|
|
|
ಮೊದಲ 30 ಪ್ರಮುಖ ಮತ್ತು ಮುಖ್ಯ ವರದಿಗಳು |
| ದಿಲ್ಲಿ ಏರ್ಪೋರ್ಟ್ ಲ್ಲಿ ನಡುರಾತ್ರಿ ಶೂಟೌಟ್: ಇಡೀ ವಿಮಾನ ನಿಲ್ದಾಣ ಎನ್ಎಸ್ಜಿ ವಶಕ್ಕೆ | ಇದೇ ವೇಳೆ, ಶೂಟೌಟ್ ನಡೆದೇ ಇಲ್ಲ ಎಂದು ಸ್ಪಷ್ಟಪಡಿಸಿರುವ ನಾಗರಿಕ ವಿಮಾನಯಾನ ಸಚಿವಾಲಯ, ವಿಮಾನಯಾನದಲ್ಲೂ ಯಾವುದೇ ವ್ಯತ್ಯಯವಾಗಿಲ್ಲ ಎಂದು ತಿಳಿಸಿದೆ |
| ಬೆಂಗಳೂರು ಹಬ್ಬ ರದ್ದು | ಬೆಂಗಳೂರು: ರಾಜ್ಯ ಸರಕಾರ ಭದ್ರತೆಯ ನೆಪವೊಡ್ಡಿ ಬೆಂಗಳೂರು ಹಬ್ಬವನ್ನು ಏಕಾಏಕಿ ಮುಂದೂಡಿದ್ದರಿಂದ ಕಾರ್ಯಕ್ರಮಕ್ಕೆ ಅಗಮಿಸಿದ ನೂರಾರು ಕಲಾವಿದರು ಅಂತತ್ರಕ್ಕೆ ಸಿಲುಕಿದ ಪ್ರಸಂಗ ಪ್ರಸಂಗ ಇಂದು ನಡೆಯಿತು.
|
| ಬಿ. ಅಹಮದ್ ಹಾಜಿಯವರ ಸಾಮಾಜಿಕ ಕಾಳಜಿಗೆ ಡಾ. ಡಿ.ವೀರೇಂದ್ರ ಹೆಗ್ಗಡೆ ಶ್ಲಾಘನೆ | ತುಂಬೆಯಲ್ಲಿ ಬಿ.ಎ. ಅಸ್ಪತ್ರೆ, ತರಬೇತಿ ಕೇಂದ್ರ ಉದ್ಘಾಟನೆ....ಕೇಂದ್ರವನ್ನು ಡ. ಶೇಖ್ ಮಜೀದ್ ಬಿನ್ ಸಯೀದ್ ಅಲ್ ನುಐಮಿ ಉದ್ಘಾಟಿಸಿದರು |
| ರಾಕೇಶ್ ಶೆಟ್ಟಿ, ಪೂವಮ್ಮ ಮಂಗಳೂರು ವಿವಿ ಶ್ರೇಷ್ಠ ಅಥ್ಲೀಟ್ಸ್ | ಅಳ್ವಾಸ್ ಮೂಡಬಿದ್ರೆಗೆ ಪುರುಷರ,ಮಹಿಳೆಯರ ತಂಡ ಪ್ರಶಸ್ತಿ.... |
| ಜಿಲ್ಲೆಯಲ್ಲಿ ಶಾಂತಿ ಕಾಯ್ದುಕೊಳ್ಳಲು ಸಹಕರಿಸಿ: ಧಾರ್ಮಿಕ ನಾಯಕರಿಗೆ ಜಿಲ್ಲಾಧಿಕಾರಿ ಕರೆ | ಮುಂಬರುವ ಬಕ್ರೀದ್, ಕ್ರಿಸ್ಮಸ್ ಹಾಗೂ ಹೊಸ ವರ್ಷ ಆಚರಣೆ, ಅಯ್ಯಪ್ಪ ವೃತಾಧಾರಿ... |
| ಐಎಸ್ಐ ಕೈವಾಡ-ಭಾರತದ ಬಳಿ ಪುರಾವೆ ಇದೆ | ವಾಣಿಜ್ಯ ನಗರಿ ಮುಂಬೈ ಮೇಲೆ ಉಗ್ರರು ನಡೆಸಿದ ದಾಳಿಯ ಹಿಂದೆ ಪಾಕಿಸ್ತಾನದ ಗುಪ್ತಚರ ಇಲಾಖೆಯಾದ ಐಎಸ್ಐ (ಇಂಟರ್ ಸರ್ವಿಸ್ ಇಂಟೆಲಿಜೆನ್ಸ್) ಕೈವಾಡದ ಬಗ್ಗೆ ಭಾರತದ ಬಳಿ ಸಾಕ್ಷ್ಯಾಧಾರ ಇರುವುದಾಗಿ ಮಾಧ್ಯಮವೊಂದರ ವರದಿ ಬಹಿರಂಗಪಡಿಸಿದೆ... |
| ವಿಧಾನ ಸಭಾ ಚುನಾವನೆಗೆ ಮಧುಗಿರಿ ಕ್ಷೇತ್ರದಿಂದ ಅನಿತಾಕುಮಾರಸ್ವಾಮಿ ಕಣಕ್ಕೆ? | ರಾಜ್ಯದ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಡಿ.27ರಂದು ನಡೆಯಲಿರುವ ಚುನಾವಣೆಗಾಗಿ ರಾಜ್ಯರಾಜಕಾರಣದಲ್ಲಿ ಬಿರುಸಿನ ಚಟುವಟಿಕೆ ... |
| ಬೆಂಗಳೂರು ಹಬ್ಬ ಅನುದಾನ ಹಿಂತೆಗೆತಕ್ಕೆ ಕರವೇ ಆಗ್ರಹ | ಬೆಂಗಳೂರು ಹಬ್ಬವನ್ನು ರಾಜಧಾನಿಯಲ್ಲಿ ನಡೆಸಲು ಅವಕಾಶ ಕೊಡುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ .ಬೆಂಗಳೂರು ಹಬ್ಬಕ್ಕೆ ರಾಜ್ಯ ಸರ್ಕಾರ ಘೋಷಿಸಿರುವ ಎರಡೂವರೆ ಕೋಟಿ ರೂಪಾಯಿ ಅನುದಾನವನ್ನು ಸರ್ಕಾರ ಹಿಂದೆ ಪಡೆಯುವವರೆಗೆ ಹೋರಾಟ ಮುಂದುವರಿಯುತ್ತದೆ.. |
| ಮುಂಬೈ: ಮತ್ತೆ ಬಾಂಬ್ ಪತ್ತೆ | ಉಗ್ರರು ಭೀಕರ ದಾಳಿ ನಡೆಸಿದ ಒಂದು ವಾರದ ನಂತರ ಇಲ್ಲಿನ ಜನದಟ್ಟಣೆಯ ಛತ್ರಪತಿ ಶಿವಾಜಿ ಟರ್ಮಿನಸ್ ರೈಲು ನಿಲ್ದಾಣದಲ್ಲಿ ಇನ್ನೆರಡು ಶಕ್ತಿಶಾಲಿ ಬಾಂಬ್ಗಳು ಪತ್ತೆಯಾದವು. |
| ಮಂಗಳೂರು: ಯುನಿಟಿ ಆಸ್ಪತ್ರೆಯಲ್ಲಿ ಮಹಿಳೆ ಹೊಟ್ಟೆಯಲ್ಲಿ 37 ಕೆಜಿ ಗಡ್ಡೆ ಹೊರತೆಗೆದ ಯಶಸ್ವೀ ಶಸ್ತ್ರಚಿಕಿತ್ಸೆ | ಮಂಗಳೂರಿನಲ್ಲಿ ಇಷ್ಟೊಂದು ದೊಡ್ಡ ಗಡ್ಡೆಯ ಶಸ್ತ್ರಕ್ರಿಯೆ ಸದ್ಯ ದಾಖಲೆಯಾಗಿದ್ದು, ... |
| ಈ ವಾರ ಏರ್ ಪೋರ್ಟ್ ದಾಳಿ?..ವೈಮಾನಿಕ ದಾಳಿ ಸಾಧ್ಯತೆ-ಎಚ್ಚರದಿಂದಿರಿ: ಆಂಟನಿ | ಮುಂಬೈ ಮೇಲೆ ಉಗ್ರರ ಭೀಕರ ದಾಳಿ ನಡೆದು ವಾರ ಕಳೆಯುವಷ್ಟರಲ್ಲಿ ಗುಪ್ತಚರ ಸಂಸ್ಥೆಗಳಿಂದ ಮತ್ತೊಂದು ಎಚ್ಚರಿಕೆ ಬಂದಿದೆ. ಅದು ಉಗ್ರರ ಮುಂದಿನ ಗುರಿ ಬೆಂಗಳೂರು, ದೆಹಲಿ ಹಾಗೂ ಚೆನ್ನೈ ವಿಮಾನ ನಿಲ್ದಾಣ. ಬಾಬರಿ ಮಸೀದಿ ಧ್ವಂಸ ದಿನವಾದ ಡಿ.6ಕ್ಕೆ ಮುನ್ನ... |
| ರಾಜ್ಯದ ಖಜಾನೆ ಖಾಲಿಯಾಗಿಲ್ಲ: ಆಚಾರ್ಯ | ಜಾಗತಿಕ ಆರ್ಥಿಕ ಹಿನ್ನೆಡೆಯ ಪರಿಣಾಮ ರಾಜ್ಯದ ಮೇಲೂ ಆಗುತ್ತಿದ್ದು.... |
| ರಾಜ್ಯದಿಂದ ಪ್ರಧಾನಿಗೆ ಏಳು ಅಂಶಗಳ ಮನವಿ ಸಲ್ಲಿಕೆ | ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಪ್ರಸಿದ್ಧ ಕೈಗಾರಿಕೆಗಳು ಹಾಗೂ ಅತಿ ಸೂಕ್ಷ್ಮ ಸ್ಧಾವರಗಳು, ಆಣೆಕಟ್ಟೆಗಳು, ಮತ್ತು ವಿಸ್ತಾರ ಕರಾವಳಿ ತೀರ ಪ್ರದೇಶವಿರುವ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಭದ್ರತೆಗೆ ಕೇಂದ್ರ ಸರ್ಕಾರ ಅಗತ್ಯ ಸೌಲಭ್ಯಗಳನ್ನು ... |
| ದೇಶಾದ್ಯಂತ ಮೊಂಬತ್ತಿ ಮೆರವಣಿಗೆ: ಶ್ರದ್ಧಾಂಜಲಿ | ಗೇಟ್ ವೇ ಆಫ್ ಇಂಡಿಯಾಕ್ಕೆ ಮೆರವಣಿಗೆ ನಡೆಸಿದ ಮುಂಬಯಿಗರು ಮಡಿದ ಅಮಾಯಕರಿಗೆ ಹಾಗೂ ಹುತಾತ್ಮರಾದ ವೀರಯೋಧರಿಗೆ ಬಾಷ್ಪಾಂಜಲಿ ಅರ್ಪಿಸುತ್ತಲೇ ರಾಜಕಾರಣಿಗಳ ವಿರುದ್ಧ ಕೆಂಡ ಕಾರಿದರು |
| 18 ನೇ ವರ್ಷಾಚರಣೆಯ ಸಂಭ್ರಮದಲ್ಲಿ ತುಳು ಪರ್ಬ 2008 | ಡಿಸೆಂಬರ್ 5 ನೇ ತಾರಿಕು ಸಂಜೆ 3 ಗಂಟೆಯಿಂದ ದುಬಾಯಿ ಅಲ್ ನಾಸರ್ ಲೀಸರ್ಲ್ಯಾಂಡ್ ಪೂಲ್ ಸೈಡ್ ಭವ್ಯ ರಂಗ ಮಂದಿರದಲ್ಲಿ ತುಳು ಪರ್ಬ 2008 ಅಧಿಕೃತವಾಗಿ ಉದ್ಘಾಟನೆಯಾಗಲಿದೆ..ನಮ್ಮ ತುಳುನಾಡಿನ ತುಳು ಜಾತ್ರೆಗೆ ಸ್ನೇಹಿರೊಡಗೂಡಿ ಪಾಲ್ಗೊಳ್ಳೋಣ, ಸಂಭ್ರಮದ ಉತ್ಸವಕ್ಕೆ ಶುಭ ಹಾರೈಸೋಣ. |
| ಉಡುಪಿಯಲ್ಲಿ 4 ಕೋಟಿ ರೂ. ವೆಚ್ಚದ ಒಳಾಂಗಣ ಕ್ರೀಡಾಂಗಣ | ಕರ್ನಾಟಕ ರಾಜ್ಯ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಗೆ ಚಾಲನೆ.. |
| ಮಡಿದ ವೀರ ಯೋಧರಿಗೆ ವಿಕಲಚೇತನ ವಿದ್ಯಾರ್ಥಿಗಳ ಸಲಾಂ! | ದಕ್ಷಿಣ ಕನ್ನಡ ಜಿಲ್ಲಾ ಬುದ್ದಿಮಾಂದ್ಯ ಮಕ್ಕಳ ಸಂಸ್ಥೆಗಳ.... |
| ಸಗ್ರಿ ಶ್ರೀವಾಸುಕಿ ಸುಬ್ರಹ್ಮಣ್ಯ ದೇವರಿಗೆ 2ಕೆ.ಜಿಯ ಚಿನ್ನದ ಮುಖವಾಡ ಸಮರ್ಪಣೆ | ಉಡುಪಿ:ಡಿ,3.ಉಡುಪಿಯ ಸಗ್ರಿ ಶ್ರೀವಾಸುಕಿ ಸುಬ್ರಹ್ಮಣ್ಯ ದೇವರಿಗೆ ಭಕ್ತ ಜನರಿ೦ದ ನೀಡಲಾದ ಸುಮಾರು 2 ಕೆ.ಜಿಯ ಚಿನ್ನದ ಮುಖವಾಡವನ್ನು ಷಷ್ಠಿ ಮಹೋತ್ಸವದ.... |
| ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 80ನೇ ವರುಷದ ಭಜನಾ ಸಪ್ತಾಹಕ್ಕೆ ಚಾಲನೆ | ಉಡುಪಿ:ಡಿ,3.ಉಡುಪಿ ಸಮೀಪದ ಕಲ್ಯಾಣಪುರದ ಇತಿಹಾಸ ಪ್ರಸಿದ್ದ ದೇವಾಲಯಗಳಲ್ಲಿ ಒ೦ದಾದ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ನಡೆಯುವ ವರ್ಷ೦ಪ್ರತಿಯ ... |
| 39ನೇ ಅಂತರರಾಷ್ಟ್ರೀಯ ಚಿತ್ರೋತ್ಸವ ಮುಕ್ತಾಯ, ಸಿನಿಮಾ ಹಬ್ಬಕ್ಕೆ ತಣ್ಣನೆ ತೆರೆ | ‘ಯಾವುದನ್ನಾದರೂ ಸಾಧಿಸಲಿಕ್ಕೆ ನಾವು ಬದುಕಬೇಕು...’ ಅನ್ನುತ್ತಲೇ ಕಮಲ ಹಾಸನ್ ಕಣ್ಣುಗಳಲ್ಲಿ ತೆಳುವಾದ ತೇವ. |
| ಉಡುಪಿ ಯುವಸೇನೆ ಮಾಜಿ ಜಿಲ್ಲಾಧ್ಯಕ್ಷರ ಮೇಲೆ ದುಷ್ಕರ್ಮಿಗಳಿ೦ದ ಹಲ್ಲೆ :3ಮ೦ದಿಯ ಬ೦ಧನ | ಉಡುಪಿ: ಡಿ,3. ಉಡುಪಿ ಹಿಂದೂ ಯುವಸೇನೆಯ ಮಾಜಿ ಜಿಲ್ಲಾಧ್ಯಕ್ಷ ಉದಯಕುಮಾರ್ ಅವರ ಮೇಲೆ ಡಿಸೆ೦ಬರ್ 1ರ ರಾತ್ರಿ ಹಲ್ಲೆ ನಡೆಸಲಾಗಿದೆ.ಅವರು ರಾತ್ರಿ 9...
|
| ಮೊಗವೀರ ಸ೦ಘ ಯುಎಇಯ ಪ್ರಥಮ ಕ್ರೀಡೋತ್ಸವ - ಉತ್ಸಾಹ ಮತ್ತು ಸಹಭಾಗಿತ್ವ ಪ್ರದರ್ಶನ | ಮೊಗವೀರ ಸ೦ಘ ಯುಎಇ,ಇವರು ತಮ್ಮ ಪ್ರಥಮ ‘ಸ್ಪೋರ್ಟ್ಸ್ ಡೇ’ಯನ್ನು 28,ನ,2008ರ೦ದು ಜಾಬೀಲ್ ಪಾರ್ಕ್ ನಲ್ಲಿ ನಡೆಸಿದರು... |
| ಮಂಗಳೂರು ಅಂ.ರಾ. ವಿಮಾನ ನಿಲ್ದಾಣ: ಕೇಂದ್ರಕ್ಕೆ ಪ್ರಸ್ತಾವನೆ | ಮಂಗಳೂರು ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಮಾಡಲು ಕೇಂದ್ರಕ್ಕೆ ರಾಜ್ಯ ಸರಕಾರದಿಂದ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ... |
| ರಾಜೀನಾಮೆಗೆ ಉಗ್ರರು ಉದುರುವರೇ? | ಸರಣಿ ಬಾಂಬ್ ಸ್ಫೋಟ ಪ್ರಕರಣಗಳ ಬೆನ್ನಲ್ಲಿ ಈಗ ರಾಜೀನಾಮೆಗಳ ಸರಣಿ ಆರಂಭವಾಗಿದೆ. ಆದರೆ, ಇದು ಜನತೆಯ ಗಮನವನ್ನು ... |
| ಕೂಸಮ್ಮ ಶ೦ಭು ಶೆಟ್ಟಿ ಸ್ಮಾರಕ ಲೇಡಿಸ್ ತ್ರೋಬಾಲ್ ಟೂರ್ನಮೆ೦ಟ್ | ಅಬುದಾಭಿ ಕರ್ನಾಟಕ ಸ೦ಘ ಇವರ ವತಿಯಿ೦ದ ಅಬುದಾಭಿಯ ಇ೦ಡಿಯನ್ ಸ್ಕೂಲ್ ನ ಮೈದಾನದಲ್ಲಿ 23,ಜನವರಿ, 2009 ಶುಕ್ರವಾರದ೦ದು ಬೆಳಿಗ್ಗೆ 8ರಿ೦ದ ... |
| 'ಬೆಂಗಳೂರು ಹಬ್ಬಕ್ಕೆ ಹಣ ನೀಡಿ ವಿವಾದದಲ್ಲಿ ಸಿಲುಕಿದ ಸರಕಾರ’ | ಈ ಬಾರಿ ಸರ್ಕಾರ ಇದಕ್ಕಾಗಿ ೨.೫ ಕೋಟಿ ರೂ ಆರ್ಥಿಕ ನೆರವು ನೀಡುತ್ತಿರುವುದು ವಿವಾದ ಬುಗಿಲೇಳಲು ಕಾರಣವಾಗಿದೆ.
|
| ತುಂಬೆಯ ಶೈಕ್ಷಣಿಕ ಸಾಧಕ, ಸಂಘಟಕ ಬಿ. ಅಹ್ಮದ್ ಹಾಜಿ ಮುಹಿಯುದ್ದೀನ್ | ಸಾಮಾಜಿಕ ಸೇವೆಯಲ್ಲಿ ತೊಡಗಿ ಸಿಕೊಂಡಿದ್ದ ತುಂಬೆಯ ಸುಲ್ತಾನ ಹೆಸರಾಂಕಿತ ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ಅವರು 1988ರಲ್ಲಿ ಆರಂಭಿಸಿದ ಶೈಕ್ಷಣಿಕ ಸಂಸ್ಥೆ ವಿವಿಧ ಕೋರ್ಸ್ ಗಳನ್ನು ಅಳವಡಿಸಿ ಕೊಂಡು ಬೃಹತ್ತಾಗಿ ಬೆಳೆದಿದೆ... |
| ಪಾಕ್ ವಿರುದ್ಧ ಸೇನಾಕಾರ್ಯಾಚರಣೆ ತಳ್ಳಿಹಾಕುವಂತಿಲ್ಲ: ಭಾರತ | ಮುಂಬೈ ಭಯೋತ್ಪಾದನಾ ದಾಳಿಯ ಹಿನ್ನೆಲೆಯಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಯಾವುದೇ ಸೇನಾ ಕಾರ್ಯಾಚರಣೆಯನ್ನು ತಳ್ಳಿಹಾಕುವಂತಿಲ್ಲ ...ನವೆಂಬರ್ 26ರ ವಿಧ್ವಂಸಕಾರಿ ಕೃತ್ಯದಲ್ಲಿ ಪಾಕಿಸ್ತಾನದ ಕೈವಾಡ ದಟ್ಟವಾಗುತ್ತಿರುವ ನಡುವೆ ಸಚಿವರ ಈ ಹೇಳಿಕೆ ಹೊರಬಿದ್ದಿದೆ. |
| ಉಗ್ರರ ಜತೆ ಮುಖಾಮುಖಿ: ಪಾರಾದ ಅದೃಷ್ಟವಂತ | ಕರುಣೆ ಇಲ್ಲದ ಕಟುಕ ಉಗ್ರರೊಂದಿಗೆ ಮುಖಾಮುಖಿಯಾಗಿದ್ದ ಕಾರ್ಪೊರೇಶನ್ ಬ್ಯಾಂಕ್ನ ಮಾಜಿ ಅಧ್ಯಕ್ಷ, ಬೆಂಗಳೂರಿನ ನಿವಾಸಿ ಕೆ.ಆರ್. ರಾಮಮೂರ್ತಿ...
|
| ಉಗ್ರರ ಎದುರಿಸಲು ರಾಜ್ಯದಲ್ಲಿ ಆಂತರಿಕ ಭದ್ರತಾ ವಿಭಾಗ, ಬೆಂಗ್ಳೂರಲ್ಲಿ ಕಮಾಂಡೋ ಪಡೆ, ಎನ್ಎಸ್ಜಿ ಘಟಕ | ಮುಂಬೈನಲ್ಲಿ ಉಗ್ರರ ದಾಳಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತೆಗೆದುಕೊಳ್ಳ ಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ. ರಾಜ್ಯ ಭದ್ರತಾ ಮಂಡಳಿ ರಚನೆ.ಬೆಂಗಳೂರಲ್ಲಿ ಎನ್ಎಸ್ಜಿ ಘಟಕ: ಪ್ರಧಾನಿಗೆ ಸಿಎಂ ಪತ್ರ |
| ಜಿಲ್ಲಾ ಮಟ್ಟದ ಯುವ ಸ೦ಸತ್ ಸ್ಪರ್ಧೆ-2008 | ಕರ್ನಾಟಕ ಸರ್ಕಾರ ಸ೦ಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮ೦ಗಳೂರು ಮತ್ತು ಕೆನರಾ ಹೆಮ್ಮಕ್ಕಳ ಪ್ರೌಢ ಶಾಲೆ ಇದರ ಸಹಯೋಗದಲ್ಲಿ ... |
| ಕಲಿತದ್ದು ಎರಡನೆಯ ತರಗತಿಯಾದರೂ ಯಕ್ಷಗಾನ ಕ್ಷೇತ್ರದಲ್ಲಿ ದಿಗಂತದೆತ್ತರಕ್ಕೆ | ಅಮೆರಿಕದಲ್ಲಿರುವ ಉ.ಕ. ಜಿಲ್ಲೆಯ ವಸುಧಾ ಎಂಬವರು ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಮೇಲೆ ಪ್ರಬಂಧ ಮಂಡಿಸಿ ಪಿಎಚ್ಡಿ ಪದವಿ ಗಳಿಸಿದ್ದಾರೆ. |
| ಮದ್ಯಪಾನ ಮಾಡಿ ಶಾಲೆಗೆ ಬರುತ್ತಿದ್ದ ಪ್ರಾಂಶುಪಾಲನ ಬ೦ಧನ | ವಿಪರೀತ ಮದ್ಯಪಾನ ಮಾಡಿ ಶಾಲೆಗೆ ಬರುವುದು, ಕೆಲವೊಮ್ಮೆ ಅಲ್ಲಿಯೇ ಮಲಗುವುದು, ಶಾಲೆಗೆ ಅನಿಯಮಿತವಾಗಿ ಹಾಜರಾಗುವುದು, ಶಿಕ್ಷಕರಿಗೆ ಕಿರುಕುಳ ಇತ್ಯಾದಿ ... |
| ಬಹ್ರೈನ್ನಲ್ಲಿ ಕನ್ನಡ ಸಂಸ್ಕೃತಿ ಭವನ: ಆಸ್ಟಿನ್ ಸಂತೋಷ್ | ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರ ಗಳು ಲಭಿಸಿವೆ .ಈಗ ಸಂಘದ ಆಶ್ರಯದಲ್ಲಿ ಸುಸಜ್ಜಿತವಾದ ಕನ್ನಡ ಸಂಸ್ಕೃತಿ ಭವನವನ್ನು ನಿರ್ಮಿಸಲುದ್ದೇಶಿಸಲಾಗಿದೆ... |
| ಜಿಲ್ಲೆಯಲ್ಲಿ ಎಚ್ಐವಿ ಪೀಡಿತರ ಸಂಖ್ಯೆ ಇಳಿಮುಖ: ಡಾ. ಬಾಯರಿ | ಜಿಲ್ಲಾ ಮಟ್ಟದ ವಿಶ್ವ ಏಡ್ಸ್ ದಿನಾಚರಣೆ...ಉಡುಪಿ ಜಿಲ್ಲೆ ಕೆಂಪುಪಟ್ಟಿಯಿಂದ ಹಸಿರು ಪಟ್ಟಿಗೆ ಬರಲು ಏಡ್ಸ್ ರೋಗದ ಕುರಿತು ಇನ್ನಷ್ಟು ಜಾಗೃತಿ |
| ಎಚ್ಐವಿ ಪೀಡಿತರಲ್ಲಿ ಮನೋಸ್ಥೈರ್ಯ ಹೆಚ್ಚಿಸಿ: ಬಿ.ಎಂ. ಹೆಗಡೆ | ಮಂಗಳೂರು: ನಗರದ ಪುರಭನದಲ್ಲಿ ಜನಸೇವಾಂಜಲಿ ಚಾರಿಟೆಬಲ್ ಟ್ರಸ್ಟ್ವತಿಯಿಂದ ವಿಶ್ವ ಏಡ್ಸ್ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಜನ ಜಾಗೃತಿ ಶಿಬಿರ |
| ಬಂಟ್ವಾಳ: 'ವಂಚಕರೇ, ಶಂಭೂರು ಬಿಟ್ಟು ತೊಲಗಿ’ | ಶಂಭೂರಿನ ಎ. ಎಂ. ಅರ್. ಪವರ್ ಪ್ರಾಜೆಕ್ಟ್ ಕಂಪೆನಿಯ ವಿರುದ್ಧ ಬೀದಿಗಿಳಿದ ಗ್ರಾಮಸ್ಥರು.. |
| ದತ್ತಪೀಠ: ಹೈಕೋರ್ಟ್ ತೀರ್ಪಿಗೆ ಸುಪ್ರೀಂ ತಡೆ | ದತ್ತಪೀಠ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸುಪ್ರೀಂಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ.
|
| ಆಳ್ವಾಸ್ ನುಡಿಸಿರಿ ತೇರಿಗೆ ಸಂಭ್ರಮದ ತೆರೆ | ಇಲ್ಲಿನ ವಿದ್ಯಾಗಿರಿಯಲ್ಲಿ ಮೂರು ದಿನಗಳ ಕಾಲ ನಡೆದ ಐದನೇ ವರ್ಷದ "ಆಳ್ವಾಸ್ ನುಡಿಸಿರಿ' ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಭಾನುವಾರ ಸಂಜೆ ಸಂಪನ್ನಗೊಂಡಿತು |
| ದೇಶ್ಮುಖ್ ಉತ್ತರಾಧಿಕಾರಿಯಾಗಿ ಶಿಂಧೆ? | ಮುಂಬೈ ದಾಳಿಯ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್ರಾವ್ ಅವರ ಉತ್ತರಾಧಿಕಾರಿಯಾಗಿ ... |
| ಮು೦ಬೈ:ಅಳಿದುಳಿದ ನೆನೆಪುಗಳು ಮಾತ್ರ..... | ರೋನ್ಸ್ ಬ೦ಟ್ವಾಳ್ ವಿಶೇಷ ಚಿತ್ರಗಳು
|
| ಉಗ್ರವಾದದ ವಿರುದ್ಧ ಹೋರಾಟ: ಒಮ್ಮತಕ್ಕೆ ವಿಫಲ | ಉಗ್ರವಾದವನ್ನು ಹತ್ತಿಕ್ಕಲು ಕೇಂದ್ರೀಯ ತನಿಖಾ ಏಜೆನ್ಸಿ(ಫೆಡರಲ್ ಇನ್ವೆಸ್ಟಿಗೇಶನ್ ಏಜೆನ್ಸಿ)ಯ ಸ್ಥಾಪನೆ ಸೇರಿದಂತೆ ಅವಶ್ಯ ಕ್ರಮಗಳನ್ನು ಕೈಗೊಳ್ಳಲು... |
| ರಾಜೀನಾಮೆ ಸಲ್ಲಿಸಿದ ಡಿಸಿಎಂ ಪಾಟೀಲ್. ಮುಂದಿನ ಸರದಿ ದೇಶ್ಮುಖ್? | ಮುಂಬೈಯಲ್ಲಿ ಉಗ್ರರು ನಡೆಸಿರುವ ಹೇಷಾರವದ ಹಿನ್ನೆಲೆಯಲ್ಲಿ ರಾಜಕೀಯ ತಲೆಗಳು ಉರುಳುವ ಪ್ರಕ್ರಿಯೆ ಮುಂದುವರಿದಿದ್ದು, ಮಹಾರಾಷ್ಟ್ರ ಉಪಮುಖ್ಯ ಮಂತ್ರಿ ಆರ್.ಆರ್. ಪಾಟೀಲ್ ತನ್ನ ಸ್ಥಾನಕ್ಕೆ ರಾಜೀನಾಮೆ .... |
| ದಾಳಿ: ಶಿವಸೇನೆ-ಬಿಜೆಪಿ ವಿರುದ್ಧ ರಾಜ್ ಟೀಕೆ | ದಾಳಿ ಎಸಗಿದ ಬಳಿಕ ಇದೇ ಮೊದಲ ಸಲ ಬಹಿರಂಗವಾಗಿ ಮಾತನಾಡಿರುವ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಅಧ್ಯಕ್ಷ ರಾಜ್ ಠಾಕ್ರೆ ...ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಅವರನ್ನು ಶ್ಲಾಘಿಸಿದ್ದಾರೆ |
| ಮೊಡಬಿದರೆ:ಆಳ್ವಾಸ್ ನುಡಿಸಿರಿ: 11 ಮ೦ದಿ ಸಾಧಕರಿಗೆ ಸನ್ಮಾನ | ಸಾಹಿತ್ಯದ ವಿವಿಧ ಪ್ರಕಾರಗಳನ್ನು ಕಾಲಕ್ಕೆ ಅನುಗುಣವಾಗಿ ಸರ್ವವ್ಯಾಪಿಯನ್ನಾಗಿಸುವ ಕರ್ತವ್ಯ ಸಾಹಿತಿಗಳದ್ದಾಗಿದೆ ಎಂದು ಧರ್ಮಸ್ಥಳದ ... |
| ಉಗ್ರರ ಮುಂಬೈ ದಾಳಿ ತಪ್ಪಿಸಬಹುದಿತ್ತು | -ನ.೧೯ರಂದು ಗುಪ್ತಚರ ದಳ ದಿಂದ ಸರ್ಕಾರಕ್ಕೆ ಮಾಹಿತಿ
-ಗುಪ್ತಚರ ವರದಿ ಬಲು ನಿಖರತೆಯಿಂದ ಕೂಡಿತ್ತು
-ಇದಕ್ಕೂ ಮೊದಲು ೨ ಬಾರಿ ದಾಳಿ ಬಗ್ಗೆ ಎಚ್ಚರಿಸಲಾಗಿತ್ತು |
| ಕೇರಳ ಸಿಎಂ ವಿರುದ್ಧ ಉನ್ನಿಕೃಷ್ಣನ್ ಕೆಂಡಾಮಂಡಲ | ’ಸಂದೀಪ್ ಪಾರ್ಥಿವ ಶರೀರ ಸ್ವೀಕರಿಸಲು ಅಥವಾ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ಕೇರಳದ ಸರ್ಕಾರದಿಂದ ಯಾವೊಬ್ಬ ಪ್ರತಿನಿಧಿ ಬಂದಿಲ್ಲ. ಆದರೆ, ಕನ್ನಡಿಗರು ತುಂಬ ಸಹಕರಿಸಿದ್ದಾರೆ... |
| ಮಣಿಪಾಲ ಕಂಬಳ: 65 ಜೋಡಿ ಕೋಣಗಳು. ಸುಧಾಕರ ರಾವ್, ರವಿಚಂದ್ರನ್ ಕಂಬಳ ವೀಕ್ಷಣೆ | ಮಣಿಪಾಲದಲ್ಲಿ ಸುಮಾರು 30 ವರ್ಷಗಳ ಬಳಿಕ ಇಂದು ನಡೆದ ಕಂಬಳದಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಆಯ್ದ 65 ಜೋಡಿ ಕೋಣಗಳು ಪಾಲ್ಗೊಂಡವು. |
| ಲಿಯೋಪಾಲ್ಡ್ ಕೆಫೆ ಮತ್ತೆ ಆರಂಭ | ಉಗ್ರರು ಆರಂಭಿಕ ಹಂತದ ದಾಳಿ ನಡೆಸಿದ್ದ ದಕ್ಷಿಣ ಮುಂಬೈನ ಪ್ರಸಿದ್ಧ ಕೆಫೆ ಲಿಯೋಪಾಲ್ಡ್ನಲ್ಲಿ ಭಾನುವಾರ ವ್ಯವಹಾರ ಎಂದಿನಂತೆ |
| ಸುಧಾರಣೆಯ ಹಾದಿಯಲ್ಲಿ ಶೈಕ್ಷಣಿಕ ಕ್ಷೇತ್ರ: ಅಹ್ಲುವಾಲಿಯಾ | ಫೆಡರೇಷನ್ ಅಫ್ ಇಂಡಿಯನ್ ಚೇಂಬರ್ಸ್ ಅಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ ಹಾಗೂ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಉನ್ನತ ಶಿಕ್ಷಣ ಸಮ್ಮೇಳನವನ್ನು ಉದ್ಘಾಟಿಸಿ....
|
| ಕೊಂಕಣಿ ಬಗ್ಗೆ ಇನ್ನಷ್ಟು ಸಂಶೋಧನೆಯಾಗಲಿ: ಶ್ಯಾಮ್ ಬೆನಗಲ್ | ಶಕ್ತಿನಗರದ ಮಾಕಾಳೆಯಲ್ಲಿ ರವಿವಾರ ಮಾಂಡ್ ಸೊಭಾಣ್ನ ಕನಸಿನ ಯೋಜನೆಯಾದ ಜಗತ್ತಿನ ಏಕೈಕ ಕೊಂಕಣಿ ಪರಂಪರಾ ಕೇಂದ್ರ ಕಲಾಂಗಣ್ ಲೋಕಾರ್ಪಣೆ..
|
| ಕದ್ರಿ ಕಂಬಳದ ಸೊಬಗಿಗೆ ಮನಸೋತ ಅಪಾರ ಜನಸಾಗರ | ಕದ್ರಿ ಕ್ಷೇತ್ರದಿಂದ ತೀರ್ಥ, ಗಂಧ ಪ್ರಸಾದ ತಂದು ಕಂಬಳ ಗದ್ದೆಗೆ ಸಂಪ್ರೋಕ್ಷಣೆ ಮಾಡುವ ಮೂಲಕ ಚಾಲನೆಗೊಂಡ....
|
| ಪಾಟೀಲ್ ತಲೆದಂಡ; ಚಿದಂಬರಂ ಹೊಸ ಗೃಹಸಚಿವ | ರಾಜೀನಾಮೆ ಸಲ್ಲಿಸಿದ್ದ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ.ನಾರಾಯಣನ್ ಅವರನ್ನು ಮುಂದುವರಿಸಲು ನಿಶ್ಚಯಿಸಲಾಗಿದೆ. |
| ಶಿರೂರು ಮಠಾಧೀಶರ 3 ನೇ ಬಾರಿಯ ಪರ್ಯಾಯಕ್ಕೆ ಇ೦ದು ಬಾಳೆ ಮುಹೂರ್ತ | ಉಡುಪಿ: ನ,30. ಮು೦ಬರುವ 2010ನೇ ಇಸವಿಯಲ್ಲಿ ಉಡುಪಿಯ ಅಷ್ಟಮಠದಲ್ಲ್ಲಿಒ೦ದಾದ ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥಶ್ರೀಪಾದರ ನಾಲ್ಕನೇ ಬಾರಿಯ ಪರ್ಯಾಯಕ್ಕೆ ... |
| ಭದ್ರತಾ ಸಲಹೆಗಾರರಾಗಿ ನಾರಾಯಣನ್ ಮುಂದೂವರಿಕೆ | ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ನಾರಾಯಣನ್ ಅವರ ರಾಜೀನಾಮೆಯನ್ನು ತಿರಸ್ಕರಿಸಿದ್ದಾರೆ |
| ಆಳ್ವಾಸ್ ನುಡಿಸಿರಿ: `ಏತ್ ಪೊರ್ಲಾಂಡ್' ಅಂದ್ರು ಎಲ್ಲರೂ... | ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ಮತ್ತು ದೇಶದ ವಿವಿಧೆಡೆಗಳಿಂದ ಪ್ರತಿನಿದಿಗಳು ಬಂದಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರ ನೇತೃತ್ವದ ... |
| ಕೇಂದ್ರ ಗೃಹಸಚಿವ ಶಿವರಾಜ್ ಪಾಟೀಲ್ ರಾಜೀನಾಮೆ | ಮುಂಬೈಯಲ್ಲಿ ಉಗ್ರರು ನಡೆಸಿರುವ ಭಯೋತ್ಪಾದನಾ ದಾಳಿಯ ಹಿನ್ನೆಲಯಲ್ಲಿ ನೈತಿಕ ಹೊಣೆ ಹೊತ್ತು ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ರಾಜೀನಾಮೆ ಪತ್ರವನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ... |
| 39ನೇ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸ್ಥಾನ ಕಂಡ ಕನ್ನಡದ ಏಕೈಕ ಸಾಕ್ಷ್ಯಚಿತ್ರ ‘ಪುಟ್ಟಿ’ | ಜೇಕಬ್ ವರ್ಗೀಸ್ ಅಂದೊಡನೆ ಕೇರಳದ ಹುಡುಗ ಅಂದುಕೊಳ್ಳುತ್ತೇವೆ. ಆದರೆ, ಈ ಜೇಕಬ್ ಹುಟ್ಟಿ, ಬೆಳೆದದ್ದು ಬೆಂಗಳೂರಲ್ಲಿ. |
| ಬಾಕ್ಸಿಂಗ್: ಚಿನ್ನದ ಪದಕ ಗೆದ್ದ ಮೇರಿ ಕಾಮ್ | ಚೀನಾದಲ್ಲಿ ನಡೆಯುತ್ತಿರುವ ಐದನೇ ವಿಶ್ವ ಮಹಿಳೆಯರ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತದ ಬಾಕ್ಸರ್ ಮೆಕ್ ಮೇರಿ ಕಾಮ್ ನಾಲ್ಕನೇ ಬಾರಿ ಚಿನ್ನದ ಪದಕ ಗೆದ್ದು ಅಭೂತಪೂರ್ವ ... |
| ಧಿಕ್ಕಾರವಿರಲಿ ಓಟ್ ಬ್ಯಾಂಕ್ ರಾಜಕಾರಣಿಗಳಿಗೆ! | ದೇಶದ ವಿವಿಧೆಡೆ ಆಗಾಗ್ಗೆ ಬಾಂಬ್ ಸ್ಫೋಟ ನಡೆಯುತ್ತಿದ್ದರೂ, ಕೇವಲ ಕೆಸರೆರಚಾಟ, ಎದುರಾಳಿ ಪಕ್ಷದವರನ್ನು ಮಟ್ಟ ಹಾಕುವ ಪ್ರಯತ್ನದಲ್ಲೇ ತೊಡಗಿ ಕರ್ತವ್ಯ ಮರೆತ ಸರಕಾರದ .... |
| ಉಗ್ರರ ಹಣೆಯಲ್ಲಿ ತಿಲಕ, ಕೈಯಲ್ಲಿ ಕೇಸರಿ ದಾರ. | ಸಿಎಸ್ಟಿಯಲ್ಲಿ ಗನ್ ಹಿಡಿದ ಶೈಲಿಯಲ್ಲಿ ಫೋಟೋಕ್ಕೆ ಸೆರೆಸಿಕ್ಕ ಉಗ್ರರ ಕೈಯಲ್ಲಿ ಕೇಸರಿ ದಾರವಿದ್ದಿದ್ದು |
| ಹುತಾತ್ಮ ಉಣ್ಣಿಕೃಷ್ಣನ್ ಚಿರನಿದ್ರೆಗೆ | ಮುಂಬೈನಲ್ಲಿ ನಡೆದ ಉಗ್ರರ ವಿರುದ್ಧದ ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದ ಎನ್ಎಸ್ಜಿ ಮೇಜರ್ ಸಂದೀಪ್ ಉಣ್ಣಿಕೃಷ್ಣನ್ ಅವರ ಅಂತ್ಯಕ್ರಿಯೆ... |
| ಉಗ್ರ ನಿಗ್ರಹ ದಳದ (ಎಟಿಎಸ್) ಮುಖ್ಯಸ್ಥ ಹುತಾತ್ಮ ಕರ್ಕರೆಗೆ ಅಂತಿಮ ನಮನ | ಮೋದಿ ಸಹಾಯ ನಿರಾಕರಿಸಿದ ಕರ್ಕರೆ ಕುಟುಂಬ.ಅಂತ್ಯಕ್ರಿಯೆಕ್ಕಾಗಿ ಕೇಂದ್ರ ಮುಂಬೈಯಲ್ಲಿನ ಶಿವಾಜಿ ಪಾರ್ಕ್ಗೆ ಮರೆವಣಿಗೆ ಮೂಲಕ ಸಾಗಿಸುತ್ತಿದ್ದಾಗ ಭಾರೀ ಸಂಖ್ಯೆಯಲ್ಲಿದ್ದ ಜನಸಮೂಹ ತಮ್ಮ ಗೌರವವನ್ನು ಸಲ್ಲಿಸಿದರು.
|
| ಕುಡ್ಲ ಕಲಾವಳಿ ಕಲಾಮೇಳಕ್ಕೆ ಚಾಲನೆ | ಕದ್ರಿ ಪಾರ್ಕ್ ಬಳಿ ಕಲಾವಿದರ ಕೈಚಳಕದ ಚಿತ್ತಾರ..
|
| ಮಣಿಪಾಲದಲ್ಲಿ ನಾಳೆ ನಡೆಯಲಿರುವ `ಮಾಧವ ಅನ೦ತ ಜೋಡುಕೆರೆ ಕ೦ಬಳ' ಕ್ಕೆ ಭರದ ಸಿದ್ದತೆ | ಮಣಿಪಾಲ;ನ, 29.ಡಾ.ಟಿ.ಎ೦.ಪೈಅವರ 80ನೇ ಹುಟ್ಟುಹಬ್ಬದ ಸ೦ದರ್ಭದಲ್ಲಿ 1978-79 ರ೦ದು ಮಣಿಪಾಲದಲ್ಲಿ ಕ೦ಬಳ ಆಗಿತ್ತು. ಈಗ ತೋನ್ಸೆ ಮಾಧವ ಪೈ ಮತ್ತು ತೋನ್ಸೆ ಅನ೦ತ ಪೈ ಇವರುಗಳ ... |
| ಐತಿಹಾಸಿಕ ತೀರ್ಪು ಕೊಟ್ಟ ಹೈಕೋರ್ಟ್ | ರಾಜ್ಯದ ವಿವಿಧೆಡೆ ಎಂಟು ವರ್ಷಗಳ ಹಿಂದೆ ಸಂಭವಿಸಿದ ಚರ್ಚ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಹೈಕೋರ್ಟ್ನ ವಿಶೇಷ ನ್ಯಾಯಾಲಯ ಶನಿವಾರ .... |
| 4ನೆ ದಿನ: ತಾಜ್ ಒಳಗಿದ್ದ ಎಲ್ಲ ಉಗ್ರರ ಸಾವು | ನರಿಮನ್ ಹೌಸ್ ಮತ್ತು ಒಬೇರಾಯ್ಗಳಲ್ಲಿನ ಯಶಸ್ವೀ ಕಾರ್ಯಚರಣೆಯ ಬಳಿಕ ತಾಜ್ ಎನ್ಎಸ್ಜಿಯ ಕಳವಳವಾಗಿತ್ತು. ಇಲ್ಲಿ ಎನ್ಎಸ್ಜಿಯು ಉಗ್ರರೊಂದಿಗೆ ಭಾರೀ ಗುಂಡಿನ ಕಾಳಗ ನಡೆಸಿದ್ದು.. |
| ಅಬುಧಾಬಿ ಕರ್ನಾಟಕ ಸಂಘದಿಂದ ದುಬೈ ಜಬೀಲ್ ಪಾರ್ಕ್ ನಲ್ಲಿ ವನವಿಹಾರ | ಯು.ಎ.ಯಿಯ ರಾಜಧಾನಿಯ ಹೆಸರುವಾಸಿ ಕನ್ನಡಿಗರ ಸಂಘಟನೆ ಅಬುಧಾಬಿ ಕರ್ನಾಟಕ ಸಂಘದಿಂದ ಶುಕ್ರವಾರ ದುಬೈ ಜಬೀಲ್ ಪಾರ್ಕ್ ಗೆ ಪಿಕಿನಿಕ್ ಏರ್ಪಡಿದಲಾಗಿದ್ದು 300ಕ್ಕೂ ಹೆಚ್ಚು ಮಂದಿ ಕುಟುಂಭ ಸಮೇತ ಭಾಗಿಯಾಗಿದ್ದರು |
| ಅ೦ತರಾಷ್ಟ್ರೀಯ ಮಟ್ಟದ ಚಿಣ್ಣರ ಹಬ್ಬ | ಅ೦ತರಾಷ್ಟ್ರೀಯ ಮಟ್ಟದ ಚಿಣ್ಣರ ಹಬ್ಬದ ವಿವಿಧ ರೀತಿಯ ಫೋಟೋ ಗ್ಯಾಲರಿ. |
| ದೋಹದಲ್ಲಿ ತುಳುಕೂಟ ಆಯೋಜಿಸಿದ ಚಾರಿತ್ರಿಕ ಕಬ್ಬಡಿ ಪಂದ್ಯಾವಳಿ | ಮಂಗಳೂರು ಕ್ರಿಕೆಟ್ ಕ್ಲಬ್ (M.C.C) ಪ್ರಥಮ ಚಾಂಪಿಯನ್ ಹಾಗು ಯುನೈಟೆದ್ ಕಬ್ಬಡಿ ತಂಡಕ್ಕೆ ಎರಡನೇ ಸ್ಥಾನ. |
| ಸಂಸದರ ರಕ್ಷಿಸಿ ಬೆಂಗಳೂರಿನ ಮೇ| ಸಂದೀಪ್ ವೀರಮರಣ | ೧೯೯೯ರಲ್ಲಿ ಅವರು ಸೇನೆಯ ೭ನೇ ಬಿಹಾರ ರೆಜಿಮೆಂಟಿಗೆ ಸೇರಿದ್ದರು. ಆಗ ಉಗ್ರರನ್ನು ಸದೆ ಬಡಿಯುವ ಹಲವು ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದ ಸಂದೀಪ್... |
| ಆತಂಕವಾದಿಗಳ ದುಷ್ಕೃತ್ಯಕ್ಕೆ ಉಡುಪಿ-ಮೂಡಬೆಳ್ಳೆಯ ಪಾವುಸ್ತಿನ್ ಮಾರ್ಟಿಸ್ ವಿಧಿವಶ; ಯೆನೆಪೋಯಾ ಪರಿವಾರ ಪಾರು;ಉಗ್ರರು ಅರಸಿದ್ದು ಶ್ರವಣ್ ಅರಸರ ಸ್ಕೊಡಾ ಕಾರು | ಈ ಎರಡೂ ತಾರಾ ಹೊಟೇಲುಗಳಲ್ಲಿ ಇನ್ನೂರಕ್ಕೂ ಅಧಿಕ ತುಳು-ಕನ್ನಡಿಗರು ಕೆಲಸದಲ್ಲಿ ತೊಡಗಿಸಿರುತ್ತಾರೆ. ಆದುದರಿಂದ ನೂರಾರು ತುಳು-ಕನ್ನಡಿಗರು ಈ ಘಟನೆಯಲ್ಲಿ ಸಂಕಷ್ಟಕ್ಕೊಳ ಪಟ್ಟಿರುವುದು ಖಚಿತ ..
|
| Terrorists killed TAJ SEIGE ENDS; Nariman House secure, 5 HOSTAGES KILLED 15 bodies found in a single Taj room. 2 NSG men killed | Major Sandeep Unnikrishnan, 31, was martyred while engaging terrorists this morning at the Taj hotel, an NSG spokesperson said.
|
| ಆಳ್ವಾಸ್ ನುಡಿಸಿರಿಗೆ ವೈಭವದ ಚಾಲನೆ; ಕನ್ನಡ ಮನಸ್ಸು ನಾಗರಿಕತೆಗೆ ಮನಸೋತಿಲ್ಲ: ಕಣವಿ ಉವಾಚ | ಐದನೇ ವರ್ಷದ ಆಳ್ವಾಸ್ ನುಡಿಸಿ ಕಾರ್ಯಕ್ರಮವು ಶುಕ್ರವಾರ ಬೆಳಿಗ್ಗೆ ಕನ್ನಡದ ಸಾಂಸ್ಕೃತಿಕ, ಜಾನಪದ ಕಲಾ ಪ್ರಕಾರಗಳ ಅನುರಣನದೊಂದಿಗೆ .... |
| ಉಡುಪಿ ನೇಜಾರು ಜುಮ್ಮಾ ಮಸೀದಿಯ ಮೇಲೆ ಮಧ್ಯರಾತ್ರೆಯಲ್ಲಿ ದುಷ್ಕರ್ಮಿಗಳಿ೦ದ ಕಲ್ಲು ತೂರಾಟ; ಜಿಲ್ಲಾಧಿಕಾರಿ,ಎಸ್ಪಿ ಭೇಟಿ | ಉಡುಪಿ ಸಮೀಪದ ಕಲ್ಯಾಣಪುರ ಸ೦ತೆಕಟ್ಟೆ ಸಮೀಪದ ನೇಜಾರಿನ ಜುಮ್ಮಾ ಮಸೀದಿಗೆ ..... |
|
|
| ಎಲ್ಲಾ ಪ್ರಮುಖ ಮತ್ತು ಮುಖ್ಯ ವರದಿಗಳು |
|