ಆದಿತ್ಯವಾರ, 05-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ
Latest news item ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ
Latest news item ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
Latest news item ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್
Latest news item ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ
Latest news item ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ
Latest news item ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
Latest news item ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
Latest news item ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
Latest news item ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ
Latest news item ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ
Latest news item ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ
Latest news item ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
Latest news item ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
Latest news item ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
Latest news item ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ
Latest news item ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಮೊದಲ 30 ಪ್ರಮುಖ ಮತ್ತು ಮುಖ್ಯ ವರದಿಗಳು


ವರದಿ ಚಿತ್ರ
ರೈತ ಸಮಾವೇಶದಲ್ಲಿ ರೈತರ ಜೊತೆ ತಹಶೀಲ್ದಾರ್ ನೇರ ಸಂವಾದ : ಕೃಷಿ ಹಾನಿ ಬಗ್ಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ : ರೈತರ ಅಳಲು

ಉಡುಪಿ :ಕೃಷಿಗೆ ಉಪ್ಪು ನೀರು ನುಗ್ಗಿ ಬೆಳೆ ನಾಶವಾದರೂ,ಆ ಬಗ್ಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದರೂ ಕೂಡಾ ಸ್ಥಳ ಪರಿಶೀಲನಕ್ಕೆ ಗ್ರಾಮಕರಣಿಕರು...


ವರದಿ ಚಿತ್ರ
ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ

ಉಡುಪಿ;ಲೋಕ್ ಅದಾಲತ್ ಮೂಲಕ ಕಳೆದ ಒಂದುವರೆ ವರ್ಷದಲ್ಲಿ ಒಟ್ಟು 5154 ವಿವಿಧ ಪ್ರಕರಣಗಳನ್ನು ಮೂಲಕ ಇತ್ಯ ರ್ಥಗೊಳಿಸಲಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾದ ನರೇಂದ್ರ ಕುಮಾರ್ ಗುಣಕಿ ತಿಳಿಸಿದ್ದಾರೆ....


ವರದಿ ಚಿತ್ರ
ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ

ಬ್ರಹ್ಮಾವರ: ಇಂದು ವಿದ್ಯಾರ್ಥಿಗಳಲ್ಲಿ ಸೃಜನೆ ಶೀಲತೆ ಕಡಿಮೆಯಾಗುತ್ತಿದೆ. ಇದರಿಂದ ಶಿಕ್ಷಣದ ಬೆಳವಣಿಗೆಗೆ ಕೊರತೆ ಕಾಣುತ್ತಿದೆ. ಇದಕ್ಕೆ ಮೂಲ ಕಾರಣ ಇಂದಿನ ಪರೀಕ್ಷಾ ಮಟ್ಟ ಎಂದು ದ.ಕ.ದ ಸುಳ್ಯ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ್ ದಾಮ್ಲೆ ಹೇಳಿದ್ದಾರೆ....


ವರದಿ ಚಿತ್ರ
ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ

ದುಬಾಯಿ ಜುಮೆರಾದ ಎಮಿರೇಟ್ಸ್ ಥಿಯೇಟರಿನಲ್ಲಿ "ಗಮ್ಮತ್ ಕಲಾವಿದೇರ್" ಯು.ಎ.ಇ.ಯ ಅಪ್ಪಟ ಪ್ರತಿಭಾನ್ವಿತ ರಂಗ ಕಲಾವಿದರಿಂದ ಕಿಕ್ಕಿರಿದ ಅಭಿಮಾನಿ ತುಳು ನಾಟಕ ಪ್ರೇಮಿಗಳಿಗೆ ಈ ತುಳು ನಾಟಕ ಮನ ತಣಿಸಿತು....


ವರದಿ ಚಿತ್ರ
ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಸುಶಿಕ್ಷಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಕೃಷಿಕರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಅಭಿಪ್ರಾಯಪಟ್ಟಿದ್ದಾರೆ. ಅವರು ಶನಿವಾರ ಉಡುಪಿ ಜಿಲ್ಲಾ ಕೃಷಿಕರ ಸಂಘದ ರೈತ ಸಮಾವೇಶ - 2012ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು...


ವರದಿ ಚಿತ್ರ
ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ

ಉಡುಪಿ: ಲಯನ್ಸ್ ಅಂತರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಜಿಲ್ಲೆ 324-ಡಿ4 ಪ್ರಾಂತ್ಯ 4 ವಲಯ 2ರ ಲಯನ್ಸ್ ಕ್ಲಬ್ ಉಡುಪಿಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ ನೀಡಿ ಸಂಸ್ಥೆಯ ಚಟುವಟಿಕೆಗಳನ್ನು ಪರಿಶೀಲಿಸಿ ....


ವರದಿ ಚಿತ್ರ
ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ

ನವದೆಹಲಿ (ಪಿಟಿ‌ಐ): 2ಜಿ ತರಂಗಾಂತರ ಪ್ರಕರಣದಲ್ಲಿ ಗೃಹ ಸಚಿವ ಪಿ. ಚಿದಂಬರಂ ಅವರನ್ನು ಸಹ ಆರೋಪಿಯನ್ನಾಗಿ ಮಾಡುವಂತೆ ಕೋರಿದ ಜನತಾ ಪಕ್ಷ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಅವರ ಅರ್ಜಿಯನ್ನು ದೆಹಲಿ ನ್ಯಾಯಾಲಯವೊಂದು ...

 

ವರದಿ ಚಿತ್ರ
ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ

ಬೆಳಗಾವಿ:ನವದೆಹಲಿಯಲ್ಲಿರುವ ಹಿರಿಯ ವಕೀಲ ರಾಮ್‌ ಜೇಠ್ಮಲಾನಿಯವರನ್ನು ಭೇಟಿ ಮಾಡಲು ಹೋಗಿದ್ದೇನೆಯೇ ಹೊರತು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಹೋಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ...

 

ವರದಿ ಚಿತ್ರ
ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?

ಬೆಂಗಳೂರು:ಇಂಡಿಯನ್ ಪ್ರೀಮಿಯರ್ ಲೀಗ್ ಐದನೇ ಆವೃತ್ತಿಗಾಗಿನ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ಆರಂಭಗೊಂಡಿದ್ದು, ನಿರೀಕ್ಷೆಯಂತೆಯೇ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಭಾರಿ ಮೊತ್ತಕ್ಕೆ ಮಾರಾಟವಾಗಿದ್ದಾರೆ...

 

ವರದಿ ಚಿತ್ರ
ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)

ಬೆಂಗಳೂರು:ವಿಧಾನಸಭೆ ಸದಸ್ಯತ್ವದಿಂದ ಅನರ್ಹಗೊಂಡಾಗ ವಿಧಾನಸಭೆಯಲ್ಲಿ ಅಂಗಿ ಹರಿದು ಪ್ರತಿಭಟನೆ ನಡೆಸಿದ್ದ ಪಕ್ಷೇತರ ಸದಸ್ಯ ಗೂಳಿಹಟ್ಟಿ ಶೇಖರ್ ಶುಕ್ರವಾರ ಸ್ಪೀಕರ್ ವಿರುದ್ಧ ಆಕ್ಷೇಪಾರ್ಹ ಪದ ಬಳಸಿ ದಿನದ ಮಟ್ಟಿಗೆ ಕಲಾಪದಿಂದ ...

 

ವರದಿ ಚಿತ್ರ
ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ

ಬೆಳ್ತಂಗಡಿ, ಫೆ.3: ಭಾರತದಲ್ಲಿ ಸಂಸ್ಕೃತ ಭಾಷೆಯ ಅತಿಯಾದ ಹಿಡಿತ ಹಾಗೂ ಪ್ರಭಾವ ಹೊಂದಿದ್ದ ಸಂದರ್ಭದಲ್ಲಿ ಅದನ್ನು ಮೀರಿ ನಿಂತು ಕನ್ನಡ ಭಾಷೆಯಲ್ಲಿ ಸಾಹಿತ್ಯವನ್ನು ತಂದು ಭಾಷಾ ಸಂಸ್ಕೃತಿಯನ್ನು ಕಟ್ಟಿ ಬೆಳೆಸಿದವರು ಜೈನ ಸಾಹಿತಿಗಳಾಗಿದ್ದಾರೆ...


ವರದಿ ಚಿತ್ರ
ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ

ಮಂಗಳೂರು, ಫೆ.3: 'ವೈದ್ಯರಲ್ಲಿ ಮಾನವೀಯ ಗುಣ ಅತಿ ಮುಖ್ಯ ವಾಗಿದ್ದು, ಬಹುತೇಕ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವ ವೈದ್ಯರಲ್ಲಿ ಈ ಗುಣದ ಕೊರತೆ ಕಾಣುತ್ತಿದೆ'- ನಗರದ ಕಂಕನಾಡಿ ಫಾರ್ ಮುಲ್ಲರ್ ಮೆಡಿಕಲ್ ಕಾಲೇಜಿ ನಲ್ಲಿ ಹಮ್ಮಿಕೊಳ್ಳಲಾದ ‘ಮೆಡಿಸಿನ್ ಅಪ್‌ಡೇಟ್ 2012’

 

ವರದಿ ಚಿತ್ರ
ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ

ಪಡುಬಿದ್ರೆ, ಫೆ.3: ಮುಂದಿನ 18 ತಿಂಗಳೊಳಗೆ ಪಡುಬಿದ್ರೆಯ ಪಾದೆಬೆಟ್ಟು ಎಲ್ಲೂರು ಗ್ರಾಮಗಳಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆಯಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಟಿ. ರೇಜು ತಿಳಿಸಿದ್ದಾರೆ...

 

ವರದಿ ಚಿತ್ರ
ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು

ಉಡುಪಿ :ಸಾಂಸ್ಕೃತಿಕ ಮತ್ತು ಕಲಾ ಉತ್ಸವದ ಹೆಸರಿನಲ್ಲಿ ಉಡುಪಿಯೇ ನಾಚಿಕೆಪಡುವಂತೆ ಸೈಂಟ್ ಮೇರೀಸ್ ದ್ವೀಪದಲ್ಲಿ ವಿದೇಶಿಯರಿಗೆ ಮೋಜು ಮಸ್ತಿ ಮಾಡಲು ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ. ಈ ಕಾರ್ಯಕ್ರಮಗಳು ನಡೆಯುವುದೇ ಸೂರ್ಯಸ್ತ ....


ವರದಿ ಚಿತ್ರ
ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.

ಬೆಂಗಳೂರು: ಹಲವು ಕನ್ನಡ ಚಿತ್ರ ಮತ್ತು ಧಾರವಾಹಿಗಳಲ್ಲಿ ನಟಿಸಿದ ಕನ್ನಡ ಹಾಸ್ಯ ನಟ ಸ್ಥಳಿಯ ಪ್ರಿಶ್ಟೀನ್ ಅಸ್ಪತ್ರೆಯಲ್ಲಿ ನಿಧನರಾದರು.

 

ವರದಿ ಚಿತ್ರ
ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ

ಬೆಂಗಳೂರು:ನೀರಿನ ಅಭಾವ ಎದುರಿಸುತ್ತಿರುವ ಕೋಲಾರ,ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ, ರಾಮನಗರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ 3ಹಂತದ ಯೋಜನೆ ರೂಪಿಸಲು ನಿರ್ಧರಿಸಲಾಗಿದೆ.

 

ವರದಿ ಚಿತ್ರ
ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ

ಉಡುಪಿ : 39ನೇ ಕೋಡಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಜಾರು ಗ್ರಾಮದ ದ ಕೋಂಟು ಎಂಬಲ್ಲಿನ ಸೇತುವೆಯೊಂದು ಕುಸಿಯುವ ಭೀತಿಯಲ್ಲಿದೆ. ಓಂತಿಬೆಟ್ಟು , ಪೆರ್ಣಂಕಿಲ ಜನತೆಯ ಆಶಾ ಗೋಪುರವಾಗಿರುವ ಈ ಸೇತುವೆ ಒಂದು ವೇಳೆ .....


ವರದಿ ಚಿತ್ರ
ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್

ಉಡುಪಿ: ಡಿವಿಜಿ ಯವರ ಕಾವ್ಯಗಳು ಜನರ ಸ್ವಾರ್ಥ , ನಮ್ಮಲ್ಲಿರುವ ಭಾವನೆಗಳು, ನಮ್ಮಲ್ಲಿರುವ ದುರ್ಗುಣಗಳನ್ನು ಪ್ರತಿಬಿಂಬಿಸುವಂತದ್ದು ಎಂದು ಮಣಿಪಾಲ ಅಕಾಡಮಿ ಆಫ್ ಜನರಲ್ ಎಜುಕೇಶನ್ ನ ಆಡಳಿತಾಧಿಕಾರಿ ಡಾ. ಹೆಚ್.ಶಾಂತಾರಾಮ್ ತಿಳಿಸಿದ್ದಾರೆ.....


ವರದಿ ಚಿತ್ರ
ಕಲ್ಲಬೆಟ್ಟು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಯೋಜನಾ ಬ್ರೊಶರ್ ಬಿಡುಗಡೆ

ಮುಂಬಯಿ, ಫೆ.1 : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲುಕಿನ ಪಿಲಾತ್ತಬೆಟ್ಟು ಗ್ರಾಮದ ಕಲ್ಲಬೆಟ್ಟು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಿರ್ಣೊದ್ಧಾರ ನಡೆಯಲಿದ್ದು, ಈ ಯೋಜನೆಯ ಪ್ರಯುಕ್ತ ಹೊರತರಲಾದ ಯೋಜನಾ ಮನವಿಪತ್ರ ಬ್ರೊಶರ್‌ವನ್ನು ಇಂದಿಲ್ಲಿ ....


ವರದಿ ಚಿತ್ರ
ಮುಂಬಯಿ ಸಾಮರಸ್ಯ ಬದುಕಿನ ಪವಾಡಗಳ ಪುಣ್ಯಭೂಮಿ : ಹೆಚ್.ಡಿ ರೇವಣ್ಣ

ಮುಂಬಯಿ, ಫೆ.1: ಮುಂಬಯಿ ಸಾಮರಸ್ಯ ಬದುಕಿನ ಪವಾಡಗಳ ಪುಣ್ಯಭೂಮಿಯಾಗಿದೆ. ಮಾನವೀಯತೆಯ ಮೌಲ್ಯಗಳನ್ನು ಇಲ್ಲೇ ಕಲಿಯಬಹುದಾಗಿದ್ದು, ಮಾನವೀಯತೆಯ ಬದುಕನ್ನು ಧರ್ಮಕಾರ್ಯಗಳೊಂದಿಗೆ ರೂಪಿಸುವ ನೀವುಗಳು ಭಾಗ್ಯವಂತರು....


ವರದಿ ಚಿತ್ರ
ಬೆಂಗಳೂರಿನಲ್ಲಿ ಸೀಟ್ ಬೆಲ್ಟ್ ನಿಯಮ ಜಾರಿ ...

ಬೆಂಗಳೂರು:ನಾಲ್ಕು ಚಕ್ರದ ವಾಹನಗಳ ಚಾಲಕರು ಹಾಗೂ ಪ್ರಯಾಣಿಕರು ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕೆಂಬ ನಿಯಮವನ್ನು ನಗರ ಸಂಚಾರ ಪೊಲೀಸರು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದಾರೆ.

 

ವರದಿ ಚಿತ್ರ
ಮ.ಪ್ರ.: ಗಣರಾಜ್ಯೋತ್ಸವ ಪಥ ಸಂಚಲನದ ಸ್ತಬ್ಧಚಿತ್ರಕ್ಕೆ 5 ರೂ. ಆಮಿಷವೊಡ್ಡಿ ಪುಟಾಣಿಯ ಬಳಕೆ

ಮಧ್ಯಪ್ರದೇಶ ದೇವಾಸ್ ಜಿಲ್ಲೆಯಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಅಲ್ಲಿನ ನಗರಾಡಳಿತದ ವತಿಯಿಂದ ಪ್ರದರ್ಶಿಸಲಾದ ಸ್ತಬ್ಧಚಿತ್ರವೊಂದರಲ್ಲಿ ಪುಟಾಣಿ ಬಾಲಕನೊಬ್ಬನನ್ನು 5ರೂ.ಹಾಗೂ ತಿಂಡಿ ತಿನಿಸಿನ ಆಮಿಷ ತೋರಿಸಿ ಬಳಸಿಕೊಂಡಿರುವ ವಿಚಾರ ಇದೀಗ ಸಾರ್ವತ್ರಿಕ ಚರ್ಚೆಗೆ ಕಾರಣವಾಗಿದೆ....

 

ವರದಿ ಚಿತ್ರ
ತೀರ್ಪಿನಿಂದ ಮೊಬೈಲ್ ಗ್ರಾಹಕರಿಗೆ ಬಾಧೆಯಿಲ್ಲ: ಟ್ರಾಯ್

ಗುರುವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಟ್ರಾಯ್ ಅಧ್ಯಕ್ಷ ಜೆ.ಎಸ್.ಶರ್ಮಾ, ಒಂದು ವೇಳೆ ಸುಪ್ರೀಂಕೋರ್ಟ್ ತೀರ್ಪಿನಿಂದ ಕೆಲವು ಗ್ರಾಹಕರು ಬಾಧಿತರಾದಲ್ಲಿ, ಅವರು ಮೊಬೈಲ್ ಸಂಖ್ಯೆ ವರ್ಗಾವಣೆ (ಪೊರ್ಟೇಬಲಿಟಿ)ಸೌಲಭ್ಯವನ್ನು ಬಳಸಿಕೊಳ್ಳಬಹುದೆಂದು ...

 

ವರದಿ ಚಿತ್ರ
ದುಬೈಯಲ್ಲಿ ಹೊಸ ಗುರುದ್ವಾರ: ದುಬೈ ಆಡಳಿತಗಾರರಿಗೆ ಸಿಖ್ ಸಮುದಾಯದ ಕೃತಜ್ಞತೆ

Sikhs visiting their new place of worship, the Gurunanak Darbar Gurdwara in Jebel Ali, have expressed deep gratitude to Dubai


ವರದಿ ಚಿತ್ರ
2 ಜಿ. ರೇಡಿಯೊ ತರಂಗಾಂತರದ 122 ಲೈಸೆನ್ಸ್ ರದ್ದು, ಕೇಂದ್ರಕ್ಕೆ ಗುದ್ದು (ಪರಿಷ್ಕೃತ ವರದಿ)

ನವದೆಹಲಿ:ದೇಶದ ಇತಿಹಾಸದಲ್ಲೇ ಅತೀ ದೊಡ್ಡ ಹಗರಣವೆಂಬ`ಕುಖ್ಯಾತಿ`ಪಡೆದಿರುವ ಎರಡನೇ ತಲೆಮಾರಿನ ರೇಡಿಯೊ ತರಂಗಾಂತರದ 122ಪರವಾನಗಿಗಳನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದು ಮಾಡುವ ಮಹತ್ವದ ತೀರ್ಪು ಪ್ರಕಟಿಸುವುದರೊಂದಿಗೆ ಮನಮೋಹನ್‌ಸಿಂಗ್ ಸರ್ಕಾರ ತೀವ್ರ ಮುಜುಗರ ಅನುಭವಿಸಿದೆ..

 

ವರದಿ ಚಿತ್ರ
ಡಾ.ಗುರುರಾಜ್ ಭಟ್ಟ ಸ್ಮಾರಕ ಪ್ರಶಸ್ತಿ: ಡಾ.ಎನ್. ಜಯರಾಂ ಆಯ್ಕೆ : ಫೆ.11ರಂದು ರಾಜಭವನದಲ್ಲಿ ರಾಜ್ಯಪಾಲರಿಂದ ಪ್ರಶಸ್ತಿ ಪ್ರದಾನ

ಉಡುಪಿ:ಕರ್ನಾಟಕ ಕರಾವಳಿಯ ಪ್ರಸಿದ್ದ ಇತಿಹಾಸ ತಜ್ಞರಾದ ದಿವಂಗತ ಡಾ.ಪಾದೂರು ಗುರುರಾಜ ಭಟ್ಟರ ನೆನಪಿನಲ್ಲಿ ಪ್ರತೀ ವರ್ಷ ಸಂಶೋಧಕರಿಗೆ ಕೊಡ ಮಾಡುವ ಡಾ. ಪಾದೂರು ಗುರುರಾಜ ಭಟ್ ಸ್ಮಾರಕ ಪ್ರಶಸ್ತಿಗೆ ....


ವರದಿ ಚಿತ್ರ
ಹಿಂದೂ ವಿರೋಧಿ ಮತಾಂತರವಾದಿಗಳನ್ನು ಸದೆಬಡೆಯಿರಿ: ಪೇಜಾವರ ಶ್ರೀ ಕರೆ

ಹರಪ್ಪನಹಳ್ಳಿ: ಪಟ್ಟಣದ ಮದ್ವಮಠದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು, ನಮಗೆ ಮನೆ ಮಕ್ಕಳು ಮತ್ತು ಕುಟುಂಬ ಹೇಗೆ ಮುಖ್ಯವೋ ಅದರಂತೆ ನಮ್ಮ ಧರ್ಮವೂ ಕೂಡಾ ಅಷ್ಟೇ ಮುಖ್ಯವಾಗಿದೆ ಎಂದರು.

 

ವರದಿ ಚಿತ್ರ
ಕ್ಯಾನ್ಸರ್‌ಗೆ ರಾಮಬಾಣ ದ್ರಾಕ್ಷಿ ಹಣ್ಣಿನ ಬೀಜ

ದ್ರಾಕ್ಷಿ ಹಣ್ಣಿನ ಬೀಜದ ಸತ್ವವು ತಲೆ ಮತ್ತು ಕುತ್ತಿಗೆ ಎಲುಬಿನ ಕೋಶ ಕಾರ್ಸಿನೋಮಾ ಕೋಶಗಳನ್ನು ಆರೋಗ್ಯವಂತ ಕೋಶಗಳಿಗೆ ಹಾನಿಯಾಗದಂತೆ ಅವುಗಳನ್ನು ಕೊಲ್ಲುತ್ತದೆಂದು ಭಾರತೀಯ ಮೂಲದ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. .....

 

ವರದಿ ಚಿತ್ರ
ಪ್ರಶಂಸೆಗೆ ಪಾತ್ರವಾದ ಸಿಕ್ಕಿಂ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನ : ನೆರೆದವರ ರಂಜಿಸಿದ ಜಟಾಯು ಮೋಕ್ಷ

ಉಡುಪಿ:ಕರಾವಳಿಯ ಗಂಡು ಕಲೆ ಯಕ್ಷಗಾನದ ಬಗ್ಗೆ ಇಲ್ಲಿನ ಯುವಕರೇ ನಿರಾಸಕ್ತಿ ಹೊಂದು ತ್ತಿದ್ದಾರೆ.ಇದರಿಂದ ಯಕ್ಷಾಗಾನ ಕಲೆ ಬೆಳೆಯುವಲ್ಲಿ ಸೂಕ್ತ ಪ್ರೋತ್ಸಾಹ ಸಿಗುತ್ತಿಲ್ಲ.ಆದರೆ ಸಿಕ್ಕಿಂ ನ 21 ವಿದ್ಯಾರ್ಥಿಗಳ ತಂಡ ಉಡುಪಿಗೆ ಬಂದು ಯಕ್ಷಗಾನ ಕಲಿತು.ಜಟಾಯು ಮೋಕ್ಷ ....


ವರದಿ ಚಿತ್ರ
ಶೆಟ್ಟಿ ಟೀ ಹೌಸ್ ಮಾಲಕ ಸಂಜೀವ ಪಿ.ಶೆಟ್ಟಿ ನಿಧನ

ಮುಂಬಯಿ:ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಸುರತ್ಕಲ್ ಸಮೀಪದ ಮಧ್ಯಹೊಸಮನೆ ನಿವಾಸಿ, ಮುಂಬಯಿಯಲ್ಲಿನ ಹಿರಿಯ ಉದ್ಯಮಿ, ಝವೇರಿ ಬಜ್ಹಾರ್ ಇಲ್ಲಿನ ಶೆಟ್ಟಿ ಟೀ ಹೌಸ್‌ನ ಮಾಲಕ ಸಂಜೀವ ....

 

ವರದಿ ಚಿತ್ರ
ಕಮಲ್ ಹಾಸನ್ ಬಿಗ್ ಬಜೆಟ್‌ ಚಿತ್ರಕ್ಕೆ ಕತ್ರಿನಾ ನಾಯಕಿ?

ಬಾಲಿವುಡ್ ನಾಯಕಿ ಕತ್ರೀನಾ ಕೈಫ್ ರಜನಿಕಾಂತ್‌ರ ”ಕೊಚಡೈಯಾನ್‌"ನಲ್ಲಿ ಅಭಿನಯಿಸಲು ತಯಾರಿ ನಡೆಸುತ್ತಿರುವಾಗಲೇ "ಚಿಕ್ನಿ ಚಮೇಲಿ"ಖ್ಯಾತಿಯ ಕ್ಯಾಟ್ ದಕ್ಷಿಣದ ಮತ್ತೊರ್ವ ಸೂಪರ್ ಸ್ಟಾರ್...

 

ವರದಿ ಚಿತ್ರ
2ಜಿ ಹಗರಣ: ಸುಪ್ರೀಂನಿಂದ 122 ಲೈಸೆನ್ಸ್‌ ರದ್ದು; ಕೇಂದ್ರಕ್ಕೆ ಮುಖಭಂಗ

ಎ. ರಾಜಾ ಅವರು ದೂರ ಸಂಪರ್ಕ ಸಚಿವರಾಗಿದ್ದ ಸಂದರ್ಭದಲ್ಲಿ 9 ಟೆಲಿಕಾಂ ಕಂಪನಿಗಳಿಗೆ ನೀಡಿದ್ದ ಎಲ್ಲ 122 2ಜಿ ಲೈಸೆನ್ಸ್‌ಗಳನ್ನು ಸುಪ್ರೀಂ ಕೋರ್ಟ್‌ ಗುರುವಾರ ರದ್ದು ಮಾಡಿದೆ. ಜನತಾ ಪಕ್ಷದ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ

 

ವರದಿ ಚಿತ್ರ
2 ಜಿ ಹಗರಣದಲ್ಲಿ ಚಿದು ಪಾತ್ರ: ಸಿಬಿ‌ಐ ತನಿಖೆಗೆ ಸುಪ್ರೀಂ ಕೋರ್ಟ್ ನಕಾರ

ನವದೆಹಲಿ(ಪಿಟಿ‌ಐ):2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಕೇಂದ್ರದ ಗೃಹಖಾತೆ ಸಚಿವ ಪಿ ಚಿದಂಬರಂ ಅವರು ಪಾತ್ರದ ಕುರಿತು ತನಿಖೆ ನಡೆಸಬೇಕೆ? ಬೇಡವೆ? ಎಂಬುದನ್ನು ಈ ಹಗರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ ತೀರ್ಮಾನಿಸಲಿ ....

 

ವರದಿ ಚಿತ್ರ
ಉಡುಪಿ ಕಿದಿಯೂರ್ ಹೋಟೆಲ್ ನ ರಜತ ಸಂಭ್ರಮ : ಸ್ಥಳ ದೇವ ನಾಗರಾಜನಿಗೆ ಅಷ್ಟಪವಿತ್ರ ನಾಗಮಂಡಲೋತ್ಸವ

ಉಡುಪಿಯ ಹೃದಯ ಭಾಗದಲ್ಲಿರುವ ಪ್ರತಿಷ್ಟಿತ ಹೋಟೆಲ್ ಕಿದಿಯೂರ್ ಈಗ 25ನೇ ವರ್ಷದ ರಜತ ಸಂಭ್ರಮವನ್ನು ಆಚರಿಸುತ್ತಿದೆ. ಫೆ.6ರಿಂದ 8ತನಕ 3ದಿನಗಳ ರಜತ ಉತ್ಸವನ್ನು ಆಚರಿಸುತ್ತಿದ್ದು ಸ್ಥಳದ ಕಾರಣಿಕ ದೇವರಾದ ನಾಗರಾಜನಿಗೆ ಭಕ್ತಿ ಪೂರ್ವಕವಾಗಿ....


ವರದಿ ಚಿತ್ರ
ಕ್ರೀಡೆಯ ಮಹಾ ದುರಂತ; ಫುಟ್ಬಾಲ್ ಹಿಂಸಾಚಾರಕ್ಕೆ 73 ಬಲಿ;1000ಕ್ಕೂ ಹೆಚ್ಚು ಮಂದಿ ಗಾಯ

ಕ್ರೀಡೆಯ ’ಮಹಾ ದುರಂತ’ಎಂದೇ ಬಣ್ಣಿಸಬೇಕಾಗಿರುವ ಘಟನೆಯಲ್ಲಿ ಫುಟ್ಬಾಲ್ ಪಂದ್ಯ ವೊಂದರಲ್ಲಿ ನಡೆದ ಭಾರಿಹಿಂಸಾಚಾರದಲ್ಲಿ ಕನಿಷ್ಠ 73ಮಂದಿ ಸಾವಿಗೀಡಾಗಿದ್ದು,1000ಕ್ಕೂ ಹೆಚ್ಚು ಮಂದಿ ಗಾಯಗೊಂಡ ಬಗ್ಗೆ ಈಜಿಪ್ಟ್‌ನಿಂದ ...


ವರದಿ ಚಿತ್ರ
ನಟಿ ಜೆನಿಲಿಯಾ ಡಿಸೋಜಾ ಮತ್ತು ರಿತೇಶ್ ದೇಶ್‌ಮುಖ್ ವಿವಾಹ: ತಾ.2ರ ರೋನ್ಸ್ ರವರ ಚಿತ್ರವರದಿಗಳು

ಮುಂಬೈ:ಬಾಲಿವುಡ್ ನಟಿ ಜೆನಿಲಿಯಾ ಡಿಸೋಜಾ ಮತ್ತು ರಿತೇಶ್ ದೇಶ್‌ಮುಖ್ ತಮ್ಮ ವಿವಾಹದ ಮುನ್ನಾ ದಿನ ನಡೆದ ‘ಸಂಗೀತ್ ಸಮಾರಂಭ’ದಲ್ಲಿ ಕಾಣಿಸಿಕೊಂಡದ್ದು ಹೀಗೆ....


ವರದಿ ಚಿತ್ರ
2011ನೇ ಸಾಲಿನ ಪ.ಗೋ. ಸಂಸ್ಮರಣಾ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ಅರ್ಜಿ ಆಹ್ವಾನ

ಮಂಗಳೂರು :ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುತ್ತಿರುವ ಪ.ಗೋ.ಸಂಸ್ಮರಣಾ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ...

 

ವರದಿ ಚಿತ್ರ
ನೇತ್ರಾವತಿ ತಿರುಗಿಸದೆ ಬಯಲುಸೀಮೆಗೆ ನೀರು: 4ಜಿಲ್ಲೆಗೆ ನೀರು ಪೂರೈಸಲು ಇಂದು ಮಹತ್ವದ ಸಭೆ: ಸಿಎಂ (ಪರಿಷ್ಕೃತ ವರದಿ)

ಬೆಂಗಳೂರು:ಬಯಲು ಸೀಮೆಯ ೪ ಜಿಲ್ಲೆಗಳು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಿ‌ಎಂ ಡಿ.ವಿ.ಸದಾನಂದ ಗೌಡ ಅವರು ಗುರುವಾರ ಆ ಜಿಲ್ಲೆಗಳ ಜನಪ್ರತಿನಿಧಿಗಳ ಸಭೆ ಕರೆದಿದ್ದಾರೆ....

 

ವರದಿ ಚಿತ್ರ
ತೊಕ್ಕೊಟ್ಟು ಪ್ರಕರಣ: ಗೃಹ ಸಚಿವರಿಗೆ ಶಾಸಕ ಖಾದರ್ ಮನವಿ

ಮಂಗಳೂರು, ಫೆ.1: ಇಂದು ಮುಂಜಾನೆ ತೊಕ್ಕೊಟ್ಟು ಜಂಕ್ಷನ್‌ನಲ್ಲಿರುವ ನಾಲ್ಕು ಅಂಗಡಿಗಳಿಗೆ ಕಿಡಗೇಡಿಗಳು ಬೆಂಕಿ ಹಚ್ಚಿದ್ದು, ಇದು ಉಳ್ಳಾಲದದಲ್ಲಿ ಗಲಭೆ ಸೃಷ್ಟಿಸುವ ಹುನ್ನಾರವಾಗಿದೆ...


ವರದಿ ಚಿತ್ರ
ಮುಜುಗರಕ್ಕೊಳಗಾದ ಸ್ಪೀಕರ್ ಸದನಕ್ಕೆ ಬೋಪಯ್ಯ ಗೈರು; ಮುಂದುವರಿದ ಹಠಾವೋ; ಗದ್ದಲ, ಕೋಲಾಹಲಕ್ಕೆ ಬಲಿಯಾದ ಸದನದ ಕಲಾಪ; ಕಪ್ಪು ಪಟ್ಟಿ ಧರಿಸಿದ ಕಾಂಗ್ರೆಸ್, ಪಕ್ಷೇತರರು; ಕದನದಿಂದ ದೂರ ಉಳಿದ ಜೆಡಿಎಸ್; ನಿಲುವಳಿ ಮಂಡನೆಗೆ ಅವಕಾಶ ಕೊಡದ ಭಟ್

 

ವರದಿ ಚಿತ್ರ
ರಾಜ್ಯಪಾಲರ ವಿರುದ್ಧ ಸುಪ್ರೀಂ ಮೆಟ್ಟಲೇರಿದ ಸರ್ಕಾರ

ಬೆಂಗಳೂರು,ಫೆ.1:ನೂತನ ಲೋಕಾಯುಕ್ತ ನೇಮಕಾತಿ ಸಂಬಂಧವಾಗಿ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ನಡೆದಿರುವ ಜಟಾಪಟಿ ತಾರಕ್ಕೇರಿದೆ.ನಿವೃತ್ತ ನ್ಯಾಯಾಧೀಶರೊಬ್ಬರನ್ನು ಶಿಫಾರಸ್ಸು ಮಾಡಿದ್ದರೂ ಅನಗತ್ಯ ನೆಪವೊಡ್ಡಿ ...

 

ವರದಿ ಚಿತ್ರ
ಚೀನಾ ಚಟುವಟಿಕೆ: ಭಾರತಕ್ಕೆ ಚಿಂತೆ, `ಸೀಮಿತ ಘರ್ಷಣೆ`ಗೆ ಸೇನಾಬಲ ವರ್ಧನೆ

ವಾಷಿಂಗ್ಟನ್(ಪಿಟಿಐ):ತನ್ನ ಗಡಿಯಲ್ಲಿ ಚೀನಾ ನಡೆಸುತ್ತಿರುವ ಚಟುವಟಿಕೆಗಳಿಂದ ಕಳವಳಗೊಂಡಿರುವ ಭಾರತವು ಚೀನಾ ಜೊತೆಗೆ `ಸೀಮಿತ ಘರ್ಷಣೆ`ಗೆ ತನ್ನ ಸೇನೆಯನ್ನು ಬಲಪಡಿಸುತ್ತಿದೆ...

 

ವರದಿ ಚಿತ್ರ
ಗಾಂಧಿ ಜಯಂತಿ ಪ್ರಯುಕ್ತ ಪ್ರಬಂಧ ಸ್ಪರ್ಧೆ : ಬಹುಮಾನ ವಿತರಣೆ

ಉಡುಪಿ:ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಉಡುಪಿ ಜಿಲ್ಲಾ ಘಟಕವು ಗಾಂಧಿ ಜಯಂತಿ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಎರಡು ವಿಭಾಗಗಳಲ್ಲಿ ಆಯೋಜಿಸಿದ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸುವ...


ವರದಿ ಚಿತ್ರ
'ಆಮೇಟ್‌ ಅಸಲ್‌ ಈ ಮೇಟ್‌ ಕುಸಲ್‌' ತುಳು ಚಲನಚಿತ್ರದ ಪ್ರಚಾರ

ಮಂಗಳೂರು :ಕರಾವಳಿ ಕರ್ನಾಟಕದ ಸುಂದರ ಕಡಲ ಕಿನಾರೆಗಳೆಂದು ಪ್ರಸಿದ್ಧಿ ಪಡೆದಿರುವ ಪಣಂಬೂರು ಬೀಚ್‌ ಮತ್ತು ಮಲ್ಪೆ ಬೀಚ್‌ಗಳಲ್ಲಿ ’ಆಮೇಟ್‌ ಅಸಲ್‌ ಈ ಮೇಟ್‌ ಕುಸಲ್‌’ ತುಳು ಚಲನಚಿತ್ರದ ಪ್ರಚಾರಾರ್ಥ ...


ವರದಿ ಚಿತ್ರ
ಚಿನ್ನತಪ್ಪ: ಕೊಡಗಿನ ವಿಶಿಷ್ಟ ದೇಗುಲ, ವಿಶೇಷ ಹಬ್ಬ್ಬ

ಕೊಡಗು:ಕೊಡಗಿನಲ್ಲಿರುವ ದೇವಾಲಯಗಳ ಪೈಕಿ ಅಪರೂಪದ ದೇವಾಲಯವಾದ ಅಯ್ಯಂಗೇರಿಯ ಚಿನ್ನತಪ್ಪ ದೇಗುಲದ ಪ್ರತಿಷ್ಠಾಪನಾ ಮಹೋತ್ಸವವು ನಾಳೆ(ಫೆಬ್ರವರಿ ೨)ಯಿಂದ ಆರಂಭ ಗೊಳ್ಳಲಿದೆ.ಸಂಜೆ ೭.೩೦ಗಂಟೆಯಿಂದ ಧಾರ್ಮಿಕ ...


ವರದಿ ಚಿತ್ರ
ಬನ್ನಿ ‘ಮಾಂದಲಪಟ್ಟಿ’ಗೆ ನಿಸರ್ಗದ ಸ್ವರ್ಗಕ್ಕೆ...

ಗಾಳಿಪಟ ಸಿನಿಮಾ ನೋಡಿದವರಿಗೆ "ಮುಗಿಲುಪೇಟೆ"ಯ ನಿಸರ್ಗ ಸೌಂದರ್ಯ ಇನ್ನೂ ಕಣ್ಮುಂದೆ ಹಾಗೆಯೇ ಉಳಿದಿರಬಹುದು.ಅಷ್ಟೇ ಅಲ್ಲ ಇದ್ಯಾವುದಪ್ಪಾ ನಾವು ಕೇಳರಿಯದ "ಮುಗಿಲುಪೇಟೆ" ಎಂದು ತಲೆಕೆಡಿಸಿಕೊಂಡಿರಲೂಬಹುದು....


ವರದಿ ಚಿತ್ರ
ಫೆ.4ರಿಂದ ಬ್ರಹ್ಮಾವರ ಪ್ರೀಮಿಯರ್ ಲೀಗ್ ಕ್ರಿಕೇಟ್ ಪಂದ್ಯಾಕೂಟ

ಉಡುಪಿ: ಬ್ರಹ್ಮಾವರ ಫ್ರೆಂಡ್ಸ್ ಬ್ರಹ್ಮಾವರ ಇವರ ಆಯೋಜಿತ ಬ್ರಹ್ಮಾವರ ಪ್ರೀಮಿಯರ್ ಲೀಗ್ ಮೀನಾ ಅನ್ ಮೋಲ್ ಟ್ರೋಫಿ -2012 ಫೆ.4ರಿಂದ 5ರ ತನಕ ಬ್ರಹ್ಮಾವರ ಗಾಂಧೀ ಮೈದಾನದಲ್ಲಿ ನಡೆಯಲಿದೆ ...........


ವರದಿ ಚಿತ್ರ
ಉಡುಪಿಯಲ್ಲಿ ಫೆ.5ಕ್ಕೆ ವಿಶ್ವಕರ್ಮ ಸಮ್ಮೇಳನ: 3 ಪಕ್ಷಗಳ ಮುಖಂಡರ ಆಗಮನ

ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವಿಶ್ವ ಕರ್ಮ ಒಕ್ಕೂಟ ಆಯೋಜಿಸಿದ 25ನೇ ವರ್ಷದ ಬೆಳ್ಳಿ ಹಬ್ಬದ ಪ್ರಯುಕ್ತ ಬೃಹತ್ ವಿಶ್ವಕರ್ಮ ಸಮ್ಮೇಳನ ಫೆ.೫ರಂದು ಉಡುಪಿ ಕಲ್ಸಂಕ ಬಳಿಯ ರಾಯಲ್ ಗಾರ್ಡ್ ನಲ್ಲಿ ನಡೆಯಲಿದ್ದು ಮೂರು ಪಕ್ಷದ ರಾಜಕೀಯ ಮುಖಂಡರು............


ವರದಿ ಚಿತ್ರ
ಕೆಲವೇ ದಿನಗಳಲ್ಲಿ ರಾಜ್ಯ ಸರಕಾರ ಪತನ: ರಾಮುಲು

ಬೆಂಗಳೂರು:ಬಿಜೆಪಿ ಮುಖಂಡ ನಡುವಣದ ಬಿಕ್ಕಟ್ಟು ತಾರಕಕ್ಕೇರಿದೆ.ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಸದಾನಂದಗೌಡರ ಮಧ್ಯದ ತಿಕ್ಕಾಟದಿಂದಾಗಿ ರಾಜ್ಯ ಸರಕಾರ ಶೀಘ್ರವೇ ಪತನವಾಗಲಿದೆ ಎಂದು ಶಾಸಕ ...

 

ವರದಿ ಚಿತ್ರ
ಕುಕ್ಕೆ ಸುಬ್ರಹ್ಮಣ್ಯ: ಮಲೆ ಮಾದೇಶ್ವರಕ್ಕೆ ISO ಅಂತಾರಾಷ್ಟ್ರೀಯ ಮಾನ್ಯತೆ

ಕುಕ್ಕೆ ಸುಬ್ರಹ್ಮಣ್ಯ:ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಮಲೆ ಮಾದೇಶ್ವರ ದೇವಸ್ಥಾನಕ್ಕೆ ISOಅಂತಾರಾಷ್ಟ್ರೀಯ ಮಾನ್ಯತೆ ಲಭಿಸಿದೆ ಎಂದು ಮುಜರಾಯಿ ಇಲಾಖೆ ಆಯುಕ್ತ ....

 

ವರದಿ ಚಿತ್ರ
ಗ್ಲೋಬಲ್ ಗಮನಸೆಳೆದ ಗೋಲ್ಡನ್ ಟೆಂಪಲ್...

ಒಂದು ಕಾಲದಲ್ಲಿ ಚೀನಾದಿಂದ ನಿರಾಶ್ರಿತರಾಗಿ ಬಂದು ಕುಶಾಲನಗರ ಬಳಿಯ ಬೈಲುಕುಪ್ಪೆಯ ಬೆಂಗಾಡಿನಲ್ಲಿ ನೆಲೆ ನಿಂತ ಟಿಬೆಟಿಯನ್ನರು ಇವತ್ತು ಆ ಸ್ಥಳವನ್ನು ಅಭಿವೃದ್ಧಿಗೊಳಿಸಿ ವಿಶ್ವಮಟ್ಟದಲ್ಲಿ ಗಮನಸೆಳೆಯುವಂತೆ ...


ವರದಿ ಚಿತ್ರ
ಬಹರೈನ್ ಗೆ ಲಗ್ಗೆ ಹಾಕಲಿವೆ ಗಾಳಿ ಯಂತ್ರಗಳು: ಕೊಲ್ಲಿಗೂ ವಿಸ್ತರಿಸಿದ ಖ್ಯಾತ ಪ್ರಶಸ್ತಿ ವಿಜೇತ ಕನ್ನಡಿಗ ಉದ್ಯಮಿ ಬಿ.ಎಂ.ಫಾರೂಕ್ ರವರ ಗಾಳಿ ಯಂತ್ರ ಯೋಜನೆ.

ಬಹರೈನ್: ನಾಡಿನ ಖ್ಯಾತ ಪರ್ಯಾಯ ವಿದ್ಯುತ್ ಉತ್ಪಾದನ ಸಂಸ್ಥೆಯಾದ 'ಫಿಜಾ ಡೆವಲಪ್ಪರ್ಸ್'ನ ಆಡಳಿತ ನಿರ್ದೇಶಕರಾದ ಬಿ.ಎಂ.ಫಾರೂಕ್ ಹಾಗು ಇಲ್ಲಿನ 'ಅಲ್ ನಮಾಲ್ ಸಮೂಹ'ದ ಆಡಳಿತ ನಿರ್ದೇಶಕರಾದ ಶ್ರೀ ವರ್ಗೀಸ್ ಕುರಿಯನ್ ರವರು ಜಂಟಿ ಒಪ್ಪಂದಕ್ಕೆ ಸಹಿ ಹಾಕುವ ಮುಖೇನ...

 

ವರದಿ ಚಿತ್ರ
ಗಣರಾಜ್ಯೋತ್ಸವ ಪರೇಡ್: ಭೂತಕೋಲ ಸ್ತಬ್ದಚಿತ್ರಕ್ಕೆ ಬಹುಮಾನ

ನವದೆಹಲಿ,ಜ.31:63ನೇ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ದಕ್ಷಿಣದ ಭಾರತದ ಏಕೈಕ ತಂಡವಾಗಿ ಆಯ್ಕೆಯಾಗಿ, ಜ.26ರಂದು ನೆರೆದಿದ್ದ ಸಹಸ್ರಾರು ಜನರ ಮನಗೆದ್ದಿದ್ದ ಕರ್ನಾಟಕದ ಭೂತಾರಾಧನೆ (ಭೂತಕೋಲ) ಸ್ತಬ್ದ ಚಿತ್ರ ಮೂರನೇ ಸ್ಥಾನ ಗಳಿಸಿದೆ...

 

ವರದಿ ಚಿತ್ರ
ಜನಾ ರೆಡ್ಡಿ ಜಾಮೀನು ಅರ್ಜಿ 4 ನೇ ಬಾರಿ ವಜಾ

ಸಿಬಿಐ ತನಿಖೆ ಪ್ರಗತಿಯಲ್ಲಿರುವ ಹಂತದಲ್ಲಿ ಒಂದು ವೇಳೆ ಆರೋಪಿಗೆ ಜಾಮೀನು ನೀಡಿದಲ್ಲಿ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಮತ್ತು ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಸಾಧ್ಯತೆಗಳಿರುವುದರಿಂದ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಸಿಬಿಐ ಕೋರ್ಟ್ ಆದೇಶ ನೀಡಿದೆ.

 

ವರದಿ ಚಿತ್ರ
ಯಕ್ಷಗಾನ ಕಲಿಕೆಯ ತುಡಿತ : ಕರಾವಳಿ ಗಂಡುಕಲೆಯ ಮೇಲೆ ಸಿಕ್ಕಿಂ ಯುವ ಕಲಾವಿದರ ಸೆಳೆತ : ಗಮನ ಸೆಳೆದ 20 ಕಲಾವಿದರ ಯಕ್ಷ ಶಿಕ್ಷಣ

ಉಡುಪಿ :ಕಲೆಗೆ ಭಾಷೆಯ ಹಂಗಿಲ್ಲ,ಗಡಿಗಳ ತಡೆ ಇಲ್ಲ ಎಂಬುದು ಇಲ್ಲಿನ ಯಕ್ಷಗಾನ ಕಲಾ ಕೇಂದ್ರದಲ್ಲಿ ಸಾಬೀತಾಗುತ್ತಿದೆ.ದೂರದ ಸಿಕ್ಕಿಂ ರಾಜ್ಯದ 20 ಮಂದಿ ಯುವ ಕಲಾವಿದರು ಇಲ್ಲಿಗೆ ಬಂದು ತಾವು ಇದುವರೆಗೆ ಕಂಡಿರದ,ಕೇಳಿರದ,ತಿಳಿದಿರದ ಯಕ್ಷಗಾನ ...


ವರದಿ ಚಿತ್ರ
ರಾಜ್ಯ ಧಾರ್ಮಿಕ ಪರಿಷತ್‌ನ ಏಳನೇ ಸಭೆ

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ ೯೭ರ ೭೬ನೇ ಪ್ರಕರಣದ ಮೂಲಕ ಪದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮ ದತ್ತಿಗಳ ನಿಯಮ....

 

ವರದಿ ಚಿತ್ರ
ಟ್ವೆಂಟಿ-20 ಸರಣಿ; ತಿರುಗೇಟು ನೀಡಲಿದೆಯೇ ಭಾರತ?

ಸಿಡ್ನಿ:ಕಳೆದ ಡಿಸೆಂಬರ್ ತಿಂಗಳಲ್ಲೇ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತ ತಂಡ ಈ ತನಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಿತ್ತಾದರೂ ಒಂದೇ ಒಂದು ಗೆಲುವು ದಾಖಲಿಸಲು ಯಶಸ್ವಿಯಾಗಲಿಲ್ಲ......

 

ವರದಿ ಚಿತ್ರ
ಕೆಸಿ‌ಎ ನಲಸೋಫರಾ ಸಂಸ್ಥೆಯಿಂದ 16ನೇ ವಾರ್ಷಿಕೋತ್ಸವ ಸಂಭ್ರಮ

ಮುಂಬಯಿ:ಕೊಂಕಣಿ ಕಥೋಲಿಕ್ ಅಸೋಸಿಯೇಶನ್ ನಲಸೋಫರಾ (ಕೆಸಿ‌ಎ)ಇದರ ಹದಿನಾರನೇ ವಾರ್ಷಿಕ ದಿನಾಚರಣೆಯನ್ನು ಕಳೆದ ರವಿವಾರ ಸಂಜೆ ಉಪನಗರ ನಲ್ಲಾಸೋಫರಾ ಪೂರ್ವದಲ್ಲಿನ ಸೆಂಟ್ರಲ್ ....


ವರದಿ ಚಿತ್ರ
ಭಂಡಾರಿ ಸೇವಾ ಸಮಿತಿ ಮಹಿಳಾ ವಿಭಾಗದಿಂದ ಅರಸಿನ ಕುಂಕುಮ ಕಾರ್ಯಕ್ರಮ

ಮುಂಬಯಿ:ಭಂಡಾರಿ ಸೇವಾ ಸಮಿತಿ ಮುಂಬಯಿ ಸಂಸ್ಥೆಯ ಮಹಿಳಾ ವಿಭಾಗವು ಕಳೆದ ಗುರುವಾರ (೨೬.೦೧.೨೧೨)ಸಾಂತಕ್ರೂಜ್ ಪೂರ್ವದ ಪೇಜಾವರ ಮಠದ ಸಭಾಗೃಹದಲ್ಲಿ ಅರಸಿನ ಕುಂಕುಮ ಕಾರ್ಯಕ್ರಮವನ್ನು ನೆರವೇರಿಸಿತು....


ವರದಿ ಚಿತ್ರ
ನಾಯಕತ್ವ ಬಿಟ್ಟುಕೊಡಲು ನಾನು ಸಿದ್ಧ: ಧೋನಿ ಘೋಷಣೆ

ಉತ್ತಮ ಬದಲಿ ಆಯ್ಕೆಗಳಿದ್ದರೆ ನಾಯಕತ್ವ ಬಿಡುಕೊಡಲು ತಾವು ಸಿದ್ಧವಾಗಿರುವುದಾಗಿ ಭಾರತದ ವಿಕೆಟ್ ಕೀಪರ್ ಬ್ಯಾಟ್‌ಮನ್ ಮಹೇಂದ್ರ ಸಿಂಗ್ ಧೋನಿ ಘೋಷಿಸಿದ್ದಾರೆ...

 

ವರದಿ ಚಿತ್ರ
ಸ್ಪೀಕರ್ ವಿರುದ್ಧ ಕಪ್ಪು ಬಾವುಟ ಪ್ರದರ್ಶನ: ಕಲಾಪ ಮುಂದೂಡಿಕೆ

ಬೆಂಗಳೂರು:ಪಕ್ಷೇತರ ಶಾಸಕರ ಅನರ್ಹತೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನಿಂದ ಟೀಕೆಗೆ ಒಳಗಾಗಿರುವ ಸ್ಪೀಕರ್ ಕೆ.ಜಿ.ಬೋಪಯ್ಯ ವಿರುದ್ಧ ಪ್ರತಿಪಕ್ಷಗಳ ಸಮರ ಮುಂದುವರಿದಿದ್ದು, ವಿಧಾನಸಭೆಯಲ್ಲಿ ಬುಧವಾರ ಕೋಲಾಹಲ ಉಂಟಾಗುವ ....

 

ವರದಿ ಚಿತ್ರ
ಮತ್ತೆ ಮೀನಿನ ಲಾರಿಗಳ ಆವಾಂತರ ಬಗ್ಗೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆ : ವಿಶೇಷ ಸಭೆ ಕರೆಯುವಂತೆ ಸದಸ್ಯರ ಒತ್ತಾಯ.

ಉಡುಪಿ :ಹೊರ ರಾಜ್ಯದಿಂದ ಬರುವ ಮೀನಿನ ಲಾರಿಗಳು ಚೆಲ್ಲುತ್ತಿರುವ ಎಣ್ಣೆ ಮಿಶ್ರಿತ ನೀರಿನಿಂದಾಗಿ ಅನೇಕ ಅಪಘಾತಗಳು ನಡೆಯುತ್ತಿದ್ದು ಈ ಬಗ್ಗೆ ಕ್ರಮ ಕೈಗೊಳ್ಳ ಬೇಕೆಂಬ ಕೂಗು ಮತ್ತೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕೇಳಿ ಬಂದಿದೆ....


ವರದಿ ಚಿತ್ರ
'ಕೊಲವೆರಿ ಡಿ’ ಆಯ್ತು, ಈಗ ’ಪ್ಯಾರ್‌ಗೆ ಆಗ್ಬಿಟ್ಟೈತಿ’..!

ಯೂಟ್ಯೂಬ್‌ನಲ್ಲಿ ಕನ್ನಡ ಹಾಡೊಂದಕ್ಕೆ 85,000ಕ್ಕೂ ಹೆಚ್ಚು ಹಿಟ್ ಸಿಗೋದಂದ್ರೆ ಸುಲಭನಾ? ಅದೂ ಅಪ್‌ಲೋಡ್ ಮಾಡಿದ ಕೇವಲ ಐದೇ ದಿನದಲ್ಲಿ. ಹೌದು, ಕನ್ನಡದ ಸಿನಿಮಾ ಹಾಡೊಂದು ಇಂತಹ ಸಾಧನೆ ಮಾಡಿದೆ....

 

ವರದಿ ಚಿತ್ರ
ಮಾಧ್ಯಮ ಪ್ರಪಂಚದ ಕಿಟಕಿ: ಪ್ರೊ|ಜಿ.ಪಿ.ಶಿವರಾಮ್ ಹೇಳಿಕೆ

ಉಡುಪಿ: ಹಿಂದಿನ ಕಾಲದಲ್ಲಿ ಶ್ರೀಮಂತರಿಗೆ ಮಾತ್ರ ಆಗತ್ಯವಿದ್ದ ಮಾಧ್ಯಮ ಇಂದು ಸ್ಲಮ್ ಗಳಿಗೂ ಆಗತ್ಯವಾಗಿದೆ. ಪ್ರಪಂಚದ ಕುರಿತು ನಮಗೆ ಸಾಮಾನ್ಯ ಜ್ಞಾನ ಇರಬೇಕು. ಪ್ರಪಂಚದಲ್ಲಿ ಆಗುವ ಪ್ರತಿಯೊಂದು ಹಾಗು ಹೋಗುಗಳ ಬಗ್ಗೆ ತಿಳಿಯಬೇಕಾದರೆ....


ವರದಿ ಚಿತ್ರ
ಡಿನೋಟಿಫಿಕೇಶನ್‌ ಪ್ರಕರಣ: ಯಡಿಯೂರಪ್ಪ ಅರ್ಜಿ ವಜಾ

ಬೆಂಗಳೂರು:ತಮ್ಮ ವಿರುದ್ಧ ಸಲ್ಲಿಸಿದ್ದ ಡಿನೋಟಿಫಿಕೇಶನ್‌ ಕುರಿತ 2ಹಾಗೂ 3ನೇ ಪ್ರಕರಣ ಗಳನ್ನು ರದ್ದುಮಾಡುವಂತೆ ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಏಕ ...

 

ವರದಿ ಚಿತ್ರ
ಶ್ರೀ ವೆಂಕಟರಮಣ ದೇವಳದಲ್ಲಿ ವಾರ್ಷಿಕ ಬ್ರಹ್ಮ ರಥೋತ್ಸವ ''ಕೊಡಿಯಾಲ ತೇರು''

ಮಂಗಳೂರು :ರಥಬೀದಿಯ ಶ್ರೀ ವೆಂಕಟರಮಣ ದೇವಳದಲ್ಲಿ ವಾರ್ಷಿಕ ಬ್ರಹ್ಮ ರಥೋತ್ಸವ ’ಕೊಡಿಯಾಲ ತೇರು’ ಸೋಮವಾರ ಸಾವಿರಾರು ಮಂದಿ ಭಕ್ತರ ಭಾಗವಹಿಸುವಿಕೆಯಲ್ಲಿ ಕಾಶೀ ಮಠಾಧೀಶ ಶ್ರೀಮತ್‌ ಸುಧೀಂದ್ರ ತೀರ್ಥ .....


ವರದಿ ಚಿತ್ರ
57 ನೇ ಫಿಲ್ಮ್ಫೇರ್‌: 7 ಫಿಲಂಫೇರ್ ಪ್ರಶಸ್ತಿ ಬಾಚಿಕೊಂಡ ‘ಜಿಂದಗಿ ನಾ ಮಿಲೇಗಿ ದೊಬಾರಾ’; ಶ್ರೇಷ್ಠ ನಟ ಪ್ರಶಸ್ತಿ ರಣಬೀರ್ ಕಪೂರ್‌ಗೆ ಶ್ರೇಷ್ಠ ನಟಿ ಪ್ರಶಸ್ತಿ ವಿದ್ಯಾ ಬಾಲನ್‌ಗೆ

ಮುಂಬೈ: ಜೋಯಾ ಅಖ್ತರ್ ಅವರ ‘ಜಿಂದಗಿ ನಾ ಮಿಲೇಗಿ ದೊಬಾರಾ’ಚಿತ್ರ 57ನೇ ಫಿಲಂಫೇರ್ ಪ್ರಶಸ್ತಿಗಳ ಪಟ್ಟಿಯಲ್ಲಿ ೭ ಪ್ರಶಸ್ತಿ ಬಾಚಿಕೊಂಡಿದೆ...


ವರದಿ ಚಿತ್ರ
ಬಂಟ್ವಾಳ: ಭೂಮಾಪನ ಅಧಿಕಾರಿ ಲೋಕಾಯುಕ್ತ ಬಲೆಗೆ

ಬಂಟ್ವಾಳ, ಜ.30: ಜಮೀನು ಅಳತೆಗೆ ಸಂಬಂಧಿಸಿ ವ್ಯಕ್ತಿಯೊಬ್ಬರಿಂದ 7,500 ರೂ. ಲಂಚ ಸ್ವೀಕರಿಸಿದ ಬಂಟ್ವಾಳದ ಭೂಮಾಪನ ಅಧಿಕಾರಿಯೊಬ್ಬನನ್ನು...

 

ವರದಿ ಚಿತ್ರ
ಸ್ಪೀಕರ್ ವಿರುದ್ಧ ಪಕ್ಷೇತರರ ಧರಣಿ: ತಲೆದಂಡಕ್ಕೆ ಪಟ್ಟು; ಸದನದಲ್ಲಿ ಕೋಲಾಹಲ; ಬೋಪಯ್ಯ ವಿರುದ್ಧ ಹರಿಹಾಯ್ದ ಪಕ್ಷೇತರರು; ಸದನದ ಅಂಗಳಕ್ಕಿಳಿದು ಪ್ರತಿಭಟನೆ

ಬೆಂಗಳೂರು,ಜ.30:ಸೋಮವಾರ ಆರಂಭಗೊಂಡ ವಿಧಾನ ಮಂಡಲದ ಅಧಿವೇಶನದಲ್ಲಿ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯನವರ ರಾಜೀನಾಮೆಗೆ ಪ್ರತಿಪಕ್ಷ ಹಾಗೂ ಪಕ್ಷೇತರ ಸದಸ್ಯರು ಸದನದೊಳಗೆ ಪಟ್ಟು ಹಿಡಿದ ಕಾರಣ ಸದನದೊಳಗೆ ಕೋಲಾಹಲ ಉಂಟಾಯಿತು.


ವರದಿ ಚಿತ್ರ
ಜುಲೈನಲ್ಲಿ ಗುಲ್ಬರ್ಗ, ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಕಾರ್ಯಾರಂಭ

ಬೆಂಗಳೂರು,(ಪಿಟಿಐ):ಜುಲೈ ತಿಂಗಳಾಂತ್ಯದಲ್ಲಿ ಗುಲ್ಬರ್ಗ ಮತ್ತು ಶಿವಮೊಗ್ಗಗಳಲ್ಲಿ ಚಿಕ್ಕ ಪ್ರಮಾಣದ ವಿಮಾನ ನಿಲ್ದಾಣಗಳು ಕಾರ್ಯನಿರ್ವಹಣೆಗೆ ಸಜ್ಜಾಗುತ್ತವೆ. ಜೊತೆಗೆ ವರ್ಷಾಂತ್ಯದಲ್ಲಿ ಬೆಂಗಳೂರಿನಲ್ಲಿನ ಮೆಟ್ರೊ ರೈಲಿನ ಉತ್ತರ ಭಾಗದ 11ಕಿ.ಮೀ ಉದ್ದದ ರೈಲು ಮಾರ್ಗವೂ ಬಳಕೆಗೆ ಲಭ್ಯವಾಗುವುದು ಎಂದು ...

 

ವರದಿ ಚಿತ್ರ
ವೃತ್ತಿಪರ ಶಿಕ್ಷಕರ ಕೊರತೆ ಶಿಕ್ಷಣ ಕ್ಷೇತ್ರವನ್ನು ಕಾಡುತ್ತಿದೆ: ಅಲೆವೂರು ಗ್ರೂಪ್ ಪ್ರಶಸ್ತಿ ಸ್ವೀಕರಿಸಿ ಪ್ರೊ. ಎಂ.ಡಿ. ನಂಜುಂಡ

ಉಡುಪಿ : ವೃತ್ತಿಪರ ಶಿಕ್ಷಕರ ಕೊರತೆ ಶಿಕ್ಷಣ ಕ್ಷೇತ್ರವನ್ನು ಕಾಡುತ್ತಿದೆ. ಶಿಕ್ಷಕರು ತಮ್ಮ ಕರ್ತವ್ಯದಲ್ಲಿ ಬಧ್ಧತೆ ತೋರಿದಾಗ ಮಾತ್ರ ಮುಂದಿನ ಜನಾಂಗ ಉಜ್ವಲ ಭಾರತ ನಿರ್ಮಾಣಕ್ಕೆ ತೊಡಗಿಕೊಳ್ಳಲು ಸಾಧ್ಯ ಎಂದು ಖ್ಯಾತ ಶಿಕ್ಷಣ ತಜ್ಞ ....


ವರದಿ ಚಿತ್ರ
ಮಹಿಳಾ ಎಸ್ಐ ಕಪಾಳಕ್ಕೆ ಹೊಡೆದ ಐಎಎಸ್ ಹೆಂಡತಿ | ಪಂಕಜ್ ಪಾಂಡೆ ಪತ್ನಿ ಅಂಬುಜಾ ಮೇಲೆ ಎಫ್‌ಐ‌ಆರ್

ಬೆಂಗಳೂರು:ಖಾಕಿ ಮೇಲೆ ಖದರ್ ತೋರಿದ ಕಥೆಯಿದು.ಅತ್ತ ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ (ಜ 29)ಸಿಸಿ‌ಎಲ್ ಪಂದ್ಯ ನಡೆಯುತ್ತಿರ ಬೇಕಾದರೆ ಇತ್ತ ಗೇಟ್ ನಂಬರ್ ಒಂದರಲ್ಲಿ ಐ‌ಎ‌ಎಸ್ ಅಧಿಕಾರಿ ಪಂಕಜ್...

 

ವರದಿ ಚಿತ್ರ
ಮಲ್ಪೆ ಬೀಚ್ ಉತ್ಸವ ಸಮಾರೋಪ: ಮನ ಸೆಳೆದ ಮರಳು ಶಿಲ್ಪ, ಶ್ವಾನ, ಗಾಳಿಪಟ ಪ್ರದರ್ಶನ

ಉಡುಪಿ: ಉಡುಪಿ ಉತ್ಸವ ಸಮಿತಿ ವತಿಯಿಂದ ಮಲ್ಪೆಯಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ‘ಬೀಚ್ ಉತ್ಸವ’ ರವಿವಾರ ಮುಕ್ತಾಯ ಕಂಡಿತು...


ವರದಿ ಚಿತ್ರ
ತುಳುಕೂಟ ಕುವೈತ್ ವತಿಯಿಂದ ಎ.ಕೆ ರವೀಂದ್ರರಿಗೆ ಸನ್ಮಾನ

ಕುವೈತ್:ತುಳುಕೂಟದೆ ಮಾಜಿ ಅಧ್ಯಕ್ಷರೂ,ಸ್ತಾಪಕ ಪ್ರಧಾನ ಕಾರ್ಯಧರ್ಶಿಗಳೂ ಆದ ಶ್ರೀ ಎ.ಕೆ. ರವೀಂದ್ರರನ್ನು, ಕೂಟದ ಸರ್ವೋತೋಮುಖ ಏಳಿಗೆಗಾಗಿ ಶ್ರಮಿಸಿದ ನಿಸ್ವಾರ್ಥ ಸೇವೆಗಾಗಿ, ಇತ್ತಿಚೆಗೆ ನಡೆದ ’ತುಳು ಪರ್ಬ’ ಕಾರ್ಯಕ್ರಮದಂದು ...

 

ವರದಿ ಚಿತ್ರ
ಪಡಿತರ ಚೀಟಿ ಅವ್ಯವಸ್ಥೆಯ ವಿರುದ್ದ ಯುವ ಕಾಂಗ್ರೇಸ್ ಪ್ರತಿಭಟನೆ

ಉಡುಪಿ: ಬಿ.ಪಿ.ಎಲ್. ಪಡಿತರ ಚೀಟಿ ಫಲಾನುಭವಿಗಳಿಗೆ ಸರಿಯಾಗಿ ದೊರಕುವಂತೆ ಹಾಗೂ ಪಡಿತರ ಅವ್ಯವಸ್ಥೆಯ ವಿರುದ್ದ ಉಡುಪಿ ಹಾಗೂ ಕಾಪು ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೇಸ್ ಸಮಿತಿ ಉಡುಪಿ ತಾಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ....


 

 
ಎಲ್ಲಾ ಪ್ರಮುಖ ಮತ್ತು ಮುಖ್ಯ ವರದಿಗಳು

»ರೈತ ಸಮಾವೇಶದಲ್ಲಿ ರೈತರ ಜೊತೆ ತಹಶೀಲ್ದಾರ್ ನೇರ ಸಂವಾದ : ಕೃಷಿ ಹಾನಿ ಬಗ್ಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ : ರೈತರ ಅಳಲು
»ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ
»ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ
»ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
»ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್
»ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ
»ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ
»ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
»ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
»ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
»ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ
»ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ
»ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ
»ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
»ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
»ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
»ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ
»ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್
»ಕಲ್ಲಬೆಟ್ಟು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಯೋಜನಾ ಬ್ರೊಶರ್ ಬಿಡುಗಡೆ
»ಮುಂಬಯಿ ಸಾಮರಸ್ಯ ಬದುಕಿನ ಪವಾಡಗಳ ಪುಣ್ಯಭೂಮಿ : ಹೆಚ್.ಡಿ ರೇವಣ್ಣ
»ಬೆಂಗಳೂರಿನಲ್ಲಿ ಸೀಟ್ ಬೆಲ್ಟ್ ನಿಯಮ ಜಾರಿ ...
»ಮ.ಪ್ರ.: ಗಣರಾಜ್ಯೋತ್ಸವ ಪಥ ಸಂಚಲನದ ಸ್ತಬ್ಧಚಿತ್ರಕ್ಕೆ 5 ರೂ. ಆಮಿಷವೊಡ್ಡಿ ಪುಟಾಣಿಯ ಬಳಕೆ
»ತೀರ್ಪಿನಿಂದ ಮೊಬೈಲ್ ಗ್ರಾಹಕರಿಗೆ ಬಾಧೆಯಿಲ್ಲ: ಟ್ರಾಯ್
»ದುಬೈಯಲ್ಲಿ ಹೊಸ ಗುರುದ್ವಾರ: ದುಬೈ ಆಡಳಿತಗಾರರಿಗೆ ಸಿಖ್ ಸಮುದಾಯದ ಕೃತಜ್ಞತೆ
»2 ಜಿ. ರೇಡಿಯೊ ತರಂಗಾಂತರದ 122 ಲೈಸೆನ್ಸ್ ರದ್ದು, ಕೇಂದ್ರಕ್ಕೆ ಗುದ್ದು (ಪರಿಷ್ಕೃತ ವರದಿ)
»ಡಾ.ಗುರುರಾಜ್ ಭಟ್ಟ ಸ್ಮಾರಕ ಪ್ರಶಸ್ತಿ: ಡಾ.ಎನ್. ಜಯರಾಂ ಆಯ್ಕೆ : ಫೆ.11ರಂದು ರಾಜಭವನದಲ್ಲಿ ರಾಜ್ಯಪಾಲರಿಂದ ಪ್ರಶಸ್ತಿ ಪ್ರದಾನ
»ಹಿಂದೂ ವಿರೋಧಿ ಮತಾಂತರವಾದಿಗಳನ್ನು ಸದೆಬಡೆಯಿರಿ: ಪೇಜಾವರ ಶ್ರೀ ಕರೆ
»ಕ್ಯಾನ್ಸರ್‌ಗೆ ರಾಮಬಾಣ ದ್ರಾಕ್ಷಿ ಹಣ್ಣಿನ ಬೀಜ
» ಪ್ರಶಂಸೆಗೆ ಪಾತ್ರವಾದ ಸಿಕ್ಕಿಂ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನ : ನೆರೆದವರ ರಂಜಿಸಿದ ಜಟಾಯು ಮೋಕ್ಷ
»ಶೆಟ್ಟಿ ಟೀ ಹೌಸ್ ಮಾಲಕ ಸಂಜೀವ ಪಿ.ಶೆಟ್ಟಿ ನಿಧನ
»ಕಮಲ್ ಹಾಸನ್ ಬಿಗ್ ಬಜೆಟ್‌ ಚಿತ್ರಕ್ಕೆ ಕತ್ರಿನಾ ನಾಯಕಿ?
»2ಜಿ ಹಗರಣ: ಸುಪ್ರೀಂನಿಂದ 122 ಲೈಸೆನ್ಸ್‌ ರದ್ದು; ಕೇಂದ್ರಕ್ಕೆ ಮುಖಭಂಗ
»2 ಜಿ ಹಗರಣದಲ್ಲಿ ಚಿದು ಪಾತ್ರ: ಸಿಬಿ‌ಐ ತನಿಖೆಗೆ ಸುಪ್ರೀಂ ಕೋರ್ಟ್ ನಕಾರ
»ಉಡುಪಿ ಕಿದಿಯೂರ್ ಹೋಟೆಲ್ ನ ರಜತ ಸಂಭ್ರಮ : ಸ್ಥಳ ದೇವ ನಾಗರಾಜನಿಗೆ ಅಷ್ಟಪವಿತ್ರ ನಾಗಮಂಡಲೋತ್ಸವ
»ಕ್ರೀಡೆಯ ಮಹಾ ದುರಂತ; ಫುಟ್ಬಾಲ್ ಹಿಂಸಾಚಾರಕ್ಕೆ 73 ಬಲಿ;1000ಕ್ಕೂ ಹೆಚ್ಚು ಮಂದಿ ಗಾಯ
» ನಟಿ ಜೆನಿಲಿಯಾ ಡಿಸೋಜಾ ಮತ್ತು ರಿತೇಶ್ ದೇಶ್‌ಮುಖ್ ವಿವಾಹ: ತಾ.2ರ ರೋನ್ಸ್ ರವರ ಚಿತ್ರವರದಿಗಳು
»2011ನೇ ಸಾಲಿನ ಪ.ಗೋ. ಸಂಸ್ಮರಣಾ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ಅರ್ಜಿ ಆಹ್ವಾನ
»ನೇತ್ರಾವತಿ ತಿರುಗಿಸದೆ ಬಯಲುಸೀಮೆಗೆ ನೀರು: 4ಜಿಲ್ಲೆಗೆ ನೀರು ಪೂರೈಸಲು ಇಂದು ಮಹತ್ವದ ಸಭೆ: ಸಿಎಂ (ಪರಿಷ್ಕೃತ ವರದಿ)
»ತೊಕ್ಕೊಟ್ಟು ಪ್ರಕರಣ: ಗೃಹ ಸಚಿವರಿಗೆ ಶಾಸಕ ಖಾದರ್ ಮನವಿ
»ಮುಜುಗರಕ್ಕೊಳಗಾದ ಸ್ಪೀಕರ್ ಸದನಕ್ಕೆ ಬೋಪಯ್ಯ ಗೈರು; ಮುಂದುವರಿದ ಹಠಾವೋ; ಗದ್ದಲ, ಕೋಲಾಹಲಕ್ಕೆ ಬಲಿಯಾದ ಸದನದ ಕಲಾಪ; ಕಪ್ಪು ಪಟ್ಟಿ ಧರಿಸಿದ ಕಾಂಗ್ರೆಸ್, ಪಕ್ಷೇತರರು; ಕದನದಿಂದ ದೂರ ಉಳಿದ ಜೆಡಿಎಸ್; ನಿಲುವಳಿ ಮಂಡನೆಗೆ ಅವಕಾಶ ಕೊಡದ ಭಟ್
»ರಾಜ್ಯಪಾಲರ ವಿರುದ್ಧ ಸುಪ್ರೀಂ ಮೆಟ್ಟಲೇರಿದ ಸರ್ಕಾರ
»ಚೀನಾ ಚಟುವಟಿಕೆ: ಭಾರತಕ್ಕೆ ಚಿಂತೆ, `ಸೀಮಿತ ಘರ್ಷಣೆ`ಗೆ ಸೇನಾಬಲ ವರ್ಧನೆ
»ಗಾಂಧಿ ಜಯಂತಿ ಪ್ರಯುಕ್ತ ಪ್ರಬಂಧ ಸ್ಪರ್ಧೆ : ಬಹುಮಾನ ವಿತರಣೆ
»'ಆಮೇಟ್‌ ಅಸಲ್‌ ಈ ಮೇಟ್‌ ಕುಸಲ್‌' ತುಳು ಚಲನಚಿತ್ರದ ಪ್ರಚಾರ
»ಚಿನ್ನತಪ್ಪ: ಕೊಡಗಿನ ವಿಶಿಷ್ಟ ದೇಗುಲ, ವಿಶೇಷ ಹಬ್ಬ್ಬ
»ಬನ್ನಿ ‘ಮಾಂದಲಪಟ್ಟಿ’ಗೆ ನಿಸರ್ಗದ ಸ್ವರ್ಗಕ್ಕೆ...
»ಫೆ.4ರಿಂದ ಬ್ರಹ್ಮಾವರ ಪ್ರೀಮಿಯರ್ ಲೀಗ್ ಕ್ರಿಕೇಟ್ ಪಂದ್ಯಾಕೂಟ
»ಉಡುಪಿಯಲ್ಲಿ ಫೆ.5ಕ್ಕೆ ವಿಶ್ವಕರ್ಮ ಸಮ್ಮೇಳನ: 3 ಪಕ್ಷಗಳ ಮುಖಂಡರ ಆಗಮನ
»ಕೆಲವೇ ದಿನಗಳಲ್ಲಿ ರಾಜ್ಯ ಸರಕಾರ ಪತನ: ರಾಮುಲು
»ಕುಕ್ಕೆ ಸುಬ್ರಹ್ಮಣ್ಯ: ಮಲೆ ಮಾದೇಶ್ವರಕ್ಕೆ ISO ಅಂತಾರಾಷ್ಟ್ರೀಯ ಮಾನ್ಯತೆ
»ಗ್ಲೋಬಲ್ ಗಮನಸೆಳೆದ ಗೋಲ್ಡನ್ ಟೆಂಪಲ್...
» ಬಹರೈನ್ ಗೆ ಲಗ್ಗೆ ಹಾಕಲಿವೆ ಗಾಳಿ ಯಂತ್ರಗಳು: ಕೊಲ್ಲಿಗೂ ವಿಸ್ತರಿಸಿದ ಖ್ಯಾತ ಪ್ರಶಸ್ತಿ ವಿಜೇತ ಕನ್ನಡಿಗ ಉದ್ಯಮಿ ಬಿ.ಎಂ.ಫಾರೂಕ್ ರವರ ಗಾಳಿ ಯಂತ್ರ ಯೋಜನೆ.
»ಗಣರಾಜ್ಯೋತ್ಸವ ಪರೇಡ್: ಭೂತಕೋಲ ಸ್ತಬ್ದಚಿತ್ರಕ್ಕೆ ಬಹುಮಾನ
»ಜನಾ ರೆಡ್ಡಿ ಜಾಮೀನು ಅರ್ಜಿ 4 ನೇ ಬಾರಿ ವಜಾ
» ಯಕ್ಷಗಾನ ಕಲಿಕೆಯ ತುಡಿತ : ಕರಾವಳಿ ಗಂಡುಕಲೆಯ ಮೇಲೆ ಸಿಕ್ಕಿಂ ಯುವ ಕಲಾವಿದರ ಸೆಳೆತ : ಗಮನ ಸೆಳೆದ 20 ಕಲಾವಿದರ ಯಕ್ಷ ಶಿಕ್ಷಣ
»ರಾಜ್ಯ ಧಾರ್ಮಿಕ ಪರಿಷತ್‌ನ ಏಳನೇ ಸಭೆ
»ಟ್ವೆಂಟಿ-20 ಸರಣಿ; ತಿರುಗೇಟು ನೀಡಲಿದೆಯೇ ಭಾರತ?
»ಕೆಸಿ‌ಎ ನಲಸೋಫರಾ ಸಂಸ್ಥೆಯಿಂದ 16ನೇ ವಾರ್ಷಿಕೋತ್ಸವ ಸಂಭ್ರಮ
»ಭಂಡಾರಿ ಸೇವಾ ಸಮಿತಿ ಮಹಿಳಾ ವಿಭಾಗದಿಂದ ಅರಸಿನ ಕುಂಕುಮ ಕಾರ್ಯಕ್ರಮ
»ನಾಯಕತ್ವ ಬಿಟ್ಟುಕೊಡಲು ನಾನು ಸಿದ್ಧ: ಧೋನಿ ಘೋಷಣೆ
»ಸ್ಪೀಕರ್ ವಿರುದ್ಧ ಕಪ್ಪು ಬಾವುಟ ಪ್ರದರ್ಶನ: ಕಲಾಪ ಮುಂದೂಡಿಕೆ
»ಮತ್ತೆ ಮೀನಿನ ಲಾರಿಗಳ ಆವಾಂತರ ಬಗ್ಗೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆ : ವಿಶೇಷ ಸಭೆ ಕರೆಯುವಂತೆ ಸದಸ್ಯರ ಒತ್ತಾಯ.
»'ಕೊಲವೆರಿ ಡಿ’ ಆಯ್ತು, ಈಗ ’ಪ್ಯಾರ್‌ಗೆ ಆಗ್ಬಿಟ್ಟೈತಿ’..!
»ಮಾಧ್ಯಮ ಪ್ರಪಂಚದ ಕಿಟಕಿ: ಪ್ರೊ|ಜಿ.ಪಿ.ಶಿವರಾಮ್ ಹೇಳಿಕೆ
»ಡಿನೋಟಿಫಿಕೇಶನ್‌ ಪ್ರಕರಣ: ಯಡಿಯೂರಪ್ಪ ಅರ್ಜಿ ವಜಾ
»ಶ್ರೀ ವೆಂಕಟರಮಣ ದೇವಳದಲ್ಲಿ ವಾರ್ಷಿಕ ಬ್ರಹ್ಮ ರಥೋತ್ಸವ ''ಕೊಡಿಯಾಲ ತೇರು''
»57 ನೇ ಫಿಲ್ಮ್ಫೇರ್‌: 7 ಫಿಲಂಫೇರ್ ಪ್ರಶಸ್ತಿ ಬಾಚಿಕೊಂಡ ‘ಜಿಂದಗಿ ನಾ ಮಿಲೇಗಿ ದೊಬಾರಾ’; ಶ್ರೇಷ್ಠ ನಟ ಪ್ರಶಸ್ತಿ ರಣಬೀರ್ ಕಪೂರ್‌ಗೆ ಶ್ರೇಷ್ಠ ನಟಿ ಪ್ರಶಸ್ತಿ ವಿದ್ಯಾ ಬಾಲನ್‌ಗೆ
»ಬಂಟ್ವಾಳ: ಭೂಮಾಪನ ಅಧಿಕಾರಿ ಲೋಕಾಯುಕ್ತ ಬಲೆಗೆ
»ಸ್ಪೀಕರ್ ವಿರುದ್ಧ ಪಕ್ಷೇತರರ ಧರಣಿ: ತಲೆದಂಡಕ್ಕೆ ಪಟ್ಟು; ಸದನದಲ್ಲಿ ಕೋಲಾಹಲ; ಬೋಪಯ್ಯ ವಿರುದ್ಧ ಹರಿಹಾಯ್ದ ಪಕ್ಷೇತರರು; ಸದನದ ಅಂಗಳಕ್ಕಿಳಿದು ಪ್ರತಿಭಟನೆ
»ಜುಲೈನಲ್ಲಿ ಗುಲ್ಬರ್ಗ, ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಕಾರ್ಯಾರಂಭ
»ವೃತ್ತಿಪರ ಶಿಕ್ಷಕರ ಕೊರತೆ ಶಿಕ್ಷಣ ಕ್ಷೇತ್ರವನ್ನು ಕಾಡುತ್ತಿದೆ: ಅಲೆವೂರು ಗ್ರೂಪ್ ಪ್ರಶಸ್ತಿ ಸ್ವೀಕರಿಸಿ ಪ್ರೊ. ಎಂ.ಡಿ. ನಂಜುಂಡ
»ಮಹಿಳಾ ಎಸ್ಐ ಕಪಾಳಕ್ಕೆ ಹೊಡೆದ ಐಎಎಸ್ ಹೆಂಡತಿ | ಪಂಕಜ್ ಪಾಂಡೆ ಪತ್ನಿ ಅಂಬುಜಾ ಮೇಲೆ ಎಫ್‌ಐ‌ಆರ್
»ಮಲ್ಪೆ ಬೀಚ್ ಉತ್ಸವ ಸಮಾರೋಪ: ಮನ ಸೆಳೆದ ಮರಳು ಶಿಲ್ಪ, ಶ್ವಾನ, ಗಾಳಿಪಟ ಪ್ರದರ್ಶನ
»ತುಳುಕೂಟ ಕುವೈತ್ ವತಿಯಿಂದ ಎ.ಕೆ ರವೀಂದ್ರರಿಗೆ ಸನ್ಮಾನ
»ಪಡಿತರ ಚೀಟಿ ಅವ್ಯವಸ್ಥೆಯ ವಿರುದ್ದ ಯುವ ಕಾಂಗ್ರೇಸ್ ಪ್ರತಿಭಟನೆ
»ಉಡುಪಿ ಮಹಿಳಾ ಸಹಕಾರಿ ಹಾಗೂ ಸ್ವ ಸಹಾಯ ಸದಸ್ಯರಿಗೆ ಜಾಗೃತಿ ಶಿಬಿರ
»ಮಲಾಡ್ ಪೂರ್ವದ ರಾಯನ್ ಟಿವಿ ಸ್ಟೂಡಿಯೋದಲ್ಲಿ ಕನ್ನಡಿಗ ಪತ್ರಕರ್ತರ ಕಾರ್ಯಕ್ರಮ: ಬೃಹದಾದ ಕನಸು ಕಂಡು ಗೆಲ್ಲುವ ಛಲವನ್ನು ಮೈಗೂಡಿಸಿ : ಮೇಡಂ ಪಿಂಟೋ
»ರಾಷ್ಟ್ರದ ಕನ್ನಡ ಪತ್ರಿಕಾ ರಂಗದಲ್ಲಿ ಇತಿಹಾಸ ರೂಪಿಸಿದ ಕನ್ನಡ ಪತ್ರಿಕಾ ಪ್ರತಿನಿಧಿಗಳ ಸಮ್ಮೇಳನ: ಕಪಸಮ ಮುಂಬಯಿಯಲ್ಲಿ ಭಾಷಾ ಬೆಸೆಯುವ ಕೆಲಸ ಮಾಡುತ್ತಿದೆ: ಸಾಂಡ್‌ಭೋರ್
»ಭದ್ರಾ ಮೇಲ್ದಂಡೆ ಹಗರಣ: ‘ಬಿ‘ ವರದಿ ಸಲ್ಲಿಸಲು ಲೋಕಾಯುಕ್ತ ಪೋಲೀಸ್ ತೀರ್ಮಾನ - ಯಡಿಯೂರಪ್ಪ ನಿರಾಳ | ‘ವರದಿಯನ್ನು ಪ್ರಶ್ನಿಸುತ್ತೇನೆ‘: ದತ್ತ
»ಚಿತ್ರಸಂತೆಗೆ ಚಾಲನೆ: ‘ಭಾರತೀಯ ಪರಂಪರೆ ಉದ್ಯಾನವನ’ ರು. 100 ಕೋಟಿ ವೆಚ್ಚದಲ್ಲಿ ನಿರ್ಮಾಣ: ಡಿ.ವಿ.ಸದಾನಂದ ಗೌಡ
»ಭ್ರಷ್ಟರೂ ದೇಶದ್ರೋಹಿಗಳೇ: ಭ್ರಷ್ಟಾಚಾರಿಗಳನ್ನು ಸಹಿಸಲ್ಲ: ಆರೆಸ್ಸೆಸ್ ಎಚ್ಚರಿಕೆ | ಶಕ್ತಿ ಸದ್ಬಳಕೆಯಾದರೆ ಭಾರತ ವಿಶ್ವಗುರು: ಭಾಗವತ್‌ | ವರಿಷ್ಠರಿಗೆ ತೊಂದರೆ ಕೊಡಲ್ಲ: ಬಿ‌ಎಸ್‌ವೈ
»ವೇಣೂರು ಬಾಹುಬಲಿ ಮಹಾಮಸ್ತಕಾಭಿಷೇಕ: ಸಂಸ್ಕಾರದಿಂದ ಮನುಷ್ಯನಿಗೆ ಔನ್ನತ್ಯ: ನಂದಿ ಮಹಾರಾಜ | ಜೈನ = ಇಂದ್ರಿಯ ಗೆದ್ದವ: ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ
»ಇಂದಿನಿಂದ ವಿಧಾನಮಂಡಲ ಅಧಿವೇಶನ: ಸ್ಪೀಕರ್ ತಲೆದಂಡ ಕೇಳಲು ಪ್ರತಿಪಕ್ಷ ಸಜ್ಜು
»ಚಂದ್ರಶೇಖರ ಕೆದ್ಲಾಯರಿಗೆ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ; ಫೆ.4ರಂದು ಪ್ರಶಸ್ತಿ ಪ್ರದಾನ
»ಕವನ ಬರೆದು ಗೆಳೆಯರ ಕಣ್ಣಾಲಿ ತುಂಬಿಸಿದ್ದ ದೀಪಾಲಿ
»ಚೆಂಬೂರು ಕರ್ನಾಟಕ ಸಂಘದ ವಾರ್ಷಿಕ ಕ್ರೀಡೋತ್ಸವ-೨೦೧೨:ಕ್ರೀಡೆ ನಮ್ಮ ಬದುಕಿನ ಜೀವಾಳವಾಗಿದೆ : ಜಯ ಶೆಟ್ಟಿ
»ಜಯಕರ ಡಿ.ಪೂಜಾರಿ ಬರಹದ ‘ತುಳು ಲಿಪಿ ತೆರಿಲೆ’ ಪುಸ್ತಕ ಬಿಡುಗಡೆ
»ಅಕ್ರಮ ಗಣಿಗಾರಿಕೆ: ವಿದೇಶದಲ್ಲೂ ತನಿಖೆಗೆ ಮುಂದಾದ ಸಿಬಿ‌ಐ; ಮಾರಿಷಸ್ ಸೇರಿದಂತೆ ಹಲವು ವಿದೇಶಗಳಿಗೆ ಭೇಟಿ
»ಗೆರೆಬರೆ ಚಿತ್ರಕಲಾ ತರಬೇತಿ ಕೇಂದ್ರ ಮಕ್ಕಳ ಕೊಲಾಜ್ ಚಿತ್ರಕಲಾ ಪ್ರದರ್ಶನ
»ವೇಣೂರಿನಲ್ಲಿ ಬಾಹುಬಲಿ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ಉದ್ಘಾಟನೆ: ಬಾಹುಬಲಿ ವಿಚಾರಧಾರೆ ಸಾರ್ವಕಾಲಿಕ: ಸಿಎಂ
»ಬೃಹತ್ ಪಥಸಂಚಲನ | ಬಿಜೆಪಿ ಬಿಕ್ಕಟ್ಟು: ಸಂಘ ಕಿಡಿ | ತೆಪ್ಪಗಿರೋದಾದ್ರೆ ಇರಿ: ಬಿ‌ಎಸ್‌ವೈ ಟೀಂಗೆ ಸಂಘದಿಂದ ಮೂಗುದಾರ
»ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ನೂತನ ಕಟ್ಟಡ ಉದ್ಘಾಟನೆ: ಕರಾವಳಿ ಕಾವಲು ಪೊಲೀಸ್‌ಗೆ ಹೆಚ್ಚಿನ ಬಲ - ಸದಾನಂದಗೌಡ | ವಿಐಪಿ ಸೀಟಿನಲ್ಲಿ ಕಲ್ಲಡ್ಕ ಪ್ರಭಾಕರ ಭಟ್!
»ಉಡುಪಿ :ದಿವಂಗತ ಸೂರ್ಯನಾರಾಯಣ ಚಡಗ ಸ್ಮಾರಕ ಪ್ರಶಸ್ತಿ ಪ್ರದಾನ
»ಬಂಡೀಮಠ ಮಠದ ನೂತನ ಬಸ್ ನಿಲ್ದಾಣ ಉದ್ಘಾಟನೆ: ಕಾರ್ಕಳ ಅಭಿವೃದ್ದಿಗೆ ಆರ್ಥಿಕ ನೆರವು : ಮುಖ್ಯಮಂತ್ರಿ ಸದಾನಂದ ಗೌಡ
»ಕೋಟಿ ಚೆನ್ನಯ್ಯ ಥೀಂ ಪಾರ್ಕ್ ಮುಖ್ಯಮಂತ್ರಿ ಉದ್ಘಾಟನೆ: ತಾಯಿ ಬೈದೇತಿ ಹೆಸರಲ್ಲಿ ಮೂಲಿಕಾ ಉದ್ಯಾನ ನಿರ್ಮಾಣ : ಸಿ.ಎಮ್. ಗೌಡ ಭರವಸೆ
»ಅಬುಧಾಬಿಯಲ್ಲಿ ಕುವೆಂಪು ಕಲಾಉತ್ಸವ ಮತ್ತು ವಿಶ್ವ ಕನ್ನಡ ಸಮ್ಮೇಳನ - ಕೊಲ್ಲಿ ನಾಡಿನಲ್ಲಿ ಪ್ರತಿಧ್ವನಿಸಿದ ಕನ್ನಡ ದಿಂಡಿಮ....
»ನಾಲ್ಕು ಜಿಲ್ಲೆಗಳ ನೀರಿನ ಬೇಡಿಕೆ ಪೂರೈಸಲು ಸರಕಾರ ಬದ್ದ , ಎತ್ತಿನ ಹೊಳೆಯ ಮೂಲಕ ೨೦೦ಕೋಟಿ ವೆಚ್ಚ : ನೇತ್ರಾವತಿ ತಿರುವು ಯೋಜನೆಯ ಪ್ರಸ್ತಾಪ ಇಲ್ಲ : ಕಾರ್ಕಳದಲ್ಲಿ ಸಿ‌ಎಂ
»ಕುವೈತ್: ರಸ್ತೆ ಅಪಘಾತ: ಭಾರತದ ಹಾಡುಗಾರ್ತಿ ದೀಪಾಲಿ ವಿಧಿವಶ
»ತುಳು ಚಲನಚಿತ್ರ 'ಆಮೇಟ್ ಅಸಲ್ ಈಮೇಟ್ ಕುಸಲ್' ಸದ್ಯದಲ್ಲೇ ತೆರೆಗೆ
»ಮಲ್ಪೆ ಬೀಚ್ ಉತ್ಸವಕ್ಕೆ ಅದ್ದೂರಿ ಚಾಲನೆ....
»ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ: ಯಕ್ಷಗಾನಕ್ಕೆ ನಿರ್ದಿಷ್ಟ ಸ್ವರೂಪ ಅಗತ್ಯ- ಗೋವಿಂದ ಭಟ್‌
»ಬಜೆಟ್ ಮಂಡಿಸುವುದು ನಾನೇ: ಡಿವಿ; ಗೊಂದಲಕ್ಕೆ ತೆರೆ ಎಳೆದ ಸಿಎಂರಿಂದ ವಿರೋಧಿ ಬಣಕ್ಕೆ ತಿರುಗೇಟು | ‘ಸಂಘ’ಮದಲ್ಲಿ ಸೇರದ ಬಿಎಸ್‌ವೈ: ಪಟ್ಟ ನೀಡದ ಸಿಟ್ಟೇ ಕಾರಣ
»ಅಬುಧಾಬಿಯಲ್ಲಿ 'ವಿಶ್ವಮಾನವ ಕುವೆಂಪು ಕಲಾ ಉತ್ಸವ 'ಮತ್ತು ೨ನೇ ವಿಶ್ವಕನ್ನಡ ಸಮ್ಮೇಳನ: ಭರ್ಜರಿ ಸಾಂಪ್ರದಾಯಿಕ ಉದ್ಘಾಟನೆ....ಸಮ್ಮೇಳನಕ್ಕೆ ಚಾಲನೆ
»ಬ್ರಹ್ಮಾವರದ ಜನತೆಗೆ ರಂಜಿಸಿದ ಗುರುಕಿರಣ್ ಮ್ಯುಸಿಕಲ್ ನೈಟ್ಸ್
»ಉಡುಪಿಯಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಉಪಕೇಂದ್ರ ಸ್ಥಾಪನೆಗೆ ಚಿಂತನೆ : ಸಚಿವ ಡಾ|ವಿ.ಎಸ್.ಆಚಾರ್ಯ
»ನಾಳೆಯಿಂದ ಎರಡು ದಿನಗಳ ಕಾಲ ಮಲ್ಪೆಯಲ್ಲಿ ಬೀಚ್ ಉತ್ಸವ : ಹೊಟ್ಟೆ ತಣಿಸಲಿದೆ ಕರಾವಳಿಯ ಖಾದ್ಯ : ವಿವಿಧ ಸ್ಪರ್ದೆಯ ಆಯೋಜನೆ, ಈ ಬಾರಿ ಶ್ವಾನ ಪ್ರದರ್ಶನ ವಿಶೇಷ
»ಕೃಷ್ಣ ವಿರುದ್ಧ ಲೋಕಾಯುಕ್ತ ತನಿಖೆಗೆ ಸುಪ್ರೀಂ ತಡೆ: ಕೃಷ್ಣ ನಿರಾಳ
»ಉಡುಪಿ ಜಿಲ್ಲಾ ನೂತನ ಪೋಲಿಸ್ ವರಿಷ್ಟಾಧಿಕಾರಿ ಡಾ. ಬೋರ ಲಿಂಗಯ್ಯ ಅಧಿಕಾರ ಸ್ವೀಕಾರ
»ಹುಬ್ಬಳ್ಳಿಯಲ್ಲಿ ಹಿಂದೂ ಶಕ್ತಿಯ ಅನಾವರಣ: ಸುರೇಶ್ ಬೈಯಾಜಿ ಯಿಂದ ಚಾಲನೆ | ಧರ್ಮಾಧಾರಿತ ಮೀಸಲಿಗೆ ವಿರೋಧ
»ಉಡುಪಿ-ಚಿಕ್ಕಮಂಗಳೂರು ಲೋಕ ಸಭಾ ಉಪಚುನಾವಣೆಗೆ ಯುಪಿಸಿ‌ಎಲ್ ಸಂಸ್ತ್ರಸ್ತರ ಮತದಾನ ಬಹಿಷ್ಕಾರ
»ಬನ್ನಿ ಮುಡುಕುತೊರೆಗೆ ನಿಸರ್ಗದ ನೆಲೆವೀಡಿಗೆ...
»ಬುದ್ದಿ ಮತ್ತು ಮನಸು ಒಂದುಗೂಡಿಸುವ ಕಾರ್ಯ ಆಗಬೇಕು: ಡಾ| ಮೋಹನ್‌ ಆಳ್ವ
»ಪೂರ್ಣ ಪ್ರಮಾಣದಲ್ಲಿ ಬಲವರ್ಧನೆಗೊಳ್ಳದ ಮಂಗಳೂರು ನಗರ ಪೊಲೀಸ್ ಕಮಿಷನರೇಟ್: ಕಮಿಷನರೇಟ್‌ಗೆ ತುಂಬಿತು ಎರಡು ವರ್ಷ
»ನೇತ್ರಾವತಿ ನದಿ ತಿರುವು ಬಗ್ಗೆ ಎಚ್ಚರಿಕೆ ಇರಲಿ: ಸಾಹಿತಿ ಸಾರಾ ಅಬೂಬಕರ್
»ಉಡುಪಿ: ಜಿಲ್ಲಾ ಎಸ್ಪಿ ರವಿಕುಮಾರ್, ಕುಂದಾಪುರ ಎ ಎಸ್ಪಿ ರಾಮ್ ನಿವಾಸ್ ವರ್ಗಾವಣೆ: ಪೊಲೀಸ್ ಅಧಿಕಾರಿಗಳಿಂದ ಬೀಳ್ಕೊಡುಗೆ ಸಮಾರಂಭ
»ನಿರ್ಮಲ ಭಾರತ ಸುಂದರ ಭಾರತದ ಕಲ್ಪನೆ: ಮಾತಾ‌ ಅಮೃತಾನಂದಮಯಿಯವರ ‘ಅಮಲ ಭಾರತ’ ಕಾರ್ಯಕ್ರಮಕ್ಕೆ ಚಾಲನೆ
»ತೋನ್ಸೆ ಕಾಂತಪ್ಪ ಮಾಸ್ತರರ ಸಂಸ್ಮರಣಾ ಪ್ರಶಸ್ತಿ ಪ್ರದಾನ ಸಮಾರಂಭ: ಪರಿಪೂರ್ಣ ಕಲಾವಿದನಾಗಬೇಕಾದರೆ ಯಕ್ಷಗಾನದ ಬಗ್ಗೆ ಆಸಕ್ತಿ ಜ್ಞಾನ ಅಗತ್ಯ- ಡಾ. ಭಾಸ್ಕರಾನಂದ ಕುಮಾರ್
»ಉಡುಪಿ : ಕೃಷ್ಣಮಠದಲ್ಲಿ ನಡೆಯುತ್ತಿರುವ ಪಂಕ್ತಿಬೇಧದ ವಿರುದ್ದ ಸಿಪಿ‌ಐ(ಎಂ) ರಣಕಹಳೆ : ಬೃಹತ್ ಪ್ರತಿಭಟನೆ , ಪೊಲೀಸರು ಪ್ರತಿಭಟನಾ ಕಾರರ ನಡುವೆ ಜಟಾಪಟಿ
»63ನೇ ಗಣರಾಜ್ಯೋತ್ಸವ: 2011-12ರಲ್ಲಿ 232 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿ: ಸಚಿವ ಪಾಲೆಮಾರ್
»ಉಡುಪಿಯಲ್ಲಿ 63ನೇ ಗಣರಾಜ್ಯೋತ್ಸವ : ಸಚಿವ ಡಾ.ಆಚಾರ್ಯರಿಂದ ದ್ವಜಾರೋಹಣ : ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ
»ಕತಾರ್ ಕರ್ನಾಟಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
»63ನೆ ಗಣರಾಜೋತ್ಸವ: ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಧ್ವಜಾರೋಹಣ
» ರಾಜ್ಯದ 25 ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ: ಉಡುಪಿ ಕಾನ್‌ಸ್ಟೇಬಲ್ ಕೆ.ರಾಜೇಶ್ ರಿಗೆ ಶೌರ್ಯ ಪದಕ | ಸದಾಶಿವ ಶೆಟ್ಟಿಗಾರ್ ಮತ್ತು ಕೆ.ಸದಾನಂದರಿಗೆ ಶ್ಲಾಘನೀಯ ಸೇವಾ ಪದಕ
»ಮಿಲೇನಿಯಂ ಮೈಸೂರು ಸ್ಯಾಂಡಲ್ ಸೋಪ್: 150 ಗ್ರಾಂ ಬೆಲೆ ರು.720!
»ಬೆಳುವಾಯಿ-ಕಾಂತಾವರ ಕ್ರಾಸ್ ಬಳಿ ಟಾಟಾ ಸುಮೋಗೆ ಬಸ್ ಢಿಕ್ಕಿ: ಮೂವರು ಮೃತ್ಯು
»ನವದೀಪ್ ಗೆ ಅತ್ಯುನ್ನತ ಶೌರ್ಯ ಪ್ರಶಸ್ತಿ ‘ಅಶೋಕ ಚಕ್ರ’ ದ ಗರಿ
»ದಿಲ್ಲಿ ಗಣರಾಜ್ಯ ಪಥಸಂಚಲನದಲ್ಲಿ ಕರಾವಳಿ ಭೂತಕೋಲ
»ಯಕ್ಷಗಾನದ ದೈತ್ಯನಿಗೆ ಪದ್ಮಶ್ರೀ ಗರಿ: ಹಿರಿಯ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಪದ್ಮ ಶ್ರೀ ಪ್ರಶಸ್ತಿಗೆ ಆಯ್ಕೆ; ಸೋದೆ ಶ್ರೀಗಳಿಂದ ಅಭಿನಂದನೆ (ಪರಿಷ್ಕೃತ ವರದಿ)
»ಸಂತಲಾರೆನ್ಸರ ಪವಾಡ ಕ್ಷೇತ್ರದಲ್ಲಿ ಹರಿದು ಬರುತ್ತಿದೆ ಜನಸಾಗರ: ಅತ್ತೂರಿನಲ್ಲಿ ಮುಗಿಲುಮುಟ್ಟಿದ ವಾರ್ಷಿಕ ಹಬ್ಬದ ಸಂಭ್ರಮ: ಧರ್ಮಭೇದವಿಲ್ಲದೇ ಭಾಗವಹಿಸುತ್ತಿರುವ ಭಕ್ತರು
»ಡಾ ದೇವಿ ಶೆಟ್ಟಿಯವರಿಗೆ ಪದ್ಮಭೂಷಣ; ಉಲ್ಲಾಸ್ ಕಾರಂತ್ , ಚಿಟ್ಟಾಣಿ ರಾಮಚಂದ್ರ ಹೆಗಡೆ ಸೇರಿ ಕರ್ನಾಟಕದ ನಾಲ್ವರಿಗೆ ಪದ್ಮಶ್ರೀ ಪ್ರಶಸ್ತಿ (Updated)
»9 ಜನರ ಪಾಲಿಗೆ ಯಮಸ್ವರೂಪಿಯಾದ ಸರಕಾರಿ ಬಸ್ ಡ್ರೈವರ್
»ಲೈಂಗಿಕ ಕಿರುಕುಳ ನೀಡಿದ ಪ್ರೊಫೆಸರ್‌ಗೆ ವರ್ಗಾವಣೆ ಶಿಕ್ಷೆ!
»ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ ಪ್ರಕರಣ ದಾಖಲಿಸಿದ ಹಿನ್ನಲೆ : ಪೊಲೀಸರ ಕ್ರಮ ಖಂಡಿಸಿ ಉಡುಪಿಯಲ್ಲಿ ಬಿಜೆಪಿ ಪ್ರತಿಭಟನೆ
»ಧರ್ಮಪಾಲ ಯು. ದೇವಾಡಿಗರಿಗೆ ಕುವೆಂಪು ವಿಶ್ವ ಮಾನವ ಅಂತರಾಷ್ಟ್ರೀಯ ಪ್ರಶಸ್ತಿ
»ಸಂಚಾರ ಸಾಗರ ಮತ್ತು ಮಿಲೇನಿಯಂ ಸೂರ್ಯ ಕೃತಿ ಬಿಡುಗಡೆ
»ಬನ್ನೂರಮಠ ನೇಮಕ: ಸರ್ಕಾರದ ಹಟ....
»ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನಕ್ಕೆ ಆಗ್ರಹ: ಐದು ಜಿಲ್ಲೆಗಳ ಬಂದ್ ಯಶಸ್ವಿ | ಕೇಂದ್ರ ಎಚ್ಚೆತ್ತುಕೊಳ್ಳಲಿ: ಸಿಎಂ ಸದಾನಂದ ಗೌಡ |`ರಾಜಕೀಯ ಪ್ರೇರಿತ`: ಮಲ್ಲಿಕಾರ್ಜುನ ಖರ್ಗೆ
»ಉಪನ್ಯಾಸಕಿಯ ಭಾವಚಿತ್ರ: ಶಿವಮೊಗ್ಗದಲ್ಲಿ ಕಾಲೇಜು ವಿದ್ಯಾರ್ಥಿಗಳ ನಡುವೆ ಹೊಡೆದಾಟ-ಹಲವರಿಗೆ ಗಾಯ!; ಪೀಠೋಪಕರಣ ಧ್ವಂಸ; ಕೋಮು ಬಣ್ಣ ಪಡೆದ ಕ್ಷುಲ್ಲಕ ಘಟನೆ
»ಜನವರಿ ೨೭: ಅಬುಧಾಬಿಯಲ್ಲಿ ' ವಿಶ್ವಮಾನವ ಕುವೆಂಪು ಕಲಾ ಉತ್ಸವ 'ಮತ್ತು ೨ನೇ ವಿಶ್ವಕನ್ನಡ ಸಮ್ಮೇಳನ: ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಸನ್ಮಾನ್ಯ ಡಿ.ವಿ.ಸದಾನಂದ ಗೌಡರಿಂದ ಉದ್ಘಾಟನೆ....
»ಕಾರ್ಕಳ : ಅತ್ತೂರಿನ ವಾರ್ಷಿಕ ಹಬ್ಬಕ್ಕೆ ಅದ್ದೂರಿ ಚಾಲನೆ : ನೂರಾರು ಭಕ್ತಾದಿಗಳಿಂದ ಮೇಣದ ಬತ್ತಿ ಉರಿಸಿ ಹರಕೆ ಅರ್ಪಣೆ : ಚರ್ಚ್ ನಲ್ಲಿ ಸಾಮೂಹಿಕ ಪ್ರಾರ್ಥನೆ
»ಆರ್.ಎಸ್.ಎಸ್.ನಾಯಕ ಕಲ್ಲಡ್ಕ ಪ್ರಭಾಕರ್ ಅವರ ಮೇಲಿನ ಎಫ್.ಐ.ಆರ್. ಹಿಂಪಡೆಯುವಂತೆ ಬಿಜೆಪಿ ನಾಳೆ ಪ್ರತಿಭಟನೆ
»ಉಡುಪಿ ತಾಲೂಕು ಪಂಚಾಯತ್‌ನ ಸಾಮಾನ್ಯ ಸಭೆ : ಬ್ರಹ್ಮಾವರ ವಿಶೇಷ ತಹಶೀಲ್ದಾರ್ ಸಭೆಗೆ ಗೈರು ಹಾಜಾರು : ಪದೇಪದೇ ಗೈರು ಹಾಜಾರಿಗೆ ಸದಸ್ಯರ ಆಕ್ರೋಶ
»ಪಡುಬಿದ್ರೆ-ಕಾರ್ಕಳ ರಾಜ್ಯ ಹೆದ್ದಾರಿ ಮೇಲ್ದರ್ಜೆಗೆ ಶಂಕುಸ್ಥಾಪನೆ: 60ಕೋಟಿ ವೆಚ್ಚದಲ್ಲಿ 18 ತಿಂಗಳಲ್ಲಿ ರಸ್ತೆ ಕಾಮಗಾರಿ ಅಂತ್ಯ
»ಜೀವನಕ್ಕೆ ಬೇಕಾಗುವ ಕಾನೂನಿ ಅರಿವು ಮುಖ್ಯ :ಅರೆ ಕಾನೂನು ಕಾರ್ಯಾಗಾರದಲ್ಲಿ ಸಾವಿತ್ರಿ ಭಟ್
»ಯು.ಎ.ಇ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಮಕರ ಸಂಕ್ರಾತಿ ಸಂಭ್ರಮ
»ಮಾಹೆ ಮಾಜಿ ಉಪಕುಲಪತಿ ಪದ್ಮಭೂಷಣ ಡಾ|ಬಿ.ಎಂ.ಹೆಗ್ಡೆಗೆ ಚೆಂಬೂರು ಕರ್ನಾಟಕ ಸಂಘದ ಚೊಚ್ಚಲ ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ
»ತುಳುಕೂಟ ಕುವೈತ್- ’ಕ್ಯಾಲೆಂಡರ್ 2012' ಬಿಡುಗಡೆ
»ದುಬೈ ದೇವಾಡಿಗ ಸಂಘ ೨೦ನೇ ವಷಕ್ಕೆ ಪಾದಾರ್ಪಣೆ : ಹೊಸ ಕಾರ್ಯಕಾರೀ ಸಮಿತಿ ರಚನೆ; ಹರೀಶ್ ಶೇರಿಗಾರ್ ಅದ್ಯಕ್ಷ
»ಮನಸೂರೆಗೊಂಡ ’ನೆನಪಿನಂಗಳ”! .. ಮೈ ಮರೆತ ಪ್ರೇಕ್ಷಕ ವರ್ಗ!
»ಮೋಸದ ಗಣಿಗಾರಿಕೆ: ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಸಿಬಿ‌ಐ ಕೋರ್ಟ್‌ಗೆ
»ಮುಗೇರಡ್ಕ ಜಾತ್ರೆಯಲ್ಲಿ ಗಲಭೆ: ಲಾಠಿ ಪ್ರಹಾರ, ಕಲ್ಲು ತೂರಾಟ, ಪೊಲೀಸರಿಗೆ ಗಾಯ
»ಎಸ್ಸೈಯನ್ನು ಅಮಾನತುಗೊಳಿಸದಿದ್ದರೆ ಉಗ್ರ ಪ್ರತಿಭಟನೆ: ರೈ; ವಿದ್ಯಾರ್ಥಿಗಳ ಮೇಲೆ ಪೊಲೀಸರ ಹಲ್ಲೆ ಪ್ರಕರಣ; ಬಜ್ಪೆ ಮುಸ್ಲಿಂ ಒಕ್ಕೂಟದಿಂದ ಪ್ರತಿಭಟನಾ ಸಭೆ | ಪ್ರಭಾಕರ ಭಟ್ ವಿರುದ್ಧ ಕ್ರಮ ಕೈ ಗೊಳ್ಳಲು ಆಗ್ರಹ
»60 ಸಾವಿರ ಸ್ತ್ರೀಸಂಘ ಸ್ಥಾಪನೆ; 2 ಕೋಟಿ ರೂ. ಅನುದಾನ: ‘ಮಹಿಳಾ ಆರ್ಥಿಕ ಸಬಲೀಕರಣ’ ಕುರಿತ ವಿಚಾರ ಸಂಕಿರಣದಲ್ಲಿ ಸಿಎಂ ಭರವಸೆ
»ಪಾಕಿಸ್ತಾನದ ಧ್ವಜ ಹಾರಿಸಿದ ಆರೋಪಿಗಳು ಶ್ರೀರಾಮಸೇನೆ ಕಾರ್ಯಕರ್ತರು ಎಂಬುದು ಖಚಿತ; ಶ್ರೀರಾಮಸೇನೆ ನಿಷೇಧಕ್ಕೆ ಚಿಂತನೆ: ಸಚಿವ ಅಶೋಕ್
»ಬಾಲ್ ಭಾರತ್‌ನಲ್ಲಿ ಮಿಂಚಿದ ಬಾಲ ಕಲಾ ಪ್ರತಿಭೆಗಳು
»ಮುಂಬೈ ತ್ರಿವಳಿ ಸ್ಫೋಟ: ಇಬ್ಬರು ಬಂಧನ | ತಪ್ಪು ವ್ಯಕ್ತಿಗಳ ಬಂಧನ:ಗೃಹ ಸಚಿವಾಲಯ
»Death toll from scaffolding collapse in UAE rises to three
»ಉಡುಪಿ : ಗರಿಗೆದರಿದ ಉಪಚುನಾವಣಾ ರಾಜಕೀಯ ಚಟುವಟಿಕೆ: ಬಿಜೆಪಿಗೆ ‘ಉದಯ’ನಾ, ಕಾಂಗ್ರೆಸ್‌ಗೆ ‘ಜಯ’ನಾ?
»ಜನ ಮನ್ನಣೆ ಗಳಿಸಿದ ಕತಾರ್ ತುಳುಕೂಟದ ಪ್ರಪ್ರಥಮ ಕಲಾಸ್ಪರ್ಧೆ
»ಮಾನಸಿಕ ಅಶ್ವಸ್ಥರಿಗೆ ವಿಶ್ವಾಸದ ಮನೆ ಆಶ್ರಯ: ಅಶ್ವಸ್ಥದಿಂದ ಬೀದಿಗೆ ಬಿದ್ದು ಗುಣಮುಖನಾಗಿ ಮನೆಯತ್ತ ಮುಖಮಾಡಿದ ಮಂಜುನಾಥ
»ಯು ಎ ಇ ಹವಾಮಾನ ವರದಿ: ಹೆಚ್ಚಿದ ಶೀತಗಾಳಿ ... ತಾಪಮಾನ ಶೂನ್ಯಕ್ಕೆ?
»ಜೀವಂತ ಇದ್ದರೂ ಸರ್ಕಾರಿ ದಾಖಲೆಯಲ್ಲಿ ಮೃತ : ಇದು ಗ್ರಾಮಪಂಚಾಯತ್ ಅಧಿಕಾರಿಗಳ ನಿರ್ಲಕ್ಷ : ಉಡುಪಿ ಕೋಡಿಬೆಟ್ಟುವಿನಲ್ಲಿ ಮಾಶಾಸನ ಸಿಗದೆ ವೃದ್ದರ ತೋಳಲಾಟ
»ಉಡುಪಿಯಲ್ಲಿ ರಾಷ್ಟ್ರೀಯ ಆನೆಕಾಲು ರೋಗ ದಿನಾಚಾರಣೆ
»ಗತ ವೈಭವದೊಂದಿಗೆ ದಶಮಾನೋತ್ಸವ ಸಂಭ್ರಮಿಸಿದ ಬಿಲ್ಲವರ ಜಾಗೃತಿ ಬಳಗ: ಯುವ ಶಕ್ತಿಯ ಪ್ರೋತ್ಸಾಹದಿಂದಲೇ ಜನಾಂಗೀಯ ಪ್ರಗತಿ: ಸುಚಿತ್ ಕುಮಾರ್
»ವರ್ಷದ ಸಂಭ್ರಮ ಆಚರಿಸಿದ ಬ್ಯಾರಿ ಸಾಹಿತ್ಯ ಅಕಾಡಮಿ: ಕೃತಿ ಬಿಡುಗಡೆ; ಸಾಧಕರಿಗೆ ಸನ್ಮಾನ
»ಉಪ್ಪಿನಂಗಡಿ: ಪ್ರಭಾಕರ ಭಟ್‌ರಿಂದ ಪ್ರಚೋದನಕಾರಿ ಭಾಷಣ; ‘ಮುಸ್ಲಿಮರು ಕಳ್ಳರು, ವಂಚಕರು, ದರೋಡೆಕೋರರು....' | ಕೋಮು ಘರ್ಷಣೆ - ಸಮಾಜೋತ್ಸವ ಬಳಿಕ ಕಲ್ಲು ತೂರಾಟ, ಲಾಠಿ ಚಾರ್ಜ್; ಎಸ್‌ಐ ಸೇರಿ ಮೂವರಿಗೆ ತೀವ್ರ ಗಾಯ
»ಚಂದ್ರಶೇಖರಯ್ಯ ಪ್ರಮಾಣ ವಚನ ಸ್ವೀಕಾರ | ಲೋಕಾಯುಕ್ತ: ನ್ಯಾ.ಬನ್ನೂರುಮಠ್‌ ಮುಗಿದ ಅಧ್ಯಾಯ; ಹೊಸ ಹೆಸರು ಸೂಚನೆಗೆ ಸರ್ಕಾರ ಒಪ್ಪಿಗೆ: ರಾಜ್ಯಪಾಲ
»ಕಾಪು : ವಿದ್ಯಾ ಸ್ಕೂಲ್ ಮತ್ತು ಕಾಲೇಜ್ ಆಫ್ ನರ್ಸಿಂಗ್ ನ ನೂತನ ವಿದ್ಯಾರ್ಥಿಗಳ ಪ್ರಮಾಣ ವಚನ ಸಮಾರಂಭ
»ಕಚ್ಚೂರು ಮಾಲ್ತಿ ದೇವಿ ಬಬ್ಬು ಸ್ವಾಮಿ ದೇವಳದ ಅಭಿವೃದ್ದಿಗೆ ತಕ್ಷಣ 50ಲಕ್ಷ ಬಿಡುಗಡೆ : ಸಿ‌ಎಂ ಸದಾನಂದಗೌಡ
»ಬಂಟರ ಸಂಘ ಮುಂಬಯಿ ವಾರ್ಷಿಕ ಕ್ರೀಡೋತ್ಸವ -2012
»ಭಾಂಡೂಪ್‌ನ ನಿತ್ಯಾನಂದ ಮಂದಿರದಲ್ಲಿ ಜರುಗಿದ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಬ್ರಹ್ಮ ಕ್ಷೇತ್ರದ ಮುಂಬಯಿ ಸಮಿತಿಯ ಸಭೆ
»54ನೇ ವಾರ್ಷಿಕೋತ್ಸವ ಸಂಭ್ರಮಿಸಿದ ಸಾಂತಾಕ್ರೂಜ್ ಕನ್ನಡ ಸಂಘ
»ಡಾ| ಬಿ.ಎಂ. ಹೆಗ್ಡೆ ಅವರಿಗೆ ವಿದ್ಯಾರತ್ನ ಪ್ರಶಸ್ತಿ ಪ್ರದಾನ: ಸಂಸ್ಕೃತಿ ಬೆಳೆಸುವ ಶಿಕ್ಷಣ: ಒಡಿಯೂರು ಶ್ರೀ ಆಶಯ
»ನೂತನ 2ನೇ ಉಪ ಲೋಕಾಯುಕ್ತರಾಗಿ ಚಂದ್ರಶೇಖರಯ್ಯ
»ಹಡಗು ದುರಂತ: ದೇವರೇ ನಮ್ಮನ್ನು ರಕ್ಷಿಸಿದ
»ಅಬುಧಾಬಿ: ಮಂಗಳೂರು ಕೊಂಕಣ್ಸ್ ಗೆ ಕೂಸಮ್ಮ ಶಂಬು ಶೆಟ್ಟಿ ಸ್ಮಾರಕ ಸಮಗ್ರ ಥ್ರೋ ಬಾಲ್ ಟ್ರೋಫಿ
»ಪಣಂಬೂರಿನಲ್ಲಿ ಗಾಳಿಪಟ ಉತ್ಸವ: ಕ್ರೀಡಾ ಉತ್ಸವಗಳು ಶಾಂತಿ-ಸೌಹಾರ್ದಕ್ಕೆ ಪೂರಕ
»ಉರಗ ತಜ್ಞ ಗುರುರಾಜರ ಉರಗ ಪ್ರಾತ್ಯಾಕ್ಷಿಕೆ : ಹಾವುಗಳನ್ನು ಕೈಯಲ್ಲಿ ಹಿಡಿದು ಸಂಭ್ರಮಿಸಿದ ಮಕ್ಕಳು
»ಕಾವಿ ಕಲೆ ಕಾರ್ಯಾಗಾರದ ಸಮಾರೋಪ : ಹಿರಿಯ ಕಲಾವಿದರಿಗೆ ಸನ್ಮಾನ
»ಮಣಿಪಾಲದ ಜಿಲ್ಲಾಧಿಕಾರಿ ಸಂಕೀರ್ಣದಲ್ಲಿ ನಿರ್ಮಿಸಲಾದ ಪ್ರತಿಮೆ ವಿವಾದ : ಅಂಬೇಡ್ಕರ್ ಪ್ರತಿಮೆ ಅಲ್ಲ, ರೋಗಿಯ ಪ್ರತಿಮೆ :ದಸಂಸ ಆರೋಪ
»ಲೋಕಾಯುಕ್ತ ನೇಮಕ ವಿಚಾರ ರಾಜ್ಯಪಾಲರಿಗೆ ಬಿಟ್ಟಿದ್ದು : ಉಡುಪಿಯಲ್ಲಿ ಸಿ‌ಎಂ ಸದಾನಂದಗೌಡ
»ಪುಸ್ತಕ ಕೊಳ್ಳುವವರ ಬರಗಾಲ: ಮಂಗಳೂರಿನ ಜನಪ್ರಿಯ ಅತ್ರಿ ಬುಕ್ ಸೆಂಟರ್ ಇನ್ನಿಲ್ಲ
»ಉಡುಪಿಯಲ್ಲಿರಸ್ತೆ ಸುರಕ್ಷಾ ಸಪ್ತಾಹ ಆರಂಭ : ಸಾಂಕ್ರಾಮಿಕ ರೋಗಕ್ಕಿಂತ ರಸ್ತೆ ಅಪಘಾತದಿಂದ ಹೆಚ್ಚಿನ ಸಾವು :ಎಸ್‌ಪಿ ಡಾ.ರವಿಕುಮಾರ್
»ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಓರ್ವನ ಸಾವು; ಐವರು ಗಂಭೀರ
»ಎಂಎಂಆರ್‌ಡಿಎ ವತಿಯಿಂದ ಶೀಘ್ರದಲ್ಲಿ ಸಂಚರಿಸಲಿದೆ ದೇಶದ ಪ್ರಪ್ರಥಮ ಮೊನೋ ರೈಲು
»ದುಬೈ: ಕನ್ನಡ ಕೂಟ ಯು.ಎ.ಇ. ಯಿಂದ ಸಂಭ್ರಮದ ಸಂಕ್ರಾಂತಿ ಆಚರಣೆ: ಲೇಖಕಿ ಸುಧಾ ಸರಣೋಮತ್ ಉಪಸ್ಥಿತಿ - ಹಲವು ಆಟೋಟಗಳಲ್ಲಿ ಮಕ್ಕಳಾದ ಹಿರಿಯರು
»ಭಿನ್ನಮತದ ಏಕರಾಗ: ಒಡಕು ಇರುವುದು ನಿಜವೆಂದ ಡೀವಿ, ಬಿ‌ಎಸ್‌ವೈ
»ಮಸೂದೆ ವಿರೋಧಿಸಿ ಹಾಗೂ ಪೊಲೀಸ್ ಹಲ್ಲೆ ಖಂಡಿಸಿ ಮಂಗಳೂರಿನ ವಕೀಲರಿಂದ ಪ್ರತಿಭಟನೆ
»‘ಸುತ್ತೂರು ಸುತ್ತಿದ್ದು, ಜಗತ್ತನ್ನು ಸುತ್ತಿದ ಅನುಭವ’: ದಾಂಪತ್ಯ ಜೀವನಕ್ಕೆ ಕಾಲಿಟ್ಟ 171 ಜೋಡಿ
»ತೆರಿಗೆ ವಿವಾದದಲ್ಲಿ ವೊಡಾಫೋನ್‌ಗೆ ಜಯ: ರೂ. 2,500 ಕೋಟಿ ಮರು ಪಾವತಿಸುವಂತೆ ಸರಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ
»ಬಯಲು ಸೀಮೆಗೆ ನೇತ್ರಾವತಿ ನೀರು ಅಸಾಧ್ಯ; ಚರ್ಚಿಸಿ ತೀರ್ಮಾನ: ಸದಾನಂದ ಗೌಡ | ನೇತ್ರಾವತಿ ಯೋಜನೆಗೆ ಪೇಜಾವರ ಶ್ರೀ, ಹೆಗ್ಗಡೆ ಅಡ್ಡಗಾಲು: ಬಸವರಾಜು
»ಏಳು ಮಹಡಿಯಿಂದ ಕೆಳಗೆ ಬಿದ್ದರೂ ಜೀವಂತವಾಗಿ ಉಳಿದ ಬಾಲಕಿ!
»ಚಿಕ್ಕಮಗಳೂರಿನಲ್ಲಿ ರಾಷ್ಟ್ರಮಟ್ಟದ ಕರಾಟೆ ಸ್ಪರ್ದಾ ಕೂಟ : ಉಡುಪಿಗೆ 79 ಚಿನ್ನ
»ಆದುನಿಕತೆಯ ಹೊಡೆತಕ್ಕೆ ಸಿಲುಕಿ ಮರೆಯಾದ ಕಾವಿ ಕಲೆ : ಮತ್ತೆ ಜೀವಂತಗೊಳಿಸುವ ಉದ್ದೇಶದಿಂದ ಯುವ ಕಲಾವಿದರಿಗೆ ಕಾರ್ಯಾಗಾರ
»ಯಡ್ಡಿ ಹೊಸ ಪಕ್ಷ ಶಿವರಾತ್ರಿ ಅಥವಾ ಯುಗಾದಿಗೆ?
»ಗಣಿ ಕಂಟಕ; ಎಸ್ಸೆಂ ಕೃಷ್ಣ, ಎಚ್‌ಡಿಕೆ ವಿರುದ್ಧ ತನಿಖೆಗೆ ಅಸ್ತು
»ನಾನು ದುರ್ಬಲ ಅಲ್ಲ, ಅವಮಾನ ಮಾಡ್ತೀರಾ?...ಹುಷಾರ್; ಡೀವಿ ಗುಡುಗು
»ಎಚ್‌ಡಿಕೆ - ರಾಧಿಕಾ ವಿವಾಹ ಕಾನೂನು ಬಾಹಿರ: ಹೈಕೋರ್ಟ್
»ವೈಜ್ಞಾನಿಕತೆಯಿಂದ ಸಮಾಜ ಮೂಢ ನಂಬಿಕೆ ತಿದ್ದುಪಡಿ : ಡಾ|. ಬಿ.ಎಸ್.ಶೇರಿಗಾರ್ ಹೇಳಿಕೆ
»ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಗೋವಿಂದ ಭಟ್ಟ
ಈ ವಿಭಾಗದ ಹಿಂದಿನ ವರದಿಗಳನ್ನು ಹುಡುಕಿ :
ದಯವಿಟ್ಟು ದಿನಾಂಕಗಳನ್ನು yyyy-mm-dd ರೀತಿಯಲ್ಲಿ ಬರೆಯಿರಿ
ರಿಂದ: ವರೆಗೆ: