ಶುಕ್ರವಾರ, 05-12-2008

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಮೊದಲ 30 ಪ್ರಮುಖ ಮತ್ತು ಮುಖ್ಯ ವರದಿಗಳು


ವರದಿ ಚಿತ್ರ
ದಿಲ್ಲಿ ಏರ್ಪೋರ್ಟ್ ಲ್ಲಿ ನಡುರಾತ್ರಿ ಶೂಟೌಟ್: ಇಡೀ ವಿಮಾನ ನಿಲ್ದಾಣ ಎನ್‌ಎಸ್‌ಜಿ ವಶಕ್ಕೆ

ಇದೇ ವೇಳೆ, ಶೂಟೌಟ್ ನಡೆದೇ ಇಲ್ಲ ಎಂದು ಸ್ಪಷ್ಟಪಡಿಸಿರುವ ನಾಗರಿಕ ವಿಮಾನಯಾನ ಸಚಿವಾಲಯ, ವಿಮಾನಯಾನದಲ್ಲೂ ಯಾವುದೇ ವ್ಯತ್ಯಯವಾಗಿಲ್ಲ ಎಂದು ತಿಳಿಸಿದೆ

 

ವರದಿ ಚಿತ್ರ
ಬೆಂಗಳೂರು ಹಬ್ಬ ರದ್ದು

ಬೆಂಗಳೂರು: ರಾಜ್ಯ ಸರಕಾರ ಭದ್ರತೆಯ ನೆಪವೊಡ್ಡಿ ಬೆಂಗಳೂರು ಹಬ್ಬವನ್ನು ಏಕಾಏಕಿ ಮುಂದೂಡಿದ್ದರಿಂದ ಕಾರ್ಯಕ್ರಮಕ್ಕೆ ಅಗಮಿಸಿದ ನೂರಾರು ಕಲಾವಿದರು ಅಂತತ್ರಕ್ಕೆ ಸಿಲುಕಿದ ಪ್ರಸಂಗ ಪ್ರಸಂಗ ಇಂದು ನಡೆಯಿತು.


ವರದಿ ಚಿತ್ರ
ಬಿ. ಅಹಮದ್ ಹಾಜಿಯವರ ಸಾಮಾಜಿಕ ಕಾಳಜಿಗೆ ಡಾ. ಡಿ.ವೀರೇಂದ್ರ ಹೆಗ್ಗಡೆ ಶ್ಲಾಘನೆ

ತುಂಬೆಯಲ್ಲಿ ಬಿ.ಎ. ಅಸ್ಪತ್ರೆ, ತರಬೇತಿ ಕೇಂದ್ರ ಉದ್ಘಾಟನೆ....ಕೇಂದ್ರವನ್ನು ಡ. ಶೇಖ್ ಮಜೀದ್ ಬಿನ್ ಸಯೀದ್ ಅಲ್ ನು‌ಐಮಿ ಉದ್ಘಾಟಿಸಿದರು


ವರದಿ ಚಿತ್ರ
ರಾಕೇಶ್ ಶೆಟ್ಟಿ, ಪೂವಮ್ಮ ಮಂಗಳೂರು ವಿವಿ ಶ್ರೇಷ್ಠ ಅಥ್ಲೀಟ್ಸ್

ಅಳ್ವಾಸ್ ಮೂಡಬಿದ್ರೆಗೆ ಪುರುಷರ,ಮಹಿಳೆಯರ ತಂಡ ಪ್ರಶಸ್ತಿ....


ವರದಿ ಚಿತ್ರ
ಜಿಲ್ಲೆಯಲ್ಲಿ ಶಾಂತಿ ಕಾಯ್ದುಕೊಳ್ಳಲು ಸಹಕರಿಸಿ: ಧಾರ್ಮಿಕ ನಾಯಕರಿಗೆ ಜಿಲ್ಲಾಧಿಕಾರಿ ಕರೆ

ಮುಂಬರುವ ಬಕ್ರೀದ್, ಕ್ರಿಸ್‌ಮಸ್ ಹಾಗೂ ಹೊಸ ವರ್ಷ ಆಚರಣೆ, ಅಯ್ಯಪ್ಪ ವೃತಾಧಾರಿ...


ವರದಿ ಚಿತ್ರ
ಐಎಸ್‌ಐ ಕೈವಾಡ-ಭಾರತದ ಬಳಿ ಪುರಾವೆ ಇದೆ

ವಾಣಿಜ್ಯ ನಗರಿ ಮುಂಬೈ ಮೇಲೆ ಉಗ್ರರು ನಡೆಸಿದ ದಾಳಿಯ ಹಿಂದೆ ಪಾಕಿಸ್ತಾನದ ಗುಪ್ತಚರ ಇಲಾಖೆಯಾದ ಐಎಸ್‌ಐ (ಇಂಟರ್ ಸರ್ವಿಸ್ ಇಂಟೆಲಿಜೆನ್ಸ್) ಕೈವಾಡದ ಬಗ್ಗೆ ಭಾರತದ ಬಳಿ ಸಾಕ್ಷ್ಯಾಧಾರ ಇರುವುದಾಗಿ ಮಾಧ್ಯಮವೊಂದರ ವರದಿ ಬಹಿರಂಗಪಡಿಸಿದೆ...


ವರದಿ ಚಿತ್ರ
ವಿಧಾನ ಸಭಾ ಚುನಾವನೆಗೆ ಮಧುಗಿರಿ ಕ್ಷೇತ್ರದಿಂದ ಅನಿತಾಕುಮಾರಸ್ವಾಮಿ ಕಣಕ್ಕೆ?

ರಾಜ್ಯದ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಡಿ.27ರಂದು ನಡೆಯಲಿರುವ ಚುನಾವಣೆಗಾಗಿ ರಾಜ್ಯರಾಜಕಾರಣದಲ್ಲಿ ಬಿರುಸಿನ ಚಟುವಟಿಕೆ ...

 

ವರದಿ ಚಿತ್ರ
ಬೆಂಗಳೂರು ಹಬ್ಬ ಅನುದಾನ ಹಿಂತೆಗೆತಕ್ಕೆ ಕರವೇ ಆಗ್ರಹ

ಬೆಂಗಳೂರು ಹಬ್ಬವನ್ನು ರಾಜಧಾನಿಯಲ್ಲಿ ನಡೆಸಲು ಅವಕಾಶ ಕೊಡುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ .ಬೆಂಗಳೂರು ಹಬ್ಬಕ್ಕೆ ರಾಜ್ಯ ಸರ್ಕಾರ ಘೋಷಿಸಿರುವ ಎರಡೂವರೆ ಕೋಟಿ ರೂಪಾಯಿ ಅನುದಾನವನ್ನು ಸರ್ಕಾರ ಹಿಂದೆ ಪಡೆಯುವವರೆಗೆ ಹೋರಾಟ ಮುಂದುವರಿಯುತ್ತದೆ..

 

ವರದಿ ಚಿತ್ರ
ಮುಂಬೈ: ಮತ್ತೆ ಬಾಂಬ್ ಪತ್ತೆ

ಉಗ್ರರು ಭೀಕರ ದಾಳಿ ನಡೆಸಿದ ಒಂದು ವಾರದ ನಂತರ ಇಲ್ಲಿನ ಜನದಟ್ಟಣೆಯ ಛತ್ರಪತಿ ಶಿವಾಜಿ ಟರ್ಮಿನಸ್ ರೈಲು ನಿಲ್ದಾಣದಲ್ಲಿ ಇನ್ನೆರಡು ಶಕ್ತಿಶಾಲಿ ಬಾಂಬ್‌ಗಳು ಪತ್ತೆಯಾದವು.


