ಒಂದು ತಲೆಮಾರಿನ ಪತ್ರಕರ್ತ ಸಮುದಾಯಕ್ಕೆ ಗುರಿಕಾರನಂತಿದ್ದ ವಡ್ಡರ್ಸೆ ರಘುರಾಮಶೆಟ್ಟರ ಕುರಿತು ಅವರ ಶಿಷ್ಯ ಚಿದಂಬರ ಬೈಕಂಪಾಡಿ ಬರೆಯುವ ಈ ಸರಣಿಯ ಕೊನೆಯ ಲೇಖನ...

 




ವಿಶೇಷ ವರದಿ
ಗೌರಿ ಹಬ್ಬದ ಕರಿಬಳೆ ಸಂಸ್ಕೃತಿ

ನಾಡಹಬ್ಬ ನಾಗರಪಂಚಮಿಯ ಬಳಿಕ ಹಬ್ಬಗಳೇ ಹಬ್ಬಗಳು. ಕೃಷ್ಣಾಷ್ಟಮಿಯ ಸೊಬಗು, ತಳಿರು ತೋರಣ ಮಾಸುವುದರೊಳಗೆ ಗಣೇಶ ಹಬ್ಬಕ್ಕೆ ಸಿದ್ಧತೆಗಳು ಆರಂಭವಾಗಿವೆ. ಗಣೇಶ ಹಬ್ಬವಾದ ಚೌತಿಯ ಮುನ್ನಾದಿನ ಗೌರಿ ಹಬ್ಬದ ಸಂಭ್ರಮ.

 

ವಿಶೇಷ ವರದಿ
ಡಾ. ನಾಗಭೂಷಣ ಮೂಲ್ಕಿ ಅವರ ಗಣ ಗಣ ಗಣಪತಿ ಕವನ

ಗಲ್ಫ್ ಕನ್ನಡಿಗ.ಕಾ೦ ವತಿಯಿ೦ದ ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು...

 

ವಿಶೇಷ ವರದಿ
ಮೂಡುಬಿದಿರೆ: ತುಳು ಸ೦ಸ್ಕ್ರತಿ ಬಿ೦ಬಿಸುವ ದೇಗುಲಕ್ಕೆ ಜರ್ಮನ್ ತಾಮ್ರದ ಸಿಂಗಾರ : ಪ್ರವಾಸಿಗರ ಆಕರ್ಷಣೆಗಳಲ್ಲಿ ಒಂದಾಗಿ ಬೆಳೆಯಲಿದೆ ಭೂತನಾಥೇಶ್ವರ ದೇವಸ್ಥಾನ

ಮಂಗಳೂರಿನಿಂದ ಮೂಡುಬಿದಿರೆ ಮಾರ್ಗದಲ್ಲಿ ಎಡಪದವಿನಿಂದ 2 ಕಿಮೀ ಸಾಗಿದರೆ ಅಡಿಕೆ, ತೆಂಗಿನ ದಟ್ಟ ಹಸಿರಿನ ನಡುವೆ ಭೂತನಾಥೇಶ್ವರ ದೇವಸ್ಥಾನವಿದೆ. ಅದರ ವಾಸ್ತು, ಆಕಾರ ಎಲ್ಲವೂ ತುಳು ಸಂಸ್ಕೃತಿಯನ್ನು ಬಿಂಬಿಸುತ್ತದೆ. ಆದರೆ ಗರ್ಭಗುಡಿಯ ಛಾವಣಿಗೆ ಜರ್ಮನ್ ದೇಶದ...

 

ವಿಶೇಷ ವರದಿ
ಉಡುಪಿ: ಎರಡನೇ ದಿನದ ಮಕ್ಕಳ ಸಾಹಿತ್ಯ ಸಮ್ಮೇಳನ : ಪ್ರತಿಯೊಂದು ಮಗುವಿನ ಅಳು, ನಗು, ನಡೆ, ಕೋಪ ಎಲ್ಲವೂ ಕವಿತೆಗಳೇ

ಸ್ನೇಹ, ಪ್ರೀತಿ, ಗಣಪತಿ, ಪರಿಸರ, ಮಳೆ, ಕಡಲತಡಿ, ನೆನಪು, ಹಬ್ಬ ಎಲ್ಲವನ್ನು ಮಕ್ಕಳು ತಮಗೆ ತೋಚಿದಂತೆ ಕವಿತೆಯಾಗಿಸಿದ್ದರು.


ವಿಶೇಷ ವರದಿ
ಡಾ.ಕಿರಣ್‌ಬೇಡಿ ಅವರ ''ಬ್ರೂಮ್ ಅಂಡ್‌ ಗ್ರೂಮ್' ಪುಸ್ತಕ ಬಿಡುಗಡೆ

ಬೆಂಗಳೂರು : ದೇಶದ ಪ್ರಥಮ ಐಪಿಎಸ್‌ ಅಧಿಕಾರಿ ಡಾ.ಕಿರಣ್‌ಬೇಡಿ ಮತ್ತು ಪವನ್‌ ಚೌದರಿ ಅವರ 'ಬ್ರೂಮ್ ಅಂಡ್‌ ಗ್ರೂಮ್' ಕೃತಿ ಇಂದಿಲ್ಲಿ ಬಿಡುಗಡೆಯಾಯಿತು.

 

ವಿಶೇಷ ವರದಿ
ಬೆ೦ಗಳೂರು : ಪ್ರಾಚೀನ ಭಾಷೆಗಳಲ್ಲಿ ಒ೦ದಾಗಿರುವ ತುಳು ಲಿಪಿ ಅಭಿವೃದ್ಧಿಗೆ ಧನಂಜಯಕುಮಾರ್ ಸಲಹೆ

ತುಳು ಭಾಷೆಗೆ ಲಿಪಿ ಇದ್ದರೂ ಅದನ್ನು ಬಿಟ್ಟು ಕನ್ನಡ ಲಿಪಿಯಲ್ಲೇ ತುಳು ಪದಗಳನ್ನು ಬರೆಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತುಳು ಲಿಪಿಯನ್ನು ಜನಪ್ರಿಯಗೊಳಿಸುವ ಕೆಲಸ ಆಗಬೇಕಿದೆ ...

 

ವಿಶೇಷ ವರದಿ
ಬೆ೦ಗಳೂರು : 77ನೇ ಅಖಿಲ ಭಾರತ ಸಾಹಿತ್ಯ ಜಾತ್ರೆಯ ಅಧ್ಯಕ್ಷ ಗಾದಿಗೆ ಯಾರು?

ಕನ್ನಡ ನಿಘಂಟು ಖ್ಯಾತಿಯ ಹಿರಿಯ ಸಾಹಿತಿ ೯೬ರ ಹರೆಯದ ಪ್ರೊ| ವೆಂಕಟಸುಬ್ಬಯ್ಯ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ.

 

ವಿಶೇಷ ವರದಿ
ನಾಡಿನ ಹಿರಿಯ ಸಾಹಿತಿ ನಾಡೊಜ ಪ್ರೊ. ಹಂಪನಾಗೆ ಅಮೆರಿಕ ವಿವಿ ಸದಸ್ಯತ್ವ

ಬೆಂಗಳೂರು : ಅಮೆರಿಕದ ಮಿಯಾಮಿ ನಗರದಲ್ಲಿರುವ ಫ್ಲಾರಿಡಾ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಶೈಕ್ಷಣಿಕ ಮಂಡಳಿ ಸಲಹಾ ಸದಸ್ಯತ್ವ ನಾಡಿನ ಹಿರಿಯ ಸಾಹಿತಿ ನಾಡೊಜ ಪ್ರೊ. ಹಂಪ ನಾಗರಾಜಯ್ಯ ಅವರಿಗೆ ಲಭಿಸಿದೆ

 

ವಿಶೇಷ ವರದಿ
ಮ೦ಗಳೂರು : ರಾಜ್ಯ ಮಟ್ಟದ ಯುವ ಲೇಖಕರ ಸಮ್ಮೇಳನಕ್ಕೆ ಸಿದ್ಧತೆ

ಸಮ್ಮೇಳನದಲ್ಲಿ 18ರಿಂದ 35 ವರ್ಷದೊಳಗಿನ ಲೇಖಕ, ಲೇಖಕಿಯರು ಭಾಗವಹಿಸಬಹುದು. ಸಮ್ಮೇಳನದಲ್ಲಿ ಭಾಗವಹಿಸು ವವರು ಕನಿಷ್ಠ 1 ಕೃತಿಯನ್ನಾದರೂ ಪ್ರಕಟಿಸಿರಬೇಕು ...

 

ವಿಶೇಷ ವರದಿ
ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ: ಕನ್ನಡ ಬೃಹತ್‌ ನಿಘಂಟುಗಳಿಗೆ ಮರು ಮುದ್ರಣದ ಭಾಗ್ಯ; 15 ವರ್ಷಗಳ ತರುವಾಯ ಮರು ಮುದ್ರಣ

ಬೆಂಗಳೂರು : ಹದಿನೈದು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕನ್ನಡ-ಕನ್ನಡ ಬೃಹತ್‌ ನಿಘಂಟು ಪುನರ್‌ ಮುದ್ರಣಗೊಂಡಿದ್ದು, ಕನ್ನಡಿಗರ ಕೈಸೇರಲು ಸಜ್ಜಾಗಿವೆ. ಸುಮಾರು 9ಸಾವಿರಕ್ಕೂ ಹೆಚ್ಚು ಪುಟಗಳಲ್ಲಿ ಕನ್ನಡದ ಶಬ್ಧಸಾಗರ ಹರಿದಿದೆ.

 

ವಿಶೇಷ ವರದಿ
ಮೊಗಸಾಲೆಯವರ ಎರಡು ಮತ್ತು ನುಡಿಹಾರ-2 ಬಿಡುಗಡೆ : ಹೊಸ ಚಿಂತನೆಗೆ ಹಚ್ಚುವ ಬರಹಗಳು ಪ್ರಶಂಸೆ

ನಾಡಿನ ಸಮಸ್ಯೆಗಳ ಬಗ್ಗೆ ಸಾಹಿತಿಗಳು ಪತ್ರಿಕೆಗಳ ಮೂಲಕ ತಮ್ಮ ನಿಲುವುಗಳನ್ನು ಪ್ರಕಟಿಸ ಬೇಕು. ಆಗ ಸಮಸ್ಯೆಯ ಬಗ್ಗೆ ಸರ್ಕಾರ ಎಚ್ಚೆತ್ತು ಸಮಸ್ಯೆ ಪರಿಹಾರವಾಗುತ್ತದೆ. ಆದರೆ ಸಾಹಿತಿಗಳು ಯಾಕೆ ರಾಜಕೀಯೇತರ ವಿಷಯದ ಬಗ್ಗೆ ಪತ್ರಿಕೆಗಳಿಗೆ ಬರೆಯುವುದಿಲ್ಲ ಎಂದು ..


ವಿಶೇಷ ವರದಿ
ಉಡುಪಿ : ಕೆ.ಎಸ್.ಕೆದ್ಲಾಯ ನೆನಪಿನ ಮಕ್ಕಳ ನಾಟಕ ರಚನಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ : ‘ರಂಗಭೂಮಿ ಚಟುವಟಿಕೆಯಿಂದ ಪ್ರೀತಿಯ ವಾತಾವರಣ ಸೃಷ್ಟಿ’

ನಗರಗಳಲ್ಲಿ ನಾಗರಿಕತೆ ಸತ್ತು ಹೋಗುತ್ತಿವೆ. ಮನುಷ್ಯ ಮನುಷ್ಯನನ್ನು ನಂಬದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಪ್ರತಿಯೊಬ್ಬರಲ್ಲಿ ಸಾಂಸ್ಕೃತಿಕ ಎಚ್ಚರ ಮೂಡಿಸುವ ಕಾರ್ಯ ಮಾಡಬೇಕಾಗಿದೆ ಎಂದು...

 

ವಿಶೇಷ ವರದಿ
ಕನ್ನಡದ ಮಹತ್ವದ ಸಾಹಿತಿಗಳಲ್ಲಿ ಒಬ್ಬರಾದ ಕಾ೦ತಾವರ ಎರಡು ಪುಸ್ತಕಗಳು ಇ೦ದು ಬಿಡುಗಡೆ

ಭಾನುವಾರ ಅವರ ಎರಡು ಪುಸ್ತಕಗಳು ಮತ್ತು ಅವರ ಕಾರ್ಯ ಕ್ಷೇತ್ರ ಕಾಂತಾವರ ಕನ್ನಡ ಸಂಘದ ತಿಂಗಳ ಭಾಷಣಗಳ ಎರಡನೇ ಸಂಗ್ರಹ ನುಡಿಹಾರ -೨ ಕಾಂತಾವರದಲ್ಲಿ ಲೋಕಾರ್ಪಣೆಗೊಳ್ಳಲಿವೆ.

 

ವಿಶೇಷ ವರದಿ
ಬೆ೦ಗಳೂರು : ಡಾ.ಜಿ.ಎಸ್.ಶಿವರುದ್ರಪ್ಪರಿಗೆ ‘ಸಾಹಿತ್ಯ ಕಲಾ ಕೌಸ್ತುಭ ಪ್ರಶಸ್ತಿ’

ಸಂಗೀತ ಧಾಮ ಸಂಸ್ಥೆಯು ತನ್ನ ಏಳನೆ ವಾರ್ಷಿಕೋತ್ಸವವನ್ನು ಆಚರಿಸಿ ಕೊಳ್ಳುತ್ತಿರುವ ಸಂದರ್ಭದಲ್ಲಿ ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪರವರನ್ನು ‘ಸಾಹಿತ್ಯ ಕಲಾ ಕೌಸ್ತುಭ ಪ್ರಶಸ್ತಿ’ಗೆ ಆಯ್ಕೆ ಮಾಡಿದೆ.

 

ವಿಶೇಷ ವರದಿ
ಲೇಖಕಿ ಸುಮಂಗಲಾಗೆ ಮಾಸ್ತಿ ಕಥಾ ಪುರಸ್ಕಾರ

ಬೆಂಗಳೂರು : ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಸಂಸ್ಮರಣೆಯ 'ಮಾಸ್ತಿ ಕಥಾ ಪುರಸ್ಕಾರ-2009'ಕ್ಕೆ ಲೇಖಕಿ ಸುಮಂಗಲಾ ಅವರ 'ಕಾಲಿಟ್ಟಲ್ಲಿ ಕಾಲುದಾರಿ' ಕೃತಿ ಆಯ್ಕೆಯಾಗಿದೆ

 

ವಿಶೇಷ ವರದಿ
ಮನೆಯಂಗಳದಲ್ಲೇ ನಡೆಯುವ ಚಿಕ್ಕಮೇಳದ ಪ್ರದರ್ಶನವೆಂದರೆ ಅದು ಮಳೆಗಾಲದ ಸ್ಪೆಷಲ್!!

ರಂಗಸ್ಥಳಕ್ಕಿಂತ ಹೊರತಾಗಿ ಆತ್ಮೀಯ ರಂಗಭೂಮಿಯಲ್ಲಿ ನಡೆಯುವ ಈ ಪ್ರದರ್ಶನ ಹೆಚ್ಚು ಅಪ್ಯಾಯಮಾನವಾಗುತ್ತದೆ. ಸುಧೀರ್ಘ ಯಕ್ಷಗಾನ ನೋಡುವ ಹುಚ್ಚು ಹತ್ತಲು ಈ ಚಿಕ್ಕಮೇಳ ಮೆಟ್ಟಿಲಾಗಿದೆ.


ವಿಶೇಷ ವರದಿ
ನಾಗಭೂಷಣ್ ರವರ ರಾಘವೇ೦ದ್ರರವರ ಬಗ್ಗೆ ಎರಡು ಕವನಗಳು

ಶ್ರೀ ರಾಘವೇಂದ್ರ .... ಶ್ರೀ ರಾಘವೇಂದ್ರ ....