ವರದಿ ಚಿತ್ರ
ಮಂಗಳೂರು: ಯುನಿಟಿ ಆಸ್ಪತ್ರೆಯಲ್ಲಿ ಮಹಿಳೆ ಹೊಟ್ಟೆಯಲ್ಲಿ 37 ಕೆಜಿ ಗಡ್ಡೆ ಹೊರತೆಗೆದ ಯಶಸ್ವೀ ಶಸ್ತ್ರಚಿಕಿತ್ಸೆ

ಮಂಗಳೂರಿನಲ್ಲಿ ಇಷ್ಟೊಂದು ದೊಡ್ಡ ಗಡ್ಡೆಯ ಶಸ್ತ್ರಕ್ರಿಯೆ ಸದ್ಯ ದಾಖಲೆಯಾಗಿದ್ದು, ...


ವರದಿ ಚಿತ್ರ
ಈ ವಾರ ಏರ್ ಪೋರ್ಟ್ ದಾಳಿ?..ವೈಮಾನಿಕ ದಾಳಿ ಸಾಧ್ಯತೆ-ಎಚ್ಚರದಿಂದಿರಿ: ಆಂಟನಿ

ಮುಂಬೈ ಮೇಲೆ ಉಗ್ರರ ಭೀಕರ ದಾಳಿ ನಡೆದು ವಾರ ಕಳೆಯುವಷ್ಟರಲ್ಲಿ ಗುಪ್ತಚರ ಸಂಸ್ಥೆಗಳಿಂದ ಮತ್ತೊಂದು ಎಚ್ಚರಿಕೆ ಬಂದಿದೆ. ಅದು ಉಗ್ರರ ಮುಂದಿನ ಗುರಿ ಬೆಂಗಳೂರು, ದೆಹಲಿ ಹಾಗೂ ಚೆನ್ನೈ ವಿಮಾನ ನಿಲ್ದಾಣ. ಬಾಬರಿ ಮಸೀದಿ ಧ್ವಂಸ ದಿನವಾದ ಡಿ.6ಕ್ಕೆ ಮುನ್ನ...

 

ವರದಿ ಚಿತ್ರ
ರಾಜ್ಯದ ಖಜಾನೆ ಖಾಲಿಯಾಗಿಲ್ಲ: ಆಚಾರ್ಯ

ಜಾಗತಿಕ ಆರ್ಥಿಕ ಹಿನ್ನೆಡೆಯ ಪರಿಣಾಮ ರಾಜ್ಯದ ಮೇಲೂ ಆಗುತ್ತಿದ್ದು....

 

ವರದಿ ಚಿತ್ರ
ರಾಜ್ಯದಿಂದ ಪ್ರಧಾನಿಗೆ ಏಳು ಅಂಶಗಳ ಮನವಿ ಸಲ್ಲಿಕೆ

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಪ್ರಸಿದ್ಧ ಕೈಗಾರಿಕೆಗಳು ಹಾಗೂ ಅತಿ ಸೂಕ್ಷ್ಮ ಸ್ಧಾವರಗಳು, ಆಣೆಕಟ್ಟೆಗಳು, ಮತ್ತು ವಿಸ್ತಾರ ಕರಾವಳಿ ತೀರ ಪ್ರದೇಶವಿರುವ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಭದ್ರತೆಗೆ ಕೇಂದ್ರ ಸರ್ಕಾರ ಅಗತ್ಯ ಸೌಲಭ್ಯಗಳನ್ನು ...


ವರದಿ ಚಿತ್ರ
ದೇಶಾದ್ಯಂತ ಮೊಂಬತ್ತಿ ಮೆರವಣಿಗೆ: ಶ್ರದ್ಧಾಂಜಲಿ

ಗೇಟ್ ವೇ ಆಫ್ ಇಂಡಿಯಾಕ್ಕೆ ಮೆರವಣಿಗೆ ನಡೆಸಿದ ಮುಂಬಯಿಗರು ಮಡಿದ ಅಮಾಯಕರಿಗೆ ಹಾಗೂ ಹುತಾತ್ಮರಾದ ವೀರಯೋಧರಿಗೆ ಬಾಷ್ಪಾಂಜಲಿ ಅರ್ಪಿಸುತ್ತಲೇ ರಾಜಕಾರಣಿಗಳ ವಿರುದ್ಧ ಕೆಂಡ ಕಾರಿದರು


ವರದಿ ಚಿತ್ರ
18 ನೇ ವರ್ಷಾಚರಣೆಯ ಸಂಭ್ರಮದಲ್ಲಿ ತುಳು ಪರ್ಬ 2008

ಡಿಸೆಂಬರ್ 5 ನೇ ತಾರಿಕು ಸಂಜೆ 3 ಗಂಟೆಯಿಂದ ದುಬಾಯಿ ಅಲ್ ನಾಸರ್ ಲೀಸರ್ಲ್ಯಾಂಡ್ ಪೂಲ್ ಸೈಡ್ ಭವ್ಯ ರಂಗ ಮಂದಿರದಲ್ಲಿ ತುಳು ಪರ್ಬ 2008 ಅಧಿಕೃತವಾಗಿ ಉದ್ಘಾಟನೆಯಾಗಲಿದೆ..ನಮ್ಮ ತುಳುನಾಡಿನ ತುಳು ಜಾತ್ರೆಗೆ ಸ್ನೇಹಿರೊಡಗೂಡಿ ಪಾಲ್ಗೊಳ್ಳೋಣ, ಸಂಭ್ರಮದ ಉತ್ಸವಕ್ಕೆ ಶುಭ ಹಾರೈಸೋಣ.


ವರದಿ ಚಿತ್ರ
ಉಡುಪಿಯಲ್ಲಿ 4 ಕೋಟಿ ರೂ. ವೆಚ್ಚದ ಒಳಾಂಗಣ ಕ್ರೀಡಾಂಗಣ

ಕರ್ನಾಟಕ ರಾಜ್ಯ ರ್‍ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಗೆ ಚಾಲನೆ..

 

ವರದಿ ಚಿತ್ರ
ಮಡಿದ ವೀರ ಯೋಧರಿಗೆ ವಿಕಲಚೇತನ ವಿದ್ಯಾರ್ಥಿಗಳ ಸಲಾಂ!

ದಕ್ಷಿಣ ಕನ್ನಡ ಜಿಲ್ಲಾ ಬುದ್ದಿಮಾಂದ್ಯ ಮಕ್ಕಳ ಸಂಸ್ಥೆಗಳ....


ವರದಿ ಚಿತ್ರ
ಸಗ್ರಿ ಶ್ರೀವಾಸುಕಿ ಸುಬ್ರಹ್ಮಣ್ಯ ದೇವರಿಗೆ 2ಕೆ.ಜಿಯ ಚಿನ್ನದ ಮುಖವಾಡ ಸಮರ್ಪಣೆ

ಉಡುಪಿ:ಡಿ,3.ಉಡುಪಿಯ ಸಗ್ರಿ ಶ್ರೀವಾಸುಕಿ ಸುಬ್ರಹ್ಮಣ್ಯ ದೇವರಿಗೆ ಭಕ್ತ ಜನರಿ೦ದ ನೀಡಲಾದ ಸುಮಾರು 2 ಕೆ.ಜಿಯ ಚಿನ್ನದ ಮುಖವಾಡವನ್ನು ಷಷ್ಠಿ ಮಹೋತ್ಸವದ....


ವರದಿ ಚಿತ್ರ
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 80ನೇ ವರುಷದ ಭಜನಾ ಸಪ್ತಾಹಕ್ಕೆ ಚಾಲನೆ

ಉಡುಪಿ:ಡಿ,3.ಉಡುಪಿ ಸಮೀಪದ ಕಲ್ಯಾಣಪುರದ ಇತಿಹಾಸ ಪ್ರಸಿದ್ದ ದೇವಾಲಯಗಳಲ್ಲಿ ಒ೦ದಾದ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ನಡೆಯುವ ವರ್ಷ೦ಪ್ರತಿಯ ...


ವರದಿ ಚಿತ್ರ
39ನೇ ಅಂತರರಾಷ್ಟ್ರೀಯ ಚಿತ್ರೋತ್ಸವ ಮುಕ್ತಾಯ, ಸಿನಿಮಾ ಹಬ್ಬಕ್ಕೆ ತಣ್ಣನೆ ತೆರೆ

‘ಯಾವುದನ್ನಾದರೂ ಸಾಧಿಸಲಿಕ್ಕೆ ನಾವು ಬದುಕಬೇಕು...’ ಅನ್ನುತ್ತಲೇ ಕಮಲ ಹಾಸನ್ ಕಣ್ಣುಗಳಲ್ಲಿ ತೆಳುವಾದ ತೇವ.


ವರದಿ ಚಿತ್ರ
ಉಡುಪಿ ಯುವಸೇನೆ ಮಾಜಿ ಜಿಲ್ಲಾಧ್ಯಕ್ಷರ ಮೇಲೆ ದುಷ್ಕರ್ಮಿಗಳಿ೦ದ ಹಲ್ಲೆ :3ಮ೦ದಿಯ ಬ೦ಧನ

ಉಡುಪಿ: ಡಿ,3. ಉಡುಪಿ ಹಿಂದೂ ಯುವಸೇನೆಯ ಮಾಜಿ ಜಿಲ್ಲಾಧ್ಯಕ್ಷ ಉದಯಕುಮಾರ್ ಅವರ ಮೇಲೆ ಡಿಸೆ೦ಬರ್ 1ರ ರಾತ್ರಿ ಹಲ್ಲೆ ನಡೆಸಲಾಗಿದೆ.ಅವರು ರಾತ್ರಿ 9...


ವರದಿ ಚಿತ್ರ
ಮೊಗವೀರ ಸ೦ಘ ಯುಎಇಯ ಪ್ರಥಮ ಕ್ರೀಡೋತ್ಸವ - ಉತ್ಸಾಹ ಮತ್ತು ಸಹಭಾಗಿತ್ವ ಪ್ರದರ್ಶನ

ಮೊಗವೀರ ಸ೦ಘ ಯುಎಇ,ಇವರು ತಮ್ಮ ಪ್ರಥಮ ‘ಸ್ಪೋರ್ಟ್ಸ್ ಡೇ’ಯನ್ನು 28,ನ,2008ರ೦ದು ಜಾಬೀಲ್ ಪಾರ್ಕ್ ನಲ್ಲಿ ನಡೆಸಿದರು...


ವರದಿ ಚಿತ್ರ
ಮಂಗಳೂರು ಅಂ.ರಾ. ವಿಮಾನ ನಿಲ್ದಾಣ: ಕೇಂದ್ರಕ್ಕೆ ಪ್ರಸ್ತಾವನೆ

ಮಂಗಳೂರು ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಮಾಡಲು ಕೇಂದ್ರಕ್ಕೆ ರಾಜ್ಯ ಸರಕಾರದಿಂದ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ರಾಜ್ಯ ಸರಕಾರದ ಮುಖ್ಯ ಕಾರ್‍ಯದರ್ಶಿ...

 

ವರದಿ ಚಿತ್ರ
ರಾಜೀನಾಮೆಗೆ ಉಗ್ರರು ಉದುರುವರೇ?

ಸರಣಿ ಬಾಂಬ್ ಸ್ಫೋಟ ಪ್ರಕರಣಗಳ ಬೆನ್ನಲ್ಲಿ ಈಗ ರಾಜೀನಾಮೆಗಳ ಸರಣಿ ಆರಂಭವಾಗಿದೆ. ಆದರೆ, ಇದು ಜನತೆಯ ಗಮನವನ್ನು ...

 

ವರದಿ ಚಿತ್ರ
ಕೂಸಮ್ಮ ಶ೦ಭು ಶೆಟ್ಟಿ ಸ್ಮಾರಕ ಲೇಡಿಸ್ ತ್ರೋಬಾಲ್ ಟೂರ್ನಮೆ೦ಟ್

ಅಬುದಾಭಿ ಕರ್ನಾಟಕ ಸ೦ಘ ಇವರ ವತಿಯಿ೦ದ ಅಬುದಾಭಿಯ ಇ೦ಡಿಯನ್ ಸ್ಕೂಲ್ ನ ಮೈದಾನದಲ್ಲಿ 23,ಜನವರಿ, 2009 ಶುಕ್ರವಾರದ೦ದು ಬೆಳಿಗ್ಗೆ 8ರಿ೦ದ ...


ವರದಿ ಚಿತ್ರ
'ಬೆಂಗಳೂರು ಹಬ್ಬಕ್ಕೆ ಹಣ ನೀಡಿ ವಿವಾದದಲ್ಲಿ ಸಿಲುಕಿದ ಸರಕಾರ’

ಈ ಬಾರಿ ಸರ್ಕಾರ ಇದಕ್ಕಾಗಿ ೨.೫ ಕೋಟಿ ರೂ ಆರ್ಥಿಕ ನೆರವು ನೀಡುತ್ತಿರುವುದು ವಿವಾದ ಬುಗಿಲೇಳಲು ಕಾರಣವಾಗಿದೆ.

 

ವರದಿ ಚಿತ್ರ
ತುಂಬೆಯ ಶೈಕ್ಷಣಿಕ ಸಾಧಕ, ಸಂಘಟಕ ಬಿ. ಅಹ್ಮದ್ ಹಾಜಿ ಮುಹಿಯುದ್ದೀನ್

ಸಾಮಾಜಿಕ ಸೇವೆಯಲ್ಲಿ ತೊಡಗಿ ಸಿಕೊಂಡಿದ್ದ ತುಂಬೆಯ ಸುಲ್ತಾನ ಹೆಸರಾಂಕಿತ ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ಅವರು 1988ರಲ್ಲಿ ಆರಂಭಿಸಿದ ಶೈಕ್ಷಣಿಕ ಸಂಸ್ಥೆ ವಿವಿಧ ಕೋರ್ಸ್ ಗಳನ್ನು ಅಳವಡಿಸಿ ಕೊಂಡು ಬೃಹತ್ತಾಗಿ ಬೆಳೆದಿದೆ...

 

ವರದಿ ಚಿತ್ರ
ಪಾಕ್ ವಿರುದ್ಧ ಸೇನಾಕಾರ್ಯಾಚರಣೆ ತಳ್ಳಿಹಾಕುವಂತಿಲ್ಲ: ಭಾರತ

ಮುಂಬೈ ಭಯೋತ್ಪಾದನಾ ದಾಳಿಯ ಹಿನ್ನೆಲೆಯಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಯಾವುದೇ ಸೇನಾ ಕಾರ್ಯಾಚರಣೆಯನ್ನು ತಳ್ಳಿಹಾಕುವಂತಿಲ್ಲ ...ನವೆಂಬರ್ 26ರ ವಿಧ್ವಂಸಕಾರಿ ಕೃತ್ಯದಲ್ಲಿ ಪಾಕಿಸ್ತಾನದ ಕೈವಾಡ ದಟ್ಟವಾಗುತ್ತಿರುವ ನಡುವೆ ಸಚಿವರ ಈ ಹೇಳಿಕೆ ಹೊರಬಿದ್ದಿದೆ.

 

ವರದಿ ಚಿತ್ರ
ಉಗ್ರರ ಜತೆ ಮುಖಾಮುಖಿ: ಪಾರಾದ ಅದೃಷ್ಟವಂತ

ಕರುಣೆ ಇಲ್ಲದ ಕಟುಕ ಉಗ್ರರೊಂದಿಗೆ ಮುಖಾಮುಖಿಯಾಗಿದ್ದ ಕಾರ್ಪೊರೇಶನ್ ಬ್ಯಾಂಕ್‌ನ ಮಾಜಿ ಅಧ್ಯಕ್ಷ, ಬೆಂಗಳೂರಿನ ನಿವಾಸಿ ಕೆ.ಆರ್. ರಾಮಮೂರ್ತಿ...

 

ವರದಿ ಚಿತ್ರ
ಉಗ್ರರ ಎದುರಿಸಲು ರಾಜ್ಯದಲ್ಲಿ ಆಂತರಿಕ ಭದ್ರತಾ ವಿಭಾಗ, ಬೆಂಗ್ಳೂರಲ್ಲಿ ಕಮಾಂಡೋ ಪಡೆ, ಎನ್‌ಎಸ್‌ಜಿ ಘಟಕ

ಮುಂಬೈನಲ್ಲಿ ಉಗ್ರರ ದಾಳಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತೆಗೆದುಕೊಳ್ಳ ಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ. ರಾಜ್ಯ ಭದ್ರತಾ ಮಂಡಳಿ ರಚನೆ.ಬೆಂಗಳೂರಲ್ಲಿ ಎನ್‌ಎಸ್‌ಜಿ ಘಟಕ: ಪ್ರಧಾನಿಗೆ ಸಿ‌ಎಂ ಪತ್ರ


ವರದಿ ಚಿತ್ರ
ಜಿಲ್ಲಾ ಮಟ್ಟದ ಯುವ ಸ೦ಸತ್ ಸ್ಪರ್ಧೆ-2008

ಕರ್ನಾಟಕ ಸರ್ಕಾರ ಸ೦ಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮ೦ಗಳೂರು ಮತ್ತು ಕೆನರಾ ಹೆಮ್ಮಕ್ಕಳ ಪ್ರೌಢ ಶಾಲೆ ಇದರ ಸಹಯೋಗದಲ್ಲಿ ...


ವರದಿ ಚಿತ್ರ
ಕಲಿತದ್ದು ಎರಡನೆಯ ತರಗತಿಯಾದರೂ ಯಕ್ಷಗಾನ ಕ್ಷೇತ್ರದಲ್ಲಿ ದಿಗಂತದೆತ್ತರಕ್ಕೆ

ಅಮೆರಿಕದಲ್ಲಿರುವ ಉ.ಕ. ಜಿಲ್ಲೆಯ ವಸುಧಾ ಎಂಬವರು ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಮೇಲೆ ಪ್ರಬಂಧ ಮಂಡಿಸಿ ಪಿ‌ಎಚ್‌ಡಿ ಪದವಿ ಗಳಿಸಿದ್ದಾರೆ.


ವರದಿ ಚಿತ್ರ
ಮದ್ಯಪಾನ ಮಾಡಿ ಶಾಲೆಗೆ ಬರುತ್ತಿದ್ದ ಪ್ರಾಂಶುಪಾಲನ ಬ೦ಧನ

ವಿಪರೀತ ಮದ್ಯಪಾನ ಮಾಡಿ ಶಾಲೆಗೆ ಬರುವುದು, ಕೆಲವೊಮ್ಮೆ ಅಲ್ಲಿಯೇ ಮಲಗುವುದು, ಶಾಲೆಗೆ ಅನಿಯಮಿತವಾಗಿ ಹಾಜರಾಗುವುದು, ಶಿಕ್ಷಕರಿಗೆ ಕಿರುಕುಳ ಇತ್ಯಾದಿ ...

 

ವರದಿ ಚಿತ್ರ
ಬಹ್ರೈನ್‌ನಲ್ಲಿ ಕನ್ನಡ ಸಂಸ್ಕೃತಿ ಭವನ: ಆಸ್ಟಿನ್ ಸಂತೋಷ್

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರ ಗಳು ಲಭಿಸಿವೆ .ಈಗ ಸಂಘದ ಆಶ್ರಯದಲ್ಲಿ ಸುಸಜ್ಜಿತವಾದ ಕನ್ನಡ ಸಂಸ್ಕೃತಿ ಭವನವನ್ನು ನಿರ್ಮಿಸಲುದ್ದೇಶಿಸಲಾಗಿದೆ...


ವರದಿ ಚಿತ್ರ
ಜಿಲ್ಲೆಯಲ್ಲಿ ಎಚ್‌ಐವಿ ಪೀಡಿತರ ಸಂಖ್ಯೆ ಇಳಿಮುಖ: ಡಾ. ಬಾಯರಿ

ಜಿಲ್ಲಾ ಮಟ್ಟದ ವಿಶ್ವ ಏಡ್ಸ್ ದಿನಾಚರಣೆ...ಉಡುಪಿ ಜಿಲ್ಲೆ ಕೆಂಪುಪಟ್ಟಿಯಿಂದ ಹಸಿರು ಪಟ್ಟಿಗೆ ಬರಲು ಏಡ್ಸ್ ರೋಗದ ಕುರಿತು ಇನ್ನಷ್ಟು ಜಾಗೃತಿ


ವರದಿ ಚಿತ್ರ
ಎಚ್‌ಐವಿ ಪೀಡಿತರಲ್ಲಿ ಮನೋಸ್ಥೈರ್ಯ ಹೆಚ್ಚಿಸಿ: ಬಿ.ಎಂ. ಹೆಗಡೆ

ಮಂಗಳೂರು: ನಗರದ ಪುರಭನದಲ್ಲಿ ಜನಸೇವಾಂಜಲಿ ಚಾರಿಟೆಬಲ್ ಟ್ರಸ್ಟ್‌ವತಿಯಿಂದ ವಿಶ್ವ ಏಡ್ಸ್ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಜನ ಜಾಗೃತಿ ಶಿಬಿರ


ವರದಿ ಚಿತ್ರ
ಬಂಟ್ವಾಳ: 'ವಂಚಕರೇ, ಶಂಭೂರು ಬಿಟ್ಟು ತೊಲಗಿ’

ಶಂಭೂರಿನ ಎ. ಎಂ. ಅರ್. ಪವರ್ ಪ್ರಾಜೆಕ್ಟ್ ಕಂಪೆನಿಯ ವಿರುದ್ಧ ಬೀದಿಗಿಳಿದ ಗ್ರಾಮಸ್ಥರು..


ವರದಿ ಚಿತ್ರ
ದತ್ತಪೀಠ: ಹೈಕೋರ್ಟ್ ತೀರ್ಪಿಗೆ ಸುಪ್ರೀಂ ತಡೆ

ದತ್ತಪೀಠ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸುಪ್ರೀಂಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ.

 

ವರದಿ ಚಿತ್ರ
ಆಳ್ವಾಸ್ ನುಡಿಸಿರಿ ತೇರಿಗೆ ಸಂಭ್ರಮದ ತೆರೆ

ಇಲ್ಲಿನ ವಿದ್ಯಾಗಿರಿಯಲ್ಲಿ ಮೂರು ದಿನಗಳ ಕಾಲ ನಡೆದ ಐದನೇ ವರ್ಷದ "ಆಳ್ವಾಸ್ ನುಡಿಸಿರಿ' ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಭಾನುವಾರ ಸಂಜೆ ಸಂಪನ್ನಗೊಂಡಿತು

 

ವರದಿ ಚಿತ್ರ
ದೇಶ್‌ಮುಖ್ ಉತ್ತರಾಧಿಕಾರಿಯಾಗಿ ಶಿಂಧೆ?

ಮುಂಬೈ ದಾಳಿಯ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್‌ರಾವ್ ಅವರ ಉತ್ತರಾಧಿಕಾರಿಯಾಗಿ ...

 

ವರದಿ ಚಿತ್ರ
ಮು೦ಬೈ:ಅಳಿದುಳಿದ ನೆನೆಪುಗಳು ಮಾತ್ರ.....

ರೋನ್ಸ್ ಬ೦ಟ್ವಾಳ್ ವಿಶೇಷ ಚಿತ್ರಗಳು


ವರದಿ ಚಿತ್ರ
ಉಗ್ರವಾದದ ವಿರುದ್ಧ ಹೋರಾಟ: ಒಮ್ಮತಕ್ಕೆ ವಿಫಲ

ಉಗ್ರವಾದವನ್ನು ಹತ್ತಿಕ್ಕಲು ಕೇಂದ್ರೀಯ ತನಿಖಾ ಏಜೆನ್ಸಿ(ಫೆಡರಲ್ ಇನ್ವೆಸ್ಟಿಗೇಶನ್ ಏಜೆನ್ಸಿ)ಯ ಸ್ಥಾಪನೆ ಸೇರಿದಂತೆ ಅವಶ್ಯ ಕ್ರಮಗಳನ್ನು ಕೈಗೊಳ್ಳಲು...

 

ವರದಿ ಚಿತ್ರ
ರಾಜೀನಾಮೆ ಸಲ್ಲಿಸಿದ ಡಿಸಿಎಂ ಪಾಟೀಲ್. ಮುಂದಿನ ಸರದಿ ದೇಶ್‌ಮುಖ್?

ಮುಂಬೈಯಲ್ಲಿ ಉಗ್ರರು ನಡೆಸಿರುವ ಹೇಷಾರವದ ಹಿನ್ನೆಲೆಯಲ್ಲಿ ರಾಜಕೀಯ ತಲೆಗಳು ಉರುಳುವ ಪ್ರಕ್ರಿಯೆ ಮುಂದುವರಿದಿದ್ದು, ಮಹಾರಾಷ್ಟ್ರ ಉಪಮುಖ್ಯ ಮಂತ್ರಿ ಆರ್.ಆರ್. ಪಾಟೀಲ್ ತನ್ನ ಸ್ಥಾನಕ್ಕೆ ರಾಜೀನಾಮೆ ....

 

ವರದಿ ಚಿತ್ರ
ದಾಳಿ: ಶಿವಸೇನೆ-ಬಿಜೆಪಿ ವಿರುದ್ಧ ರಾಜ್ ಟೀಕೆ

ದಾಳಿ ಎಸಗಿದ ಬಳಿಕ ಇದೇ ಮೊದಲ ಸಲ ಬಹಿರಂಗವಾಗಿ ಮಾತನಾಡಿರುವ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಅಧ್ಯಕ್ಷ ರಾಜ್ ಠಾಕ್ರೆ ...ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ‌ಅವರನ್ನು ಶ್ಲಾಘಿಸಿದ್ದಾರೆ

 

ವರದಿ ಚಿತ್ರ
ಮೊಡಬಿದರೆ:ಆಳ್ವಾಸ್ ನುಡಿಸಿರಿ: 11 ಮ೦ದಿ ಸಾಧಕರಿಗೆ ಸನ್ಮಾನ

ಸಾಹಿತ್ಯದ ವಿವಿಧ ಪ್ರಕಾರಗಳನ್ನು ಕಾಲಕ್ಕೆ ಅನುಗುಣವಾಗಿ ಸರ್ವವ್ಯಾಪಿಯನ್ನಾಗಿಸುವ ಕರ್ತವ್ಯ ಸಾಹಿತಿಗಳದ್ದಾಗಿದೆ ಎಂದು ಧರ್ಮಸ್ಥಳದ ...


ವರದಿ ಚಿತ್ರ
ಉಗ್ರರ ಮುಂಬೈ ದಾಳಿ ತಪ್ಪಿಸಬಹುದಿತ್ತು

-ನ.೧೯ರಂದು ಗುಪ್ತಚರ ದಳ ದಿಂದ ಸರ್ಕಾರಕ್ಕೆ ಮಾಹಿತಿ -ಗುಪ್ತಚರ ವರದಿ ಬಲು ನಿಖರತೆಯಿಂದ ಕೂಡಿತ್ತು -ಇದಕ್ಕೂ ಮೊದಲು ೨ ಬಾರಿ ದಾಳಿ ಬಗ್ಗೆ ಎಚ್ಚರಿಸಲಾಗಿತ್ತು


ವರದಿ ಚಿತ್ರ
ಕೇರಳ ಸಿಎಂ ವಿರುದ್ಧ ಉನ್ನಿಕೃಷ್ಣನ್ ಕೆಂಡಾಮಂಡಲ

’ಸಂದೀಪ್ ಪಾರ್ಥಿವ ಶರೀರ ಸ್ವೀಕರಿಸಲು ಅಥವಾ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ಕೇರಳದ ಸರ್ಕಾರದಿಂದ ಯಾವೊಬ್ಬ ಪ್ರತಿನಿಧಿ ಬಂದಿಲ್ಲ. ಆದರೆ, ಕನ್ನಡಿಗರು ತುಂಬ ಸಹಕರಿಸಿದ್ದಾರೆ...

 

ವರದಿ ಚಿತ್ರ
ಮಣಿಪಾಲ ಕಂಬಳ: 65 ಜೋಡಿ ಕೋಣಗಳು. ಸುಧಾಕರ ರಾವ್, ರವಿಚಂದ್ರನ್ ಕಂಬಳ ವೀಕ್ಷಣೆ

ಮಣಿಪಾಲದಲ್ಲಿ ಸುಮಾರು 30 ವರ್ಷಗಳ ಬಳಿಕ ಇಂದು ನಡೆದ ಕಂಬಳದಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಆಯ್ದ 65 ಜೋಡಿ ಕೋಣಗಳು ಪಾಲ್ಗೊಂಡವು.


ವರದಿ ಚಿತ್ರ
ಲಿಯೋಪಾಲ್ಡ್ ಕೆಫೆ ಮತ್ತೆ ಆರಂಭ

ಉಗ್ರರು ಆರಂಭಿಕ ಹಂತದ ದಾಳಿ ನಡೆಸಿದ್ದ ದಕ್ಷಿಣ ಮುಂಬೈನ ಪ್ರಸಿದ್ಧ ಕೆಫೆ ಲಿಯೋಪಾಲ್ಡ್‌ನಲ್ಲಿ ಭಾನುವಾರ ವ್ಯವಹಾರ ಎಂದಿನಂತೆ

 

ವರದಿ ಚಿತ್ರ
ಸುಧಾರಣೆಯ ಹಾದಿಯಲ್ಲಿ ಶೈಕ್ಷಣಿಕ ಕ್ಷೇತ್ರ: ಅಹ್ಲುವಾಲಿಯಾ

ಫೆಡರೇಷನ್ ಅಫ್ ಇಂಡಿಯನ್ ಚೇಂಬರ್‍ಸ್ ಅಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ ಹಾಗೂ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಉನ್ನತ ಶಿಕ್ಷಣ ಸಮ್ಮೇಳನವನ್ನು ಉದ್ಘಾಟಿಸಿ....

 

ವರದಿ ಚಿತ್ರ
ಕೊಂಕಣಿ ಬಗ್ಗೆ ಇನ್ನಷ್ಟು ಸಂಶೋಧನೆಯಾಗಲಿ: ಶ್ಯಾಮ್ ಬೆನಗಲ್

ಶಕ್ತಿನಗರದ ಮಾಕಾಳೆಯಲ್ಲಿ ರವಿವಾರ ಮಾಂಡ್ ಸೊಭಾಣ್‌ನ ಕನಸಿನ ಯೋಜನೆಯಾದ ಜಗತ್ತಿನ ಏಕೈಕ ಕೊಂಕಣಿ ಪರಂಪರಾ ಕೇಂದ್ರ ಕಲಾಂಗಣ್ ಲೋಕಾರ್ಪಣೆ..


ವರದಿ ಚಿತ್ರ
ಕದ್ರಿ ಕಂಬಳದ ಸೊಬಗಿಗೆ ಮನಸೋತ ಅಪಾರ ಜನಸಾಗರ

ಕದ್ರಿ ಕ್ಷೇತ್ರದಿಂದ ತೀರ್ಥ, ಗಂಧ ಪ್ರಸಾದ ತಂದು ಕಂಬಳ ಗದ್ದೆಗೆ ಸಂಪ್ರೋಕ್ಷಣೆ ಮಾಡುವ ಮೂಲಕ ಚಾಲನೆಗೊಂಡ....


ವರದಿ ಚಿತ್ರ
ಪಾಟೀಲ್ ತಲೆದಂಡ; ಚಿದಂಬರಂ ಹೊಸ ಗೃಹಸಚಿವ

ರಾಜೀನಾಮೆ ಸಲ್ಲಿಸಿದ್ದ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ.ನಾರಾಯಣನ್ ಅವರನ್ನು ಮುಂದುವರಿಸಲು ನಿಶ್ಚಯಿಸಲಾಗಿದೆ.

 

ವರದಿ ಚಿತ್ರ
ಶಿರೂರು ಮಠಾಧೀಶರ 3 ನೇ ಬಾರಿಯ ಪರ್ಯಾಯಕ್ಕೆ ಇ೦ದು ಬಾಳೆ ಮುಹೂರ್ತ

ಉಡುಪಿ: ನ,30. ಮು೦ಬರುವ 2010ನೇ ಇಸವಿಯಲ್ಲಿ ಉಡುಪಿಯ ಅಷ್ಟಮಠದಲ್ಲ್ಲಿಒ೦ದಾದ ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥಶ್ರೀಪಾದರ ನಾಲ್ಕನೇ ಬಾರಿಯ ಪರ್ಯಾಯಕ್ಕೆ ...


ವರದಿ ಚಿತ್ರ
ಭದ್ರತಾ ಸಲಹೆಗಾರರಾಗಿ ನಾರಾಯಣನ್ ಮುಂದೂವರಿಕೆ

ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ನಾರಾಯಣನ್ ಅವರ ರಾಜೀನಾಮೆಯನ್ನು ತಿರಸ್ಕರಿಸಿದ್ದಾರೆ

 

ವರದಿ ಚಿತ್ರ
ಆಳ್ವಾಸ್ ನುಡಿಸಿರಿ: `ಏತ್ ಪೊರ್ಲಾಂಡ್' ಅಂದ್ರು ಎಲ್ಲರೂ...

ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ಮತ್ತು ದೇಶದ ವಿವಿಧೆಡೆಗಳಿಂದ ಪ್ರತಿನಿದಿಗಳು ಬಂದಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರ ನೇತೃತ್ವದ ...


ವರದಿ ಚಿತ್ರ
ಕೇಂದ್ರ ಗೃಹಸಚಿವ ಶಿವರಾಜ್ ಪಾಟೀಲ್ ರಾಜೀನಾಮೆ

ಮುಂಬೈಯಲ್ಲಿ ಉಗ್ರರು ನಡೆಸಿರುವ ಭಯೋತ್ಪಾದನಾ ದಾಳಿಯ ಹಿನ್ನೆಲಯಲ್ಲಿ ನೈತಿಕ ಹೊಣೆ ಹೊತ್ತು ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ರಾಜೀನಾಮೆ ಪತ್ರವನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ...

 

ವರದಿ ಚಿತ್ರ
39ನೇ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸ್ಥಾನ ಕಂಡ ಕನ್ನಡದ ಏಕೈಕ ಸಾಕ್ಷ್ಯಚಿತ್ರ ‘ಪುಟ್ಟಿ’

ಜೇಕಬ್ ವರ್ಗೀಸ್ ಅಂದೊಡನೆ ಕೇರಳದ ಹುಡುಗ ಅಂದುಕೊಳ್ಳುತ್ತೇವೆ. ಆದರೆ, ಈ ಜೇಕಬ್ ಹುಟ್ಟಿ, ಬೆಳೆದದ್ದು ಬೆಂಗಳೂರಲ್ಲಿ.

 

ವರದಿ ಚಿತ್ರ
ಬಾಕ್ಸಿಂಗ್: ಚಿನ್ನದ ಪದಕ ಗೆದ್ದ ಮೇರಿ ಕಾಮ್

ಚೀನಾದಲ್ಲಿ ನಡೆಯುತ್ತಿರುವ ಐದನೇ ವಿಶ್ವ ಮಹಿಳೆಯರ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಬಾಕ್ಸರ್ ಮೆಕ್ ಮೇರಿ ಕಾಮ್ ನಾಲ್ಕನೇ ಬಾರಿ ಚಿನ್ನದ ಪದಕ ಗೆದ್ದು ಅಭೂತಪೂರ್ವ ...

 

ವರದಿ ಚಿತ್ರ
ಧಿಕ್ಕಾರವಿರಲಿ ಓಟ್ ಬ್ಯಾಂಕ್ ರಾಜಕಾರಣಿಗಳಿಗೆ!

ದೇಶದ ವಿವಿಧೆಡೆ ಆಗಾಗ್ಗೆ ಬಾಂಬ್ ಸ್ಫೋಟ ನಡೆಯುತ್ತಿದ್ದರೂ, ಕೇವಲ ಕೆಸರೆರಚಾಟ, ಎದುರಾಳಿ ಪಕ್ಷದವರನ್ನು ಮಟ್ಟ ಹಾಕುವ ಪ್ರಯತ್ನದಲ್ಲೇ ತೊಡಗಿ ಕರ್ತವ್ಯ ಮರೆತ ಸರಕಾರದ ....

 

ವರದಿ ಚಿತ್ರ
ಉಗ್ರರ ಹಣೆಯಲ್ಲಿ ತಿಲಕ, ಕೈಯಲ್ಲಿ ಕೇಸರಿ ದಾರ.

ಸಿ‌ಎಸ್‌ಟಿಯಲ್ಲಿ ಗನ್ ಹಿಡಿದ ಶೈಲಿಯಲ್ಲಿ ಫೋಟೋಕ್ಕೆ ಸೆರೆಸಿಕ್ಕ ಉಗ್ರರ ಕೈಯಲ್ಲಿ ಕೇಸರಿ ದಾರವಿದ್ದಿದ್ದು

 

ವರದಿ ಚಿತ್ರ
ಹುತಾತ್ಮ ಉಣ್ಣಿಕೃಷ್ಣನ್ ಚಿರನಿದ್ರೆಗೆ

ಮುಂಬೈನಲ್ಲಿ ನಡೆದ ಉಗ್ರರ ವಿರುದ್ಧದ ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದ ಎನ್‌ಎಸ್‌ಜಿ ಮೇಜರ್ ಸಂದೀಪ್ ಉಣ್ಣಿಕೃಷ್ಣನ್ ಅವರ ಅಂತ್ಯಕ್ರಿಯೆ...


ವರದಿ ಚಿತ್ರ
ಉಗ್ರ ನಿಗ್ರಹ ದಳದ (ಎಟಿ‌ಎಸ್) ಮುಖ್ಯಸ್ಥ ಹುತಾತ್ಮ ಕರ್ಕರೆಗೆ ಅಂತಿಮ ನಮನ

ಮೋದಿ ಸಹಾಯ ನಿರಾಕರಿಸಿದ ಕರ್ಕರೆ ಕುಟುಂಬ.ಅಂತ್ಯಕ್ರಿಯೆಕ್ಕಾಗಿ ಕೇಂದ್ರ ಮುಂಬೈಯಲ್ಲಿನ ಶಿವಾಜಿ ಪಾರ್ಕ್‌ಗೆ ಮರೆವಣಿಗೆ ಮೂಲಕ ಸಾಗಿಸುತ್ತಿದ್ದಾಗ ಭಾರೀ ಸಂಖ್ಯೆಯಲ್ಲಿದ್ದ ಜನಸಮೂಹ ತಮ್ಮ ಗೌರವವನ್ನು ಸಲ್ಲಿಸಿದರು.


ವರದಿ ಚಿತ್ರ
ಕುಡ್ಲ ಕಲಾವಳಿ ಕಲಾಮೇಳಕ್ಕೆ ಚಾಲನೆ

ಕದ್ರಿ ಪಾರ್ಕ್ ಬಳಿ ಕಲಾವಿದರ ಕೈಚಳಕದ ಚಿತ್ತಾರ..


ವರದಿ ಚಿತ್ರ
ಮಣಿಪಾಲದಲ್ಲಿ ನಾಳೆ ನಡೆಯಲಿರುವ `ಮಾಧವ ಅನ೦ತ ಜೋಡುಕೆರೆ ಕ೦ಬಳ' ಕ್ಕೆ ಭರದ ಸಿದ್ದತೆ

ಮಣಿಪಾಲ;ನ, 29.ಡಾ.ಟಿ.ಎ೦.ಪೈಅವರ 80ನೇ ಹುಟ್ಟುಹಬ್ಬದ ಸ೦ದರ್ಭದಲ್ಲಿ 1978-79 ರ೦ದು ಮಣಿಪಾಲದಲ್ಲಿ ಕ೦ಬಳ ಆಗಿತ್ತು. ಈಗ ತೋನ್ಸೆ ಮಾಧವ ಪೈ ಮತ್ತು ತೋನ್ಸೆ ಅನ೦ತ ಪೈ ಇವರುಗಳ ...


ವರದಿ ಚಿತ್ರ
ಐತಿಹಾಸಿಕ ತೀರ್ಪು ಕೊಟ್ಟ ಹೈಕೋರ್ಟ್

ರಾಜ್ಯದ ವಿವಿಧೆಡೆ ಎಂಟು ವರ್ಷಗಳ ಹಿಂದೆ ಸಂಭವಿಸಿದ ಚರ್ಚ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಹೈಕೋರ್ಟ್‌‌ನ ವಿಶೇಷ ನ್ಯಾಯಾಲಯ ಶನಿವಾರ ....

 

ವರದಿ ಚಿತ್ರ
4ನೆ ದಿನ: ತಾಜ್ ಒಳಗಿದ್ದ ಎಲ್ಲ ಉಗ್ರರ ಸಾವು

ನರಿಮನ್ ಹೌಸ್ ಮತ್ತು ಒಬೇರಾಯ್‌ಗಳಲ್ಲಿನ ಯಶಸ್ವೀ ಕಾರ್ಯಚರಣೆಯ ಬಳಿಕ ತಾಜ್ ಎನ್ಎಸ್‌ಜಿಯ ಕಳವಳವಾಗಿತ್ತು. ಇಲ್ಲಿ ಎನ್ಎಸ್‌ಜಿಯು ಉಗ್ರರೊಂದಿಗೆ ಭಾರೀ ಗುಂಡಿನ ಕಾಳಗ ನಡೆಸಿದ್ದು..


ವರದಿ ಚಿತ್ರ
ಅಬುಧಾಬಿ ಕರ್ನಾಟಕ ಸಂಘದಿಂದ ದುಬೈ ಜಬೀಲ್ ಪಾರ್ಕ್ ನಲ್ಲಿ ವನವಿಹಾರ

ಯು.ಎ.ಯಿಯ ರಾಜಧಾನಿಯ ಹೆಸರುವಾಸಿ ಕನ್ನಡಿಗರ ಸಂಘಟನೆ ಅಬುಧಾಬಿ ಕರ್ನಾಟಕ ಸಂಘದಿಂದ ಶುಕ್ರವಾರ ದುಬೈ ಜಬೀಲ್ ಪಾರ್ಕ್ ಗೆ ಪಿಕಿನಿಕ್ ಏರ್ಪಡಿದಲಾಗಿದ್ದು 300ಕ್ಕೂ ಹೆಚ್ಚು ಮಂದಿ ಕುಟುಂಭ ಸಮೇತ ಭಾಗಿಯಾಗಿದ್ದರು


ವರದಿ ಚಿತ್ರ
ಅ೦ತರಾಷ್ಟ್ರೀಯ ಮಟ್ಟದ ಚಿಣ್ಣರ ಹಬ್ಬ

ಅ೦ತರಾಷ್ಟ್ರೀಯ ಮಟ್ಟದ ಚಿಣ್ಣರ ಹಬ್ಬದ ವಿವಿಧ ರೀತಿಯ ಫೋಟೋ ಗ್ಯಾಲರಿ.


ವರದಿ ಚಿತ್ರ
ದೋಹದಲ್ಲಿ ತುಳುಕೂಟ ಆಯೋಜಿಸಿದ ಚಾರಿತ್ರಿಕ ಕಬ್ಬಡಿ ಪಂದ್ಯಾವಳಿ

ಮಂಗಳೂರು ಕ್ರಿಕೆಟ್ ಕ್ಲಬ್ (M.C.C) ಪ್ರಥಮ ಚಾಂಪಿಯನ್ ಹಾಗು ಯುನೈಟೆದ್ ಕಬ್ಬಡಿ ತಂಡಕ್ಕೆ ಎರಡನೇ ಸ್ಥಾನ.


ವರದಿ ಚಿತ್ರ
ಸಂಸದರ ರಕ್ಷಿಸಿ ಬೆಂಗಳೂರಿನ ಮೇ| ಸಂದೀಪ್ ವೀರಮರಣ

೧೯೯೯ರಲ್ಲಿ ಅವರು ಸೇನೆಯ ೭ನೇ ಬಿಹಾರ ರೆಜಿಮೆಂಟಿಗೆ ಸೇರಿದ್ದರು. ಆಗ ಉಗ್ರರನ್ನು ಸದೆ ಬಡಿಯುವ ಹಲವು ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದ ಸಂದೀಪ್...

 

ವರದಿ ಚಿತ್ರ
ಆತಂಕವಾದಿಗಳ ದುಷ್ಕೃತ್ಯಕ್ಕೆ ಉಡುಪಿ-ಮೂಡಬೆಳ್ಳೆಯ ಪಾವುಸ್ತಿನ್ ಮಾರ್ಟಿಸ್ ವಿಧಿವಶ; ಯೆನೆಪೋಯಾ ಪರಿವಾರ ಪಾರು;ಉಗ್ರರು ಅರಸಿದ್ದು ಶ್ರವಣ್ ಅರಸರ ಸ್ಕೊಡಾ ಕಾರು

ಈ ಎರಡೂ ತಾರಾ ಹೊಟೇಲುಗಳಲ್ಲಿ ಇನ್ನೂರಕ್ಕೂ ಅಧಿಕ ತುಳು-ಕನ್ನಡಿಗರು ಕೆಲಸದಲ್ಲಿ ತೊಡಗಿಸಿರುತ್ತಾರೆ. ಆದುದರಿಂದ ನೂರಾರು ತುಳು-ಕನ್ನಡಿಗರು ಈ ಘಟನೆಯಲ್ಲಿ ಸಂಕಷ್ಟಕ್ಕೊಳ ಪಟ್ಟಿರುವುದು ಖಚಿತ ..

 

ವರದಿ ಚಿತ್ರ
Terrorists killed TAJ SEIGE ENDS; Nariman House secure, 5 HOSTAGES KILLED 15 bodies found in a single Taj room. 2 NSG men killed

Major Sandeep Unnikrishnan, 31, was martyred while engaging terrorists this morning at the Taj hotel, an NSG spokesperson said.


ವರದಿ ಚಿತ್ರ
ಆಳ್ವಾಸ್ ನುಡಿಸಿರಿಗೆ ವೈಭವದ ಚಾಲನೆ; ಕನ್ನಡ ಮನಸ್ಸು ನಾಗರಿಕತೆಗೆ ಮನಸೋತಿಲ್ಲ: ಕಣವಿ ಉವಾಚ

ಐದನೇ ವರ್ಷದ ಆಳ್ವಾಸ್ ನುಡಿಸಿ ಕಾರ್ಯಕ್ರಮವು ಶುಕ್ರವಾರ ಬೆಳಿಗ್ಗೆ ಕನ್ನಡದ ಸಾಂಸ್ಕೃತಿಕ, ಜಾನಪದ ಕಲಾ ಪ್ರಕಾರಗಳ ಅನುರಣನದೊಂದಿಗೆ ....


ವರದಿ ಚಿತ್ರ
ಉಡುಪಿ ನೇಜಾರು ಜುಮ್ಮಾ ಮಸೀದಿಯ ಮೇಲೆ ಮಧ್ಯರಾತ್ರೆಯಲ್ಲಿ ದುಷ್ಕರ್ಮಿಗಳಿ೦ದ ಕಲ್ಲು ತೂರಾಟ; ಜಿಲ್ಲಾಧಿಕಾರಿ,ಎಸ್ಪಿ ಭೇಟಿ

ಉಡುಪಿ ಸಮೀಪದ ಕಲ್ಯಾಣಪುರ ಸ೦ತೆಕಟ್ಟೆ ಸಮೀಪದ ನೇಜಾರಿನ ಜುಮ್ಮಾ ಮಸೀದಿಗೆ .....


 

 
ಎಲ್ಲಾ ಪ್ರಮುಖ ಮತ್ತು ಮುಖ್ಯ ವರದಿಗಳು

»ದಿಲ್ಲಿ ಏರ್ಪೋರ್ಟ್ ಲ್ಲಿ ನಡುರಾತ್ರಿ ಶೂಟೌಟ್: ಇಡೀ ವಿಮಾನ ನಿಲ್ದಾಣ ಎನ್‌ಎಸ್‌ಜಿ ವಶಕ್ಕೆ
»ಬೆಂಗಳೂರು ಹಬ್ಬ ರದ್ದು
»ಬಿ. ಅಹಮದ್ ಹಾಜಿಯವರ ಸಾಮಾಜಿಕ ಕಾಳಜಿಗೆ ಡಾ. ಡಿ.ವೀರೇಂದ್ರ ಹೆಗ್ಗಡೆ ಶ್ಲಾಘನೆ
»ರಾಕೇಶ್ ಶೆಟ್ಟಿ, ಪೂವಮ್ಮ ಮಂಗಳೂರು ವಿವಿ ಶ್ರೇಷ್ಠ ಅಥ್ಲೀಟ್ಸ್
»ಜಿಲ್ಲೆಯಲ್ಲಿ ಶಾಂತಿ ಕಾಯ್ದುಕೊಳ್ಳಲು ಸಹಕರಿಸಿ: ಧಾರ್ಮಿಕ ನಾಯಕರಿಗೆ ಜಿಲ್ಲಾಧಿಕಾರಿ ಕರೆ
»ಐಎಸ್‌ಐ ಕೈವಾಡ-ಭಾರತದ ಬಳಿ ಪುರಾವೆ ಇದೆ
»ವಿಧಾನ ಸಭಾ ಚುನಾವನೆಗೆ ಮಧುಗಿರಿ ಕ್ಷೇತ್ರದಿಂದ ಅನಿತಾಕುಮಾರಸ್ವಾಮಿ ಕಣಕ್ಕೆ?
»ಬೆಂಗಳೂರು ಹಬ್ಬ ಅನುದಾನ ಹಿಂತೆಗೆತಕ್ಕೆ ಕರವೇ ಆಗ್ರಹ
»ಮುಂಬೈ: ಮತ್ತೆ ಬಾಂಬ್ ಪತ್ತೆ
»ಮಂಗಳೂರು: ಯುನಿಟಿ ಆಸ್ಪತ್ರೆಯಲ್ಲಿ ಮಹಿಳೆ ಹೊಟ್ಟೆಯಲ್ಲಿ 37 ಕೆಜಿ ಗಡ್ಡೆ ಹೊರತೆಗೆದ ಯಶಸ್ವೀ ಶಸ್ತ್ರಚಿಕಿತ್ಸೆ
»ಈ ವಾರ ಏರ್ ಪೋರ್ಟ್ ದಾಳಿ?..ವೈಮಾನಿಕ ದಾಳಿ ಸಾಧ್ಯತೆ-ಎಚ್ಚರದಿಂದಿರಿ: ಆಂಟನಿ
»ರಾಜ್ಯದ ಖಜಾನೆ ಖಾಲಿಯಾಗಿಲ್ಲ: ಆಚಾರ್ಯ
»ರಾಜ್ಯದಿಂದ ಪ್ರಧಾನಿಗೆ ಏಳು ಅಂಶಗಳ ಮನವಿ ಸಲ್ಲಿಕೆ
»ದೇಶಾದ್ಯಂತ ಮೊಂಬತ್ತಿ ಮೆರವಣಿಗೆ: ಶ್ರದ್ಧಾಂಜಲಿ
»18 ನೇ ವರ್ಷಾಚರಣೆಯ ಸಂಭ್ರಮದಲ್ಲಿ ತುಳು ಪರ್ಬ 2008
»ಉಡುಪಿಯಲ್ಲಿ 4 ಕೋಟಿ ರೂ. ವೆಚ್ಚದ ಒಳಾಂಗಣ ಕ್ರೀಡಾಂಗಣ
»ಮಡಿದ ವೀರ ಯೋಧರಿಗೆ ವಿಕಲಚೇತನ ವಿದ್ಯಾರ್ಥಿಗಳ ಸಲಾಂ!
»ಸಗ್ರಿ ಶ್ರೀವಾಸುಕಿ ಸುಬ್ರಹ್ಮಣ್ಯ ದೇವರಿಗೆ 2ಕೆ.ಜಿಯ ಚಿನ್ನದ ಮುಖವಾಡ ಸಮರ್ಪಣೆ
»ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 80ನೇ ವರುಷದ ಭಜನಾ ಸಪ್ತಾಹಕ್ಕೆ ಚಾಲನೆ
»39ನೇ ಅಂತರರಾಷ್ಟ್ರೀಯ ಚಿತ್ರೋತ್ಸವ ಮುಕ್ತಾಯ, ಸಿನಿಮಾ ಹಬ್ಬಕ್ಕೆ ತಣ್ಣನೆ ತೆರೆ
»ಉಡುಪಿ ಯುವಸೇನೆ ಮಾಜಿ ಜಿಲ್ಲಾಧ್ಯಕ್ಷರ ಮೇಲೆ ದುಷ್ಕರ್ಮಿಗಳಿ೦ದ ಹಲ್ಲೆ :3ಮ೦ದಿಯ ಬ೦ಧನ
»ಮೊಗವೀರ ಸ೦ಘ ಯುಎಇಯ ಪ್ರಥಮ ಕ್ರೀಡೋತ್ಸವ - ಉತ್ಸಾಹ ಮತ್ತು ಸಹಭಾಗಿತ್ವ ಪ್ರದರ್ಶನ
»ಮಂಗಳೂರು ಅಂ.ರಾ. ವಿಮಾನ ನಿಲ್ದಾಣ: ಕೇಂದ್ರಕ್ಕೆ ಪ್ರಸ್ತಾವನೆ
»ರಾಜೀನಾಮೆಗೆ ಉಗ್ರರು ಉದುರುವರೇ?
»ಕೂಸಮ್ಮ ಶ೦ಭು ಶೆಟ್ಟಿ ಸ್ಮಾರಕ ಲೇಡಿಸ್ ತ್ರೋಬಾಲ್ ಟೂರ್ನಮೆ೦ಟ್
»'ಬೆಂಗಳೂರು ಹಬ್ಬಕ್ಕೆ ಹಣ ನೀಡಿ ವಿವಾದದಲ್ಲಿ ಸಿಲುಕಿದ ಸರಕಾರ’
»ತುಂಬೆಯ ಶೈಕ್ಷಣಿಕ ಸಾಧಕ, ಸಂಘಟಕ ಬಿ. ಅಹ್ಮದ್ ಹಾಜಿ ಮುಹಿಯುದ್ದೀನ್
»ಪಾಕ್ ವಿರುದ್ಧ ಸೇನಾಕಾರ್ಯಾಚರಣೆ ತಳ್ಳಿಹಾಕುವಂತಿಲ್