 

ವಿಶೇಷ ವರದಿ
ಮ೦ಗಳೂರು : ಟ್ಯಾಲೆಂಟ್ ಪ್ರಕಾಶನದ ‘ಸೃಷ್ಟಿಗಳೊಂದಿಗೆ ಮಾನವನ ಬಾಧ್ಯತೆಗಳು’ ಕೃತಿ ಬಿಡುಗಡೆ

ಮಾನವನಿಗೆ ಸಕಲ ಜೀವಿಗಳೊಂದಿಗೆ ಹಾಗೂ ಪ್ರಕೃತಿಯೊಂದಿಗೆ ಇರಬೇಕಾದ ಬಾಧ್ಯತೆಗಳ ಬಗ್ಗೆ, ಮಾನವೀಯ ಸ್ಪರ್ಶಗಳ ಬಗ್ಗೆ ಈ ಕೃತಿಯಲ್ಲಿ ಉಲ್ಲೇಖಿಸಲಾಗಿದೆ. ಎಲ್ಲಾ ಧರ್ಮೀಯರೊಂದಿಗೆ ಮಾನವ ಸಂಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಕೃತಿ ವಿಶೇಷ ಪ್ರಭಾವ ಬೀರಲಿದೆ.

 

ವಿಶೇಷ ವರದಿ
ಕಲಿಯುಗದ ಕಲ್ಪತರು ಶ್ರೀ ಗುರುರಾಘವೇಂದ್ರ ಸ್ವಾಮಿ

ಇಂದು ನಮ್ಮ ದೇಶದ ಯುವ ಪೀಳಿಗೆ ನಮ್ಮ ಸಂಪದ್ಭರಿತವಾದ ಸಂಪ್ರದಾಯ, ಸಂಸ್ಕ್ರತಿ, ಶ್ರದ್ಧೆ, ಭಕ್ತಿಗಳನ್ನು ಮೂಲೆಗೆ ತಳ್ಳಿ ಪಾಶ್ಚಿಮಾತ್ಯ ಪದ್ಧತಿಗಳತ್ತ ದಾಪುಗಾಲು ಹಾಕುತ್ತಲಿದೆ. ಪ್ರಯತ್ನಿಸಿ ಅವರನ್ನು ಸರಿದಾರಿಗೆ ತರುವುದು ಹಿರಿಯವರಾದವರ ...

 

ವಿಶೇಷ ವರದಿ
ಬೆ೦ಗಳೂರು: ಬಾಪು ನ೦ತರದ ಭಾರತ ಕ್ರತಿ ಬಿಡುಗಡೆ : ಭಾರತೀಯ ಭಾಷೆಗಿರುವಷ್ಟು ಸ್ಫೋಟಕ ಶಕ್ತಿ ಇಂಗ್ಲಿಷ್‌ಗಿಲ್ಲ: ಡಾ.ಯು.ಆರ್.ಅನಂತಮೂರ್ತಿ

ಭಾರತೀಯ ಭಾಷೆಗಳಿಗೆ ತನ್ನದೇ ಆದ ಶಕ್ತಿ ಇದೆ. ಅದು ಸ್ಫೋಟಕ ಶಕ್ತಿ. ಈ ಶಕ್ತಿ ಬೇರೆ ಭಾಷೆಗಳಲ್ಲಿ ಕಾಣಲು ಸಾಧ್ಯವಿಲ್ಲ ..

 

ವಿಶೇಷ ವರದಿ
ಚಿದಂಬರ ಬರೆಯುವ ವಡ್ಡರ್ಸೆ ಸರಣಿ-13 : ಚಿಂದಿಯಾದ ‘ಚೆಲುವ ಕನ್ನಡನಾಡು'

‘ಮುಂಗಾರು' ಕ್ಷೀಣವಾಗತೊಡಗಿತು. ಪತ್ರಿಕೆ ತಡವಾಗಿ ಮಾರುಕಟ್ಟೆ ತಲುಪುತ್ತಿತ್ತು ಮತ್ತು ಮುದ್ರಣ ಕಳೆದುಕೊಂಡಿತ್ತು. ಈ ಕಾರಣ ದಿಂದಾಗಿ ಓದುಗರು ಸಹಜವಾಗಿಯೇ ಬೇಸರಗೊಂಡು ಹಿಂದಕ್ಕೆ ಸರಿಯ ತೊಡಗಿದರು...

 

ವಿಶೇಷ ವರದಿ
ಬೆ೦ಗಳೂರು: ಬೊಳುವಾರು ಮುಹಮ್ಮದ್ ಕುಂಞಿ ಯವರರರಿಗೆ ಕೇಂದ್ರ ಸಾಹಿತ್ಯ ಅಕಾಡಮಿ 'ಬಾಲ ಸಾಹಿತ್ಯ' ಪುರಸ್ಕಾರ

ಕನ್ನಡದ ಖ್ಯಾತ ಸಾಹಿತಿ ಬೊಳುವಾರು ಮುಹಮ್ಮದ್ ಕುಂಞಿಯವರ ‘ಪಾಪು ಗಾಂಧಿ, ಗಾಂಧಿ ಬಾಪು ಆದ ಕತೆ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿದೆ.

 

ವಿಶೇಷ ವರದಿ
ಬ೦ಟ್ವಾಳ : ಕಲಾವಿದೆ ಜಯಶೀಲರಿಗೆ ‘ತುಳುನಾಡ ತುಳುಶ್ರೀ ಪ್ರಶಸ್ತಿ’ ಪ್ರದಾನ

ಆಲದಪದವು ಅಕ್ಷರ ಪ್ರತಿಷ್ಠಾನ ಕೊಡಮಾಡುವ ವಾರ್ಷಿಕ ‘ತುಳುನಾಡ ತುಳುಶ್ರೀ ಪ್ರಶಸ್ತಿ’ಯನ್ನು ಚಿತ್ರನಟಿ-ಹಿರಿಯ ರಂಗಭೂಮಿ ಕಲಾವಿದೆ ಜಯಶೀಲರಿಗೆ ಇತ್ತೀಚೆಗೆ ಪ್ರದಾನ ಮಾಡಲಾಯಿತು.

 

ವಿಶೇಷ ವರದಿ
ಜಗತ್ತಿನ ಓದುಗರ ಮನ ಸೆಳೆದಿರುವ ಕಥಾ ಸರಿತ್ಸಾಗರ : ಕೊಡಗಿನ ಮಂದಾರ ಪುಷ್ಪ

ಟೈಗರ್ ಹಿಲ್ಸ್’ ಎಂಬ ಕೊಡವ ಕುಟುಂಬವೊಂದರ ಕಥೆಯಿರುವ ಕಾದಂಬರಿ ಮೂಲಕ ಜಗತ್ತಿನ ಓದುಗರ ಮನ ಸೆಳೆದಿರುವ ಸರಿತಾ ಮಂದಣ್ಣ ಈಗ ಕೊಡಗಿನ ಮಳೆ, ಮಂಜಿನ ಜತೆಯಲಿ ಹೊಸ ಕಥೆ ಸೃಷ್ಟಿಯಲ್ಲಿದ್ದಾರೆ.

 

ವಿಶೇಷ ವರದಿ
ಮನೆ, ಮನಸು ಬೆಳಗಲಿ ಶ್ರೀ ವರ ಮಹಾಲಕ್ಷ್ಮೀ ....

ದುಬೈ: ತಾ.20 ಶುಕ್ರವಾರ ಸ್ಥಳೀಯ ಕರಾಮ ಸೆಂಟರ್ ನಲ್ಲಿ ಸಾಯಂಕಾಲ 4 ಘಂಟೆಯಿಂದ ಬಜನೆ ಮತ್ತು ಸಹಶ್ರನಾಮ ಪಠನ ದಿಂದ ಶುರುವಾಗುವ ವರಮಹಾಲಕ್ಷ್ಮಿ ಪೂಜೆ ಪರಸ್ಕಾರಕ್ಕೆ ಸಕಲ ಬಕ್ತರನ್ನು ಆಹ್ವಾನಿಸಲಾಗಿದೆ.

 

ವಿಶೇಷ ವರದಿ
ತುಳು ಸಮ್ಮೇಳನ ಮೆಲುಕು ಮೇಳ ನಡೆಯಲಿ: ಡಾ ಹೆಗ್ಗಡೆ ಕರೆ

ಬೆಳ್ತಂಗಡಿ, ಆ. 17: ಅಭೂತಪೂರ್ವವಾಗಿ ನಡೆದ ವಿರಾಟ್ ವಿಶ್ವ ತುಳು ಸಮ್ಮೇಳನದ ಸಂದರ್ಭ ಹಳ್ಳಿ ಹಳ್ಳಿಗಳಲ್ಲಿ ನಡೆದ ತುಳುನಾಡಿನ ಗತ ವೈಭವದ ಆಟ, ಕೂಟ, ಪಂದ್ಯಗಳನ್ನು ಈ ಬಾರಿಯೂ ಮುಂದುವರಿಸಿಕೊಂಡು ಹೋಗಬೇಕೆಂದು ಧರ್ಮಸ್ಥಳದ ಧರ್ಮಾಧಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆ ಕರೆ ನೀಡಿದರು.

 

ವಿಶೇಷ ವರದಿ
ಬೆ೦ಗಳೂರು : ಕಿ.ರಂ. ನಾಗರಾಜ ಶ್ರದ್ಧಾಂಜಲಿ ಸಭೆ : ಸ್ವತಃ ಬರೆಯದೇ ಬರಹಗಾರರ ಸೃಷ್ಟಿಸಿದ ಕಿ.ರಂ : ಡಾ. ಯು. ಆರ್. ಅನ೦ತಮೂರ್ತಿ

ಸಾಹಿತ್ಯವನ್ನು ಬಾಯಿ ಮಾತಿನಲ್ಲಿ ಜೀವಂತವಾಗಿಟ್ಟ ಕಿ.ರಂ ದಲಿತ ಸಾಹಿತ್ಯವನ್ನು ಆಧ್ಯಾತ್ಮದ ಮಜಲಿಗೆ ಕೊಂಡೊಯ್ಯಲು ಸ್ಫೂರ್ತಿ ನೀಡಿದರು.

 

ವಿಶೇಷ ವರದಿ
ಮಕ್ಕಳ ಕೊಂಕಣಿ ಕಲಾ ಪ್ರತಿಭೋತ್ಸವ: ಕೊಂಕಣಿ ಸಾಹಿತ್ಯ ಅಕಾಡೆಮಿಗೆ 45 ಲ.ರೂ.- ಪಾಲೆಮಾರ್

ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಈ ವರ್ಷ ಫೆಲೋಶಿಪ್­ಗೆ 5 ಲಕ್ಷ ರೂ. ಸಹಿತ ಒಟ್ಟು 45 ಲಕ್ಷ ರೂ. ವನ್ನು ರಾಜ್ಯ ಸರಕಾರ ನೀಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್ ಹೇಳಿದರು.

 

ವಿಶೇಷ ವರದಿ
ಶಿಕ್ಷಕಿ ವಿಜಯಾ ಶೆಟ್ಟಿಯವರ ಡೈವೊರ್ಸ್ ಪ್ರಾಬ್ಲಿಂ ಚಿಂತನೆ ಪುಸ್ತಕಕ್ಕೆ ಉಡುಪಿ ತುಳುಕೂಟದ ಪಣಿಯಾಡಿ ಪ್ರಶಸ್ತಿ

ಉಡುಪಿ, ಆ.15: ಹೆಣ್ಣುಮಕ್ಕಳು ವಿಚ್ಛೇದನವಾದ ಬಳಿಕ ಎಂಥ ಕಷ್ಟಪಡುತ್ತಿರಬಹುದು ಎಂಬುದನ್ನು 'ಸಿರಿ' ಹಿನ್ನೆಲೆಯಲ್ಲಿ ಆಸಕ್ತಿಯಿಂದ ಗಮನಿಸಿ 'ತನ್ನೆ ತೋಡುವ ಸೊನ್ನೆ' ಕಾದಂಬರಿ ಬರೆಯಲು ಮುಂದಾದೆ ..

 

ವಿಶೇಷ ವರದಿ
’ಸ್ವತಂತ್ರ’ - ಅಮೇರಿಕ ಕನ್ನಡಿಗ ಡಾ.ಮೂಲ್ಕಿ ನಾಗ ರವರ ಸ್ವಾತಂತ್ರ್ಯೋತ್ಸವ ಸಂದೇಶ

 

ವಿಶೇಷ ವರದಿ
ಚಿದಂಬರ ಬರೆಯುವ ವಡ್ಡರ್ಸೆ ಸರಣಿ-12 : ‘ಮುಂಗಾರು' ಮುನ್ನಡೆಗೆ ಅಡ್ಡಿಯಾದ ಆರ್ಥಿಕ ಮುಗ್ಗಟ್ಟು

ಮುಂಗಾರು ಸಂಸ್ಥೆಯನ್ನು ಕಟ್ಟುವ ಸಂದರ್ಭದಲ್ಲೇ ಶೆಟ್ರು ಎಚ್ಚರಿಕೆಯಿಂದ ಅಧ್ಯಕ್ಷ ಮತ್ತು ಸಂಪಾದಕ ಎರಡೂ ಹುದ್ದೆಗಳನ್ನು ತಮ್ಮಲ್ಲಿಟ್ಟುಕೊಂಡಿದ್ದರು. ಬೆವರು ಸುರಿಸಿಕೊಂಡು ಓಡಾಡಿ ಶೇರು ಸಂಗ್ರಹಿಸಿದ ಮೇಲೆ ಸಂಸ್ಥೆಯ ಹಿಡಿತ ಬೇರೆಯವರ ಪಾಲಾದರೆ ಮುಂದೇನು ಎನ್ನುವ ಅಪಾಯವನ್ನು ಅರಿತೇ ಶೆಟ್ರು ಇಂಥ ಹೆಜ್ಜೆ ಇಟ್ಟಿದ್ದರು.

 

ವಿಶೇಷ ವರದಿ
ತುಮಕೂರು : ಜಗತ್ತಿನ ಎಲ್ಲಾ ಜ್ಞಾನಿಗಳ ಚಿಂತನೆಗಳ ಸಂಗಮ ಕಿ.ರಂ.: ನಟರಾಜ್ ಹುಳಿಯಾರ್

ತಮ್ಮ ಬೋಧನೆ ಮತ್ತು ಮಾತುಗಾರಿಕೆಯಿಂದ ಸಾಹಿತ್ಯ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದ ಕಿ.ರಂ. ಪರಂಪರೆಯನ್ನು ನಾವು ಮುಂದುವರಿಸದಿದ್ದರೆ ಮಾರುಕಟ್ಟೆ ಸಂಸ್ಕೃತಿ ನಮ್ಮನ್ನು ಅಕ್ರಮಿ ಸಿಕೊಳ್ಳಲಿದೆ ಎಂದು ಎಚ್ಚರಿಸಿದ...

 

ವಿಶೇಷ ವರದಿ
ಕುಂ.ವೀ.ಅವರ ಆತ್ಮ ಕಥೆ ‘ಗಾ೦ಧಿ ಕ್ಲಾಸು’ ಕ್ರತಿ ಬಿಡುಗಡೆ

ಶ್ರೀಮಂತಿಕೆಯ ಹಾಸಿಗೆ ಇದ್ದರು ಬಡತನದ ಮಗ್ಗುಲಲ್ಲಿಯೇ ಬೆಳೆದ ಸಾಹಿತಿ ಕುಂ.ವೀರಭದ್ರಪ್ಪ ಅವರ ರೋಚಕ ಬದುಕಿನ ಕಥೆಯೆ ಅವರ ಆತ್ಮಕಥೆ ‘ಗಾಂಧಿ ಕ್ಲಾಸು’ ಎಂದು ...

 

ವಿಶೇಷ ವರದಿ
ಬೆ೦ಗಳೂರು : ಚಂದ್ರಶೇಖರ ಪಾಟೀಲರ ಬದುಕು-ಬರಹ ಕುರಿತ ‘ಚಂಪಾಯಣ’ ಪುಸ್ತಕ ಬಿಡುಗಡೆ : ಚಂಪಾ ಜತೆ ಸಮಾನತೆ : ಅನಂತಮೂರ್ತಿ

‘ಚಂಪಾ ಮತ್ತು ನನ್ನ ನಡುವೆ ವೈಚಾರಿಕ ಭಿನ್ನಾಭಿಪ್ರಾಯಗಳಿದ್ದಾಗ್ಯೂ ಹೋರಾಟ ದಲ್ಲಿ ಸಮಾನತೆ ಹೊಂದಿದ್ದೇವೆ. ಅವರ ಮೇಲೆ ನನಗೆ ಯಾವುದೇ ವೈಷಮ್ಯವೂ ಇಲ್ಲ, ವಿರೋಧವೂ ಇಲ್ಲ’ ಎಂದು ...

 

ವಿಶೇಷ ವರದಿ
ಉಡುಪಿ: ಇ೦ದು ನಾಗರಪ೦ಚಮಿ ಹಬ್ಬ; ನಾಗದೇವರಿಗೆ 'ತನು - ತಂಬಿಲ' - ನಗರದ ವಿವಿಧೆಡೆಗಳಲ್ಲಿ ಸಡಗರ ಸ೦ಭ್ರಮದಿ೦ದ ಹಬ್ಬ ಆಚರಣೆ

'ತನು ಮೈಪಾವೊಡು, ತಂಬಿಲ ಕಟ್ಟಾವೊಡು' ಎಂಬ ಪೂರ್ವ ವಾಡಿಕೆಯಂತೆ ಮೂಲಸ್ಥಾನಗಳಲ್ಲಿ ನಾಗದೇವರಿಗೆ ನಾಗರ ಪಂಚಮಿ ಪರ್ವಕಾಲದಲ್ಲಿ ತಂಪೆರೆಯಿಸಿ, ತನಿ ಹರಕೆಗೊಂಡು ತನಿಯನ್ನು ಬಯಸುತ್ತಾ ಮೂಲನಾಗನ ದರ್ಶನದಿಂದ ಧನ್ಯರಾಗುವ ಆಸ್ತಿಕರು...


ವಿಶೇಷ ವರದಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 'ಮೇರು ಕೃತಿ' ಯೋಜನೆ. ಹೊಸ ಬಾಟಲು, ಹಳೆ ಮದ್ಯ?

ಈಗಾಗಲೇ ಈ ಕೃತಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಚ್ಚಿನ ಕಾರ್ಯ ಆರಂಭಿಕ ಹಂತದಲ್ಲಿದೆ. ಆದರೆ ಈ ಕೃತಿಗಳ ಆಯ್ಕೆಗೆ ಅನುಸರಿಸಲಾಗಿರುವ ಮಾನದಂಡದ ಕುರಿತು ಸ್ಪಷ್ಟತೆ ಇಲ್ಲದಿರುವುದು ಅನುಮಾನಕ್ಕೆ ಎಡೆಮಾಡಿದೆ.

 

ವಿಶೇಷ ವರದಿ
ಹಿರಿಯ ಪತ್ರಕರ್ತ ಹಾಗು ಕಲಾವಿಮರ್ಶಕ ಈಶ್ವರಯ್ಯ ಅವರಿಗೆ ಸಾರ್ವಜನಿಕ ಸಮ್ಮಾನ

ಮಂಗಳೂರು : ಸುಮನಸರಾದ, ಸಹೃದಯರಾದ ಕ್ರಿಯಾಶೀಲರನ್ನು ರೂಪಿಸುವಲ್ಲಿ ಈಶ್ವರಯ್ಯ ಅವರ ಬರಹಗಳು, ವಿಮರ್ಶೆ ಗಳು ಮತ್ತು ಚಿಂತನೆಗಳು ಸೂಧಿರ್ತಿಶಕ್ತಿಯಾಗಿವೆ ಎಂದು ಧರ್ಮಸ್ಥಳ ಧರ್ಮಾಧಿ ಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.


ವಿಶೇಷ ವರದಿ
ಬ೦ಟ್ವಾಳ : ಕಲಾವಿದೆ ಜಯಶೀಲ ಅವರಿಗೆ ‘ತುಳುನಾಡ ತುಳುಶ್ರೀ’ ಪ್ರಶಸ್ತಿ: 15ರ೦ದು ಪ್ರದಾನ

ಮಂಗಳೂರು ಮರೋಳಿ ಜೋಡುಕಟ್ಟೆ ನಿವಾಸಿಯಾದ ಜಯಶೀಲ 16ನೇ ವಯಸ್ಸಿನಲ್ಲೇ ನಾಟಕ ಕ್ಷೇತ್ರದತ್ತ ಆಕರ್ಷಿತರಾಗಿ 1972ರ ಸುಮಾರಿಗೆ ಬೆಂಗಳೂರಿನ ಆರ್.ನಾಗರತ್ನಮ್ಮ ಅವರ ಶ್ರೀ ಸ್ತ್ರೀನಾಟಕ ಮಂಡಳಿ ಪ್ರವೇಶಿಸಿದವರು. ವಿಶೇಷ ಅಭಿನಯದ ಮೂಲಕ ಮಂಗಳೂರಿನ ಮೀನು ಎಂಭ ಹೆಗ್ಗಳಿಕೆಗೆ ...

 

ವಿಶೇಷ ವರದಿ
ಚಿದಂಬರ ಬರೆಯುವ ವಡ್ಡರ್ಸೆ ಸರಣಿ-11 (2) : ಮುಂಗಾರು ನೆಟ್ಟ ಹೆಜ್ಜೆಗುರುತುಗಳು

ನುಡಿದಂತೆಯೇ ವಿದ್ಯಾರ್ಥಿಗಳ ದಂಡು ಕಚೇರಿಗೆ ಬಂತು. ನನ್ನ ಟೇಬಲ್ ಮುಂದೆ ಜಮಾಯಿಸಿದ ಗುಂಪು ಏಕ್ ದಂ ಬೆದರಿಕೆ ಹಾಕುತ್ತಾ `ನಮ್ಮ ವಿರುದ್ಧ ಸುದ್ದಿ ಬರೆದರೆ ಏನಾಗುತ್ತೇ ಗೊತ್ತಾ? ಯಾರು ಸುದ್ದಿ ಬರೆದವರು ಹೇಳಿ?' ಪ್ರಶ್ನಿಸಿದರು.

 

ವಿಶೇಷ ವರದಿ
ಮ೦ಗಳೂರು : ಮುಚ್ಚುವ ಭೀತಿ ಎದುರಿಸುತ್ತಿರುವ ಕರ್ನಾಟಕದ ಗ೦ಡು ಕಲೆ ಎ೦ದೇ ಜನಜನಿತವಾಗಿರುವ ಯಕ್ಷಗಾನ : ಗಂಡು ಕಲೆ ಕಲಿತರೆ ಹೆಣ್ಣು ಕೊಡುವವರಿಲ್ಲ!

ಯಕ್ಷಗಾನವನ್ನು ಶಾಲೆಗಳಲ್ಲಿ ಕಲಿಸಬೇಕು, ಕರ್ನಾಟಕದ ಪ್ರಾತಿನಿಧಿಕ ಕಲೆಯಾಗಿ ಮಾನ್ಯತೆ ನೀಡಬೇಕು ಎಂಬ ಕೂಗು ಈಗಾಗಲೆ ಕೇಳಿ ಬರುತ್ತಿದೆ. ಆದರೆ ಯಕ್ಷಗಾನ ತವರು ಜಿಲ್ಲೆ ಕರಾವಳಿಯಲ್ಲೇ ಈ ಕಲೆಯನ್ನು ಕಲಿಯಲು ಆಸಕ್ತಿ ಕ್ಷೀಣಿಸುತ್ತಿರುವುದು ವಿಪರ್ಯಾಸ.

 

ವಿಶೇಷ ವರದಿ
ಕಲಾ ಕ್ಷೇತ್ರದಲ್ಲಿ, ರಾಷ್ಟ್ರಮಟ್ಟದಲ್ಲಿ ಮಿ೦ಚಿ ಚಿನ್ನದ ಪದಕ ಪಡೆದ ಯುವ ಪ್ರತಿಭೆ ಅಹ್ಮದ್ ಮಿಕ್ಕಾದ್

ಪ್ರತಿಭೆ ಎಂಬುದು ಯಾರ್ಯಾರಲ್ಲಿ ಯಾವ ರೀತಿ ಹುದುಗಿದೆ ಎಂಬುವುದನ್ನು ಊಹಿಸಲು ಯಾರಿಂದ ಲೂ ಸಾಧ್ಯವಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಗೋಳ್ತಮಜಲು ಎಂಬ ಪುಟ್ಟ ಊರಿನವ. ಮಿಕ್ದಾದ್ ಸಾಧಿಸಿದ ಸಾಧನೆ ಸ್ವತ: ಊರಿನವರಿಗೆ ಗೊತ್ತಿಲ್ಲ.

 

ವಿಶೇಷ ವರದಿ
ಬೆ೦ಗಳೂರು : ಕಿ.ರಂ. ನಾಗರಾಜ್ ಅವರಿಗೆ ನುಡಿ ನಮನ : ‘ಕಿ.ರಂ. ಮೌಖಿಕ ಪರಂಪರೆಯ ಪರಮ ಜ್ಞಾನಿ’

ರಂಗಭೂಮಿ ಕ್ರಿಯಾ ಸಮಿತಿಯು ನಗರದ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರ ದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪ್ರೊ. ಕಿ.ರಂ. ನಾಗರಾಜ್ ಅವರಿಗೆ ನುಡಿ-ಕಾವ್ಯ- ನಮನ ಸಲ್ಲಿಸಲಾಯಿತು.

 

ವಿಶೇಷ ವರದಿ
ಪುಸ್ತಕ ಪ್ರೇಮಿಗಳ ಸ್ವರ್ಗ...! ನಿಮ್ಮ ಅಭಿರುಚಿಗೆ ತಕ್ಕ೦ತಹ ಪುಸ್ತಕಗಳು ಲಭ್ಯ

ಅದೇ ಅಂತರ್‌ರಾಷ್ಟ್ರೀಯ ಪ್ರಕಾಶನ ಸಂಸ್ಥೆಯಾದ ಪೆಂಗ್ವಿನ್, ಸೂರ್ಯ ಇಂಫೊಟೇನ್‌ಮೆಂಟ್ ಪ್ರಾಡಕ್ಟ್ಸ್ (ಎಸ್‌ಐಪಿ) ಸಹಯೋಗದಲ್ಲಿ ಎಂ.ಜಿ. ರಸ್ತೆಯಲ್ಲಿ ಆರಂಭಿಸಿರುವ ‘ಪೇಜ್ ಟರ್ನರ್ಸ್‌’. ಇತ್ತೀಚೆಗಷ್ಟೇ 75ನೇ ವಾರ್ಷಿಕೋತ್ಸವ ಆಚರಿಸಿಕೊಂಡಿರುವ ಪೆಂಗ್ವಿನ್ ಪ್ರಕಾಶನದ ಪುಸ್ತಕಗಳಿಗೆ ಮೀಸಲಾದ ವಿಶ್ವದ ಮೊದಲ ಪುಸ್ತಕದ ಅಂಗಡಿ ಇದು.

 

ವಿಶೇಷ ವರದಿ
ಕೇರಳ ತುಳು ಅಕಾಡೆಮಿ ಆಶ್ರಯದಲ್ಲಿ ಪೈವಳಿಕೆಯಲ್ಲಿ ರಾಷ್ಟ್ರೀಯ ತುಳು ಸಮ್ಮೇಳನ

ನ. 28ರಂದು ಮುಂಬಯಿಯಲ್ಲಿ 'ತುಳು ಉತ್ಸವ- 2010' ಮತ್ತು ಡಿ. 31, ಜ.1 ಮತ್ತು 2ರಂದು ಪೈವಳಿಕೆಯಲ್ಲಿ ರಾಷ್ಟ್ರೀಯ ತುಳು ಸಮ್ಮೇಳನ ನಡೆಯಲಿದೆ

 

ವಿಶೇಷ ವರದಿ
ಕಿ.ರಂ. ಗೆ ಅಂತಿಮ ನಮನ...

‘ಮೌಖಿಕ ಪರಂಪರೆಯ ಮಹಾಜ್ಞಾನಿ. ಹೆಚ್ಚು ಬರೀಲಿಲ್ಲ. ಮಾತು, ಮಾತು, ಮಾತು. ಮಾತಿನ ಮೂಲಕ ತನ್ನನ್ನ ಅನಾವರಣ ಗೊಳಿಸ್ತಾ ಹೋದ್ರು. ಜಾತಿ, ಮತ, ಪಂಥ ಏನನ್ನೂ ಮನಸ್ಸಿನೊಳಗ ಇಟ್ಕೊಳ್ಳಲಿಲ್ಲ.‘ಕಸರ’ ಇಟ್ಕೊಳ್ಳದ ‘ಉಸರ’ ಹಾಕಿದ ಮನುಷ್ಯ.

 

ವಿಶೇಷ ವರದಿ
ವಿಭಿನ್ನ ದೃಷ್ಟಿಕೋನದ ತುಳುನಾಟಕ ‘ಕಥೆ ಕಟ್ಟುವೆರ್’!

ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಯುವಜನಾಂಗ ವನ್ನು ಜಾಗೃತಗೊಳಿಸಿ ಅವರಲ್ಲಿ ದೇಶಾಭಿ ಮಾನವನ್ನು ಹುಟ್ಟಿಸಿ ಉಗ್ರನಿಗ್ರಹಕ್ಕೆ ನಾವೆಲ್ಲಾ ಭಾರತೀಯರು ಒಗ್ಗಟ್ಟಾಗಬೇಕು ಎಂಬ ಸ್ಪಷ್ಟ ಸಂದೇಶವನ್ನು ಸಾರುವ ವಿಭಿನ್ನ ದೃಷ್ಟಿಕೋನದ ...

 

ವಿಶೇಷ ವರದಿ
ಚಿದಂಬರ ಬರೆಯುವ ವಡ್ಡರ್ಸೆ ಸರಣಿ-11 (1) : ಕರಾವಳಿಯಲ್ಲಿ ಹರಿದ `ವರಶೆ' ಚಿಂತನೆ

ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ ಶೆಟ್ಟರನ್ನು ಮೆಚ್ಚುತ್ತಿದ್ದವರಿಗಿಂತಲೂ ವಿರೋಧಿಸುವವರು ಬಹಳವಿದ್ದರು. ಶೆಟ್ಟರನ್ನು ಟೀಕೆ ಮಾಡುತ್ತಲೇ ಅವರ ಲೇಖನಗಳನ್ನು ಓದುವವರಿಗೇನೂ ಕೊರತೆ ಇರಲಿಲ್ಲ. ಈ ಸಂಗತಿ ಶೆಟ್ರಿಗೂ ಗೊತ್ತಿತ್ತು. ಶೆಟ್ರು ಮೂರು ದಶಕಗಳ ...

 

ವಿಶೇಷ ವರದಿ
ಕರ್ನಾಟಕ ಗಡಿನಾಡ ಸಮ್ಮೇಳನ: ಕಾಸರಗೋಡಿನ ವಿಲೀನಕ್ಕೆ ಕರ್ನಾಟಕ ಸರಕಾರದಿಂದ ಪ್ರಯತ್ನ ನಡೆದಿಲ್ಲ: ವಾಟಾಳ್ ನಾಗರಾಜ್

ಕಾಸರಗೋಡು ಕನ್ನಡಿಗರ ಸಮಸ್ಯೆಗಳನ್ನು ಕರ್ನಾಟಕ ಸರಕಾರದ ಮುಂದಿಡಲು ಮುಂದಿನ ಜನವರಿ ತಿಂಗಳಲ್ಲಿ ಕಾಸರಗೋಡಿನ ಕನ್ನಡಿಗರನ್ನೊಳಗೊಂಡು ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ....

 

ವಿಶೇಷ ವರದಿ
ಬೆ೦ಗಳೂರು : ಬದುಕಿನ ವಿಮರ್ಶೆ ಮುಗಿಸಿದ ಕಿರಂ

ಕನ್ನಡದ ಹಿರಿಯ ವಿಮರ್ಶಕ, ಚಿಂತಕ ಕಿ.ರಂ. ಎಂದೇ ಖ್ಯಾತರಾದ ಪ್ರೊ.ಕಿತ್ತಾನೆ ರಂಗಣ್ಣ ನಾಗರಾಜ್ ನಗರದಲ್ಲಿ ಶನಿವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ 64 ವರ್ಷ ವಯಸ್ಸಾಗಿತ್ತು. ಮೂಲತ ಹಾಸನ ಜಿಲ್ಲೆಯ ಕಿತ್ತಾನೆ ಗ್ರಾಮದವರಾದ ..

 

ವಿಶೇಷ ವರದಿ
‘ಮೂವತ್ತು ಮಳೆಗಾಲ’ದ ಕವಿ ಎಚ್.ಎಸ್.ವಿ

ಎಚ್ಎಸ್ವಿ ಅವರು 2010ರ ಸೆಪ್ಟೆಂಬರ್ ನಲ್ಲಿ ನ್ಯೂ ಜೆರ್ಸಿಯಲ್ಲಿ ಜರಗಲಿರುವ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಸಾಹಿತ್ಯ ವೇದಿಕೆಯಲ್ಲಿ ಮುಖ್ಯ ಅತಿಥಿಗಳಲ್ಲೊಬ್ಬರಾಗಿ ಭಾಗವಹಿಸುತ್ತಿದ್ದಾರೆ.

 

ವಿಶೇಷ ವರದಿ
ನವದೆಹಲಿ : ಬ್ರಿಟಿಷ್ ಭೌತ ವಿಜ್ಞಾನಿ ಸೈಮನ್ ಲೆಹ್ನಾಗೆ ‘ಲೀಲಾವತಿ’ ಪ್ರಶಸ್ತಿ

ಬ್ರಿಟಿಷ್ ಭೌತ ವಿಜ್ಞಾನಿ, ಲೇಖಕ, ಪತ್ರಕರ್ತ ಹಾಗೂ ಕಿರುತೆರೆ ನಿರ್ಮಾಪಕ ಸೈಮನ್ ಲೆಹ್ನಾ ಸಿಂಗ್‌ರನ್ನು ಗಣಿತ ಶಾಸತ್ತದಲ್ಲಿನ ಅಪಾರ ಕೊಡುಗೆಗಾಗಿ ಲೀಲಾವತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

 

ವಿಶೇಷ ವರದಿ
ತುಳು ಪಠ್ಯ ಮುದ್ರಣಕ್ಕೆ ಅಂತಿಮ ತಯಾರಿ; ಪುಸ್ತಕ ರಚನಾ ಸಮಿತಿ ಅಧ್ಯಕ್ಷರಾಗಿ ಪಾಲ್ತಾಡಿ ರಾಮಕೃಷ್ಣ ಆಚಾರ್

ಮಂಗಳೂರು, ಆ. 6: ತುಳು ಪಠ್ಯ ಪುಸ್ತಕ ಮುದ್ರಣಕ್ಕೆ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ. ಈ ಪಠ್ಯ ರಚನಾ ಸಮಿತಿ ಅಧ್ಯಕ್ಷರಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ಆಯ್ಕೆಯಾಗಿದ್ದಾರೆ.

 

ವಿಶೇಷ ವರದಿ
ಬೆ೦ಗಳೂರು : 150 ವರ್ಷಗಳ ಹಿಂದಿನ ಲತೀನ್-ಕನ್ನಡ ನಿಘಂಟು ಮತ್ತೆ ಮಾರುಕಟ್ಟೆಗೆ

ಯುರೋಪ್‌ನಿಂದ ಅಂದು ಬರುತ್ತಿದ್ದ ವಿದ್ವಾಂಸರು, ಪ್ರವಾಸಿಗರು, ಉಪನ್ಯಾಸಕರು, ಧರ್ಮಗುರುಗಳಿಗೆ ಅನುಕೂಲವಾಗುವಂತೆ ಸ್ಥಳೀಯ ಭಾಷೆಯ ಬಗ್ಗೆ ತಿಳಿದುಕೊಳ್ಳಲು ಸುಮಾರು ೧೫ ವರ್ಷಕಾಲ ಪ್ರಯತ್ನಪಟ್ಟು ನಿಘಂಟು ಹೊರತಂದರು. ಜೊತೆಗೆ ಮುದ್ರಣ ಯಂತ್ರವನ್ನು ...

 

ವಿಶೇಷ ವರದಿ
ಚಾಮರಾಜನಗರ : ದಲಿತ ಕವಿ ಮಹಾದೇವರಿಗೆ ಮುಳ್ಳೂರು ನಾಗರಾಜು ಪ್ರಶಸ್ತಿ

ದಲಿತ ಕವಿ ಮಹಾದೇವ ಶಂಕನಪುರ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಶಂಕನಪುರ ಗ್ರಾಮದವರು. ಇವರು ತಮ್ಮ ವೈಚಾರಿಕ ಬರಹಗಳಿಗೆ ಪ್ರಸಿದ್ಧಿ ಪಡೆದವರು. ಸಂವೇದನಾಶೀಲ ಬರಹಗಾರರಾದ ಇವರು ಕೊಳ್ಳೇಗಾಲದ ...

 

ವಿಶೇಷ ವರದಿ
ಪ್ರೊ ಅಮೃತ ಸೋಮೇಶ್ವರಗೆ ವಿಶುಕುಮಾರ್ ಪ್ರಶಸ್ತಿ

ಮಂಗಳೂರು, ಆ. 3: ಸಾಹಿತಿ, ರಂಗಭೂಮಿ ಮತ್ತು ಚಲನಚಿತ್ರ ನಿರ್ದೇಶಕ ವಿಶುಕುಮಾರ್ ಸ್ಮರಣಾರ್ಥ ಯುವವಾಹಿನಿ ಕೇಂದ್ರ ಸಮಿತಿ ನೀಡುವ ವಿಶುಕುಮಾರ್ ಪ್ರಶಸ್ತಿಗೆ ಜಾನಪದ ವಿಧ್ವಾಂಸ ಡಾ ಅಮೃತ ಸೋಮೇಶ್ವರ ಅವರ ಆಯ್ಕೆ

 

ವಿಶೇಷ ವರದಿ
ಬೆ೦ಗಳೂರು: ಚರ್ಚೆಗೊಳಪಟ್ಟ ಕವಲು ಕಾದ೦ಬರಿ: ಎಸ್. ಎಲ್. ಬೈರಪ್ಪೇನ್ ಪೈನಾನ್ಸ್ ಮಿನಿಷ್ಟ್ರೇ

ಆ ಲಂಕೇಶಪ್ಪ ಎಂಥಾ ಪ್ರತಿಭಾವಂತಾಂದ್ರೆ, ಈ ಬೈರಪ್ಪ ಮುಂದೆ ಬರಿಯೋ ಎಲ್ಲಾ ಕಾದಂಬ್ರೀಗೂ ಇಮರ್ಸೆ ಬರ್ದ್ ಮಡಗವ್ನಂತೆ. ಅವ್ನ ಎಣ್ಣೈಕ್ಳು ಕೊಳ್ಳೇಗಾಲದ ವೆಂಕಟಾ ಸುಬ್ಬಾಶಾಸ್ತ್ರಿಗಳ ಮಕ್ಳು ಪಂಚಾಂಗ ಪ್ರಿಂಟ್ ಆಕ್ದಂಗೆ ಇಮರ್ಸೆ ಪ್ರಿಂಟ್ ಆಕ್ತಾವಂತೆ.

 

ವಿಶೇಷ ವರದಿ
ಚಿದಂಬರ ಬರೆಯುವ ವಡ್ಡರ್ಸೆ ಸರಣಿ-10 : ಬಸವಣ್ಣನ ಬುಲೆಟ್ ಸವಾರಿ

ಬೂತ್ ಬಳಿಯೇ ನಿಲ್ಲಲು ಹೇಳಿದ್ದರಿಂದ ಅಲ್ಲೇ ನಿಂತೆ. ಸ್ವಲ್ಪ ಹೊತ್ತಲ್ಲಿ ಕಾರು ಬಂತು ಬೂತ್ ಬಳಿ ನಿಂತಿತು. ಕಾರಿನ ಡೋರ್ ತೆಗೆದ ಯುವಕ ಸೂಟ್ ಕೇಸ್ ಹಿಡಿದು ನಿಂತಿದ್ದ ನನ್ನ ಬಳಿಗೆ ಬಂದು `ನೀವು ಮಂಗಳೂರಿನಿಂದ ಬಂದವರಾ?' ಕೇಳಿದರು. `ಹೌದು' ಎಂದಾಕ್ಷಣ ...

 

ವಿಶೇಷ ವರದಿ
ಪಣಜಿ: ಹೆಸರಾ೦ತ ಕೊಂಕಣಿ ಸಾಹಿತಿ ಕೇಳ್ಕರ್‌ಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ

ಸಾಹಿತ್ಯ ಕ್ಷೇತ್ರಕ್ಕೆ ಗಣನೀಯ ಕೊಡುಗೆ ಸಲ್ಲಿಸಿರುವ ಹೆಸರಾಂತ ಕೊಂಕಣಿ ಬರಹಗಾರ ರವೀಂದ್ರ ಕೇಳ್ಕರ್ ಅವರಿಗೆ ಶನಿವಾರ ಜ್ಞಾನಪೀಠ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

 

ವಿಶೇಷ ವರದಿ
ಆರನೇ ಅಕ್ಕ ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ ಕಥಾಸ್ಪರ್ಧೆ : ಮೊದಲ ಸುತ್ತಿನ ಫಲಿತಾಂಶ ಪ್ರಕಟ

ಸುಮಾರು 150 ಮಂದಿ ತಮ್ಮ ಕತೆಗಳನ್ನು ಕಳಿಸಿಕೊಟ್ಟರು. ಅವುಗಳನ್ನೆಲ್ಲ ಎಚ್ಚರದಿಂದ ಓದಿ ಹಂತಹಂತವಾಗಿ ಅವುಗಳಲ್ಲಿ ಶ್ರೇಷ್ಠವೆನಿಸಿದ ಕತೆಗಳನ್ನು ಆಯ್ದು...

 

ವಿಶೇಷ ವರದಿ
ಉಡುಪಿ: ಜ್ಯೋತಿ ಗುರುಪ್ರಸಾದ್‌ ರವರ ‘ಈ ಕ್ಷಣಕ್ಕೆ’ ಹಾ.ಮಾ.ನಾಯಕ ಬಹುಮಾನ

ಶಿವಮೊಗ್ಗ ಕರ್ನಾಟಕ ಸಂಘದ ವತಿಯಿಂದ ಪ್ರತಿ ವರ್ಷ ಕನ್ನಡದ ಅತ್ಯುತ್ತಮ ಅಂಕಣ ಬರಹಗಳ ಕೃತಿಗೆ ನೀಡಲಾಗುವ ‘ಹಾ.ಮಾ.ನಾಯಕ’ ಬಹುಮಾನವನ್ನು ಈ ಬಾರಿ ಕನ್ನಡದ ಖ್ಯಾತ ಕವಯಿತ್ರಿ ಹಾಗೂ ಅಂಕಣಕಾರ್ತಿ ಕಾರ್ಕಳದ ...

 

ವಿಶೇಷ ವರದಿ
ಮ೦ಗಳೂರು: ಶ್ರೀ ಅಲ್ಲಮಪ್ರಭು ಲಲಿತಕಲಾ ಅಕಾಡೆಮಿಗೆ ಮಾನ್ಯತೆ

ಸ್ಥಾನಿಕ ಶಿಕ್ಷಣವೆಂದರೆ ವಿದ್ಯಾರ್ಥಿ ತಾನಿರುವ ಸ್ಥಳದಲ್ಲಿ ಕಲಾ ಶಿಕ್ಷಕರಿಂದ ಪಾಠ ಕಲಿತು ಪ್ರಮಾಣಪತ್ರ ಪಡೆಯುವುದು. ನೃತ್ಯ, ಸಂಗೀತ ಹಾಗೂ ದೃಶ್ಯಕಲೆಗಳಾದ ಚಿತ್ರಕಲೆ, ಶಿಲ್ಪಕಲೆ, ಅನ್ವಯಕಲೆ, ಕಲಾವಿಮರ್ಶೆ ಹಾಗೂ ಕಲಾ ಇತಿಹಾಸ ಈ ವಿಷಯಗಳ...

 

ವಿಶೇಷ ವರದಿ
ಕಾಸರಗೋಡು: ಡಾ.ಕಯ್ಯಿರ ಕಿಂಞಣ್ಣ ರೈಗೆ ‘ಕರ್ನಾಟಕ ಗಡಿನಾಡ ರತ್ನ ಪ್ರಶಸ್ತಿ’

ಗಡಿನಾಡ ಧ್ವನಿ ಪತ್ರಿಕೆ ಪಾಣಾಜೆ ಮತ್ತು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಇದರ ಸಹಯೋಗದಲ್ಲಿ ಆ.7ರಂದು ಜರಗುವ ಕರ್ನಾಟಕ ಗಡಿನಾಡ ಸಮ್ಮೇಳನದಲ್ಲಿ ಹಿರಿಯ ಸಾಹಿತಿ ನಾಡೋಜ ಡಾ.ಕಯ್ಯಾರ ಕಿಂಞಣ್ಣ ರೈಯವರಿಗೆ ...

 

ವಿಶೇಷ ವರದಿ
ಮ೦ಗಳವಾರ : ಕುರ್‌ಆನ್‌ನ ಸಂಪೂರ್ಣ ಕನ್ನಡ ಅನುವಾದ ಗ್ರಂಥ ಜು. 31ರ೦ದು ಲೋಕಾರ್ಪಣೆ

ಅಲ್ ಮದೀನಾ ಪಬ್ಲಿಕೇಶನ್ಸ್ ಮತ್ತು ಮರ್ಸೀನ್ ಪಬ್ಲಿಕೇಶನ್ಸ್‌ನಿಂದ ಸುನ್ನಿ ಸಾಹಿತ್ಯ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಪವಿತ್ರ ಕುರ್‌ಆನ್‌ನ ಸಂಪೂರ್ಣ ಕನ್ನಡ ಅನುವಾದ ಗ್ರಂಥವು ಜು.31ರಂದು ...

 

ವಿಶೇಷ ವರದಿ
ಕನ್ನಡಿಗ... ಅಮೇರಿಕನ್ನಡಿಗ.....

ಈ ಜೀವನ ಗದ್ದಲದಲ್ಲೂ

ಆ ಜೀವದ ತಮುಲದ್ದಲ್ಲೂ...

 

ವಿಶೇಷ ವರದಿ
ಮ೦ಜೇಶ್ವರ: 5ನೇ ಕ. ಸಾ. ಸಮ್ಮೇಳನ ಉದ್ಘಾಟನೆ: ಗಡಿನಾಡ ಕನ್ನಡಿಗರ ಶಕ್ತಿ ಸಾಮರ್ಥ್ಯ ಅಪಾರ: ಡಾ ನಲ್ಲೂರು ಪ್ರಸಾದ್

ಕನ್ನಡ ಚಟುವಟಿಕೆಗಳ ಮೂಲಕ ಕನ್ನಡ ಭಾಷೆಯ ಅಭಿವೃದ್ಧಿಗೆ 1.45 ಕೋ.ರೂ. ಮಂಜೂರು ಮಾಡಲಾಗಿದೆ ...

 

ವಿಶೇಷ ವರದಿ
ಉಡುಪಿ: ಮಾರ್ಪಳ್ಳಿಯಲ್ಲಿ ‘ಆಟಿಡೊಂಜಿ ದಿನ’ ಆಚರಣೆ: 20 ಬಗೆಯ ಆಟಿಯ ಖಾದ್ಯ: ತುಳು ಸಂಸ್ಕೃತಿಯ ಮೆಲುಕು

ಪ್ರಕೃತಿ ಹಾಗೂ ತುಳುನಾಡ ಸಂಸ್ಕೃತಿಯ ನಡುವಿನ ಸಂಬಂಧ ಬಿಂಬಿಸುವ ‘ಆಟಿಡೊಂಜಿ ದಿನ’ವನ್ನು ರವಿವಾರ ಕೊರಂಗ್ರಪಾಡಿ ಮಾರ್ಪಳ್ಳಿಯ ಶ್ರೀ ಬ್ರಹ್ಮಬೈದರ್ಕಳ ಗರೋಡಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.


ವಿಶೇಷ ವರದಿ
ಚಿದಂಬರ ಬರೆಯುವ ವಡ್ಡರ್ಸೆ ಸರಣಿ-9 : ಏಳು ಜನರ ತಂಡ ಪತ್ರಿಕೆ ತರುವಲ್ಲಿ ಸಫಲವಾಯಿತು

ಇದೀಗ ರಘುರಾಮ ಶೆಟ್ಟರ ಪಾಲಿಗೆ ಹೊಸ ಅನುಭವ, ಜೊತೆಗೆ ಎಳೆಯರಾಗಿದ್ದ ನಮಗೂ ಪತ್ರಿಕೆ ತರುವುದು ಸವಾಲಾಗಿತ್ತು. ಮಡಿಕೇರಿ ವರದಿಗಾರ ಟಿ.ಕೆ.ತ್ಯಾಗರಾಜ್, ತೀರ್ಥಹಳ್ಳಿಯಿಂದ ರಮೇಶ್ ಶೆಟ್ಟಿ, ಉಡುಪಿಯಿಂದ ಚಂದ್ರಶೇಖರ ಹೆಗ್ಡೆ ಗುಲ್ವಾಡಿ ಹೀಗೆ ಅಲ್ಲಲ್ಲಿ ವರದಿಗಾರರಾಗಿದ್ದವರನ್ನು ಬೈಕಂಪಾಡಿಗೆ ಬರಲು ....

 

ವಿಶೇಷ ವರದಿ
ಮಂಗಳೂರು: ಉತ್ತಮ ವಾತಾವರಣದಿಂದ ಪ್ರತಿಭೆ ಅರಳಲು ಸಾದ್ಯ : ನಗರದಲ್ಲಿ ದ.ರಾ. ಬೇಂದ್ರೆ ಅನುಸಂದಾನ ಕಾರ್ಯಕ್ರಮ ಉದ್ಘಾಟಿಸಿ - ಪ್ರದೀಪ್ ಕಲ್ಕೂರ

ಜೀವನದ ಬೀಭತ್ಸ ಕಲೆಯ ಒಟ್ಟು ವಾತಾವರಣದಲ್ಲಿ ನಾವೆಲ್ಲ ಇದ್ದೇವೋ, ಇಲ್ಲವೋ ಎಂದು ಭಾಸವಾಗುತ್ತಿದೆ, ನಮ್ಮ ಮನಸ್ಸನ್ನು ತೆರೆದಿಡಬೇಕು, ಚಿಂತನೆಯನ್ನು ಬಹುರಾಷ್ಟ್ರದ ವಿಧ್ಯಾಬ್ಯಾಸದ ಜೊತೆಗೆ...


ವಿಶೇಷ ವರದಿ
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಸಾಹಿತ್ಯ ಮತ್ತು ಸಾಂಸ್ಕ್ರತಿಕ ಸಂಘದ ಅಶ್ರಯದಲ್ಲಿ ನಾಳೆ ನಗರದಲ್ಲಿ ದ.ರಾ. ಬೇಂದ್ರೆ ಅನುಸಂಧಾನ

ಕನ್ನಡದ ವರಕವಿ ದ.ರಾ. ಬೇಂದ್ರೆ ಅನುಸಂಧಾನ ಕಾರ್ಯಕ್ರಮ ಹಮ್ಮಿಕೊಂಡಿದೆ.ಮಂಗಳೂರಿನ ರಥಬೀದಿಯ ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲಾ ವಿಭಾಗದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ ಇವುಗಳ ಸಹಯೋಗ ದೊಂದಿಗೆ...

 

ವಿಶೇಷ ವರದಿ
ನೆನಪಿನಂಗಳದ ಉತ್ಖನನ

ಮದುವೆಯ ಆಮಂತ್ರಣ ಪತ್ರಿಕೆ ತಲುಪಿದ ಕೂಡಲೇ ಮದುವೆಯ ಮುಹೂರ್ತದ ಸಮಯ ಮತ್ತು ಕಲ್ಯಾಣ ಮಂಟಪದ ವಿವರಗಳನ್ನು ತಮ್ಮ ಕ್ಯಾಲೆಂಡರ್ ನಲ್ಲಿ ದಾಖಲಿಸಿ ಆಮಂತ್ರಣ ಪತ್ರಿಕೆ ಯನ್ನು ಕ.ಬು.ಗೆ ತಳ್ಳಿ ಮದುವೆ ಕಾರ್ಯಕ್ರಮಕ್ಕೆ ಹೋಗುವವರು ಕೆಲವರು.

 

ವಿಶೇಷ ವರದಿ
ಡಾ.ನಿರುಪಮಾರ ‘ಲೋಕ ಅಭಿನಂದನಾ’ ಕೃತಿ ಬಿಡುಗಡೆ: ಲೇಖಕಿಯರ ಸಂಘಟಿತ ಹೋರಾಟಕ್ಕೆ ರಮಾದೇವಿ ಸಲಹೆ

ಸಂಸ್ಕೃತಿಯನ್ನು ಸಾಹಿತ್ಯದಿಂದ ತಿಳಿದುಕೊಳ್ಳಬಹುದು. ಇಂತಹ ಸಂಸ್ಕೃತಿಯನ್ನು ಇಂದು ಸಾಹಿತ್ಯ ಕ್ಷೇತ್ರದಲ್ಲಿ ಹಲವು ರೀತಿಯಲ್ಲಿ ಲೇಖಕರು ಬಿಂಬಿಸಿದ್ದಾರೆ ...

 

ವಿಶೇಷ ವರದಿ
ಪ್ರಾಚೀನ ಭಾರತ ಬೆಸೆಯುವಲ್ಲಿ ಸಂಸ್ಕ್ರತ ಪಾತ್ರ ಪ್ರಮುಖ: ಭೈರಪ್ಪ

ಸಂಸ್ಕ್ರತ ಕೇವಲ ಅಧ್ಯಾತ್ಮಿಕವಾಗಿರದೆ ಲೌಕಿಕ, ವಿಜ್ಞಾನ ವಿಷಯವು ತುಂಬಿರುವ ಗಣಿ ಎಂದು ಸಾಹಿತಿ ಡಾ.ಎಸ್.ಎಲ್.ಭೈರಪ್ಪ ವಿಶ್ಲೇಷಿಸಿದರು.

 

ವಿಶೇಷ ವರದಿ
ಚಿದಂಬರ ಬರೆಯುವ ವಡ್ಡರ್ಸೆ ಸರಣಿ-8 : ರಾಮಪ್ಪಣ್ಣನವರ ಮನೆಯ ಕೋಲದ ಸುದ್ದಿ ತಂದ ಕಲಹ

ಮುಂಗಾರು' ದಿನಕ್ಕೊಂದು ಸಮಸ್ಯೆ ಎದುರಿಸುತ್ತಾ ವಾರಕಳೆಯಿತು. ನಿಶ್ಚಿತವಾಗಿಯೂ ಈ ಪತ್ರಿಕೆ ಉಳಿದ ಪತ್ರಿಕೆಗಳಿಗಿಂತ ಭಿನ್ನ ಅನ್ನುವುದು ಓದುಗರಿಗೆ ಮನವರಿಕೆ ಆಗಿತ್ತು. ಮುಂಜಾನೆ ಬೆಳಕು ಹರಿಯುವ ಮುನ್ನ ಪತ್ರಿಕೆ ಅಂಗಡಿಗಳನ್ನು ತಲುಪಿರಬೇಕು.

 

 

 
ಎಲ್ಲಾ ವರದಿಗಳು [ಸಾಹಿತ್ಯ-ಸಂಸ್ಕೃತಿ]

»ಗೌರಿ ಹಬ್ಬದ ಕರಿಬಳೆ ಸಂಸ್ಕೃತಿ
»ಡಾ. ನಾಗಭೂಷಣ ಮೂಲ್ಕಿ ಅವರ ಗಣ ಗಣ ಗಣಪತಿ ಕವನ
»ಮೂಡುಬಿದಿರೆ: ತುಳು ಸ೦ಸ್ಕ್ರತಿ ಬಿ೦ಬಿಸುವ ದೇಗುಲಕ್ಕೆ ಜರ್ಮನ್ ತಾಮ್ರದ ಸಿಂಗಾರ : ಪ್ರವಾಸಿಗರ ಆಕರ್ಷಣೆಗಳಲ್ಲಿ ಒಂದಾಗಿ ಬೆಳೆಯಲಿದೆ ಭೂತನಾಥೇಶ್ವರ ದೇವಸ್ಥಾನ
»ಉಡುಪಿ: ಎರಡನೇ ದಿನದ ಮಕ್ಕಳ ಸಾಹಿತ್ಯ ಸಮ್ಮೇಳನ : ಪ್ರತಿಯೊಂದು ಮಗುವಿನ ಅಳು, ನಗು, ನಡೆ, ಕೋಪ ಎಲ್ಲವೂ ಕವಿತೆಗಳೇ
»ಡಾ.ಕಿರಣ್‌ಬೇಡಿ ಅವರ ''ಬ್ರೂಮ್ ಅಂಡ್‌ ಗ್ರೂಮ್' ಪುಸ್ತಕ ಬಿಡುಗಡೆ
»ಕ್ರೈಸ್ತ ಬಾ೦ಧವರು ಮಾತ್ರವಲ್ಲದೇ ಹಿ೦ದೂ ಭಕ್ತಾದಿಗಳು ಸೇರುವ ಮೇರಿ ಮಾತೆಯ ತೇರು
»ಬೆ೦ಗಳೂರು : ಪ್ರಾಚೀನ ಭಾಷೆಗಳಲ್ಲಿ ಒ೦ದಾಗಿರುವ ತುಳು ಲಿಪಿ ಅಭಿವೃದ್ಧಿಗೆ ಧನಂಜಯಕುಮಾರ್ ಸಲಹೆ
»ಅಕ್ಕ ಜಾತ್ರೆ ಎರಡನೆ ದಿನ ಇಮ್ಮಡಿಗೊಂಡ ಸಂಭ್ರಮ
»ಉಡುಪಿ : ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವ ಉದ್ಘಾಟನೆ : ಕಲೆಯಿಂದ ಬದುಕು ಶ್ರೀಮಂತ: ಡಾ.ಮಹೀದಾಸ್
»ಬೆ೦ಗಳೂರು : 77ನೇ ಅಖಿಲ ಭಾರತ ಸಾಹಿತ್ಯ ಜಾತ್ರೆಯ ಅಧ್ಯಕ್ಷ ಗಾದಿಗೆ ಯಾರು?
»ನಾಡಿನ ಹಿರಿಯ ಸಾಹಿತಿ ನಾಡೊಜ ಪ್ರೊ. ಹಂಪನಾಗೆ ಅಮೆರಿಕ ವಿವಿ ಸದಸ್ಯತ್ವ
»ಸುಳ್ಯ : ದುಗ್ಗಲಡ್ಕದಲ್ಲಿ "ಕಸಾಪ ಸಾಹಿತ್ಯ" ಸಂಭ್ರಮ : ಸಾಹಿತ್ಯದಲ್ಲಿ ಆದರ್ಶವಿದೆ: ಯುಸುಗೌ
»ಮ೦ಗಳೂರು : ರಾಜ್ಯ ಮಟ್ಟದ ಯುವ ಲೇಖಕರ ಸಮ್ಮೇಳನಕ್ಕೆ ಸಿದ್ಧತೆ
»ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ: ಕನ್ನಡ ಬೃಹತ್‌ ನಿಘಂಟುಗಳಿಗೆ ಮರು ಮುದ್ರಣದ ಭಾಗ್ಯ; 15 ವರ್ಷಗಳ ತರುವಾಯ ಮರು ಮುದ್ರಣ
»ಮೊಗಸಾಲೆಯವರ ಎರಡು ಮತ್ತು ನುಡಿಹಾರ-2 ಬಿಡುಗಡೆ : ಹೊಸ ಚಿಂತನೆಗೆ ಹಚ್ಚುವ ಬರಹಗಳು ಪ್ರಶಂಸೆ
»ಉಡುಪಿ : ಕೆ.ಎಸ್.ಕೆದ್ಲಾಯ ನೆನಪಿನ ಮಕ್ಕಳ ನಾಟಕ ರಚನಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ : ‘ರಂಗಭೂಮಿ ಚಟುವಟಿಕೆಯಿಂದ ಪ್ರೀತಿಯ ವಾತಾವರಣ ಸೃಷ್ಟಿ’
»ಕನ್ನಡದ ಮಹತ್ವದ ಸಾಹಿತಿಗಳಲ್ಲಿ ಒಬ್ಬರಾದ ಕಾ೦ತಾವರ ಎರಡು ಪುಸ್ತಕಗಳು ಇ೦ದು ಬಿಡುಗಡೆ
»ಪುಸ್ತಕಗಳು ಸಾಯುವುದಿಲ್ಲ, ಉಸಿರಾಡುತ್ತವೆ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-14 : ಮುಂಗಾರು ಕೊಂಡಿ ಕಳಚಿಕೊಂಡಿತು
»ಬೆ೦ಗಳೂರು : ಡಾ.ಜಿ.ಎಸ್.ಶಿವರುದ್ರಪ್ಪರಿಗೆ ‘ಸಾಹಿತ್ಯ ಕಲಾ ಕೌಸ್ತುಭ ಪ್ರಶಸ್ತಿ’
»ಲೇಖಕಿ ಸುಮಂಗಲಾಗೆ ಮಾಸ್ತಿ ಕಥಾ ಪುರಸ್ಕಾರ
»ಮನೆಯಂಗಳದಲ್ಲೇ ನಡೆಯುವ ಚಿಕ್ಕಮೇಳದ ಪ್ರದರ್ಶನವೆಂದರೆ ಅದು ಮಳೆಗಾಲದ ಸ್ಪೆಷಲ್!!
»ನಾಗಭೂಷಣ್ ರವರ ರಾಘವೇ೦ದ್ರರವರ ಬಗ್ಗೆ ಎರಡು ಕವನಗಳು
»ಮ೦ಗಳೂರು : ಟ್ಯಾಲೆಂಟ್ ಪ್ರಕಾಶನದ ‘ಸೃಷ್ಟಿಗಳೊಂದಿಗೆ ಮಾನವನ ಬಾಧ್ಯತೆಗಳು’ ಕೃತಿ ಬಿಡುಗಡೆ
»ಕಲಿಯುಗದ ಕಲ್ಪತರು ಶ್ರೀ ಗುರುರಾಘವೇಂದ್ರ ಸ್ವಾಮಿ
»ಬೆ೦ಗಳೂರು: ಬಾಪು ನ೦ತರದ ಭಾರತ ಕ್ರತಿ ಬಿಡುಗಡೆ : ಭಾರತೀಯ ಭಾಷೆಗಿರುವಷ್ಟು ಸ್ಫೋಟಕ ಶಕ್ತಿ ಇಂಗ್ಲಿಷ್‌ಗಿಲ್ಲ: ಡಾ.ಯು.ಆರ್.ಅನಂತಮೂರ್ತಿ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-13 : ಚಿಂದಿಯಾದ ‘ಚೆಲುವ ಕನ್ನಡನಾಡು'
»ಬೆ೦ಗಳೂರು: ಬೊಳುವಾರು ಮುಹಮ್ಮದ್ ಕುಂಞಿ ಯವರರರಿಗೆ ಕೇಂದ್ರ ಸಾಹಿತ್ಯ ಅಕಾಡಮಿ 'ಬಾಲ ಸಾಹಿತ್ಯ' ಪುರಸ್ಕಾರ
»ಬ೦ಟ್ವಾಳ : ಕಲಾವಿದೆ ಜಯಶೀಲರಿಗೆ ‘ತುಳುನಾಡ ತುಳುಶ್ರೀ ಪ್ರಶಸ್ತಿ’ ಪ್ರದಾನ
»ಜಗತ್ತಿನ ಓದುಗರ ಮನ ಸೆಳೆದಿರುವ ಕಥಾ ಸರಿತ್ಸಾಗರ : ಕೊಡಗಿನ ಮಂದಾರ ಪುಷ್ಪ
»ಮನೆ, ಮನಸು ಬೆಳಗಲಿ ಶ್ರೀ ವರ ಮಹಾಲಕ್ಷ್ಮೀ ....
»ತುಳು ಸಮ್ಮೇಳನ ಮೆಲುಕು ಮೇಳ ನಡೆಯಲಿ: ಡಾ ಹೆಗ್ಗಡೆ ಕರೆ
»ಬೆ೦ಗಳೂರು : ಕಿ.ರಂ. ನಾಗರಾಜ ಶ್ರದ್ಧಾಂಜಲಿ ಸಭೆ : ಸ್ವತಃ ಬರೆಯದೇ ಬರಹಗಾರರ ಸೃಷ್ಟಿಸಿದ ಕಿ.ರಂ : ಡಾ. ಯು. ಆರ್. ಅನ೦ತಮೂರ್ತಿ
»ಮಕ್ಕಳ ಕೊಂಕಣಿ ಕಲಾ ಪ್ರತಿಭೋತ್ಸವ: ಕೊಂಕಣಿ ಸಾಹಿತ್ಯ ಅಕಾಡೆಮಿಗೆ 45 ಲ.ರೂ.- ಪಾಲೆಮಾರ್
»ಶಿಕ್ಷಕಿ ವಿಜಯಾ ಶೆಟ್ಟಿಯವರ ಡೈವೊರ್ಸ್ ಪ್ರಾಬ್ಲಿಂ ಚಿಂತನೆ ಪುಸ್ತಕಕ್ಕೆ ಉಡುಪಿ ತುಳುಕೂಟದ ಪಣಿಯಾಡಿ ಪ್ರಶಸ್ತಿ
»’ಸ್ವತಂತ್ರ’ - ಅಮೇರಿಕ ಕನ್ನಡಿಗ ಡಾ.ಮೂಲ್ಕಿ ನಾಗ ರವರ ಸ್ವಾತಂತ್ರ್ಯೋತ್ಸವ ಸಂದೇಶ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-12 : ‘ಮುಂಗಾರು' ಮುನ್ನಡೆಗೆ ಅಡ್ಡಿಯಾದ ಆರ್ಥಿಕ ಮುಗ್ಗಟ್ಟು
»ತುಮಕೂರು : ಜಗತ್ತಿನ ಎಲ್ಲಾ ಜ್ಞಾನಿಗಳ ಚಿಂತನೆಗಳ ಸಂಗಮ ಕಿ.ರಂ.: ನಟರಾಜ್ ಹುಳಿಯಾರ್
»ಕುಂ.ವೀ.ಅವರ ಆತ್ಮ ಕಥೆ ‘ಗಾ೦ಧಿ ಕ್ಲಾಸು’ ಕ್ರತಿ ಬಿಡುಗಡೆ
»ಬೆ೦ಗಳೂರು : ಚಂದ್ರಶೇಖರ ಪಾಟೀಲರ ಬದುಕು-ಬರಹ ಕುರಿತ ‘ಚಂಪಾಯಣ’ ಪುಸ್ತಕ ಬಿಡುಗಡೆ : ಚಂಪಾ ಜತೆ ಸಮಾನತೆ : ಅನಂತಮೂರ್ತಿ
»ಉಡುಪಿ: ಇ೦ದು ನಾಗರಪ೦ಚಮಿ ಹಬ್ಬ; ನಾಗದೇವರಿಗೆ 'ತನು - ತಂಬಿಲ' - ನಗರದ ವಿವಿಧೆಡೆಗಳಲ್ಲಿ ಸಡಗರ ಸ೦ಭ್ರಮದಿ೦ದ ಹಬ್ಬ ಆಚರಣೆ
»ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 'ಮೇರು ಕೃತಿ' ಯೋಜನೆ. ಹೊಸ ಬಾಟಲು, ಹಳೆ ಮದ್ಯ?
»ಹಿರಿಯ ಪತ್ರಕರ್ತ ಹಾಗು ಕಲಾವಿಮರ್ಶಕ ಈಶ್ವರಯ್ಯ ಅವರಿಗೆ ಸಾರ್ವಜನಿಕ ಸಮ್ಮಾನ
»ಬ೦ಟ್ವಾಳ : ಕಲಾವಿದೆ ಜಯಶೀಲ ಅವರಿಗೆ ‘ತುಳುನಾಡ ತುಳುಶ್ರೀ’ ಪ್ರಶಸ್ತಿ: 15ರ೦ದು ಪ್ರದಾನ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-11 (2) : ಮುಂಗಾರು ನೆಟ್ಟ ಹೆಜ್ಜೆಗುರುತುಗಳು
»ಮ೦ಗಳೂರು : ಮುಚ್ಚುವ ಭೀತಿ ಎದುರಿಸುತ್ತಿರುವ ಕರ್ನಾಟಕದ ಗ೦ಡು ಕಲೆ ಎ೦ದೇ ಜನಜನಿತವಾಗಿರುವ ಯಕ್ಷಗಾನ : ಗಂಡು ಕಲೆ ಕಲಿತರೆ ಹೆಣ್ಣು ಕೊಡುವವರಿಲ್ಲ!
»ಕಲಾ ಕ್ಷೇತ್ರದಲ್ಲಿ, ರಾಷ್ಟ್ರಮಟ್ಟದಲ್ಲಿ ಮಿ೦ಚಿ ಚಿನ್ನದ ಪದಕ ಪಡೆದ ಯುವ ಪ್ರತಿಭೆ ಅಹ್ಮದ್ ಮಿಕ್ಕಾದ್
»ಬೆ೦ಗಳೂರು : ಕಿ.ರಂ. ನಾಗರಾಜ್ ಅವರಿಗೆ ನುಡಿ ನಮನ : ‘ಕಿ.ರಂ. ಮೌಖಿಕ ಪರಂಪರೆಯ ಪರಮ ಜ್ಞಾನಿ’
»ಪುಸ್ತಕ ಪ್ರೇಮಿಗಳ ಸ್ವರ್ಗ...! ನಿಮ್ಮ ಅಭಿರುಚಿಗೆ ತಕ್ಕ೦ತಹ ಪುಸ್ತಕಗಳು ಲಭ್ಯ
»ಕೇರಳ ತುಳು ಅಕಾಡೆಮಿ ಆಶ್ರಯದಲ್ಲಿ ಪೈವಳಿಕೆಯಲ್ಲಿ ರಾಷ್ಟ್ರೀಯ ತುಳು ಸಮ್ಮೇಳನ
»ಕಿ.ರಂ. ಗೆ ಅಂತಿಮ ನಮನ...
»ವಿಭಿನ್ನ ದೃಷ್ಟಿಕೋನದ ತುಳುನಾಟಕ ‘ಕಥೆ ಕಟ್ಟುವೆರ್’!
»ಬೆ೦ಗಳೂರು : ಹಿಜಡಾ ಜೀವನ ಚರಿತ್ರೆ ಬಿಡುಗಡೆ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-11 (1) : ಕರಾವಳಿಯಲ್ಲಿ ಹರಿದ `ವರಶೆ' ಚಿಂತನೆ
»ಕರ್ನಾಟಕ ಗಡಿನಾಡ ಸಮ್ಮೇಳನ: ಕಾಸರಗೋಡಿನ ವಿಲೀನಕ್ಕೆ ಕರ್ನಾಟಕ ಸರಕಾರದಿಂದ ಪ್ರಯತ್ನ ನಡೆದಿಲ್ಲ: ವಾಟಾಳ್ ನಾಗರಾಜ್
»ಬೆ೦ಗಳೂರು : ಬದುಕಿನ ವಿಮರ್ಶೆ ಮುಗಿಸಿದ ಕಿರಂ
»‘ಮೂವತ್ತು ಮಳೆಗಾಲ’ದ ಕವಿ ಎಚ್.ಎಸ್.ವಿ
»ನವದೆಹಲಿ : ಬ್ರಿಟಿಷ್ ಭೌತ ವಿಜ್ಞಾನಿ ಸೈಮನ್ ಲೆಹ್ನಾಗೆ ‘ಲೀಲಾವತಿ’ ಪ್ರಶಸ್ತಿ
»ತುಳು ಪಠ್ಯ ಮುದ್ರಣಕ್ಕೆ ಅಂತಿಮ ತಯಾರಿ; ಪುಸ್ತಕ ರಚನಾ ಸಮಿತಿ ಅಧ್ಯಕ್ಷರಾಗಿ ಪಾಲ್ತಾಡಿ ರಾಮಕೃಷ್ಣ ಆಚಾರ್
»ಬೆ೦ಗಳೂರು : 150 ವರ್ಷಗಳ ಹಿಂದಿನ ಲತೀನ್-ಕನ್ನಡ ನಿಘಂಟು ಮತ್ತೆ ಮಾರುಕಟ್ಟೆಗೆ
»ಚಾಮರಾಜನಗರ : ದಲಿತ ಕವಿ ಮಹಾದೇವರಿಗೆ ಮುಳ್ಳೂರು ನಾಗರಾಜು ಪ್ರಶಸ್ತಿ
»ಪ್ರೊ ಅಮೃತ ಸೋಮೇಶ್ವರಗೆ ವಿಶುಕುಮಾರ್ ಪ್ರಶಸ್ತಿ
»ಮ೦ಡ್ಯ : ಧರ್ಮ, ಜಾತಿಯ ಎಲ್ಲೆ ಮೀರಿದ ಸಾಹಿತ್ಯದಿಂದ ಜಾಗೃತಿ: ಗೋವಿಂದರಾವ್
»ಬೆ೦ಗಳೂರು: ಚರ್ಚೆಗೊಳಪಟ್ಟ ಕವಲು ಕಾದ೦ಬರಿ: ಎಸ್. ಎಲ್. ಬೈರಪ್ಪೇನ್ ಪೈನಾನ್ಸ್ ಮಿನಿಷ್ಟ್ರೇ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-10 : ಬಸವಣ್ಣನ ಬುಲೆಟ್ ಸವಾರಿ
»ಪಣಜಿ: ಹೆಸರಾ೦ತ ಕೊಂಕಣಿ ಸಾಹಿತಿ ಕೇಳ್ಕರ್‌ಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ
»ಆರನೇ ಅಕ್ಕ ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ ಕಥಾಸ್ಪರ್ಧೆ : ಮೊದಲ ಸುತ್ತಿನ ಫಲಿತಾಂಶ ಪ್ರಕಟ
»ಉಡುಪಿ: ಜ್ಯೋತಿ ಗುರುಪ್ರಸಾದ್‌ ರವರ ‘ಈ ಕ್ಷಣಕ್ಕೆ’ ಹಾ.ಮಾ.ನಾಯಕ ಬಹುಮಾನ
»ಮ೦ಗಳೂರು: ಶ್ರೀ ಅಲ್ಲಮಪ್ರಭು ಲಲಿತಕಲಾ ಅಕಾಡೆಮಿಗೆ ಮಾನ್ಯತೆ
»ವಿದೇಶಿಗನ ಕುಂಚದಲ್ಲಿ ಅರಳಿದ ಹಂಪಿ
»ಸುಬ್ರಹ್ಮಣ್ಯ: ತುಳುವ ನೆಲದಲ್ಲಿ ತುಳು ಜಾನಪದ ಸಂಸ್ಕೃತಿ: ಆಟಿಡೊಂಜಿ ಕೂಟದ ಉದ್ಘಾಟನಾ ಸಮಾರಂಭ.
»ಕಾಸರಗೋಡು: ಡಾ.ಕಯ್ಯಿರ ಕಿಂಞಣ್ಣ ರೈಗೆ ‘ಕರ್ನಾಟಕ ಗಡಿನಾಡ ರತ್ನ ಪ್ರಶಸ್ತಿ’
»ಕಾಸರಗೋಡು: ಆ. 7ರ೦ದು ನಡೆಯುವ ಪ್ರಥಮ ಗಡಿನಾಡ ಸಮ್ಮೇಳನಕ್ಕೆ ಭರದ ಸಿದ್ಧತೆ
»ಮ೦ಗಳವಾರ : ಕುರ್‌ಆನ್‌ನ ಸಂಪೂರ್ಣ ಕನ್ನಡ ಅನುವಾದ ಗ್ರಂಥ ಜು. 31ರ೦ದು ಲೋಕಾರ್ಪಣೆ
»ಮ೦ಗಳೂರು: ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪೆರ್ಧೆ ಸಮಾರೋಪ : ಬ್ಯಾರಿ ಭಾಷೆ ಬೆಳವಣಿಗೆಗೆ ಆದ್ಯತೆ: ಖಾದರ್ ಕರೆ
»ಕನ್ನಡಿಗ... ಅಮೇರಿಕನ್ನಡಿಗ.....
»ಮ೦ಜೇಶ್ವರ: 5ನೇ ಕ. ಸಾ. ಸಮ್ಮೇಳನ ಉದ್ಘಾಟನೆ: ಗಡಿನಾಡ ಕನ್ನಡಿಗರ ಶಕ್ತಿ ಸಾಮರ್ಥ್ಯ ಅಪಾರ: ಡಾ ನಲ್ಲೂರು ಪ್ರಸಾದ್
»ಉಡುಪಿ: ಮಾರ್ಪಳ್ಳಿಯಲ್ಲಿ ‘ಆಟಿಡೊಂಜಿ ದಿನ’ ಆಚರಣೆ: 20 ಬಗೆಯ ಆಟಿಯ ಖಾದ್ಯ: ತುಳು ಸಂಸ್ಕೃತಿಯ ಮೆಲುಕು
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-9 : ಏಳು ಜನರ ತಂಡ ಪತ್ರಿಕೆ ತರುವಲ್ಲಿ ಸಫಲವಾಯಿತು
»ಮಂಗಳೂರು: ಉತ್ತಮ ವಾತಾವರಣದಿಂದ ಪ್ರತಿಭೆ ಅರಳಲು ಸಾದ್ಯ : ನಗರದಲ್ಲಿ ದ.ರಾ. ಬೇಂದ್ರೆ ಅನುಸಂದಾನ ಕಾರ್ಯಕ್ರಮ ಉದ್ಘಾಟಿಸಿ - ಪ್ರದೀಪ್ ಕಲ್ಕೂರ
»‘ಫತ್ವಾ’ದಿನಗಳ ಬದುಕಿಗೆ ಪುಸ್ತಕ ರೂಪ: ರಶ್ದಿ
»ಬೆಳ್ತ೦ಗಡಿ: ವಿಶ್ವ ತುಳು ಸಮ್ಮೇಳನದ ಸಂಚಿಕೆ ‘ತುಳುವರ ದರ್ಶನ’ ಸ೦ಚಿಕೆ ಸಿದ್ಧ : ಶೀಘ್ರದಲ್ಲಿಯೇ ಬಿಡುಗಡೆ
»ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಸಾಹಿತ್ಯ ಮತ್ತು ಸಾಂಸ್ಕ್ರತಿಕ ಸಂಘದ ಅಶ್ರಯದಲ್ಲಿ ನಾಳೆ ನಗರದಲ್ಲಿ ದ.ರಾ. ಬೇಂದ್ರೆ ಅನುಸಂಧಾನ
»ನವದೆಹಲಿ: 25ರಂದು ಶಿಲ್ಪಾ ಸಿರಿಯವರ ಸಿರಿ ಕವನಸಂಕಲನ ಲೋಕಾರ್ಪಣೆ
»ನೆನಪಿನಂಗಳದ ಉತ್ಖನನ
»ಡಾ.ನಿರುಪಮಾರ ‘ಲೋಕ ಅಭಿನಂದನಾ’ ಕೃತಿ ಬಿಡುಗಡೆ: ಲೇಖಕಿಯರ ಸಂಘಟಿತ ಹೋರಾಟಕ್ಕೆ ರಮಾದೇವಿ ಸಲಹೆ
»ಪ್ರಾಚೀನ ಭಾರತ ಬೆಸೆಯುವಲ್ಲಿ ಸಂಸ್ಕ್ರತ ಪಾತ್ರ ಪ್ರಮುಖ: ಭೈರಪ್ಪ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-8 : ರಾಮಪ್ಪಣ್ಣನವರ ಮನೆಯ ಕೋಲದ ಸುದ್ದಿ ತಂದ ಕಲಹ
»ಉಡುಪಿ: ಜು. 18: ಯಕ್ಷಗಾನ ಕಲಾಕ್ಷೇತ್ರದ ವಜ್ರ ಮಹೋತ್ಸವ
»ತಿರುವನಂತಪುರದಲ್ಲಿ ಅಖಿಲ ಕೇರಳ ತುಳು ಸಮ್ಮೇಳನ: ತುಳುವನ್ನು 8ನೆ ಪರಿಚ್ಛೇದಕ್ಕೆ ಸೇರಿಸಲು ಪ್ರಯತ್ನ: ಕೇರಳ ಮುಖ್ಯಮಂತ್ರಿ ಅಚ್ಯುತಾನಂದನ್
»ಮು೦ಬೈ: ಜುಲೈ-17 : ಮಯಾನಗರಿಯಲ್ಲಿ ಪ್ರಪ್ರಥಮ ಬ್ಯಾರಿ ತುಳು ಸಂಗಮ
»ಮು೦ಬೈ: ಉಪಾಧ್ಯ ಕೃತಿಗೆ ಸಾಹಿತ್ಯ ಪರಿಷತ್ತಿನ ಬಹುಮಾನ
»ಉಡುಪಿ: ಕೆ.ಎಸ್.ಕೆದ್ಲಾಯ ಸ್ಮಾರಕ ಮಕ್ಕಳ ನಾಟಕ ರಚನಾ ಸ್ಪರ್ಧೆ: ಪಾರ್ವತಿ, ಕಾತ್ಯಾಯಿನಿ ರಚಿಸಿದ ನಾಟಕಗಳಿಗೆ ಬಹುಮಾನ
»ಜುಲೈ 27 ರ೦ದು ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆ: ಅರ್ಜಿ ಆಹ್ವಾನ
»‘ಭಾವ ಸ್ಪರ್ಶ’ ಡಾ. ನಾಗಭೂಷಣ ಮೂಲ್ಕಿ- ಕವನ ಸ೦ಕಲನ ವಿಮರ್ಶೆ
»ಡಾ. ನಾಗಭೂಷಣ ಮೂಲ್ಕಿ ಅವರ ಎರಡನೇ ಕವನ ಸ೦ಕಲನ ‘ಭಾವ ಸ್ಪರ್ಶ’- ನಾವಿಕ 2010, ಪ್ರಥಮ ವಿಶ್ವ ಕನ್ನಡ ಸಮ್ಮೇಳನದಲ್ಲಿ ಬಿಡುಗಡೆ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-7: ಎಡವಟ್ಟಾದ ಯಂತ್ರದ ಥಿಯರಿ
»ರಾಮಾಯಣ ಮಹಾನ್ವೇಶಣಂ’ ಕೃತಿ ಲಂಡನ್‌ನಲ್ಲಿ ಬಿಡುಗಡೆ
»ಉಡುಪಿ: ತುಳುಕೂಟ ನೀಡುವ ಪಣಿಯಾಡಿ ಪ್ರಶಸ್ತಿಗೆ ‘ತನ್ನೆ ತೋಡುವ ಸೊನ್ನೆ’ ಕಾದ೦ಬರಿ ಆಯ್ಕೆ
»ಪುತ್ತೂರು: ಲಕ್ಷ್ಮೀಶ ತೋಳ್ಪಾಡಿ ಅವರಿಗೆ ಪೊಳಲಿ ಶಾಸ್ತ್ರಿ ಪ್ರಶಸ್ತಿ ಪ್ರದಾನ
»ಕು೦ದಾಪುರ: ಅ.ಭಾ. ಕೊಂಕಣಿ ಪರಿಷದ್‌ನ 72ನೇ ಸ್ಥಾಪನಾ ದಿನ : ‘ಕೊಂಕಣಿ ಭಾಷೆ ಬೆಳೆಸಲು ಯುವಜನತೆಗೆ ಉತ್ತೇಜನ ಅಗತ್ಯ’ : ಡಾ. ಎಚ್. ಶಾ೦ತಾರಾಮ್
»ಬೈ೦ದೂರು: ಬುಡಕಟ್ಟು ರಂಗ ತಂಡಕ್ಕೆ ನಾಟಕ ಅಕಾಡೆಮಿ ಅಧ್ಯಕ್ಷ ಡಾ| ಬಿ.ವಿ.ರಾಜಾರಾಮ್ ಭೇಟಿ
»ಡಾ. ನಾಗಭೂಷಣ್ ಮೂಲ್ಕಿ ಅವರು ಬರೆದ ಕವನ ನಡೆಯಲಿ... ಮುನ್ನಡೆಯಲಿ...... ಮುನ್ನುಡಿಯಾಗಲಿ
»ಬ್ರಹ್ಮಾವರ: ಮಂಜುನಾಥ್‌ರ ‘ಪಾರಿಜಾತ’ ಹನಿಗವನ ಸಂಕಲನ ಅನಾವರಣ
»ಬೆ೦ಗಳೂರು: ಗೋಪಾಲಕೃಷ್ಣ ಬೊಂಬೆಯಾಟ ಸಂಘಕ್ಕೆ ಜಾಗತಿಕ ಮಟ್ತದ ಪ್ರಶಸ್ತಿ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-6: ಕರಾವಳಿಯಲ್ಲಿ ಮುಂಗಾರು ಉಂಟುಮಾಡಿದ ತಲ್ಲಣ
»ನವದೆಹಲಿ: ಮೊಯ್ಲಿ ಬರೆದ ಕೃತಿ ಶ್ರೀ ರಾಮಾಯಣ ಮಹಾನ್ವೇಷಣಂ ಸೋನಿಯಾ ಗಾ೦ಧಿಗೆ ಅರ್ಪಿತ
»‘ಶ್ರೀ ರಾಮಾಯಣ ಮಹಾನ್ವೇಷಣಂ’: ಮೊಯಿಲಿ ರಾಮಾಯಣದ ‘ಹೀರೊ’ ಲಕ್ಷ್ಮಣ
»ನಾಡು ಕಂಡ ಧೀಮಂತ ಪತ್ರಕರ್ತ ಪ.ಗೋ.
»ನನ್ನ ಕೃತಿಗಳ ಶುದ್ಧ ವಿಮರ್ಶೆ ಬಂದಿಲ್ಲ: ಭೈರಪ್ಪ ವಿಷಾದ
»ಬ್ಯಾರಿ ಭಾಷೆಯ ಅಭಿವೃದ್ಧಿ ಹೇಗೆ?
»ಶಿವರಾಮ ಜೋಗಿ, ಕೊಗ್ಗ ಆಚಾರಿಗೆ ಯಕ್ಷಗಾನ ಪ್ರಶಸ್ತಿ: ಜು.11ರಂದು ಪ್ರಶಸ್ತಿ ಪ್ರದಾನ ಸಮಾರಂಭ
»ದಿಟ್ಟ ಧೀಮಂತ ಲೇಖಕಿ ಬಿ.ಎಸ್. ವೆ೦ಕಟಲಕ್ಷ್ಮಿ
»ಮು೦ಬೈ: ಡಾ| ಸುನೀತಾ ಎಂ.ಶೆಟ್ಟಿ ಇವರ ಎರಡು ಕೃತಿಗಳ ಬಿಡುಗಡೆ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-5 : ಇಂದೂಧರ ಹೊನ್ನಾಪುರ ಬೆಂಬಲಕ್ಕೆ ನಿಂತರು
»ಕಾಸರಗೋಡು: ಜುಲೈ 14: ತುಳು ಅಕಾಡೆಮಿಯಿಂದ ತಿರುವನಂತಪುರದಲ್ಲಿ ತುಳು ಸಾಂಸ್ಕೃತಿಕ ವೈಭವ-2010
»ಆರನೇ ಅಕ್ಕವಿಶ್ವ ಕನ್ನಡ ಸಮ್ಮೇಳನ : ನೊಂದಣಿ ವಿಸ್ತರಣೆ: ಜುಲೈ 11 ಕೊನೆಯ ದಿನಾ೦ಕ
»ಕೊಯಮತ್ತೂರು: ಮೊದಲ ಜಾಗತಿಕ ತಮಿಳು ಸಮ್ಮೇಳನ ಉದ್ಘಾಟನೆ: ತಮಿಳಿನ ಕಾಣಿಕೆ ಅಮೋಘ : ರಾಷ್ಟ್ರಪತಿ
»ಕಾಸರಗೋಡು: ವಿದ್ವಾನ್ ಬಾಬು ರೈಗೆ ಪ್ರಥಮ ‘ಶೇಣಿ ಸಮ್ಮಾನ್’ ಪುರಸ್ಕಾರ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-4: ವಡ್ಡರ್ಸೆ ಭಾಷಣ ವರದಿ ಮಾಡುವ ಸ್ಪರ್ಧೆ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-3: ಯುವಕರ ಟೀಮ್ ಕಟ್ಟಿದ ಸಂತೃಪ್ತಿ ಶೆಟ್ರಿಗೆ
»ಬೆ೦ಗಳೂರು: ಲಾಸ್‌ಏಂಜಲೀಸ್‌ನಲ್ಲಿ ‘ನಾವಿಕ’ ವತಿಯಿ೦ದ ಇದೇ ಪ್ರಥಮ ಬಾರಿ ಜುಲೈ 2ಕ್ಕೆ ವಿಶ್ವ ಕನ್ನಡ ಸಮ್ಮೇಳನ
»ಬೆ೦ಗಳೂರು: ಖ್ಯಾತ ಕಲಾವಿದ ಕೆ.ಕೆ. ಹೆಬ್ಬಾರ್ ಹೆಸರಿನಲ್ಲಿ ಪ್ರಶಸ್ತಿ: ಕ೦ಬಾರ
»ಡಾ. ನಾಗಭೂಷಣ ಮೂಲ್ಕಿ ಅವರ ಪ್ರಥಮ ಕವನ ಸಂಕಲನ 'ಭಾವ ತರಂಗ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-2 : ಸ್ವಾಭಿಮಾನ ಕೆಣಕಿದ ನೇಮಕಾತಿ ಪತ್ರ
»ಗಮಕ ಕಲಾಯೋಗಿ ಕೇಶವಮೂರ್ತಿ ಅವರೊ೦ದಿಗೆ ಸ೦ವಾದ
»ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಡಾ| ಶಶಿಕಲಾ ಮೋಳ್ದಿ, ಡಾ| ಗುರುಮೂರ್ತಿ ಪೆಂಡಕೂರು, ಪ್ರೊ| ಕಿ. ರಂ. ನಾಗರಾಜ, ಡಾ| ಪಿ.ಕೆ.ರಾಜಶೇಖರ್, ಡಾ| ಮುಡ್ನಾಕೂಡು ಚಿನ್ನಸ್ವಾಮಿ ಆಯ್ಕೆ: ಜು.1ರ೦ದು ಉಡುಪಿಯಲ್ಲಿ ಪ್ರದಾನ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-1: ಸಂಪಾದಕ ಶೆಟ್ಟರ ಉಗ್ರಾವತಾರ
»ಮ೦ಗಳೂರು: ಲಕ್ಷ್ಮೀಶ ತೋಳ್ಪಾಡಿಗೆ ಪೊಳಲಿ ಶಾಸ್ತ್ರಿ ಪ್ರಶಸ್ತಿ
»ಸಾಹಿತಿ ಮಳಗಾಂವಕರ ಇನ್ನಿಲ್ಲ
»ಬೆ೦ಗಳೂರು: ಕೇಶವಮೂರ್ತಿಗೆ ಕುಮಾರವ್ಯಾಸ ಗಮಕ ಪ್ರಶಸ್ತಿ
»ಕನ್ನಡ-ಉರ್ದು ಭಾಷಾ ಬಾಂಧವ್ಯದಿಂದ ಭಾವೈಕ್ಯ : ಈ ಭಾಷೆಗೆ ಒಪ್ಪ ಓರಣ, ಸಾಹಿತ್ಯದ ಚೆಲುವುನ್ನು ನೀಡಿ ಮೊದಮೊದಲು ಬೆಳೆಸಿದವರು ದಕ್ಷಿಣದವರು. ಅದರಲ್ಲೂ ಕರ್ನಾಟಕದವರು
»ಬ್ರಿಟನಿನ ಲೀಡ್ಸ್ ನಗರದ ಸಮೀಪದ ಬ್ರಾಡ್ ಫಾರ್ಡ್ ನಲ್ಲಿ ಯಕ್ಷಗಾನ ಗಂಡುಕಲೆ!
»ಮ೦ಗಳೂರು: ‘ಬಾಕಿ ಬಾಬ್ ಹೊಸ ಅಲೆ ಸೃಷ್ಟಿಸಿದ ಕವಿ’: ಗೋವಾ ಕೊ೦ಕಣಿ ಕವಿ ನಾಗೇಶ್ ಕರಮಲಿ
»ಮಾಸ್ತಿ ಪ್ರಶಸ್ತಿ ಪ್ರದಾನ ಸಮಾರಂಭ: ಸಾಹಿತ್ಯ ವಿಮರ್ಶಕರ ಕೊರತೆ: ಮೊಯ್ಲಿ ಕಳವಳ
»ಅಪರೂಪದ ಹಾಡು ಕೋಗಿಲೆ ಮುಹಮ್ಮದ್ ಮಾರಿಪಲ್ಲ - ಸಂಶುದ್ದೀನ್ ಸಂಪ್ಯ
»ಕನ್ನಡ ತಂತ್ರಾಂಶ: ಕನ್ನಡಕ್ಕೆ ಕನ್ನಡಿಗರಿಂದಲೇ ಮೋಸ: ‘ಇ-ಕವಿ’ ಸಂಘಟನೆಯ ಸಂಸ್ಥಾಪಕ ಕುಮಾರಸ್ವಾಮಿ
»ಸದಾ ಹಿನ್ನೆಲೆಯಲ್ಲುಳಿದ `ಸುದ್ದಿಜೀವಿ'
»ಜ್ಯೋತಿ ಗುರುಪ್ರಸಾದ್‌ಗೆ ‘ನೀಲಗಂಗಾದತ್ತಿ’ ಪ್ರಶಸ್ತಿ
»ಅಮೇರಿಕದ ಚಿಕಾಗೋ ನಿವಾಸಿ ಡಾ. ನಾಗಭೂಷಣ ಮೂಲ್ಕಿ ಅವರಿಗೆ 3 ರಾಜ್ಯಮಟ್ಟದ ಪ್ರಶಸ್ತಿ
»ಕಾಸರಗೋಡಿನಿಂದ ಧಾರವಾಡಕ್ಕೆ ಕನ್ನಡಯಾತ್ರೆ ಯಶಸ್ವಿ
»ಸಾಹಿತ್ಯವನ್ನು ಓದಿ ತಿಳಿಯಬೇಕು; ಕೇಳಿ ಅಲ್ಲ: ಕಿ.ರಂ. ನಾಗರಾಜ್
»ಹಳೆಯದನ್ನು ಕೆಡವಿ ಹೊಸದನ್ನು ಮಾಡುತ್ತಿರುವ ಈ ಕಾಲದಲ್ಲಿ ಶತಮಾನಗಳ ಹಳೆಯದಾದ ಪೂರ್ವಿಕರ ಮನೆಯನ್ನು ಕೆಡವದೆ ಕಲಾ ದೇಗುಲವಾಗಿ ಮಾಡಿದ ಉಡುಪಿಯ ದ೦ಪತಿ
»ಮ೦ಗಳೂರು: ಪೆರುವಾಯಿ ನಾರಾಯಣ ಶೆಟ್ಟಿಗೆ ‘ಕರ್ನೂರು’ ಪ್ರಶಸ್ತಿ
»ಸುಕನ್ಯಾ, ಗೀತಾ ವಸಂತರಿಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ
»ಸಿಂಗಾಪುರದ ಅಂಗಣದಲ್ಲಿ ‘ಯಕ್ಷರಂಗ’ದ ರಂಗು
»ಮದುರೈ ಸಾಂಸ್ಕೃತಿಕ ಸಭಾಭವನಕ್ಕೆ ಬಿ‌ಎಸ್‌ವೈ ಹತ್ತು ಲಕ್ಷ ರೂ. ನೆರವು
»ಲ೦ಡನ್ ನಲ್ಲಿ ಸುಮಾರು 1.60 ಕೋಟಿ ಪೌ೦ಡ್ ವೆಚ್ಚದಲ್ಲಿ ಅತ್ಯಾಕರ್ಷಕ ಹಿಂದೂ ದೇವಾಲಯ ನಿರ್ಮಾಣ
»ಯಕ್ಷಗಾನ ಅಕಾಡಮಿಯ ಈಡೇರದ ಬೇಡಿಕೆ: ರಘುಪತಿ ಭಟ್ ಅಸಮಾಧಾನ
»ಮು೦ಬೈ: ಧರ್ಮಾರ್ಥ ಯಕ್ಷಗಾನ ಕಲಾ ತರಬೇತಿ ಕೇ೦ದ್ರ ಉದ್ಘಾಟನೆ
»ಸಾಂಸ್ಕೃತಿಕ ಕಾರ್ಯಚಟುವಟಿಕೆಗಳನ್ನು ಸಕ್ರಿಯವಾಗಿ ನಡೆಸಿಕೊಂಡು ಬರುವ ಕನ್ನಡಪರ ಸಂಘ ಸಂಸ್ಥೆಗಳಿಗೆ ನೆರವು
»‘ಆತ ಮುಸ್ಲಿಮನಲ್ಲ’ ಕವನ ಸಂಕಲನ ಬಿಡುಗಡೆ
»ಡಾ.ಬಿ. ರಾಮಕೃಷ್ಣ ಶೆಟ್ಟಿ, ಭೋಜ ಸುವರ್ಣ ಹಾಗೂ ಕಾಂಚನ ಸಂಜೀವ ರೈ ಅವರಿಗೆ ತುಳು ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ; ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ, ಕೇಂದ್ರಕ್ಕೆ ಮನವಿ
»ಇ೦ದು ಮತ್ತು ನಾಳೆ ನಗರದಲ್ಲಿ ತೌಳವ ವೈಭವ
»ಪ.ಗೋ.ಪತ್ರಗಳು -6: ನಮ್ಮಲ್ಲಿನ ಹವೆ - ಹೇಳಿ ಪ್ರಯೋಜನವಿಲ್ಲ ಮಾರಾಯ್ರೆ - ಪ್ರಿಕ್ಲಿ ಹೀಟು!
»ನವೆ೦ಬರ್ 13, 14 ರ೦ದು ಸಿಂಗಪುರದಲ್ಲಿ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ : ಮುಖ್ಯಮ೦ತ್ರಿಯವರಿ೦ದ ಉದ್ಘಾಟನೆ
»ಉಡುಪಿ: ಅವಿರತ ಸಾಧನೆಯಿ೦ದಾಗಿ ಪ್ರಸಿದ್ದಿಯನ್ನು ಪಡೆದ ಯಕ್ಷ ಕವಿ ಕುತ್ಪಾಡಿ
»ಬ್ರಹ್ಮಾವರ: ಅರಾಟೆ ಮ೦ಜುನಾಥ ಅವರಿಗೆ ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ದಿ| ಹಾರಾಡಿ ರಾಮ ಗಾಣಿಗ ಪ್ರಶಸ್ತಿ
»ಬೆ೦ಗಳೂರು: ರಾಮಕ್ರಷ್ಣ ಶೆಟ್ಟಿ, ಪುತ್ತೂರಿನ ಸ೦ಜೀವ ರೈ, ಉದ್ಯಾವರದ ಭೋಜ ಸುವರ್ಣ ಅವರಿಗೆ ತುಳು ಸಾಹಿತ್ಯ ಅಕಾಡೆಮಿ ಗೌರವ : 29 ರ೦ದು ಪ್ರಧಾನ
»ಉಡುಪಿ: ಕರಂಬಳ್ಳಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಾಪನ : ಎರಡು ಕೈಗಳ ಅರ್ಪಣೆಗೆ ಭಗವಂತನ ಆಶೀರ್ವಾದ : ಪೇಜಾವರ ಶ್ರೀ
»ಉಡುಪಿ: ಕೇಂದ್ರ ಸಂಸ್ಕೃತಿ ಸಚಿವಾಲಯ ತಜ್ಞ ಸಮಿತಿಗೆ ಪ್ರೊ.ಎಸ್.ಎ.ಕೃಷ್ಣಯ್ಯ ನೇಮಕ್
»ಲ೦ಡನ್ : ಜೆ.ಜಿ.ಫ್ಯಾರೆಲ್ ಅವರ : ‘ಟ್ರಬಲ್ಸ್’ ಕೃತಿಗೆ 40 ವರ್ಷ ತಡವಾಗಿ ಸಂದ ಬುಕರ್
»ಕಾಸರಗೋಡು: ಅನುಪಮಾ ಪ್ರಸಾದ್‌ಗೆ ಮು೦ಬೈ ಮುಂಬೆಳಕು ಸಾಹಿತ್ಯ ಪ್ರಶಸ್ತಿ
»ಶಾಸನ-ಬರಹಗಳು ಅಂತಿಮ ಸತ್ಯವಲ್ಲ: ಪ್ರೊ.ಅಮೃತ ಸೋಮೇಶ್ವರ
»ಪ.ಗೋ.ಪತ್ರಗಳು -5: ನಮ್ಮಲ್ಲಿನ ಹವೆ - ಹೇಳಿ ಪ್ರಯೋಜನವಿಲ್ಲ
»ಕು೦ದಾಪುರ: ಉಪ್ಪಿನಕುದ್ರು ಬೊಂಬೆಯಾಟ ತಂಡ ಲಂಡನ್‌ಗೆ
»ಮ೦ಗಳೂರು: ಶಕುಂತಳಾ ಭಟ್, ಗೀತಾಬಾಯಿಗೆ ‘ವೀರರಾಣಿ ಅಬ್ಬಕ್ಕ ಪ್ರಶಸ್ತಿ’
»ಬೆ೦ಗಳೂರು: ಸಾಹಿತಿ ಅನಂತಮೂರ್ತಿ, ಮಂಗಳೂರಿನ ನಾ. ದಾಮೋದರ ಶೆಟ್ಟಿ ಸೇರಿದಂತೆ 10 ಮ೦ದಿ ‘ಬುದ್ಧ ಪ್ರಶಸ್ತಿ’ಗೆ ಆಯ್ಕೆ
»ಉಡುಪಿ: ಆರ್.ಗಣೇಶ್‌ಗೆ 2010ನೆ ಸಾಲಿನ ಸೇಡಿಯಾಪು ಪ್ರಶಸ್ತಿ
»ಪ.ಗೋ.ಪತ್ರಗಳು -4: Deadline meetiಸಿದಂತೆಯೂ ಆಯ್ತು - ಸ್ವಾರಸ್ಯದ ಅನುಭಾವವೂ ಆಯಿತು
»ಬ್ರಹ್ಮಾವರ : ರಾಜ್ಯ ಪ್ರಶಸ್ತಿ ಪುರಸ್ಕೃತ ಅಗ್ರಮಾನ್ಯ ಯಕ್ಷಗಾನ ಕಲಾವಿದ ಜಲವಳ್ಳಿ ವೆಂಕಟೇಶ ರಾವ್ ಅವರಿಗೆ ಸಮ್ಮಾನ
»ಪ್ರತಿಭಾವಂತ ಯಕ್ಷ ಕಲಾವಿದ ಶಿವರಾಂ ಪಣಂಬೂರು
»ರವೀಂದ್ರ ನಮನ : 15 ವರ್ಷಗಳಲ್ಲಿ ಠಾಕೂರರ ಸುಮಾರು 900 ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ ದ.ಕ.ಮೂಲದ ಜಿ.ರಾಮನಾಥ್ ಭಟ್
»ಕುಂಜಾಲು ರಾಮಕೃಷ್ಣ ನಾಯಕ್‌ಗೆ ಕೆರೆಮನೆ ಶಂಭು ಹೆಗಡೆ ಪ್ರಶಸ್ತಿ ಪ್ರದಾನ
»ಬೆ೦ಗಳೂರು: ಸಾಹಿತಿ ಎಸ್.ಎಲ್. ಭೈರಪ್ಪನವರಿಗೆ ಅನಕೃ ಪ್ರಶಸ್ತಿ : ಅನಕ್ರರವರ ಜೀವನ, ಸಾಹಿತ್ಯ ಸಾಧನೆ ಬಗ್ಗೆ ಅಧ್ಯಯನ, ಸಂಶೋಧನೆಗಳು ನಡೆಯಬೇಕು : ಭೈರಪ್ಪ
»ಕನ್ನಡ ಬೆಳೆಸುವುದಕ್ಕಿಂತ ಸರಿಯಾಗಿ ಬಳಸಿ: ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೆ.ಎಸ್.ಎಲ್.ಸ್ವಾಮಿ
»ಬೆಳ್ತಂಗಡಿ: ಮನೆಯೊಳಗೆ ಇಂಗ್ಲಿಷ್ ಪ್ರವೇಶಿಸಿದಾಗ ಕನ್ನಡ ಉಳಿಯಲು ಸಾಧ್ಯವಿಲ್ಲ: ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಎಸ್.ಬಿ.ಶೆಟ್ಟಿ ಆತಂಕ
»ಮ೦ಗಳೂರು: 11ರಂದು ‘ಬ್ಯಾರಿ ಜಾನಪದ ಮೇಳ’
»ಉಡುಪಿ: ಕು೦ಜಿಬೆಟ್ಟಿನಲ್ಲಿ ನಡೆದ ಸ೦ಭ್ರಮದ ಕೋಲ
»ಕಾರವಾರ: ಕೆರೆಮನೆ ಶಂಭು ಹೆಗಡೆ ಗ್ರಂಥ ಪ್ರಶಸ್ತಿಗೆ ಡಾ. ಮೋಹನ್ ಕು೦ಟಾರ್‌ರ ‘ಯಕ್ಷಗಾನ ಆಹಾರ್ಯ’ ಗ್ರಂಥ ಆಯ್ಕೆ
»ಪ.ಗೋ.ಪತ್ರಗಳು -3: Deadline meetiಸಿದಂತೆಯೂ ಆಯ್ತು
»ಮ೦ಗಳೂರು: ಕೊಂಕಣಿ ರಂಗೋತ್ಸವಕ್ಕೆ ಚಾಲನೆ: ಕೊ೦ಕಣಿ ಸಾಹಿತ್ಯ ಅಕಾಡೆಮಿಗೆ ಪ್ರೋತ್ಸಾಹ ಅಗತ್ಯ : ಭಟ್
»ಕಾಸರಗೋಡಿನಲ್ಲಿ ಜರುಗಿದ ಒತ್ತೆಕೋಲ ಮಹೋತ್ಸವ
»ಹಲವು ‘ಮಿನಿ’ಗಳ ಮೂಲಕ ಸಾಧನೆ ಮಾಡಿರುವ ‘ಮಿನಿ’ಸತ್ತಾರ್‌ನ ವಿಶ್ವದ ಅತಿ ಸಣ್ಣ ಪುಸ್ತಕ!
»ಮಂಗಳೂರು: ಸಂಸ್ಕ್ರತಿ, ಸಾಹಿತ್ಯದಿಂದ ಉತ್ತಮ ಬದುಕು: ಪ್ರೊ. ಸಾ.ಶಿ. ಮರುಳಯ್ಯ
»ಮಂಗಳೂರು: ಜಯಪ್ಪ ಅವರ ನೂತನ ಕಾದಂಬರಿ ಬಿಡುಗಡೆಗೊಳಿಸಿದ ಹಿರಿಯ ಸಾಹಿತಿ ಪ್ರೋ| ಅಮ್ರತ ಸೋಮೆಶ್ವರ
»ಬೆ೦ಗಳೂರು: ಅಮೇರಿಕಾದಲ್ಲಿ ನಡೆಯುವ 'ನಾವಿಕ' ವಿಶ್ವ ಕನ್ನಡ ಸಮ್ಮೇಳನ ಉದ್ಘಾಟನೆಗೆ ಬಿಎಸ್ ವೈ
»ಶ್ರೀಮಂತ ಸಂಸ್ಕೃತಿಯ ಬೀಡು ನಮ್ಮ ನಾಡು
»ಪ.ಗೋ.ಪತ್ರಗಳು -2: ಹಾಲ್-ಹೋಲು; ಬ್ಯಾಂಕ್-ಬೇಂಕ್ ಗಳ ನಡುವೆ ತಾಕಲಾಟ!
»ಸಾಮಗ ಎಂಬ ‘ಯಕ್ಷ ನಕ್ಷತ್ರ’
»ಮಣಿಪಾಲ :ನಾಳೆ ಕೊಂಕಣಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಶಿಷ್ಟ ಸಾಧಕರಿಗೆ ಪುರಸ್ಕಾರ
»ಅಧುನಿಕ ಕನ್ನಡ ಕಾವ್ಯದಲ್ಲಿ ಮಾತೃತ್ವದ ಸ್ವರೂಪ ಎಂಬ ಸಂಶೋಧನಾ ಕೃತಿ ಬಿಡುಗಡೆ: ಸ್ವಾತಂತ್ರ್ಯ ನಂತರ ಶಿಕ್ಷಣ ಕ್ಷೇತ್ರ ಮಹತ್ವದ ಬದಲಾವಣೆ ಕಂಡಿಲ್ಲ: ಡಾ.ಶ್ರೀಕಂಠ
»ಮಂಗಳೂರಿನಲ್ಲಿ ತುಳು ಅಕಾಡಮಿಯಿಂದ ‘ಬಿಸು ಮಿನದನ’ ಆಚರಣೆ
»ಶಿವಮೊಗ್ಗ: ಕುಮಾರವ್ಯಾಸ ಜನ್ಮಸ್ಥಳವಾದ ಕೋಳಿವಾಡ ಹಾಗೂ ಗದಗ ಅಭಿವೃದಿಗೆ 1 ಕೋ.ರೂ.ಮೀಸಲು : ವಿ.ಎಸ್. ಆಚಾರ್ಯ
»ಕಾರ್ಕಳ: ನಾಟಕಗಳಿಂದ ಮಕ್ಕಳ ಪರಿವರ್ತನೆ ಸಾಧ್ಯ: ವೈದೇಹಿ
»ಮೂಡಬಿದಿರೆ: ಮೊಗಸಾಲೆ ಅವರ `ಉಲ್ಲಂಘನೆ' ಕಾದ೦ಬರಿಗೆ ಅಕಾಡೆಮಿ ಪ್ರಶಸ್ತಿ
»ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated)
»‘ಗೋವು ಪವಿತ್ರ ಎಂಬ ಮಿಥ್ಯೆ’ ಕೃತಿಯ ಬಿಡುಗಡೆ ಸಮಾರಂಭ: ಭಾರತೀಯ ಸಮಾಜದಲ್ಲಿ ಗೋವು ‘ಪವಿತ್ರ’ ಅಲ್ಲ: ಬರಗೂರು
»ರಾಜ್ಯೋತ್ಸವ ಪ್ರಶಸ್ತಿ ವಿಜೇತ ರಂಗಕರ್ಮಿ ಕುತ್ಪಾಡಿ ಆನಂದ ಗಾಣಿಗ ನಿಧನ (Updated)
»ಪ.ಗೋ.ಪತ್ರಗಳು -1: ಈಗ ಬರೆದಿದ್ದೇನೆ, ಏನು ವಿಶೇಷ?
ಈ ವಿಭಾಗದ ಹಿಂದಿನ ವರದಿಗಳನ್ನು ಹುಡುಕಿ :
ದಯವಿಟ್ಟು ದಿನಾಂಕಗಳನ್ನು yyyy-mm-dd ರೀತಿಯಲ್ಲಿ ಬರೆಯಿರಿ
ರಿಂದ: ವರೆಗೆ:
 

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri