| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಮೊದಲ 30 ಪ್ರಮುಖ ಮತ್ತು ಮುಖ್ಯ ವರದಿಗಳು |
| ಸಚಿನ್ಗೆ ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ ಗೌರವ ಪ್ರಧಾನ | ಆ ಮೂಲಕ ಸಚಿನ್ ಐಎಎಫ್ನಿಂದ ಈ ರ್ಯಾಂಕ್ ಪಡೆದುಕೊಂಡ ಮೊದಲ ಕ್ರೀಡಾಪಟು ಎನಿಸಿಕೊಂಡಿದ್ದಾರೆ. |
| ಮಹಿಳಾ ಐಪಿಎಸ್ ಅಧಿಕಾರಿಯನ್ನು ರಸ್ತೆಯಲ್ಲಿ ಎಳೆದಾಡಿದ ಪೊಲೀಸ್ ಪೇದೆಗಳು | ಲಂಚ ಸ್ವೀಕರಿಸುತ್ತಿದ್ದುದನ್ನು ಪತ್ತೆ ಹಚ್ಚಿದ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರನ್ನು ಆರೋಪಿ ಸಂಚಾರಿ ಪೊಲೀಸ್ ಪೇದೆಗಳು ರಸ್ತೆಯಲ್ಲಿ ಎಳೆದಾಡಿದ ಆಘಾತಕಾರಿ ಘಟನೆ .
|
| ತಿರುಪತಿ ತಿಮ್ಮಪ್ಪನಿಗೆ 52,000 ಕೋಟಿ ರೂ. ಇನ್ಸೂರೆನ್ಸ್! | 12ನೇ ಶತಮಾನಕ್ಕೆ ಸೇರಿದ ಚಿನ್ನ, ವಜ್ರ ಸೇರಿದಂತೆ ಒಟ್ಟು 20 ಟನ್ (20,000 ಕೇಜಿ) ಚಿನ್ನಾಭರಣಗಳನ್ನು ತಿರುಮಲ ತಿರುಪತಿ ದೇವಸ್ಥಾನಂ ಹೊಂದಿದೆ. ಹಾಗಾಗಿ ಇವುಗಳ ರಕ್ಷಣೆ ಮುಂದಾಗಿರುವ ಆಡಳಿತ ಮಂಡಳಿಯು, ವಿಮೆ ಮಾಡಿಸಲು ಮುಂದಾಗಿದೆ.
|
| ಗಣಿ ಅಕ್ರಮದಲ್ಲಿ ಕೇಂದ್ರ, ರಾಜ್ಯ ಸಚಿವರು ಶಾಮೀಲು; ಶೀಘ್ರದಲ್ಲೇ ಇನ್ನೋರ್ವ ಉಪ ಲೋಕಾಯುಕ್ತರ ನೇಮಕ : ಕಾಂಗ್ರೆಸ್ಸಿಗರ ಬಂಡವಾಳ ಬಯಲು ಮಾಡ್ತೇನೆ: ಸಿಎಂ ಶಪಥ | ಕಾಂಗ್ರೆಸ್ ಮುಖಂಡರು ಮಾಡಿದ ತಪ್ಪನ್ನು ನನ್ನ ಮೇಲೆ ಹೊರಿಸುತ್ತಿದ್ದಾರೆ. ಅವರು ಮಾಡುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅವರ ಬಂಡವಾಳ ಬಯಲು ಮಾಡದಿದ್ದರೆ ನಾನು ಯಡಿಯೂರಪ್ಪನೇ ಅಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
|
| ಉದ್ಯಾನ ನಗರದಲ್ಲಿ ಕ್ವೀನ್ಸ್ ಬೇಟನ್ ರಿಲೇ - ಅಥ್ಲೀಟ್ಗಳಲ್ಲಿ ಮಿಂಚಿನ ಸಂಚಲನ | ಕೆಒಎ ಅಧ್ಯಕ್ಷ ಕೆ. ಗೋವಿಂದರಾಜ್ ಅವರು ಸಂಜೆ 4-10ಕ್ಕೆ ಕಾನೂನು ಸಚಿವ ಸುರೇಶ್ ಕುಮಾರ್ ಹಾಗೂ ಕ್ರೀಡಾ ಸಚಿವ ಗೂಳಿಹಟ್ಟಿ.ಡಿ.ಶೇಖರ್ ಮೂಲಕ ಹಿರಿಯ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ- ಹಿರಿಯ ಅಥ್ಲೀಟ್ ಕೆನೆತ್ ಪೋವೆಲ್ ಅವರಿಗೆ ಬೇಟನ್ ಹಸ್ತಾಂತರಿಸಿದರು |
| ಸಾಕ್ಷಾತ್ ಶ್ರೀ ಕೃಷ್ಣನೇ ಒಡೆಯುವ ಮೂಡುಬಿದಿರೆ ಮೊಸರು ಕುಡಿಕೆ | ಅಧ್ಯಯನ ಯೋಗ್ಯ, ಸಾಂಸ್ಕೃತಿಕ ವಿಶೇಷ ಇದಾಗಿದ್ದು ಈ ಸಾರಿಯ ಸವಿ ಸವಿಯಲು, ವಿಶೇಷ ತಿಳಿಯಲು ಮುಂದಿನ ವರ್ಷ ಖಂಡಿತಾ ಬನ್ನಿ ಮೂಡುಬಿದಿರೆಗೆ .ಮತ್ತೆ ಚಿತ್ರ ನೋಡಿ ಸಮಾಧಾನ ಪಟ್ಟುಕೊಂಡು - ನೈಜ ಸೊಬಗಿನ ಭಾಗ್ಯದಿಂದ ವಂಚಿತರಾವುದು ಖಂಡಿತಾ ಬೇಡ ! |
| ಮಂಗಳೂರಿನಲ್ಲಿ ಮೈಮನ ಸೆಳೆದ ಮೊಸರು ಕುಡಿಕೆ ಉತ್ಸವ. | ಶ್ರೀಕೃಷ್ಣನ ಮೆರವಣಿಗೆಯ ಜೊತೆಗೆ ಮಡಿಕೆ ಹೊಡೆಯುವ ದೃಶ್ಯ, ಹುಲಿವೇಶ ಕುಣಿತ, ತಾಲಿಮು ಪ್ರದರ್ಶನ, ಬಗೆ ಬಗೆ ವೇಷಧಾರಿ ಗೊಂಬೆಗಳ ನೃತ್ಯ, ಹಲವಾರು ವಿಧದ ಟ್ಯಾಬ್ಲೋ ಗಳು ಸಾವಿರಾರು ಸಂಖ್ಯೆಯಲ್ಲಿ ... |
| ಕಾಂಗ್ರೆಸ್ ಅಧ್ಯಕ್ಷೆಯಾಗಿ ಸೋನಿಯಾ ಮರು ಆಯ್ಕೆ; ಶುಕ್ರವಾರ ಅಧಿಕೃತ ಘೋಷಣೆ | ಸೋನಿಯಾ ಪಕ್ಷಾಧ್ಯಕ್ಷ ಹುದ್ದೆ ತ್ಯಾಗ ಮಾಡಲಿ: ಬಿಜೆಪಿ | ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ನಡೆಯಬೇಕಿದ್ದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಗುರುವಾರ ಕಡೆಯ ದಿನವಾಗಿತ್ತು. 63ರ ಹರೆಯದ ಸೋನಿಯಾಗಾಂಧಿ ಅವರ ಪರವಾಗಿ 55 ಸೆಟ್ಗಳಲ್ಲಿ ನಾಮಪತ್ರ ಸಲ್ಲಿಸಿದ ಹೊರತಾಗಿ ಇತರ ಯಾರು ಕೂಡ ನಾಮಪತ್ರ ಸಲ್ಲಿಸಿರಲಿಲ್ಲ.. |
| ವಿಶೇಷ ಮಕ್ಕಳ ಆರೈಕೆಗಾಗಿ ಎಲ್ಲವನ್ನೂ ತೊರೆದವಳಿವಳು..! . ಈ ವಿ 'ದೇಶೀ' ಯುವತಿ: ಭಾರತ ಮಣ್ಣಿಗೆ ಮನಸೋತು ಹೋದಳೀಕೆ....! | ಮಣಿಪಾಲ:ಸೆ,2.ಬಡತನ, ಅಂಗವೈಕಲ್ಯತೆ ಹೊಂದಿರುವ ಅದರಲ್ಲೂ ಬುದ್ಧಿಮಾಂದ್ಯ ಮಕ್ಕಳೆಂದರೆ ದೂರ ತಳ್ಳುವ ದೇಶೀಯರಿಗೆ ವಿದೇಶೀ ಯುವತಿಯೊಬ್ಬಳು ಮಾದರಿ ಯಾಗಿದ್ದಾಳೆ... |
| ಟಿ-20 ಮತ್ತು ಏಕದಿನ ಸರಣಿಯಿಂದ ಕಳಂಕಿತ ಕ್ರಿಕೆಟಿಗರ ಕೈಬಿಟ್ಟ ಪಾಕ್ ; ಸ್ವ ಇಛ್ಛೆಯಿಂದ ಹೊರಬಂದ ಕ್ರಿಕೆಟಿಗರು!? | ಟಾಂಟನ್ : ಐಸಿಸಿ ಮತ್ತು ಇಂಗ್ಲಂಡ್ ಕ್ರಿಕೆಟ್ ಮಂಡಳಿಯ ಒತ್ತಡದ ಹಿನ್ನೆಲೆಯಲ್ಲಿ ಪಾಕಿಸ್ಥಾನವು ಮುಂಬರುವ ಟಿ-20 ಮತ್ತು ಏಕದಿನ ಸರಣಿಯಿಂದ ಫಿಕ್ಸಿಂಗ್ ಕಳಂಕಿತ ಆಟಗಾರರಾದ ಸಲ್ಮಾನ್ ಬಟ್, ವೊಹಮ್ಮದ್ ಆಮೀರ್ ಮತ್ತು ವೊಹಮ್ಮದ್ ಆಸಿಫ್ ಅವರನ್ನು ಕೈಬಿಟ್ಟಿದೆ. |
| ಕಾಲುವೆಗೆ ಬಿದ್ದ ಕಾರು: ಒಂದೇ ಕುಟುಂಬದ ಐವರು ಜಲಸಮಾಧಿ | ಕಾರೊಂದು ಚಾಲಕನ ನಿರ್ಲಕ್ಷ್ಯದಿಂದ ನಿಯಂತ್ರಣ ತಪ್ಪಿ ತುಂಬಿ ಹರಿಯುತ್ತಿದ್ದ ಕಾಲುವೆಗೆ ಉರುಳಿ ಬಿದ್ದ ಪರಿಣಾಮವಾಗಿ ಒಂದೇ ಕುಟುಂಬದ ಐದು ಜನರು ನೀರು ಪಾಲಾಗಿರುವ ಹೃದಯ ವಿದ್ರಾವಕ ಘಟನೆ . |
| ಉಡುಪಿ: ಸ೦ಭ್ರಮದಿ೦ದ ಜರುಗಿದ ವಿಟ್ಲಪಿಂಡಿ...ವಿಭಿನ್ನ ರೀತಿಯಲ್ಲಿ ಆಚರಿಸಿದ ಕೃಷ್ಣ ಲೀಲೋತ್ಸವ | ಪ್ರಸ್ತುತ ಪರ್ಯಾಯ ಪೀಠದಲ್ಲಿರುವ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥರು ಯೋಚನೆ- ಯೋಜನೆಯಲ್ಲಿ ಭಿನ್ನರಾಗಿರುವುದರಿಂದ ಸಹಜವಾಗಿಯೇ ಪ್ರತಿವರ್ಷಕ್ಕಿಂತ ಈ ಬಾರಿಯ ಲೀಲೋತ್ಸವ ಕೂಡ ಭಿನ್ನ ವಾಗಿದೆ |
| ಪಾಟ್ನಾ : ಒತ್ತೆಯಾಳು ಪ್ರಕರಣ: ಒಬ್ಬ ಅಧಿಕಾರಿಯನ್ನು ಬಲಿ ತೆಗೆದುಕೊಂಡ ನಕ್ಸಲರು | ತಮ್ಮ ಸಹಚರರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ತಮ್ಮಲ್ಲಿ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ ನಾಲ್ವರು ಪೊಲೀಸರಲ್ಲಿ ಒಬ್ಬ ಪೊಲೀಸ್ ಅಧಿಕಾರಿಯನ್ನು ಇಂದು ನಕ್ಸಲರು ಹತ್ಯೆಗೈದಿದ್ದಾರೆ. ಅತ್ತ ನವದೆಹಲಿಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಪಿಳ್ಳೈ ಬಿಹಾರ ಸರ್ಕಾರ ಒತ್ತೆಯಾಳುಗಳ ಸುರಕ್ಷಿತ ಬಿಡುಗಡೆಗಾಗಿ ಸಂಧಾನ ಮಾತುಕತೆ ನಡೆಸುತ್ತಿದೆ ... |
| ಕೇಸರಿ ಭಯೋತ್ಪಾದನೆ : ಜಿಹಾದಿ ಮುಚ್ಚಿಹಾಕಲು ಪಿತೂರಿ: ಆರೆಸ್ಸೆಸ್, ವಿಎಚ್ಪಿ | ಜಿಹಾದಿ ಭಯೋತ್ಪಾದನೆಯನ್ನು ಮುಚ್ಚಿ ಹಾಕುವ ಸಲುವಾಗಿ ಕೇಸರಿ ಭಯೋತ್ಪಾದನೆ ಎಂಬ ಆರೋಪವನ್ನು ಸರಕಾರ ಮಾಡುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘಗಳು ಗೃಹಸಚಿವ ಪಿ. ಚಿದಂಬರಂ ಹೇಳಿಕೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿವೆ |
| ಉಡುಪಿಯ ರಥಬೀದಿಯಲ್ಲಿ ಕಿಕ್ಕಿರಿದ ಜನಸೋಮ್ತದ ನಡುವೆ ಸ೦ಭ್ರಮದ ಶ್ರೀಕ್ರಷ್ಣಲೀಲೋತ್ಸವ.... | ಉಡುಪಿ:ಸೆ,2.ವರ್ಷ೦ಪ್ರತಿಯ೦ತೆ ನಡೆಯುವ ಶ್ರೀಕ್ರಷ್ಣ ಜನ್ಮಾಷ್ಟಮಿಯ ಕಾರ್ಯಕ್ರಮವು ಕಳೆದೊ೦ದು ವಾರಗಳಿ೦ದ ಸ೦ಭ್ರಮದಿ೦ದ ಆರ೦ಭಗೊ೦ಡು ಕಳೆದರಾತ್ರೆ(ಬುಧವಾರ)ಯ೦ದು ರಾತ್ರೆ ಅರ್ಶ್ಯಪ್ರಧಾನವನ್ನು .... |
| ರಾಜ್ಯಕ್ಕೆ ಆಗಮಿಸಿದ ಕ್ವೀನ್ಸ್ ಬೇಟನ್ ರಿಲೇ: ತಾರಕಕ್ಕೇರಿದ ಕ್ರೀಡಾ ಉತ್ಸಾಹ | ಹಚ್ಚ ಹಸಿರು ಹೊದ್ದ ಬಂಡೀಪುರ ಬೆಟ್ಟಗಳ ತಪ್ಪಲಿನಲ್ಲಿ ಬುಧವಾರ ಹಬ್ಬದ ವಾತಾವರಣ, ಸದಾ ಶಾಂತವಾಗಿದ್ದ ಅಭಯಾರಣ್ಯದಲ್ಲಿನ ಈ ಗಡಿ ಪ್ರದೇಶದಲ್ಲಿ ಗಗನ ಮುಟ್ಟಿದ ಕ್ರೀಡಾ ಕಲರವ. ಅಭೂತಪೂರ್ವ ಸ್ವಾಗತ. |
| 'ಕೇಸರಿ ಉಗ್ರವಾದ' ನುಡಿಗಟ್ಟಿನಿಂದ ಉದ್ದೇಶ ಈಡೇರಿದೆ | ಹೊಸದಿಲ್ಲಿ : ಕೇಸರಿ ಉಗ್ರವಾದ ಕುರಿತು ತಾನು ಆಡಿದ ಮಾತುಗಳು ಬಲಪಂಥೀಯ ಉಗ್ರವಾದದ ಸಂದೇಶವನ್ನು ಹೊರಹಾಕಿದೆ ಮತ್ತು ಉದ್ದೇಶ ಈಡೇರಿದೆ ಎಂದು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಬುಧವಾರ ಹೇಳಿದರು. ಆದರೆ ಪಕ್ಷ ಎಲ್ಲಕ್ಕಿಂತ ಉನ್ನತವಾದುದು ಮತ್ತು 'ಕೇಸರಿ ಉಗ್ರವಾದ' ಎಂಬ ನುಡಿಗಟ್ಟು ತನ್ನ ಸೃಷ್ಟಿಯಲ್ಲ ಎಂದರು. |
| ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ: ಸಿಐಡಿ ಪೊಲೀಸರಿಗೆ ಮಹತ್ವದ ಸುಳಿವು | ಬೆಂಗಳೂರು : ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ 58 ಕಂಪೆನಿಗಳ ವಿರುದ್ಧ ಎಫ್ಐಆರ್ ದಾಖಲಿಸಿರುವ ಸಿಐಡಿ ಪೊಲೀಸರು , ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ 30 ಕಂಪೆನಿಗಳ ಪ್ರಮುಖ ಸಿಬ್ಬಂದಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
|
| ಬೆ೦ಗಳೂರು : ಮೆಟ್ರೊ: ಮೊದಲ ಸಂಚಾರಕ್ಕೆ ದಿನಗಣನೆ : ಪ್ರಧಾನಿಯಿಂದ ಹಸಿರು ನಿಶಾನೆ | ‘ರೀಚ್- 1’ರ ಹೆಸರಿನ 6.7 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ಇನ್ನೆರಡು ತಿಂಗಳಲ್ಲಿ ಹಳಿ ಅಳವಡಿಕೆ ಹಾಗೂ ಆರು ನಿಲ್ದಾಣಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು, ನವೆಂಬರ್ ತಿಂಗಳಲ್ಲಿ ಪರೀ ಕ್ಷಾರ್ಥ ರೈಲು ಸಂಚಾರ ನಡೆಯಲಿದೆ. |
| ಮೂಡಬಿದಿರೆ : ವಿಶ್ವಕರ್ಮ ಸಮಾಜದ ಗ್ರಾಮ ಪಂಚಾಯತ್ ಸದಸ್ಯರಿಗೆ ತರಬೇತಿ ಮತ್ತು ಅಭಿನಂದನಾ ಕಾರ್ಯಕ್ರಮ | ರಾಜಕೀಯದಲ್ಲಿ ವಿಶ್ವಕರ್ಮರಿಗೆ ಶಕ್ತಿ ಬಂದಿದೆ. ನಿರಂತರ ಪ್ರಯತ್ನ ಶೀಲತೆಯಿಂದ ರಾಜಕೀಯವು ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಸಾಧ್ಯ. |
| ಉಡುಪಿ: ತೊಟ್ಟಿಲಲ್ಲಿ ಬೆಣ್ಣೆ ಮೆದ್ದ ಬಾಲಗೋಪಾಲ: ಶ್ರೀಕೃಷ್ಣ ಜಯಂತಿಗೆ ಸಂಭ್ರಮದ ಚಾಲನೆ { Special Photo feature } | ಪೊಡವಿಗೊಡೆಯ ಶ್ರೀಕೃಷ್ಣನಿಗೆ ಲೀಲೋತ್ಸವ ಸಂಭ್ರಮ. ಬುಧವಾರ ಬೆಳಿಗ್ಗೆಯಿಂದಲೇ ಮಠದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ, ಸಡಗರ ಸಂಭ್ರಮ ಮನೆ ಮಾಡಿದ್ದವು. ಮುದ್ದುಕೃಷ್ಣನನ್ನು ಕಣ್ತುಂಬ ಕಾಣುವ ಹಂಬಲದಿಂದ ರಥಬೀದಿ ಸುತ್ತ ಬೆಳಗಿನಿಂದಲೇ ಜನಜಾತ್ರೆ. |
| ಕಾಸರಗೋಡು : ಬಸ್ ಢಿಕ್ಕಿಯಾಗಿ ಕುಸಿದು ಬಿದ್ದ ತಂಗುದಾಣ: ವಿದ್ಯಾರ್ಥಿಗಳ ಸಹಿತ ನಾಲ್ವರ ಸಾವು | ಮೃತಪಟ್ಟವರನ್ನು ಇಲ್ಲಿಗೆ ಸಮೀಪದ ಸೀದಿ ಸಾಹಿಬ್ ಸ್ಮಾರಕ ಹೆಯರ್ ಸೆಕೆಂಡರಿ ಶಾಲೆಯ ಹತ್ತನೆ ತರಗತಿ ವಿದ್ಯಾರ್ಥಿಗಳಾದ ಕೆ.ಎಂ. ಖದೀಜಾ(15), ಯು.ಎಂ. ರಿಝ್ವಾನ್(15), ಟಿ.ಕೆ. ಕುಂಞಾಮಿನಾ(15) ಹಾಗೂ ಕೋಝಿಕ್ಕೋಡ್ನ ಖಾದರ್ (42) ಎಂದು ಗುರುತಿಸಲಾಗಿದೆ. |
| ಗುಲ್ಬರ್ಗ/ಕಡೂರು : ರಂಗೇರುತ್ತಿರುವ ಉಪ ಚುನಾವಣೆ: ಬಿಜೆಪಿ ಮುಖಂಡರು ಜೆಡಿಎಸ್ಗೆ: 13ಕ್ಕೆ ರಜೆ | ರಾಜ್ಯದ ಎರಡು ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಯ ಪ್ರಚಾ ರ ರಂಗೇರುತ್ತಿರುವಂತೆಯೇ ಗುಲ್ಬರ್ಗದಲ್ಲಿ ಕಾಂಗ್ರೆಸ್-ಬಿಜೆಪಿ ನಾಯಕರು ಜೆಡಿಎಸ್ನ ತೆನೆಹೊತ್ತ ಮಹಿಳೆಯ ಕೈಹಿಡಿಯಲು ಮುಂದಾಗುತ್ತಿರುವುದು ಈ ಎರಡು ಪಕ್ಷಗಳಿಗೆ ನಡುಕವನ್ನುಂಟು ಮಾಡಿದೆ. |
| ಬೆ೦ಗಳೂರು : 15 ಗಣಿ ಕಂಪೆನಿಗಳಿಗೆ ಬಿಜೆಪಿ ಸರಕಾರದಿಂದ ಪರವಾನಿಗೆ: ಕಾಂಗ್ರೆಸ್ನಿಂದ ದಾಖಲೆ ಬಹಿರಂಗ | ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ನಂತರ ರಾಜ್ಯದಲ್ಲಿ 15 ಮಂದಿಗೆ ಗಣಿಗಾರಿಕೆಗೆ ಪರವಾನಿಗೆ ನೀಡಲಾಗಿದೆ ಎಂದು ದಾಖಲೆ ಸಮೇತ ಬಹಿರಂಗಪಡಿಸಿದ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ, ... |
| ಉಡುಪಿ : ಕೃಷ್ಣ ನಗರಿ ಭಕ್ತಿಯಲ್ಲಿ ತಲ್ಲೀನ { Very Special Pics } | ಉಡುಪಿಯಲ್ಲಿಂದು ಶ್ರೀಕೃಷ್ಣ ಲೀಲೋತ್ಸವ, ವಿಟ್ಲಪಿಂಡಿ | ಅಷ್ಟಮಿ ಆಚರಣೆಯ ಒಟ್ಟು ಮಹತ್ವ ಇರುವುದು ರಾತ್ರಿ ನಡೆಯಲಿರುವ ಅರ್ಘ್ಯ ಪ್ರಧಾನ ವಿಧಾನದಲ್ಲಿ ಕೃಷ್ಣನಿಗೆ ಗರ್ಭಗುಡಿಯಲ್ಲೂ, ಚಂದ್ರನಿಗೆ ಮುಂಭಾಗದ ತುಳಸಿಕಟ್ಟೆಯಲ್ಲೂ ಹಾಲು, ನೀರಿನ ಅರ್ಘ್ಯ ವನ್ನು ಬಿಲ್ವಪತ್ರೆಯ ಮೂಲಕ ಬಿಡಲಾಗುತ್ತದೆ. |
| ಉಡುಪಿ: ಸ೦ಭ್ರಮದಿ೦ದ ಜರುಗುತ್ತಿರುವ ಕ್ರಷ್ಣಾಷ್ಟಮಿ :ಮನಸೂರೆಗೊ೦ಡ ಕ್ರಷ್ಣವೇಷ, ಹುಲಿವೇಷಗಳು | |
| ಸ್ಪಾಟ್-ಫಿಕ್ಸಿಂಗ್: ಮೂವರು ಆರೋಪಿ ಕ್ರಿಕೆಟಿಗರಿಗೆ ಅಭ್ಯಾಸದ ಅವಕಾಶವಿಲ್ಲ : ವಜಾ ಮಾಡಲು ಪಿಸಿಬಿ ಯೋಚನೆ | ಪಾಕ್ ತಂಡದ ನಾಯಕ ಸಲ್ಮಾನ್ ಬಟ್, ಮೊಹಮ್ಮದ್ ಅಮೇರ್ ಹಾಗೂ ಮೊಹಮ್ಮದ್ ಆಸಿಫ್ ಅವರು ಎಂದಿನಂತೆ ಸಹಜವಾಗಿಯೇ ಬಾಕಿ ಆಟಗಾರರ ಜೊತೆಗೆ ಕ್ರೀಡಾಂಗಣಕ್ಕೆ ಹೋಗಲು ಸಜ್ಜಾಗಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಅವರನ್ನು ... |
| ಉಡುಪಿ : ಇಂದು ನಾಡಿನಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಬ್ರಮ | ಇಂದು ಮುಂಜಾನೆಯಿಂದಲೇ ಶ್ರೀ ಕೃಷ್ಣನ ದರುಶನಕ್ಕೆ ಹತೊರೆಯುತ್ತಿದ್ದ ದೃಶ್ಯ ಉಡುಪಿಯ ಕೃಷ್ಣ ಮಠದಲ್ಲಿ ಕಂಡು ಬಂತು. |
| ಉಡುಪಿ: ಇ೦ದು ಕ್ರಷ್ಣ ಜಯ೦ತಿ : ಮಣ್ಣಿನ ಕೃಷ್ಣಗೆ ಅರ್ಚನೆ | ಗಣೇಶನ ಹುಟ್ಟುಹಬ್ಬ (ಚೌತಿ)ದಂದು ಮಣ್ಣಿನಿಂದ ಮಾಡಿದ ಗಣಪತಿ ಮೂರ್ತಿಯನ್ನು ಸಂಭ್ರಮದಿಂದ ದೇಶಾದ್ಯಂತ ಪೂಜಿಸಲಾಗುತ್ತದೆ. ಆದರೆ ಕೃಷ್ಣನ ಹುಟ್ಟುಹಬ್ಬ (ಜನ್ಮಾಷ್ಟಮಿ)ದಂದು ಕೃಷ್ಣನ ಮಣ್ಣಿನ ಮೂರ್ತಿಯನ್ನು ಪೂಜಿಸುವ ಪದ್ಧತಿ ಎಲ್ಲಾದರೂ ಕೇಳಿದ್ದಿರಾ? |
| ಅನಿವಾಸಿ ಭಾರತೀಯರಿಗೆ ಮತದಾನ ಹಕ್ಕು: ಮಸೂದೆಗೆ ಸಂಸತ್ತು ಅಂಗೀಕಾರ | ಹೊಸದಿಲ್ಲಿ : ಅನಿವಾಸಿ ಭಾರತೀಯರು ಇನ್ನು ಮುಂದೆ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕನ್ನು ಹೊಂದಿದ್ದಾರೆ. ಈ ಸಂಬಂಧ ಮಸೂದೆಯೊಂದಕ್ಕೆ ಸಂಸತ್ತು ಮಂಗಳವಾರ ಅನುಮೋದನೆ ನೀಡಿದೆ.ಈ ಮಸೂದೆಗೆ ರಾಜ್ಯಸಭೆ ಸೋಮವಾರ ಅನುಮೋದನೆ ನೀಡಿತ್ತು. |
| ಅಣ್ಣಿಗೇರಿ 'ತಲೆ ಬುರುಡೆ' ವೃತ್ತಾಂತ: 100ಕ್ಕೂ ಹೆಚ್ಚು ತಲೆಬುರುಡೆ ಪತ್ತೆ. ಯುದ್ಧದ ಕ್ರೌರ್ಯವೇ, ವಾಮಾಚಾರವೇ ..ಬುರುಡೆ ಇತಿಹಾಸ ಪತ್ತೆಗೆ ಹರಸಾಹಸ | ಅಣ್ಣಿಗೇರಿಯಲ್ಲಿ ದೊರೆತ ಮನುಷ್ಯರ ನೂರಾರು ತಲೆಬುರುಡೆಗಳು ಇತಿಹಾಸ ದೃಷ್ಟಿಯಿಂದ ದಕ್ಷಿಣ ಭಾರತದಲ್ಲಿಯೇ ಇದು ಪ್ರಥಮ ಘಟನೆ ಎನ್ನುವುದು ಸಂಶೋಧಕರ ಅನಿಸಿಕೆ ... |
| ಭೋಪಾಲ್ ದುರಂತ; ತಪ್ಪಿತಸ್ಥರ ಬೆನ್ನು ಬಿದ್ದಿದೆ ಸುಪ್ರೀಂ - ಎಲ್ಲಾ ಏಳು ಆರೋಪಿತ ಅಧಿಕಾರಿಗಳಿಗೆ ನೋಟೀಸ್ ಜಾರಿ | ಕೆಳಗಿನ ನ್ಯಾಯಾಲಯದ ತೀರ್ಪಿನಲ್ಲಿ ಪ್ರಕರಣದ ಸಂತ್ರಸ್ತರಿಗೆ ನ್ಯಾಯ ಸಂದಾಯವಾಗಿಲ್ಲ. ಈ ಪ್ರಕ್ರಿಯೆಯಲ್ಲಿ ಭಾರೀ ವೈಫಲ್ಯವಾಗಿದೆ ಎಂದು ಸಿಬಿಐ ತನ್ನ ಮೇಲ್ಮನವಿಯಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತ್ತು. |
| ಮಹತ್ವದ ಬೆಳವಣಿಗೆ: ಸ್ವಿಸ್ ಬ್ಯಾಂಕ್ ಕಪ್ಪು ಹಣ ವಾಪಸ್; ಒಪ್ಪಂದಕ್ಕೆ ಸ್ವಿಜರ್ಲೆಂಡ್ ಭಾರತ ಸಹಿ ಆದರೆ ಕಪ್ಪುಹಣ ಮರಳಿ ಪಡೆಯಲು ಒಪ್ಪಂದವಾಗಿಲ್ಲ | ಕಪ್ಪು ಹಣದ ವಿವರಣೆ ಪಡೆಯುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆ ಯೊಂದು ನಡೆದಿದ್ದು, ಭಾರತವು ಸ್ವಿಜರ್ಲೆಂಡ್ ಸರಕಾರದ ಜತೆ ಪರಿಷ್ಕೃತ ತೆರಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.ಆದರೆ ಸ್ವಿಸ್ ಕಾನೂನಿನ್ವಯ ಬ್ಯಾಂಕ್ನ ವ್ಯವಹಾರಗಳ ಬಗ್ಗೆ ಭಾರತಕ್ಕೆ ಯಾವುದೇ ಮಾಹಿತಿ ನೀಡುವುದಿಲ್ಲ |
| ಅಕ್ರಮವಾಗಿ ಸಾಗಾಣಿಕೆ ಆರೋಪದ ಹಿನ್ನೆಲೆ: ಅದಿರು ರಫ್ತು ತಡೆಗೆ 7 ಸ್ಕ್ವಾಡ್ - 24 ಗಂಟೆ ತಪಾಸಣೆ: ಸಿಎಂ | ರಾಜ್ಯದಲ್ಲಿ ಅದಿರು ರಫ್ತು ನಿಷೇಧಿಸಿದ್ದರೂ ಕೂಡ ಅಕ್ರಮವಾಗಿ ಸಾಗಾಣಿಕೆಯಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅದಿರು ರಫ್ತು ತಡೆಗಾಗಿ ರಾಜ್ಯದ 13 ಚೆಕ್ಪೋಸ್ಟ್ಗಳಲ್ಲಿ ದಿನದ 24 ಗಂಟೆಯೂ ತಪಾಸಣೆ ನಡೆಸಲು ಏಳು ವಿಶೇಷ ಸ್ಕ್ವಾಡ್
|
| ವಿವಿಧ ರಾಜಕೀಯ ಪಕ್ಷಗಳಿಂದ ಒತ್ತಡ; ಜನಗಣತಿಯಲ್ಲಿ ಜಾತಿ: ಸರ್ಕಾರ ಒಪ್ಪಿಗೆ | ಜನಗಣತಿಯಲ್ಲಿ ಜಾತಿಯನ್ನು ಸೇರಿಸಲು ವಿವಿಧ ರಾಜಕೀಯ ಪಕ್ಷಗಳಿಂದ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ, ಇದನ್ನು ಒಪ್ಪಿಕೊಂಡಿರುವ ಸರ್ಕಾರ, ಮುಂದಿನ ಸಂಪುಟ ಸಭೆಯಲ್ಲಿ ಇದಕ್ಕೆ ಸಂಬಂಧಿಸಿದ ಚರ್ಚೆಯನ್ನು ನಡೆಸಲಾಗುವುದು ಎಂದು ಹೇಳಿದೆ. |
| ರಾಮಕ್ಷತ್ರಿಯ ಸ೦ಘ ಯು.ಎ.ಇ. ಯವರು ಏರ್ಪಡಿಸಿದ ಅಡುಗೆ ಸ್ಪರ್ಧೆ | ಅಡುಗೆ ಸ್ಪರ್ಧೆಯಲ್ಲಿ ಸುಮಾರು ೧೨ ಸ್ಪರ್ದಿಗಳು ಕಣದಲ್ಲಿದ್ದರು. ಶ್ರಾವಣ ಮಾಸ ವಾದುದರಿಂದಲೋ ಏನೋ ಬಹುತೇಕ ಸಸ್ಯಾಹಾರವೇ ಪ್ರಧಾನವಾಗಿತ್ತು. |
| ಉಡುಪಿ:ಶ್ರೀಕ್ರಷ್ಣ ಜಯ೦ತಿ ಮತ್ತು ವಿಟ್ಲಪಿ೦ಡಿ ಉತ್ಸವ : ಭರದಿ೦ದ ಸಾಗುತ್ತಿರುವ ಸಿದ್ದತೆಗಳು | ಪರ್ಯಾಯ ಶ್ರೀ ಶೀರೂರು ಪಠಾಧೀಶರಾದ ಶ್ರೀ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರ ಆಶೀರ್ವಾದ ದೊ೦ದಿಗೆ ಆರನೇ ವರ್ಷದ ಶ್ರೀಕ್ರಷ್ಣ ಜಯ೦ತಿ ಮತ್ತು ವಿಟ್ಲಪಿ೦ಡಿ ಉತ್ಸವ ಉಡುಪಿಯ ವಾಹನ ಮುಕ್ತ ರಥಬೀದಿಯಲ್ಲಿ ಜರುಗಲಿದೆ. |
| ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ: ‘ಆದಾಯ ನಿರೀಕ್ಷೆಯ ಬಜೆಟ್’ ಸಿಲಿಕಾನ್ಸಿಟಿಯ ಅಭಿವೃದ್ಧಿಗೆ 1890 ಕೋಟಿ ರೂ.ಸಾಲ | ಕಡು ಬಡವರು, ಹಿಂದುಳಿದವರು, ಮಹಿಳೆಯರು ಮತ್ತು ಶಾಲಾ ಮಕ್ಕಳಿಗೆ ತೃಪ್ತಿಯಾಗುವಂತಹ ಕಲ್ಯಾಣ ಕಾರ್ಯಕ್ರಮಗಳಿವೆ.ಕೊನೆ ಹಾಡುವ ಅಷ್ಟೇ ಏಕೆ, ಸ್ಮಶಾನವನ್ನೂ ಸೌಂದರ್ಯ(!)ಗೊಳಿಸುವ ಕಾರ್ಯಕ್ರಮಗಳಿವೆ. ನಿಜ, ಆದರೆ ಹಣ ಮಾತ್ರ ಇಲ್ಲ! |
| ಕಲಬೆರಕೆ ಮತ್ತು ರಾಸಾಯನಿಕ ಬಳಸಿ ಹಣ್ಣಾಗಿಸುವಿಕೆ: ಮನಪಾದಿಂದ ಕಠಿಣ ಕ್ರಮ | ಮಂಗಳೂರು : ರಾಸಾಯನಿಕ ಬಳಸಿ ಕಾಯಿ ಹಣ್ಣುಹಂಪಲುಗಳ ಬಣ್ಣ ಬದಲಾಯಿಸಿ ಹಣ್ಣಾಗಿಸುವಿಕೆ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಜರಗಿಸುವ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕಾರ್ಯೋನ್ಮುಖವಾಗಿದೆ .. |
| ಬ್ಲ್ಯಾಕ್ ಬೆರಿ: ಸರ್ವರ್ ಪ್ರಾರಂಭಿಸಲು ಒಪ್ಪಿಗೆ | ಕಾರ್ಫೋರೇಟ್ ಇಮೇಲ್ ಮತ್ತು ಇನ್ಸ್ಟಂಟ್ ಮೆಸೇಜ್ ಸೇವೆಗಳನ್ನು ಪರಿಶೀಲಿಸಲು ದೇಶದ ಭದ್ರತಾ ಸಂಸ್ಥೆಗೆ ಅವಕಾಶ ನೀಡಬೇಕು ಎನ್ನುವ ಎನ್ನುವ ಸರ್ಕಾರದ ಪ್ರಸ್ತಾವನೆಗೆ ಬ್ಲ್ಯಾಕ್ ಬೆರಿ ಒಪ್ಪಿಗೆ . |
| ಸಿಡ್ನಿಯಲ್ಲೂ ಮೋಸದಾಟ; ಸಾಬೀತಾದಲ್ಲಿ ಕಳಂಕ: ಪಾಂಟಿಂಗ್ | ಪೊಲೀಸ್ ವರದಿಯ ನಂತರ ಕ್ರಮ... | ಪಾಕ್ ಕ್ರಿಕೆಟನ್ನು ಅಮಾನತುಗೊಳಿಸಿ: ಸ್ಪೀಡ್ | ಬುಕ್ಕಿಗಳ ಜತೆ ಆಸಿಫ್ ನಂಟು: ಮಾಜಿ ಪ್ರೇಯಸಿ ಬಹಿರಂಗ | ಏನಿದು ಸ್ಪಾಟ್ ಫಿಕ್ಸಿಂಗ್? | ಪಾಕಿಸ್ತಾನ ಕ್ರಿಕೆಟ್ ತಂಡವನ್ನು ವಿಶ್ವ ಕ್ರಿಕೆಟ್ನಿಂದಲೇ ಅಮಾನತು ಮಾಡಬೇಕೆಂದು ಐಸಿಸಿ ಮಾಜಿ ಅಧ್ಯಕ್ಷ ಮಾಲ್ಕಂ ಸ್ಪೀಡ್ ... |
| ಉಡುಪಿ : ಕರಾವಳಿ ರಕ್ಷಣೆಗಾಗಿ ಹೋಮ್ ಗಾರ್ಡ್ ಗಳ ಆಯ್ಕೆ ಪ್ರಕ್ರಿಯೆಗೆ ಇ೦ದು ಚಾಲನೆ | ಕರಾವಳಿಯ ಕಡಲ ತೀರದಲ್ಲಿ ಭಯೋತ್ಪದನೆ ಚಟುವಟಿಕೆಗಳು ಹೆಚ್ಚುತ್ತಿದೆ. ಜೊತೆಯಲ್ಲಿ ಕಡಲು ಕೊರೆತ, ಪ್ರವಾಹಗಳಂತಹ ಅವಘಡಗಳು ಸಂಭವಿಸುತ್ತಿದೆ. ಇಂತಹ ಅವಘಡಗಳನ್ನ ಎದುರಿಸುವ ... |
| ಮೂಡುಬಿದಿರೆ ಪುರಸಭೆ ಮತ್ತೆ ಕಾಂಗ್ರೆಸ್ ಗೆ ಆಡಳಿತ: ಅಧ್ಯಕ್ಷರಾಗಿ ರತ್ನಾಕರ; ಉಪಾಧ್ಯಕ್ಷೆಯಾಗಿ ರಮಣಿ ಆಯ್ಕೆ | ಅಧ್ಯಕ್ಷ ಹುದ್ದೆಗೆ ಸಾಮಾನ್ಯ’ ಮೀಸಲಾತಿ ಬಂದಿರುವುದರಿಂದ ಸಾಮಾನ್ಯವಾಗಿ ಎಲ್ಲರೂ ಆಕಾಂಕ್ಷಿ ಗಳೇ ಆಗಿದ್ದರು. ಆದರೆ ಕಾಂಗ್ರೆಸ್ನ ರತ್ನಾಕರ ದೇವಾಡಿಗ ಮತ್ತು ಸುರೇಶ್ ಕೋಟ್ಯಾ ನ್ರವರ ಹೆಸರು ಹೆಚ್ಚು ಪ್ರಚಾರದಲ್ಲಿತ್ತು |
| ಮತಾಂತರಕ್ಕೆ ನಕಾರ: ಗರ್ಭಿಣಿ ಪತ್ನಿಗೆ ಬೆಂಕಿ ಹಚ್ಚಿದ ಪತಿ! | ಇಸ್ಲಾಮ್ನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ನಿರಾಕರಿಸಿದ್ದ ಒಂಬತ್ತು ತಿಂಗಳ ಗರ್ಭಿಣಿ ಹೆಂಡತಿಗೆ ಪತಿ ಬೆಂಕಿ ಹಚ್ಚಿರುವ ಅಮಾನವೀಯ ಘಟನೆ ಭಾನುವಾರ ರಾತ್ರಿ ನಗರದಲ್ಲಿ ನಡೆದಿದೆ.
|
| ನಗರದ ಸ೦ಚಾರ ಸಮಸ್ಯೆಗೆ ಪರಿಹಾರವಾಗಿ ಮಂಗಳೂರು ಮುಖ್ಯ ವೃತ್ತಗಳಲ್ಲಿ ಕ್ಯಾಮೆರಾ ಅಳವಡಿಕೆ : ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಇಂಗಿತ | ನಗರದ ಸಂಚಾರ ವ್ಯವಸ್ಥೆ ಬಲಪಡಿಸಲು ಒಟ್ಟು ರೂ. 5 ಕೋಟಿ ಯೋಜನೆಯನ್ನು ಪೊಲೀಸ್ ಇಲಾಖೆ ಹಾಕಿಕೊಂಡಿದ್ದು ಇದರಲ್ಲಿ ಸಿಸಿ ಟಿವಿ ಅಳವಡಿಕೆ ಯೂ ಸೇರಿದೆ. ಇಂತಹ ವ್ಯವಸ್ಥೆಯಿಂದ ಸಾಕಷ್ಟು ಮಂದಿ ಸಂಚಾರಿ ಪೊಲೀಸರನ್ನು ಬೇರೆ ಕೆಲಸಕ್ಕೆ ನಿಯೋಜಿಸಬಹುದು ಎಂದು .. |
| ಅದಕ್ಷರಿಗೆ ಕೊಕ್ : ಉಪಚುನಾವಣೆ ನಂತರ ಸಂಪುಟಕ್ಕೆ ಸಿಎಂ ಸರ್ಜರಿ | ಸಂಪುಟ ಪುನಾರಚನೆ ಕ್ರಮ ಕೈಗೊಳ್ಳಲು ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಗ್ರೀನ್ಸಿಗ್ನಲ್ ನೀಡಿದೆ. ಸೋಮಣ್ಣ ,ಶೋಭಾ ಸೇರ್ಪಡೆಗಿದ್ದ ಅಡ್ಡಿ ನಿವಾರಣೆ.
|
| ವಿಮಾನ ನಿಲ್ದಾಣಕ್ಕೆ ಸಂಚರಿಸುವ ಬಸ್ಗಳಲ್ಲಿ ಇಂಟರ್ನೆಟ್ ಸೌಲಭ್ಯ; ಟಿಕೆಟ್ ದರದಲ್ಲೇ ಈ ಸೌಕರ್ಯ | ಬೆಂಗಳೂರು : ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುವ ವೋಲ್ವೇ ಬಸ್ಗಳಲ್ಲಿ ಇಂಟರ್ನೆಟ್ ಸೌಲಭ್ಯ ಒದಗಿಸಲು ಚಿಂತನೆ ನಡೆದಿದೆ ಎಂದು ಸಾರಿಗೆ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. |
| ತೆಂಗು ಬಳಸಿ, ಸರ್ವರೋಗದಿಂದಲೂ ದೂರವಿರಿ | ಅತ್ಯದ್ಬುತವಾತ ಅಹಾರವಾದ ತೆಂಗಿನ ಹೆಸರಿಗೆ ಮಸಿ ಹಚ್ಚುವ ಹುನ್ನಾರಗಳು ನಡೆದವು ಮತ್ತು ನಡೆಯುತ್ತಿವೆ. ತೆಂಗಿನ ಎಣ್ಣೆಯಲ್ಲಿ ಕೊಲೆಸ್ಟರಾಲ್ ಇದೆ ಇದನ್ನು ತಿನ್ನಬೇಡಿ ಇದು Saturated fat. ಇದರ ಬಳಕೆಯಿಂದ ಹೃದಯ ಸಂಬಂಧಿ ರೋಗಗಳು ಬರುತ್ತವೆ ಎಂದು ಗಾಸಿಪ್ ... |
| ಮಂಗಳೂರು: ನಗರದ ಬಲ್ಮಠ ರಸ್ತೆಯಲ್ಲಿ ಬೆಳ್ಳಂಬೆಳಿಗ್ಗೆ ಬಸ್ಸ್- ಬಸ್ಸ್ ಡಿಕ್ಕಿ - ಐವರಿಗೆ ತೀವ್ರ ಗಾಯ - ಸ್ವಲ್ಪದರಲ್ಲೇ ಪಾರಾದ ಇತರ ಪ್ರಯಾಣಿಕರು. | ನಗರದ ಬಲ್ಮಠ ರಸ್ತೆಯ ರೂಪ ಹೊಟೇಲ್ ಬಳಿ ಬಸ್ಸೊಂದು ಇನ್ನೊಂದು ಬಸ್ಸಿನ ಹಿಂಬಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಐವರು ಪ್ರಯಾಣಿಕರು ಗಂಭೀರ ಗಾಯಗೊಂಡ ಘಟನೆ ಇಂದು ಮುಂಜಾನೆ ನಡೆದಿದೆ... |
| ನವದೆಹಲಿ : ಧರ್ಮಪುರಿಯಲ್ಲಿ ಮೂವರು ಕಾಲೇಜು ವಿದ್ಯಾರ್ಥಿನಿಯರ ಜೀವ೦ತ ಸುಟ್ಟ ಪ್ರಕರಣ : ಜಯಲಲಿತಾ ಪಕ್ಷದ ಮೂವರಿಗೆ ಗಲ್ಲು ವಿಧಿಸಿದ ಸುಪ್ರೀಂ | 2000ನೇ ಇಸವಿಯ ಫೆಬ್ರವರಿ 2ರಂದು 44 ವಿದ್ಯಾರ್ಥಿಗಳು ಮತ್ತು ಇಬ್ಬರು ಉಪನ್ಯಾಸಕರಿದ್ದ ಕಾಲೇಜು ಬಸ್ಸಿಗೆ ಬೆಂಕಿ ಹಚ್ಚಲಾಗಿತ್ತು. |
| ಮೊಗಸಾಲೆಯವರ ಎರಡು ಮತ್ತು ನುಡಿಹಾರ-2 ಬಿಡುಗಡೆ : ಹೊಸ ಚಿಂತನೆಗೆ ಹಚ್ಚುವ ಬರಹಗಳು ಪ್ರಶಂಸೆ | ನಾಡಿನ ಸಮಸ್ಯೆಗಳ ಬಗ್ಗೆ ಸಾಹಿತಿಗಳು ಪತ್ರಿಕೆಗಳ ಮೂಲಕ ತಮ್ಮ ನಿಲುವುಗಳನ್ನು ಪ್ರಕಟಿಸ ಬೇಕು. ಆಗ ಸಮಸ್ಯೆಯ ಬಗ್ಗೆ ಸರ್ಕಾರ ಎಚ್ಚೆತ್ತು ಸಮಸ್ಯೆ ಪರಿಹಾರವಾಗುತ್ತದೆ. ಆದರೆ ಸಾಹಿತಿಗಳು ಯಾಕೆ ರಾಜಕೀಯೇತರ ವಿಷಯದ ಬಗ್ಗೆ ಪತ್ರಿಕೆಗಳಿಗೆ ಬರೆಯುವುದಿಲ್ಲ ಎಂದು .. |
| ಶೈಕ್ಷಣಿಕ ಗುಣಮಟ್ಟ ಕುಂಠಿತ- ವೀರಪ್ಪ ಮೊಯಿಲಿ ಕಳವಳ | ಭಾರತ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ ಭಾನುವಾರ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಬೆಂಗಳೂರು ವಿಶ್ವವಿದ್ಯಾಲಯದ ‘18 ನೇ ಘಟಿಕೋತ್ಸವ’ ..
|
| ಚಿಕ್ಕಬಳ್ಳಾಪುರ : ‘ದೇಶದ ಸವಾಲುಗಳ ಪರಿಹಾರಕ್ಕೆ ಧ್ಯೇಯೋದ್ದೇಶದ ದಿಟ್ಟ ಹೆಜ್ಜೆ ಅಗತ್ಯ’: ಡಾ. ಎ.ಪಿ.ಜೆ. ಅಬ್ದುಲ್ ಕಲಾಂ | 21ನೆ ಶತಮಾನದಲ್ಲಿ ನಮ್ಮ ಮುಂದೆ ಇರುವ ಎಲ್ಲಾ ಸವಾಲುಗಳನ್ನು ಪರಿಹರಿಸಲು ಇಂದಿನ ಯುವ ಪೀಳಿಗೆ ನಾನು ಮಾಡುತ್ತೇನೆ, ನಾವು ಮಾಡುತ್ತೇವೆ, ಭಾರತ ಮಾಡುತ್ತದೆ ಎಂಬ ಧ್ಯೇಯೋದ್ದೇಶದೊಂದಿಗೆ ದಿಟ್ಟ ಹೆಜ್ಜೆ .. |
| ಮಹಾರಾಷ್ಟ್ರದ ಮುಖ್ಯಮ೦ತ್ರಿ ಅಶೋಕ್ ಚೌಹಾಣ್ ಅವರಿ೦ದ ಪ್ರಥಮ ವಿಶ್ವ ಕೊ೦ಕಣಿ ಸಾ೦ಸ್ಕ್ರತಿಕ ಸಮಾರ೦ಭಕ್ಕೆ ಚಾಲನೆ | |
| 15 ಮಂದಿ ಕ್ರೀಡಾಪಟುಗಳಿಗೆ ರಾಜ್ಯಪಾಲ ಎಚ್. ಆರ್. ಭಾರದ್ವಾಜ್ 2009ನೇ ಸಾಲಿನ ಏಕಲವ್ಯ ಪ್ರಶಸ್ತಿ ಪ್ರಧಾನ | ಮಂಗಳೂರಿನ ಪವರ್ ಲಿಫ್ಟರ್ ಶೋಭಾ, ಈಜು ಪಟು ಆರೊನ್ ಆಗ್ನೆಲ್ ಡಿ'ಸೋಜಾ ಸೇರಿದಂತೆ 15 ಮಂದಿ ಕ್ರೀಡಾಪಟುಗಳಿಗೆ ರಾಜಭವನದಲ್ಲಿ ರವಿವಾರ ನಡೆದ ಸಮಾರಂಭದಲ್ಲಿ ... |
| ಅರ್ಜುನ ಪ್ರಶಸ್ತಿ ಸ್ವೀಕರಿಸಿದ ರೇಹಾನ್: ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಂದ ಅರ್ಜುನ ಪ್ರಶಸ್ತಿ ಸಹಿತ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ | ಫುಟ್ಬಾಲ್ ತಾರೆ ಸುನಿಲ್ ಚೇತ್ರಿ , ಚೆಸ್ ಗ್ರಾಂಡ್ಮಾಸ್ಟರ್ ಪರಿಮಾರ್ಜನ್ ನೇಗಿ, ಕರ್ನಾಟಕದ ಈಜು ತಾರೆ ರೆಹಾನ್ ಪೂಂಚ ಸಹಿತ ಹದಿನೈದು ಕ್ರೀಡಾಪಟುಗಳು ಅರ್ಜುನ ಪ್ರಶಸ್ತಿ ಪಡೆದು ಕೊಂಡರು.
|
| ಕಟ್ಟಡ ನಿರ್ಮಾಣ ನಾಲ್ಕು ಹಂತಗಳಲ್ಲಿ ತಪಾಸಣೆ: ಮುಕ್ತ ಸಂವಾದದಲ್ಲಿ ಜಿಲ್ಲಾಧಿಕಾರಿ ವಿ. ಪೊನ್ನುರಾಜ್. | ಮಂಗಳೂರು : ಮಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಪ್ರಕ್ರಿಯೆಯನ್ನು ನಾಲ್ಕು ಹಂತಗಳಲ್ಲಿ ತಪಾಸಣೆ ನಡೆಸುವ ಬಗ್ಗೆ ಪ್ರಸ್ತಾವ ಮಂಡಿಸಲಾಗಿದೆ ಎಂದು ದ. ಕನ್ನಡ ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ಅವರು ತಿಳಿಸಿದರು. |
| ಉಡುಪಿಯಲ್ಲಿ ಶ್ರಾವಣಮಾಸದ ಭಾನುವಾರದ೦ದು ವಿಶೇಷ ಚೂಡಿ ಪೂಜೆ ಕಾರ್ಯಕ್ರಮ | ಶ್ರಾವಣ ಮಾಸ ಬ೦ತೆ೦ದರೆ ಹಬ್ಬ ಹರಿದಿನಗಳಿಗೆ ಚಾಲನೆ ದೊರೆತ೦ತೆ.ಪ್ರಕ್ರತಿಯ ಮಡಿಲಲ್ಲಿ ಬಾಡಿಹೋದ ಗಿಡ-ಮರಗಳು ಸೇರಿದ೦ತೆ ಬತ್ತಿಹೋದ ಹಳ್ಳ,ನದಿ,ತೊರೆಗಳು ಮಳೆಯಿ೦ದಾಗಿ ತು೦ಬಿತುಳುಕುವುದು ಒ೦ದೆಡೆಯಾದ.... |
| ಉಡುಪಿ: ಕ್ರೀಡಾ ಕ್ಷೇತ್ರದಲ್ಲಿ ಜಿಲ್ಲೆಯು ಅಗ್ರಸ್ಥಾನಕ್ಕೇರಲಿ: 4 ಕೋ.ರೂ. ವೆಚ್ಚದಲ್ಲಿ ಈಜುಕೊಳ ನಿರ್ಮಾಣ: ಡಾ.ಆಚಾರ್ಯ | ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲು ಸರಕಾರ ಹಲವು ಯೋಜನೆಗಳನ್ನು ಹಾಕಿ ಕೊಂಡಿದೆ; ಶೈಕ್ಷಣಿಕವಾಗಿ ಜಿಲ್ಲೆ ಉತ್ತಮ ಸಾಧನೆ ಮಾಡಿದೆ. ಇದರ ಜತೆಗೆ ಕ್ರೀಡಾ ಚಟುವಟಿಕೆಯಲ್ಲೂ .. |
| ಭತ್ತದ ಬೆಳೆಗೆ ಎಲೆಕವಚ ರೋಗ : ಕಂಗೆಟ್ಟ ಹಿರಿಯಡ್ಕ ಬೊಮ್ಮರಬೆಟ್ಟು ಕೃಷಿಕರು | ಕರಾವಳಿಯ ರೈತರಿಗೆ ಒಂದಲ್ಲ ಒಂದು ಸಮಸ್ಯೆಗಳು ಬೆನ್ನು ಬಿಡದಂತೆ ಕಾಡುತ್ತಿದೆ. ಒಂದೆಡೆ ಕೂಲಿ ಕಾರ್ಮಿಕರ ಸಮಸ್ಯೆ ದುಬಾರಿ ಬೆಲೆಯ ಗೊಬ್ಬರಗಳು ಕೊಂಡುಕೊಳ್ಳಲಾಗುತ್ತಿಲ್ಲ. ಮತ್ತೋಂದೆಡೆ ಬೆಳೆದ ಫಸಲಿಗೆ ಬೆಂಬಲ ಬೆಲೆಯೂ ಸಿಗ್ತಾ ಇಲ್ಲ, .... |
| ರಿಯಾದ್: ಇಂಡಿಯಾ ಫ್ರಟೆರ್ನಿಟಿ ಫೋರಂ ಅವಿರತ ಪರಿಶ್ರಮದಿಂದ ದೀರ್ಘಕಾಲದ ಜೈಲುವಾಸಿ ಅಂಜು ನಲ್ಸನ್ ನ ಬಿಡುಗಡೆ | ಸಂಶಯಾಸ್ಪದದಿಂದ ಪೋಲಿಸರು ಬಂದಿಸಿ ದೀರ್ಘಕಾಲ ಜೈಲುಶಿಕ್ಷೆ ಅನುಭವಿಸಿದ ಕೇರಳದ ಕೊಲ್ಲಂ ಜಿಲ್ಲೆಯ ವಿರವಿಪುರದ ಅಂಜು ನಲ್ಸನ್ ನನ್ನು ಇಂಡಿಯಾ ಫ್ರಟೆರ್ನಿಟಿ ಫೋರಂನ ಮಾನವೀಯ ಸೇವೆಯಿಂದ ಬಿಡುಗಡೆಗೊಳಿಸಿದರು. |
| ಮು೦ಬೈ: ಯುಐಡಿ ಅಸಂಖ್ಯಾತ ಭಾರತೀಯರಿಗೆ ಜೀವನಕ್ಕೆ ಆಧಾರವಾಗಲಿದೆ: ನಂದನ್ ನಿಲೇಕಣಿ | ಇನ್ನೂ ದೇಶದ ಎಷ್ಟೋ ಮಂದಿಗೆ ಸರ್ಕಾರದಿಂದ ಸಲ್ಲಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಆದರೆ ‘ಆಧಾರ್’ನಿಂದಾಗಿ ಸರ್ಕಾರದ ಯೋಜನೆಗಳು ಕೈಗೆಟುಕಲಿವೆ .... |
| ಬೆ೦ಗಳೂರು : ಅಕ್ರಮ ಗಣಿಗಾರಿಕೆ : ತೀವ್ರ ತರಾಟೆ : ಲೋಕಾಯುಕ್ತರನ್ನೇ ಅವಲಂಬಿಸೋದ್ಯಾಕೆ? ಸರ್ಕಾರ ಏನು ಮಾಡುತ್ತಿದೆ?: ಹೈಕೋರ್ಟ್ | ‘ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿಯೊಬ್ಬರು ಬಳ್ಳಾರಿಗೆ ಹೋಗಿ ಅಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ಪತ್ತೆ ಹಚ್ಚುತ್ತಾರೆ ಎಂದರೆ ಇಡೀ ರಾಜ್ಯದ ಪೊಲೀಸರು, ಅಧಿಕಾರಿಗಳು ಏನು ಮಾಡುತ್ತಿರುತ್ತಾರೆ?’ |
| ಕತಾರ್ ನ ಕರ್ನಾಟಕ ಸ೦ಘದ ವತಿಯಿ೦ದ ಇಫ್ತಾರ್ ಕೂಟ | ಕರ್ನಾಟಕ ಸ೦ಘದವರು ರಮಜಾನ್ ಪ್ರಯುಕ್ತ ಮುಸ್ಲಿ೦ ಬಾ೦ಧವರಿಗಾಗಿ ಏರ್ಪೋರ್ಟ್ ರಸ್ತೆಯ ಮಾಝಾ ರೆಸ್ಟೋರೆ೦ಟ್ ನಲ್ಲಿ ಇಫ್ತಾರ್ ಕೂಟವನ್ನು ಏರ್ಪಡಿಸಿದರು. |
| ಚಿದಂಬರ ಬರೆಯುವ ವಡ್ಡರ್ಸೆ ಸರಣಿ-14 : ಮುಂಗಾರು ಕೊಂಡಿ ಕಳಚಿಕೊಂಡಿತು | ಕನ್ನಡನಾಡಿನ ಒಂದು ತಲೆಮಾರಿನ ಪತ್ರಕರ್ತ ಸಮುದಾಯಕ್ಕೆ ಗುರಿಕಾರನಂತಿದ್ದ ವಡ್ಡರ್ಸೆ ರಘುರಾಮಶೆಟ್ಟರ ಕುರಿತು ಅವರ ಶಿಷ್ಯ ಚಿದಂಬರ ಬೈಕಂಪಾಡಿ ಬರೆಯುವ ಈ ಸರಣಿಯ ಕೊನೆಯ ಲೇಖನ...
|
| ಬೆ೦ಗಳೂರು : ಕ್ರೈಸ್ತ ಧರ್ಮಕ್ಕೆ ಅವಮಾನ: ರಾಜ್ಯಪಾಲರ ತೀವ್ರ ಅಸಮಾಧಾನ : ಶಾಸಕರ ವಿರುದ್ಧ ಕ್ರಮಕ್ಕೆ ಸೂಚನೆ | ಕೋಮು ಸೌಹಾರ್ದ ಕದಡಲು ಯತ್ನಿಸಿರುವ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. |
| ಮಂಗಳೂರು: ಸೆಪ್ಟೆಂಬರ್ 10ರಿಂದ ಆಟೋ ಪ್ರಯಾಣ ದರ ಏರಿಕೆ; ಹೆಚ್ಚುವರಿ ಲೈಸೆನ್ಸ್ ರದ್ದು - ಜಿಲ್ಲಾಧಿಕಾರಿ ಸಭೆಯಲ್ಲಿ ತೀರ್ಮಾನ. | ಸೆಪ್ಟೆಂಬರ್ 10,2010 ರಿಂದ ಮಂಗಳೂರಿನಲ್ಲಿ ಆಟೋರಿಕ್ಷಾಗಳ ಕನಿಷ್ಠದರ 13 ರಿಂದ 15 ರೂಪಾಯಿ ಹಾಗೂ ಕಿಲೋ ಮೀಟರ್ ಗೆ 9 ರಿಂದ 11 ರೂ.ಗಳಿಗೆ ಏರಿಸಲಾಗಿದೆ... |
| ಕಾಂಗ್ರೆಸ್ನ ಲಾಡ್ ಕುಟುಂಬದ ಕಂಪೆನಿ ವಿ.ಎಸ್. ಲಾಡ್ ಮೇಲೆ ದಾಳಿ | ಬಳ್ಳಾರಿ : ಗಣಿ ಗದ್ದಲ ಮತ್ತೆ ಪ್ರಾರಂಭವಾಗಿದೆ. ಕಾಂಗ್ರೆಸ್ನ ರಾಜ್ಯಸಭಾ ಸದಸ್ಯ ಅನಿಲ್ ಎಚ್. ಲಾಡ್ ಮತ್ತು ಕಲಘಟಗಿ ಶಾಸಕ ಸಂತೋಷ್ ಲಾಡ್ ಮಾಲೀಕತ್ವದ ವಿ.ಎಸ್. ಲಾಡ್ ಕಂಪೆನಿ ಮೇಲೆ ಅರಣ್ಯ ಇಲಾಖೆ ಅಧಕಾರಿಗಳು ಶನಿವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ. |
| ರಾಜಧಾನಿಯಲ್ಲಿ ಅತ್ಯಾಧುನಿಕ ಮರ್ಸಿಡಿಸ್ ಬೆನ್ಜ್ ಪ್ರಯಾಣಕ್ಕೆ ಚಾಲನೆ | ಬೆಂಗಳೂರು : ಐದು ರೂ. ಟಿಕೆಟ್ ದರದಲ್ಲಿ ಅತ್ಯಾಧುನಿಕ ಮರ್ಸಿಡಿಸ್ ಬೆನ್ಜ್ ಬಸ್ಸಿನಲ್ಲಿ ಪ್ರಯಾಣಿಸುವ ಮೂರು ದಿನಗಳ ಪ್ರಾಯೋಗಿಕ ಸೇವೆಗೆ ಇಂದಿಲ್ಲಿ ಚಾಲನೆ ನೀಡಲಾಯಿತು.
|
| ದಿಲ್ಲಿ ಕಾಮನ್ವೆಲ್ತ್ ಗೇಮ್ಸ್ನ ಧ್ಯೇಯಗೀತೆ 'ಸ್ವಾಗತಮ್' ಬಿಡುಗಡೆ | ಗುರ್ಗಾಂವ್ : ದಿಲ್ಲಿ ಕಾಮನ್ವೆಲ್ತ್ ಗೇಮ್ಸ್ನ ಧ್ಯೇಯಗೀತೆ 'ಸ್ವಾಗತಮ್' ಅನ್ನು ಸಂಘಟನಾ ಸಮಿತಿಯ ಅಧ್ಯಕ್ಷ ಸುರೇಶ್ ಕಲ್ಮಾಡಿ ಶನಿವಾರ ನಡೆದ ವರ್ಣರಂಜಿತ ಸಮಾರಂಭವೊಂದರಲ್ಲಿ ಅನಾವರಣಗೊಳಿಸಿದರು. |
| ಸಿಸ್ಕೋ ನಿರ್ಮಿಸಿದ ಮನೆ ಹಸ್ತಾಂತರ: ಒಂದೇ ವರ್ಷದಲ್ಲಿ ಪುರ್ನವಸತಿ ಒದಗಿಸಿ ಸ್ವಾಭಿಮಾನದ ಬದುಕಿಗೆ ದಾರಿ ಮಾಡಿದೆ- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ | ರಾಯಚೂರು : ಇತಿಹಾಸ ಕಂಡರಿಯದ ಪ್ರವಾಹಕ್ಕೆ ತುತ್ತಾದ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಮೂಟ್ಟ ಮೂದಲ ಬಾರಿಗೆ ಕೈಗಾರಿಕೋದ್ಯಮಿಗಳು ಮತ್ತು ಮಠಗಳ ನೆರವು ಪಡೆದು ಒಂದೇ ವರ್ಷದಲ್ಲಿ ಪುರ್ನವಸತಿ ಒದಗಿಸಿ....
|
| ಪ್ರತೀಕಾರ: ಕೋರ್ಟ್ ಆವರಣದಲ್ಲೇ ಗುಂಡಿಕ್ಕಿ ಹತ್ಯೆ | ನ್ಯಾಯಾಲಯದ ಆವರಣದಲ್ಲಿಯೇ ಕೊಲೆ ಪ್ರಕರಣವೊಂದರ ಪ್ರಮುಖ ಆರೋಪಿಯೊಬ್ಬನನ್ನು ಗುಂಡಿಕ್ಕಿ ಕೊಲೆಗೈದ ಘಟನೆ ಶುಕ್ರವಾರ ನಡೆದಿದೆ. ಇದರಿಂದಾಗಿ ನಗರದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. |
| ಮಂಗಳೂರು ದುರಂತ: ಶ್ರೀಮಂತರಿಗೆ ಹೆಚ್ಚು ಪರಿಹಾರ? -ಕೆಲವು ಕುಟುಂಬಗಳ ಆರೋಪ | ಬಜ್ಪೆ ವಿಮಾನ ನಿಲ್ದಾಣ ಸಮೀಪ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮಡಿದ ಕುಟುಂಬಗಳಿಗೆ ನೀಡಿರುವ ಪರಿಹಾರದಲ್ಲಿ ಕಡಿಮೆ ಸಂಬಳದ ಆಧಾರದಲ್ಲಿ ಹೆಚ್ಚು ಸಂಬಳ ಪಡೆಯುತ್ತಿದ್ದವರಿಗೆ ಅಧಿಕ ಪರಿಹಾರ ನೀಡುವ ಮೂಲಕ ತಾರತಮ್ಯ ಎಸಗಿರುವುದಾಗಿ ಕೆಲವು ಕುಟುಂಬಗಳು ಆರೋಪಿಸಿವೆ. |
| ಸಿಕ್ಕಿದ ಉದ್ಯೋಗವನ್ನು ಕಳೆದುಕೊ೦ಡ ಹಾಸನ ವೈದ್ಯಕೀಯ ಕಾಲೇಜು ಸಿಬ್ಬಂದಿ ಅಹೋರಾತ್ರಿ ಧರಣಿ | ಸರ್ಕಾರ ಗುರುವಾರ ಹೊರಡಿಸಿದ ಆದೇಶದ ಅನ್ವಯ ಹದಿನೈದು ದಿನಗಳ ಹಿಂದೆಯಷ್ಟೇ ಸಿಕ್ಕಿದ್ದ ಉದ್ಯೋಗವನ್ನು ಕಳೆದುಕೊಂಡಿರುವ ಹಾಸನ ವೈದ್ಯಕೀಯ ಕಾಲೇಜಿನ 281 ಸಿಬ್ಬಂದಿ ಅಹೋರಾತ್ರಿ ಧರಣಿ ನಡೆಸಿದ್ದು, ಮುಖ್ಯಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. |
| ಮಳೆಗಾಲದಲ್ಲಿ ಮಾತ್ರ ಹರಿಯುವ ಮಣಿಪಾಲದ ಅರ್ಬಿ ಜಲಪಾತ | ಅರ್ಬಿ ಫಾಲ್ಸ್ ಎಂದೇ ಜನಪ್ರಿಯವಾಗಿರೋ ಈ ಜಲಪಾತ ಇತ್ತಿಚೇಗಿನ ದಿನಗಳಲ್ಲಿ ಪ್ರವಾಸಿಗರನ್ನ ಕೈ ಬೀಸಿಕರೆಯುತ್ತಿದೆ. ಮಳೆಗಾಲದಲ್ಲಿ ಅರ್ಬಿ ಎಂಬ ಗುಡ್ಡೆಯ ಮೇಲಿಂದ ನೀರು ರಭಸವಾಗಿ ತಗ್ಗಿಗೆ ಹರಿದು ಬರುವಾಗ ಕಲ್ಲು ಬಂಡೆಗಳ ಮದ್ಯೆ ಬಳುಕಿ ತುಳುಕಾಡಿಕೊಂಡು ಬರುವಾಗ ... |
|
|
| ಎಲ್ಲಾ ಪ್ರಮುಖ ಮತ್ತು ಮುಖ್ಯ ವರದಿಗಳು |
| »ಸಚಿನ್ಗೆ ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ ಗೌರವ ಪ್ರಧಾನ | | »ಮಹಿಳಾ ಐಪಿಎಸ್ ಅಧಿಕಾರಿಯನ್ನು ರಸ್ತೆಯಲ್ಲಿ ಎಳೆದಾಡಿದ ಪೊಲೀಸ್ ಪೇದೆಗಳು | | »ತಿರುಪತಿ ತಿಮ್ಮಪ್ಪನಿಗೆ 52,000 ಕೋಟಿ ರೂ. ಇನ್ಸೂರೆನ್ಸ್! | | »ಗಣಿ ಅಕ್ರಮದಲ್ಲಿ ಕೇಂದ್ರ, ರಾಜ್ಯ ಸಚಿವರು ಶಾಮೀಲು; ಶೀಘ್ರದಲ್ಲೇ ಇನ್ನೋರ್ವ ಉಪ ಲೋಕಾಯುಕ್ತರ ನೇಮಕ : ಕಾಂಗ್ರೆಸ್ಸಿಗರ ಬಂಡವಾಳ ಬಯಲು ಮಾಡ್ತೇನೆ: ಸಿಎಂ ಶಪಥ | | »ಉದ್ಯಾನ ನಗರದಲ್ಲಿ ಕ್ವೀನ್ಸ್ ಬೇಟನ್ ರಿಲೇ - ಅಥ್ಲೀಟ್ಗಳಲ್ಲಿ ಮಿಂಚಿನ ಸಂಚಲನ | | »ಸಾಕ್ಷಾತ್ ಶ್ರೀ ಕೃಷ್ಣನೇ ಒಡೆಯುವ ಮೂಡುಬಿದಿರೆ ಮೊಸರು ಕುಡಿಕೆ | | »ಮಂಗಳೂರಿನಲ್ಲಿ ಮೈಮನ ಸೆಳೆದ ಮೊಸರು ಕುಡಿಕೆ ಉತ್ಸವ. | | »ಕಾಂಗ್ರೆಸ್ ಅಧ್ಯಕ್ಷೆಯಾಗಿ ಸೋನಿಯಾ ಮರು ಆಯ್ಕೆ; ಶುಕ್ರವಾರ ಅಧಿಕೃತ ಘೋಷಣೆ | ಸೋನಿಯಾ ಪಕ್ಷಾಧ್ಯಕ್ಷ ಹುದ್ದೆ ತ್ಯಾಗ ಮಾಡಲಿ: ಬಿಜೆಪಿ | | »ವಿಶೇಷ ಮಕ್ಕಳ ಆರೈಕೆಗಾಗಿ ಎಲ್ಲವನ್ನೂ ತೊರೆದವಳಿವಳು..! . ಈ ವಿ 'ದೇಶೀ' ಯುವತಿ: ಭಾರತ ಮಣ್ಣಿಗೆ ಮನಸೋತು ಹೋದಳೀಕೆ....! | | »ಟಿ-20 ಮತ್ತು ಏಕದಿನ ಸರಣಿಯಿಂದ ಕಳಂಕಿತ ಕ್ರಿಕೆಟಿಗರ ಕೈಬಿಟ್ಟ ಪಾಕ್ ; ಸ್ವ ಇಛ್ಛೆಯಿಂದ ಹೊರಬಂದ ಕ್ರಿಕೆಟಿಗರು!? | | »ಕಾಲುವೆಗೆ ಬಿದ್ದ ಕಾರು: ಒಂದೇ ಕುಟುಂಬದ ಐವರು ಜಲಸಮಾಧಿ | | »ಉಡುಪಿ: ಸ೦ಭ್ರಮದಿ೦ದ ಜರುಗಿದ ವಿಟ್ಲಪಿಂಡಿ...ವಿಭಿನ್ನ ರೀತಿಯಲ್ಲಿ ಆಚರಿಸಿದ ಕೃಷ್ಣ ಲೀಲೋತ್ಸವ | | »ಪಾಟ್ನಾ : ಒತ್ತೆಯಾಳು ಪ್ರಕರಣ: ಒಬ್ಬ ಅಧಿಕಾರಿಯನ್ನು ಬಲಿ ತೆಗೆದುಕೊಂಡ ನಕ್ಸಲರು | | »ಕೇಸರಿ ಭಯೋತ್ಪಾದನೆ : ಜಿಹಾದಿ ಮುಚ್ಚಿಹಾಕಲು ಪಿತೂರಿ: ಆರೆಸ್ಸೆಸ್, ವಿಎಚ್ಪಿ | | »ಉಡುಪಿಯ ರಥಬೀದಿಯಲ್ಲಿ ಕಿಕ್ಕಿರಿದ ಜನಸೋಮ್ತದ ನಡುವೆ ಸ೦ಭ್ರಮದ ಶ್ರೀಕ್ರಷ್ಣಲೀಲೋತ್ಸವ.... | | »ರಾಜ್ಯಕ್ಕೆ ಆಗಮಿಸಿದ ಕ್ವೀನ್ಸ್ ಬೇಟನ್ ರಿಲೇ: ತಾರಕಕ್ಕೇರಿದ ಕ್ರೀಡಾ ಉತ್ಸಾಹ | | »'ಕೇಸರಿ ಉಗ್ರವಾದ' ನುಡಿಗಟ್ಟಿನಿಂದ ಉದ್ದೇಶ ಈಡೇರಿದೆ | | »ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ: ಸಿಐಡಿ ಪೊಲೀಸರಿಗೆ ಮಹತ್ವದ ಸುಳಿವು | | »ಬೆ೦ಗಳೂರು : ಮೆಟ್ರೊ: ಮೊದಲ ಸಂಚಾರಕ್ಕೆ ದಿನಗಣನೆ : ಪ್ರಧಾನಿಯಿಂದ ಹಸಿರು ನಿಶಾನೆ | | »ಮೂಡಬಿದಿರೆ : ವಿಶ್ವಕರ್ಮ ಸಮಾಜದ ಗ್ರಾಮ ಪಂಚಾಯತ್ ಸದಸ್ಯರಿಗೆ ತರಬೇತಿ ಮತ್ತು ಅಭಿನಂದನಾ ಕಾರ್ಯಕ್ರಮ | | »ಉಡುಪಿ: ತೊಟ್ಟಿಲಲ್ಲಿ ಬೆಣ್ಣೆ ಮೆದ್ದ ಬಾಲಗೋಪಾಲ: ಶ್ರೀಕೃಷ್ಣ ಜಯಂತಿಗೆ ಸಂಭ್ರಮದ ಚಾಲನೆ { Special Photo feature } | | »ಕಾಸರಗೋಡು : ಬಸ್ ಢಿಕ್ಕಿಯಾಗಿ ಕುಸಿದು ಬಿದ್ದ ತಂಗುದಾಣ: ವಿದ್ಯಾರ್ಥಿಗಳ ಸಹಿತ ನಾಲ್ವರ ಸಾವು | | »ಗುಲ್ಬರ್ಗ/ಕಡೂರು : ರಂಗೇರುತ್ತಿರುವ ಉಪ ಚುನಾವಣೆ: ಬಿಜೆಪಿ ಮುಖಂಡರು ಜೆಡಿಎಸ್ಗೆ: 13ಕ್ಕೆ ರಜೆ | | »ಬೆ೦ಗಳೂರು : 15 ಗಣಿ ಕಂಪೆನಿಗಳಿಗೆ ಬಿಜೆಪಿ ಸರಕಾರದಿಂದ ಪರವಾನಿಗೆ: ಕಾಂಗ್ರೆಸ್ನಿಂದ ದಾಖಲೆ ಬಹಿರಂಗ | | »ಉಡುಪಿ : ಕೃಷ್ಣ ನಗರಿ ಭಕ್ತಿಯಲ್ಲಿ ತಲ್ಲೀನ { Very Special Pics } | ಉಡುಪಿಯಲ್ಲಿಂದು ಶ್ರೀಕೃಷ್ಣ ಲೀಲೋತ್ಸವ, ವಿಟ್ಲಪಿಂಡಿ | | »ಉಡುಪಿ: ಸ೦ಭ್ರಮದಿ೦ದ ಜರುಗುತ್ತಿರುವ ಕ್ರಷ್ಣಾಷ್ಟಮಿ :ಮನಸೂರೆಗೊ೦ಡ ಕ್ರಷ್ಣವೇಷ, ಹುಲಿವೇಷಗಳು | | »ಸ್ಪಾಟ್-ಫಿಕ್ಸಿಂಗ್: ಮೂವರು ಆರೋಪಿ ಕ್ರಿಕೆಟಿಗರಿಗೆ ಅಭ್ಯಾಸದ ಅವಕಾಶವಿಲ್ಲ : ವಜಾ ಮಾಡಲು ಪಿಸಿಬಿ ಯೋಚನೆ | | »ಉಡುಪಿ : ಇಂದು ನಾಡಿನಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಬ್ರಮ | | »ಉಡುಪಿ: ಇ೦ದು ಕ್ರಷ್ಣ ಜಯ೦ತಿ : ಮಣ್ಣಿನ ಕೃಷ್ಣಗೆ ಅರ್ಚನೆ | | »ಅನಿವಾಸಿ ಭಾರತೀಯರಿಗೆ ಮತದಾನ ಹಕ್ಕು: ಮಸೂದೆಗೆ ಸಂಸತ್ತು ಅಂಗೀಕಾರ | | »ಅಣ್ಣಿಗೇರಿ 'ತಲೆ ಬುರುಡೆ' ವೃತ್ತಾಂತ: 100ಕ್ಕೂ ಹೆಚ್ಚು ತಲೆಬುರುಡೆ ಪತ್ತೆ. ಯುದ್ಧದ ಕ್ರೌರ್ಯವೇ, ವಾಮಾಚಾರವೇ ..ಬುರುಡೆ ಇತಿಹಾಸ ಪತ್ತೆಗೆ ಹರಸಾಹಸ | | »ಭೋಪಾಲ್ ದುರಂತ; ತಪ್ಪಿತಸ್ಥರ ಬೆನ್ನು ಬಿದ್ದಿದೆ ಸುಪ್ರೀಂ - ಎಲ್ಲಾ ಏಳು ಆರೋಪಿತ ಅಧಿಕಾರಿಗಳಿಗೆ ನೋಟೀಸ್ ಜಾರಿ | | »ಮಹತ್ವದ ಬೆಳವಣಿಗೆ: ಸ್ವಿಸ್ ಬ್ಯಾಂಕ್ ಕಪ್ಪು ಹಣ ವಾಪಸ್; ಒಪ್ಪಂದಕ್ಕೆ ಸ್ವಿಜರ್ಲೆಂಡ್ ಭಾರತ ಸಹಿ ಆದರೆ ಕಪ್ಪುಹಣ ಮರಳಿ ಪಡೆಯಲು ಒಪ್ಪಂದವಾಗಿಲ್ಲ | | »ಅಕ್ರಮವಾಗಿ ಸಾಗಾಣಿಕೆ ಆರೋಪದ ಹಿನ್ನೆಲೆ: ಅದಿರು ರಫ್ತು ತಡೆಗೆ 7 ಸ್ಕ್ವಾಡ್ - 24 ಗಂಟೆ ತಪಾಸಣೆ: ಸಿಎಂ | | »ವಿವಿಧ ರಾಜಕೀಯ ಪಕ್ಷಗಳಿಂದ ಒತ್ತಡ; ಜನಗಣತಿಯಲ್ಲಿ ಜಾತಿ: ಸರ್ಕಾರ ಒಪ್ಪಿಗೆ | | »ರಾಮಕ್ಷತ್ರಿಯ ಸ೦ಘ ಯು.ಎ.ಇ. ಯವರು ಏರ್ಪಡಿಸಿದ ಅಡುಗೆ ಸ್ಪರ್ಧೆ | | »ಉಡುಪಿ:ಶ್ರೀಕ್ರಷ್ಣ ಜಯ೦ತಿ ಮತ್ತು ವಿಟ್ಲಪಿ೦ಡಿ ಉತ್ಸವ : ಭರದಿ೦ದ ಸಾಗುತ್ತಿರುವ ಸಿದ್ದತೆಗಳು | | »ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ: ‘ಆದಾಯ ನಿರೀಕ್ಷೆಯ ಬಜೆಟ್’ ಸಿಲಿಕಾನ್ಸಿಟಿಯ ಅಭಿವೃದ್ಧಿಗೆ 1890 ಕೋಟಿ ರೂ.ಸಾಲ | | »ಕಲಬೆರಕೆ ಮತ್ತು ರಾಸಾಯನಿಕ ಬಳಸಿ ಹಣ್ಣಾಗಿಸುವಿಕೆ: ಮನಪಾದಿಂದ ಕಠಿಣ ಕ್ರಮ | | »ಬ್ಲ್ಯಾಕ್ ಬೆರಿ: ಸರ್ವರ್ ಪ್ರಾರಂಭಿಸಲು ಒಪ್ಪಿಗೆ | | »ಸಿಡ್ನಿಯಲ್ಲೂ ಮೋಸದಾಟ; ಸಾಬೀತಾದಲ್ಲಿ ಕಳಂಕ: ಪಾಂಟಿಂಗ್ | ಪೊಲೀಸ್ ವರದಿಯ ನಂತರ ಕ್ರಮ... | ಪಾಕ್ ಕ್ರಿಕೆಟನ್ನು ಅಮಾನತುಗೊಳಿಸಿ: ಸ್ಪೀಡ್ | ಬುಕ್ಕಿಗಳ ಜತೆ ಆಸಿಫ್ ನಂಟು: ಮಾಜಿ ಪ್ರೇಯಸಿ ಬಹಿರಂಗ | ಏನಿದು ಸ್ಪಾಟ್ ಫಿಕ್ಸಿಂಗ್? | | »ಉಡುಪಿ : ಕರಾವಳಿ ರಕ್ಷಣೆಗಾಗಿ ಹೋಮ್ ಗಾರ್ಡ್ ಗಳ ಆಯ್ಕೆ ಪ್ರಕ್ರಿಯೆಗೆ ಇ೦ದು ಚಾಲನೆ | | »ಮೂಡುಬಿದಿರೆ ಪುರಸಭೆ ಮತ್ತೆ ಕಾಂಗ್ರೆಸ್ ಗೆ ಆಡಳಿತ: ಅಧ್ಯಕ್ಷರಾಗಿ ರತ್ನಾಕರ; ಉಪಾಧ್ಯಕ್ಷೆಯಾಗಿ ರಮಣಿ ಆಯ್ಕೆ | | »ಮತಾಂತರಕ್ಕೆ ನಕಾರ: ಗರ್ಭಿಣಿ ಪತ್ನಿಗೆ ಬೆಂಕಿ ಹಚ್ಚಿದ ಪತಿ! | | »ನಗರದ ಸ೦ಚಾರ ಸಮಸ್ಯೆಗೆ ಪರಿಹಾರವಾಗಿ ಮಂಗಳೂರು ಮುಖ್ಯ ವೃತ್ತಗಳಲ್ಲಿ ಕ್ಯಾಮೆರಾ ಅಳವಡಿಕೆ : ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಇಂಗಿತ | | »ಅದಕ್ಷರಿಗೆ ಕೊಕ್ : ಉಪಚುನಾವಣೆ ನಂತರ ಸಂಪುಟಕ್ಕೆ ಸಿಎಂ ಸರ್ಜರಿ | | »ವಿಮಾನ ನಿಲ್ದಾಣಕ್ಕೆ ಸಂಚರಿಸುವ ಬಸ್ಗಳಲ್ಲಿ ಇಂಟರ್ನೆಟ್ ಸೌಲಭ್ಯ; ಟಿಕೆಟ್ ದರದಲ್ಲೇ ಈ ಸೌಕರ್ಯ | | »ತೆಂಗು ಬಳಸಿ, ಸರ್ವರೋಗದಿಂದಲೂ ದೂರವಿರಿ | | »ಮಂಗಳೂರು: ನಗರದ ಬಲ್ಮಠ ರಸ್ತೆಯಲ್ಲಿ ಬೆಳ್ಳಂಬೆಳಿಗ್ಗೆ ಬಸ್ಸ್- ಬಸ್ಸ್ ಡಿಕ್ಕಿ - ಐವರಿಗೆ ತೀವ್ರ ಗಾಯ - ಸ್ವಲ್ಪದರಲ್ಲೇ ಪಾರಾದ ಇತರ ಪ್ರಯಾಣಿಕರು. | | »ನವದೆಹಲಿ : ಧರ್ಮಪುರಿಯಲ್ಲಿ ಮೂವರು ಕಾಲೇಜು ವಿದ್ಯಾರ್ಥಿನಿಯರ ಜೀವ೦ತ ಸುಟ್ಟ ಪ್ರಕರಣ : ಜಯಲಲಿತಾ ಪಕ್ಷದ ಮೂವರಿಗೆ ಗಲ್ಲು ವಿಧಿಸಿದ ಸುಪ್ರೀಂ | | »ಮೊಗಸಾಲೆಯವರ ಎರಡು ಮತ್ತು ನುಡಿಹಾರ-2 ಬಿಡುಗಡೆ : ಹೊಸ ಚಿಂತನೆಗೆ ಹಚ್ಚುವ ಬರಹಗಳು ಪ್ರಶಂಸೆ | | »ಶೈಕ್ಷಣಿಕ ಗುಣಮಟ್ಟ ಕುಂಠಿತ- ವೀರಪ್ಪ ಮೊಯಿಲಿ ಕಳವಳ | | »ಚಿಕ್ಕಬಳ್ಳಾಪುರ : ‘ದೇಶದ ಸವಾಲುಗಳ ಪರಿಹಾರಕ್ಕೆ ಧ್ಯೇಯೋದ್ದೇಶದ ದಿಟ್ಟ ಹೆಜ್ಜೆ ಅಗತ್ಯ’: ಡಾ. ಎ.ಪಿ.ಜೆ. ಅಬ್ದುಲ್ ಕಲಾಂ | | »ಮಹಾರಾಷ್ಟ್ರದ ಮುಖ್ಯಮ೦ತ್ರಿ ಅಶೋಕ್ ಚೌಹಾಣ್ ಅವರಿ೦ದ ಪ್ರಥಮ ವಿಶ್ವ ಕೊ೦ಕಣಿ ಸಾ೦ಸ್ಕ್ರತಿಕ ಸಮಾರ೦ಭಕ್ಕೆ ಚಾಲನೆ | | »15 ಮಂದಿ ಕ್ರೀಡಾಪಟುಗಳಿಗೆ ರಾಜ್ಯಪಾಲ ಎಚ್. ಆರ್. ಭಾರದ್ವಾಜ್ 2009ನೇ ಸಾಲಿನ ಏಕಲವ್ಯ ಪ್ರಶಸ್ತಿ ಪ್ರಧಾನ | | »ಅರ್ಜುನ ಪ್ರಶಸ್ತಿ ಸ್ವೀಕರಿಸಿದ ರೇಹಾನ್: ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಂದ ಅರ್ಜುನ ಪ್ರಶಸ್ತಿ ಸಹಿತ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ | | »ಕಟ್ಟಡ ನಿರ್ಮಾಣ ನಾಲ್ಕು ಹಂತಗಳಲ್ಲಿ ತಪಾಸಣೆ: ಮುಕ್ತ ಸಂವಾದದಲ್ಲಿ ಜಿಲ್ಲಾಧಿಕಾರಿ ವಿ. ಪೊನ್ನುರಾಜ್. | | »ಉಡುಪಿಯಲ್ಲಿ ಶ್ರಾವಣಮಾಸದ ಭಾನುವಾರದ೦ದು ವಿಶೇಷ ಚೂಡಿ ಪೂಜೆ ಕಾರ್ಯಕ್ರಮ | | »ಉಡುಪಿ: ಕ್ರೀಡಾ ಕ್ಷೇತ್ರದಲ್ಲಿ ಜಿಲ್ಲೆಯು ಅಗ್ರಸ್ಥಾನಕ್ಕೇರಲಿ: 4 ಕೋ.ರೂ. ವೆಚ್ಚದಲ್ಲಿ ಈಜುಕೊಳ ನಿರ್ಮಾಣ: ಡಾ.ಆಚಾರ್ಯ | | »ಭತ್ತದ ಬೆಳೆಗೆ ಎಲೆಕವಚ ರೋಗ : ಕಂಗೆಟ್ಟ ಹಿರಿಯಡ್ಕ ಬೊಮ್ಮರಬೆಟ್ಟು ಕೃಷಿಕರು | | »ರಿಯಾದ್: ಇಂಡಿಯಾ ಫ್ರಟೆರ್ನಿಟಿ ಫೋರಂ ಅವಿರತ ಪರಿಶ್ರಮದಿಂದ ದೀರ್ಘಕಾಲದ ಜೈಲುವಾಸಿ ಅಂಜು ನಲ್ಸನ್ ನ ಬಿಡುಗಡೆ | | »ಮು೦ಬೈ: ಯುಐಡಿ ಅಸಂಖ್ಯಾತ ಭಾರತೀಯರಿಗೆ ಜೀವನಕ್ಕೆ ಆಧಾರವಾಗಲಿದೆ: ನಂದನ್ ನಿಲೇಕಣಿ | | »ಬೆ೦ಗಳೂರು : ಅಕ್ರಮ ಗಣಿಗಾರಿಕೆ : ತೀವ್ರ ತರಾಟೆ : ಲೋಕಾಯುಕ್ತರನ್ನೇ ಅವಲಂಬಿಸೋದ್ಯಾಕೆ? ಸರ್ಕಾರ ಏನು ಮಾಡುತ್ತಿದೆ?: ಹೈಕೋರ್ಟ್ | | »ಕತಾರ್ ನ ಕರ್ನಾಟಕ ಸ೦ಘದ ವತಿಯಿ೦ದ ಇಫ್ತಾರ್ ಕೂಟ | | »ಚಿದಂಬರ ಬರೆಯುವ ವಡ್ಡರ್ಸೆ ಸರಣಿ-14 : ಮುಂಗಾರು ಕೊಂಡಿ ಕಳಚಿಕೊಂಡಿತು | | »ಬೆ೦ಗಳೂರು : ಕ್ರೈಸ್ತ ಧರ್ಮಕ್ಕೆ ಅವಮಾನ: ರಾಜ್ಯಪಾಲರ ತೀವ್ರ ಅಸಮಾಧಾನ : ಶಾಸಕರ ವಿರುದ್ಧ ಕ್ರಮಕ್ಕೆ ಸೂಚನೆ | | »ಮಂಗಳೂರು: ಸೆಪ್ಟೆಂಬರ್ 10ರಿಂದ ಆಟೋ ಪ್ರಯಾಣ ದರ ಏರಿಕೆ; ಹೆಚ್ಚುವರಿ ಲೈಸೆನ್ಸ್ ರದ್ದು - ಜಿಲ್ಲಾಧಿಕಾರಿ ಸಭೆಯಲ್ಲಿ ತೀರ್ಮಾನ. | | »ಕಾಂಗ್ರೆಸ್ನ ಲಾಡ್ ಕುಟುಂಬದ ಕಂಪೆನಿ ವಿ.ಎಸ್. ಲಾಡ್ ಮೇಲೆ ದಾಳಿ | | »ರಾಜಧಾನಿಯಲ್ಲಿ ಅತ್ಯಾಧುನಿಕ ಮರ್ಸಿಡಿಸ್ ಬೆನ್ಜ್ ಪ್ರಯಾಣಕ್ಕೆ ಚಾಲನೆ | | »ದಿಲ್ಲಿ ಕಾಮನ್ವೆಲ್ತ್ ಗೇಮ್ಸ್ನ ಧ್ಯೇಯಗೀತೆ 'ಸ್ವಾಗತಮ್' ಬಿಡುಗಡೆ | | »ಸಿಸ್ಕೋ ನಿರ್ಮಿಸಿದ ಮನೆ ಹಸ್ತಾಂತರ: ಒಂದೇ ವರ್ಷದಲ್ಲಿ ಪುರ್ನವಸತಿ ಒದಗಿಸಿ ಸ್ವಾಭಿಮಾನದ ಬದುಕಿಗೆ ದಾರಿ ಮಾಡಿದೆ- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ | | »ಪ್ರತೀಕಾರ: ಕೋರ್ಟ್ ಆವರಣದಲ್ಲೇ ಗುಂಡಿಕ್ಕಿ ಹತ್ಯೆ | | »ಮಂಗಳೂರು ದುರಂತ: ಶ್ರೀಮಂತರಿಗೆ ಹೆಚ್ಚು ಪರಿಹಾರ? -ಕೆಲವು ಕುಟುಂಬಗಳ ಆರೋಪ | | »ಸಿಕ್ಕಿದ ಉದ್ಯೋಗವನ್ನು ಕಳೆದುಕೊ೦ಡ ಹಾಸನ ವೈದ್ಯಕೀಯ ಕಾಲೇಜು ಸಿಬ್ಬಂದಿ ಅಹೋರಾತ್ರಿ ಧರಣಿ | | »ಮಳೆಗಾಲದಲ್ಲಿ ಮಾತ್ರ ಹರಿಯುವ ಮಣಿಪಾಲದ ಅರ್ಬಿ ಜಲಪಾತ | | »ಮು೦ಬೈ: ಜೆಟ್ ಏರ್ವೇಸ್ ವಿಮಾನದಲ್ಲಿ ಬೆಂಕಿ ಅಪಾಯದ ಸೂಚನೆ: ಪ್ರಯಾಣಿಕರ ತುರ್ತು ನಿರ್ಗಮನ - ತರಾತುರಿಯಿಂದ 30 ಪ್ರಯಾಣಿಕರಿಗೆ ಗಾಯ | | »ಶಾರ್ಜಾದಲ್ಲಿ ವಿಶ್ವಕರ್ಮ ಸಮಾಜದ ಬಂಧುಗಳಿ೦ದ ಶ್ರಾವಣ ಚೂಡಿಪೂಜೆಯ ಸಂಭ್ರಮ | | »ಮು೦ಬೈ : ಶಿರಡಿಯಲ್ಲಿ ಭಕ್ತರ ಕಾಣಿಕೆಯಲ್ಲೇ ಏರ್ಪೋರ್ಟ್ ನಿರ್ಮಾಣ : ಸಾರ್ವಜನಿಕರಿಂದ ನಿರ್ಮಾಣವಾದ ದೇಶದ 2ನೇ ವಿಮಾನ ನಿಲ್ದಾಣ | | »ಮ೦ಗಳೂರು : ಪೊಲೀಸ್ ಕಾರ್ಯಾಚರಣೆಯಲ್ಲಿ ರಾಜಕೀಯ ಶಕ್ತಿ ಸೇರಿದ೦ತೆ ಯಾವುದೇ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ: ನೂತನ ಐಜಿಪಿ ಅಲೋಕ್ಮೋಹನ್ | | »ಬೆ೦ಗಳೂರು: ಸೋಂಕು ರೋಗ ತಡೆ ಅಹೋರಾತ್ರಿ ಚಿಕಿತ್ಸೆ: ರಾಜ್ಯದಲ್ಲಿ ಯಾರಾದರೂ ಸಾಂಕ್ರಾಮಿಕ ರೋಗಗಳಿಂದ ಮೃತಪಟ್ಟರೆ ಅದಕ್ಕೆ ಅಧಿಕಾರಿಗಳೇ ಹೊಣೆ: ಶ್ರೀರಾಮುಲು | | »ಬೆ೦ಗಳೂರು : ಹತ್ತು ಅಡಿಗಳಷ್ಟು ಎತ್ತರದಿಂದ ನೆಲಕ್ಕಪ್ಪಳಿಸಿದ ಹೆಲಿಕಾಪ್ಟರ್; ಇಬ್ಬರು ಪಾರು | | »ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ( ಕೆಸಿಸಿಐ) ನೂತನ ಅಧ್ಯಕ್ಷರಾಗಿ ಜಿ. ಜಿ. ಮೋಹನದಾಸ ಪ್ರಭು ಆಯ್ಕೆ | | » 2009ನೇ ಸಾಲಿನ ಏಕಲವ್ಯ ಪ್ರಶಸ್ತಿ: ಆರೋನ್ ಡಿಸೋಜಾ (ಈಜುಪಟು), ಶೋಭಾ (ಪವರ್ಲಿಫ್ಟಿಂಗ್) ಸಹಿತ15 ಕ್ರೀಡಾಪಟುಗಳಿಗೆ ನಾಳೆ ಪ್ರದಾನ | | »ಹಿಂದೂಗಳಿಗೆ ಅಪಮಾನ: ಬಿಜೆಪಿ | ಉಗ್ರತ್ವಕ್ಕೆ ಬಣ್ಣವಿಲ್ಲ: ಕಾಂ | | »ಮೈಸೂರು : ಮತಾಂತರ ತಡೆಗೆ ದಲಿತರಿಗೆ ಪೇಜಾವರರ ಬ್ರಾಹ್ಮಣ ದೀಕ್ಷೆ | | »ಉಡುಪಿ ನಗರದಲ್ಲಿ ಟ್ರಾಫಿಕ್ ಸಿಗ್ನಲ್ ಗೊಂದಲ: ನಗರಸಭೆ, ಸಂಚಾರಿ ಪೊಲೀಸ್ ಶೀತಲ ಸಮರ | | »ನೇರ ತೆರಿಗೆ ನೀತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ: ಆದಾಯ ತೆರಿಗೆ ಮಿತಿ ಎರಡು ಲಕ್ಷಕ್ಕೆ ಏರಿಕೆ | | »ಕೊಂಗವಾಡದಲ್ಲಿ ‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’ ನೆರವಿನಿಂದ ಆಸರೆ ಯೋಜನೆಯಡಿ ನಿರ್ಮಿಸಲಾದ 250 ಮನೆ ಉದ್ಘಾಟನೆ : ಮನೆ ಜತೆಗೆ 25 ಸಾವಿರ ನಗದು | | »ಪಶ್ಚಿಮ ವಲಯದ ನೂತನ ಐ.ಜಿ.ಪಿ ಅಲೋಕ್ ಮೋಹನ್ ಅಧಿಕಾರ ಸ್ವೀಕಾರ | | »ಡಾ ಮಿತ್ರಾ ನಿದರ್ಶ ಹೆಗ್ಡೆ: ರಾಷ್ಟ್ರಪತಿಗಳಿಗೆ ದಂತವೈದ್ಯೆಯಾಗಿ ಪ್ರಥಮ ಕನ್ನಡತಿ | | »ಉಡುಪಿ ಜಿಲ್ಲಾ ಪ್ರೆಸ್ ಫೋಟೋಗ್ರಾಫರ್ ಸ೦ಘದ ನೂತನ ಅಧ್ಯಕ್ಷರಾಗಿ ಆಸ್ಟೋಮೋಹನ್ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಕಿಣಿ ಉಡುಪಿ ಆಯ್ಕೆ | | »ಮಂಗಳೂರು ಪೋರಿ ತುಳು ಬೆಡಗಿಗೆ ಸಚಿವರ ಒಲವಿನ ಉಡುಗೊರೆ | | »ಮಂಗಳೂರು: ಕರಾವಳಿ ಕಾಲೇಜು ವತಿಯಿಂದ ಐಜಿಪಿ ಗೋಪಾಲ್ ಹೊಸೂರ್ ಅವರಿಗೆ ಬೀಳ್ಕೊಡುಗೆ ಸಮಾರಂಭ. | | »ಮ೦ಗಳೂರು: ಪದೋನ್ನತಿ ಪಡೆದು ವರ್ಗಾವಣೆಗೊ೦ಡ ಐಜಿ ಹೊಸೂರ್ರಿಗೆ ಪೊಲೀಸ್ ಅಧಿಕಾರಿಗಳಿ೦ದ ಬೀಳ್ಕೊಡುಗೆ | | »ದ್ವೀಪದಲ್ಲಿ ಮತ್ತೊಮ್ಮೆ ಮೊಳಗಲಿದೆ ಗ೦ಡು ಕಲೆಯ ಚ೦ಡೆ : ಯಕ್ಷಗಾನ ಪ್ರೇಮಿಗಳಿಗೆ ಕನ್ನಡ ಸ೦ಘದ ಕಲಾವಿದರಿ೦ದ ಮತ್ತೊ೦ದು ಯಕ್ಷಗಾನದ ರಸದೌತಣ ‘ಶ್ರೀ ಶಾ೦ಭವೀ ವಿಜಯ’ | | »ಮಣಿಪಾಲದ ಹಚ್ಚ ಹಸುರಿನ ರಮಣೀಯ ಪರಿಸರದಲ್ಲಿ ನಿರ್ಮಾಣ ಗೊಂಡ ಉಡುಪಿ ಜಿಲ್ಲಾಧಿಕಾರಿಗಳ ಕಛೇರಿ: ಉದ್ಘಾಟನೆಯ ಪ್ರತೀಕ್ಷೆಯಲ್ಲಿ | | »ಉಡುಪಿ: ಬ್ರಹ್ಮಶ್ರೀ ನಾರಾಯಣಗುರು ಸ್ವಾಮೀಜಿ 156ನೇ ಜನ್ಮದಿನಾಚರಣೆ; ಸಮುದಾಯ ಭವನ ಉದ್ಘಾಟನೆ - ನಮ್ಮವರಿಂದಲೇ ನನಗೆ ಸೋಲು: ಪೂಜಾರಿ | | »ಮ೦ಗಳೂರು : ಯೆನೆಪೋಯ ವಿ.ವಿ ಮತ್ತು ಚೆನ್ನೈನ ಅಮೆರಿಕ ರಾಯಭಾರಿ ಕಚೇರಿ ವತಿಯಿಂದ ಇಫ್ತಾರ್ ಕೂಟ: ಸೌಹಾರ್ದದಿಂದ ಜಾಗತಿಕ ಶಾಂತಿ ಸ್ಥಾಪನೆ: ಮ್ಯಾಕ್ಸ್ವೆಲ್ | | »ಮಅದನಿಯ ವಿರುದ್ಧ ಸುಳ್ಳು ಆರೋಪ?: ಕರ್ನಾಟಕ ಪೊಲೀಸರ ವಿರುದ್ಧ ತಿರುಗಿ ಬಿದ್ದ ಪ್ರಮುಖ ಸಾಕ್ಷಿ | | »ಮಂಗಳೂರು : ನಿರ್ದಾಕ್ಷಿಣ್ಯ ಕ್ರಮಗಳಿಂದಾಗಿ ಅಪರಾಧ ಇಳಿಮುಖ: ಗೋಪಾಲ ಹೊಸೂರು | | »ಕಾರ್ಕಳದ ’ಹಿತೈಷಿ’ ಹಾಗೂ ಯುಎಇ ಆಮ್ಚಿಗೆಲೆ ಸಮಾಜದ ಜಂಟಿ ಸಹಯೋಗದಲ್ಲಿ ವಿದ್ಯಾರ್ಥಿ ವೇತನ ಹಾಗೂ ಸಾಧಕರಿಗೆ ಸಮ್ಮಾನ | | »ಮ೦ಗಳೂರು: ಬೋಳಾರ ಮಾರಿಯಮ್ಮ ದೇವಾಲಯದಲ್ಲಿ ಮತ್ತೆ ಕಳವು | | »ಉಡುಪಿ: ಸ್ವಾಧೀನಪಡಿಸಿಕೊ೦ಡ ರೂ 66.82 ಲಕ್ಷ ಬೆಲೆಯ ಕಳವು ಮಾಲುಗಳನ್ನ ವಾರಸುದಾರರಿಗೆ ಹಸ್ತಾ೦ತರ | | »ಮನೆಯಂಗಳದಲ್ಲೇ ನಡೆಯುವ ಚಿಕ್ಕಮೇಳದ ಪ್ರದರ್ಶನವೆಂದರೆ ಅದು ಮಳೆಗಾಲದ ಸ್ಪೆಷಲ್!! | | »ಮು೦ಬೈ : ಪ್ರಕಾಶ್ ರೈ ‘ಹೊಸ’ ದಾಂಪತ್ಯ ಜೀವನಕ್ಕೆ ನಾ೦ದಿ | | »ಹಲವು ಸ್ಫೋಟಗಳ ಹಿಂದೆ ಕೇಸರಿ ಭಯೋತ್ಪಾದನೆ: ಕೇಂದ್ರ | | »ಮುಂಬಯಿಯಲ್ಲಿ ಭಾರೀ ಅಲ್ಲೋಲ ಕಲ್ಲೋಲ ಸ್ರಷ್ಟಿ ಮಾಡಿದ ವಜ್ರಾಪಹರಣ ಪ್ರಕರಣ: ಆರೋಪಿಗಳು ದುಬೈಯಲ್ಲಿ ಬಂಧನ | | »ಬೆ೦ಗಳೂರು: ಜಾನುವಾರು ಹತ್ಯೆ ನಿಷೇಧ : ರಾಷ್ಟ್ರಪತಿ ಅಂಕಿತ ಅನುಮಾನ; ಮಸೂದೆ ಅಂಗೀಕಾರಕ್ಕೆ ಬೀದಿಗಿಳಿಯುವುದು ಅನಿವಾರ್ಯ | | »ಬೆ೦ಗಳೂರು : ವಿಧಾನಸಭಾ ಕ್ಷೇತ್ರದ ಉಪಚುನಾವಣೆ : ಕಾಂಗ್ರೆಸ್ನ ಪಟ್ಟಿ ಪ್ರಕಟ; ಕಡೂರಿಗೆ ಕೆಂಪರಾಜ್, ಗುಲ್ಬರ್ಗಕ್ಕೆ ಧರ್ಮ ಸಿಂಗರ ಪುತ್ರ ಅಜಯ್ ಸಿಂಗ್ | | »ಕಾವೇರುತ್ತಿರುವ ಉಪ ಚುನಾವಣೆ; ರೇವೂ ಕುಟುಂಬಕ್ಕೆ ಜೆಡಿಎಸ್ ಆಶ್ರಯ : ಗುಲ್ಬರ್ಗ ದ. ಕ್ಷೇತ್ರದಿಂದ ಅರುಣಾ ಪಾಟೀಲ್ | | »ಮರಳು ಲಾರಿಗಳಿಗೆ ಜಿಪಿಎಸ್ ಅಳವಡಿಕೆ ಕಾರ್ಯಾಗಾರ: ಪ್ರಾಮಾಣಿಕ ವ್ಯಾಪಾರ ನಡೆಸಿ : ಪಾಲೆಮಾರ್ | ಜಿಪಿಎಸ್ ಕಡ್ಡಾಯ: ಡಿ.ಸಿ. | | »ನಕ್ಸಲ್ ನಾಯಕಿ ಹೊಸಗದ್ದೆ ಪ್ರಭಾ ಸತ್ತಿಲ್ಲ ! | | »ಹೈದರಾಬಾದ್: ಪೌರತ್ವ ವಿವಾದ: ಡಾಕ್ಟರೇಟ್ ನಿರಾಕರಿಸಿದ ಆನಂದ್: ವಿವಾದದ ಸುಳಿಯಲ್ಲಿ ಗೌರವ ಡಾಕ್ಟರೇಟ್ | | »ಮ೦ಗಳೂರು: ರಾಷ್ಟ್ರೀಯ ಸ್ವಯ೦ ಸೇವಕ ಹಾಗೂ ಅ೦ಧ ಮಕ್ಕಳೊ೦ದಿಗೆ ರಕ್ಷಾ ಬ೦ಧನ ಆಚರಿಸಿಕೊ೦ಡ ಮುಖ್ಯಮ೦ತ್ರಿ | | »ಯುಎಇ : ಆನ್ ಲೈನ್ ಮಾಹಿತಿಗಳ ಸೋರಿಕೆ: ಆತಂಕ | | »ನೇಪಾಳ-ಲಘು ವಿಮಾನ ದುರಂತ: 14 ಮಂದಿ ಸಾವು | | »ಉಡುಪಿ : ನೂಲು ಹುಣ್ಣಿಮೆಯ ಪ್ರಯುಕ್ತ ವಡಭಾ೦ಡೇಶ್ವರ ಕಡಲ ತೀರದಲ್ಲಿ ಸಮುದ್ರ ಪೂಜೆ | | »ದಕ್ಷಿಣ ಕನ್ನಡ ಮುಸ್ಲಿ೦ ಅಸೋಸಿಯೇಶನ್ ರವರಿ೦ದ ಸ೦ಭ್ರಮದ ಇಫ್ತಾರ್ ಕೂಟ | | »ಮೆಕ್ಸಿಕನ್ ಚೆಲುವೆ..2010 ರ ವಿಶ್ವ ಸುಂದರಿ | | »ನಿರಾಶ್ರಿತರಿಗೆ ಅಘಾತ: ಕೊಟ್ಟಿಗೆಪಾಳ್ಯ ಕೇಂದ್ರದ ಬಹುಭಾಗ ಜಮೀನು ಬಿಡಿಎಗೆ ಹಸ್ತಾಂತರ | | »ಬಂಟ್ವಾಳಕ್ಕೆ ಮಿನಿ ವಿಧಾನಸೌಧ; ಪೊಲೀಸ್ ಉಪ ವಿಭಾಗ : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ | | »ಮಧುರ ಬಾಂಧವ್ಯ, ಭಾತೃತ್ವದ ರಾಷ್ಟ್ರೀಯತೆಯ ಸಂಕೇತ ರಕ್ಷಾ ಬಂಧನ | | »ರಾಜ್ಯದ ವಿದ್ಯಾರ್ಥಿ ನಾಯಕತ್ವದಲ್ಲಿ ಹೊಸತನ ಸೃಷ್ಟಿ; ಸೋನಿಯಾ ಇಚ್ಛಿಸುವವರೆಗೆ ಕಾರ್ಯಾಧ್ಯಕ್ಷ ಸ್ಥಾನದಲ್ಲಿರುವೆ: ಡಿ. ಕೆ. ಶಿವಕುಮಾರ್ | | »ಮಂಗಳೂರು: ಭಾವುಕ ಮುಖ್ಯಮಂತ್ರಿ- ಕೋಟಿಗಟ್ಟಲೆ ಅನುದಾನ | | »ಗುಲ್ಬರ್ಗ ದಕ್ಷಿಣ ಕ್ಷೇತ್ರ ಉಪ ಚುನಾವಣೆ- ಶಶಿಲ್ಗೆ ಟಿಕೆಟ್; ಬಿಜೆಪಿಗೆ ಬಂಡಾಯದ ಬಿಸಿ ರೇವೂ ಅಭಿಮಾನಿಗಳಿಂದ ಸಿಎಂ ಪ್ರತಿಕೃತಿ ದಹನ | ದತ್ತಾತ್ರೇಯ ಪಾಟೀಲ್ಗೆ ಜೆಡಿಎಸ್ ಗಾಳ!: | | »ಮಂಗಳೂರು : ಜಿಲ್ಲೆಯಲ್ಲಿ ಹಲವು ಅಭಿವ್ರದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳಿಂದ ಚಾಲನೆ. | | »ಅಲೆವೂರಿನ ಶಾಂತಿನಿಕೇತನ್ ಅಂಗ್ಲ ಮದ್ಯಮ ಶಾಲೆಯಲ್ಲಿ ಓಣಂ ಆಚರಣೆ | | »ಮಂಗಳೂರು ನಗರ ಪೊಲೀಸ್ ಅಯುಕ್ತರ ಕಚೇರಿಯ ನೂತನ ಕಟ್ಟಡಕ್ಕೆ ಮುಖ್ಯಮಂತ್ರಿಗಳಿಂದ ಶಿಲಾನ್ಯಾಸ. | | »ಮಂಗಳೂರು: ಪರಿಶಿಷ್ಟ ವರ್ಗದ ಅಭಿವೃದ್ದಿಗೆ 100 ಕೋಟಿ ರೂ. : ಮುಖ್ಯಮಂತ್ರಿ ಯಡಿಯೂರಪ್ಪ | | »ಮಂಗಳೂರು: ವಿದ್ಯುತ್ ಖರೀದಿ ನಿರಂತರ - ಸದ್ಯಕ್ಕೆ ಸಂಪುಟ ವಿಸ್ತಣೆ ಇಲ್ಲ : ಸಿ.ಎಂ. | | »ಉಡುಪಿ : ಯುವ ಕಲಾವಿದರ ಕೈ ಕುಂಚದಲ್ಲಿ ಆರಳಿದ ಕರಾವಳಿಯ ಸೊಬಗು : ಕಲಾರಸಿಕರ ಬೇಡಿಕೆಯ ಮೆರೆಗೆ ಶನಿವಾರದವರೆಗೆ ಪ್ರದರ್ಶನದ ಮುಂದೂಡಿಕೆ | | »ಮಂಗಳೂರು : ನಗರಕ್ಕೆ ಮುಖ್ಯಮಂತ್ರಿಗಳ ಬೇಟಿ : ಮಾಧ್ಯಮ ಪ್ರತಿನಿಧಿಗಳೊಂದಿಗೆ ಎಸೈ ಅನುಚಿತ ವರ್ತನೆ - ಮುಖ್ಯಮಂತ್ರಿಗಳಿಂದ ಎಸೈ ಅಮಾನತು.ಮಾಧ್ಯಮ ಪ್ರತಿನಿಧಿಗಳಲ್ಲಿ ಸಿ.ಎಂ.ಬಹಿರಂಗ ಕ್ಷಮೆಯಾಚನೆ. | | »ದುಬಾಯಿ ಸಂಗಮ ಕಲಾವಿದರ ಬೆನ್ಪಿನೊರಿ ತಿನ್ಪುನೊರಿ ಅಕ್ಟೋಬರ್ 29 ಕ್ಕೆ | | »ಮಣಿಪಾಲ: ಅಭಿವ್ರದ್ದಿ ಹೊ೦ದಿ ಇ೦ದು ಪ್ರವಾಸೋದ್ಯಮ ತಾಣವಾಗುತ್ತಿರುವ ಮಣ್ಣಪಳ್ಳ ಕೆರೆ | | »ಬೆ೦ಗಳೂರು: ಬಾಪು ನ೦ತರದ ಭಾರತ ಕ್ರತಿ ಬಿಡುಗಡೆ : ಭಾರತೀಯ ಭಾಷೆಗಿರುವಷ್ಟು ಸ್ಫೋಟಕ ಶಕ್ತಿ ಇಂಗ್ಲಿಷ್ಗಿಲ್ಲ: ಡಾ.ಯು.ಆರ್.ಅನಂತಮೂರ್ತಿ | | »ಮ೦ಗಳೂರು : ‘ಟ್ಯಾಲೆಂಟ್’ನಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 150 ಸಾಧಕರಿಗೆ ಸನ್ಮಾನ | | »ಬೆ೦ಗಳೂರು : ‘ಗೋಹತ್ಯೆ’ ಕಾಯ್ದೆ ಜಾರಿಗೆ ಬಿಜೆಪಿ ಪಟ್ಟು : ರಾಷ್ಟ್ರಪತಿ ಅಂಕಿತಕ್ಕೆ ಒತ್ತಾಯಿಸಿ ರಾಜ್ಯಾದ್ಯಂತ ಧರಣಿ : ಅದಿರು ರಫ್ತು ನಿಷೇಧಿಸುವಂತೆ ಕೇಂದ್ರದ ಮೇಲೆ ಒತ್ತಡ : ಕಾಶ್ಮೀರ ಬಚಾವೊ ಯಾತ್ರೆ. | | »ಕಡೂರು ವಿಧಾನಸಭೆ ಉಪ ಚುನಾವಣೆ; ಜೆಡಿಎಸ್ನಿಂದ ದತ್ತ ಕಣಕ್ಕೆ: ಇಂದು ನಾಮಪತ್ರ ಸಲ್ಲಿಕೆ : ಗುಲ್ಬರ್ಗ ದಕ್ಷಿಣ: ನಮೋಶಿಗೆ ಬಿಜೆಪಿ ಟಿಕೆಟ್ | | »ದುಬೈಯಲ್ಲಿ ಬ್ಯಾರೀಸ್ ಕಲ್ಚರಲ್ ಪೋರಮ್ ಇಫ್ತಾರ್ ಕೂಟ ಹಾಗೂ ವಿದ್ಯಾರ್ಥಿ ವೇತನ ನಿಧಿಗೆ ಕೊಡುಗೆ | | »ಕ್ರಿಶ್ಚನ್ ಛೇಂಬರ್ನಿಂದ ಶಾಸನ ಸಮ್ಮತವಾದ ಹಕ್ಕುದಾರಿಕೆ ಬಗ್ಗೆ ಕಾರ್ಯಗಾರ | | »ಅಬುಧಾಬಿ : ಬ್ಯಾರಿ ವೆಲ್ಫೇರ್ ಫೋರ೦ ವತಿಯಿ೦ದ ಇಫ್ತಾರ್ ಕೂಟ | | »ಉಡುಪಿ: ಅಭಿವ್ರದ್ದಿ ಸಮಿತಿ ವತಿಯಿ೦ದ ಮಣ್ಣಪಳ್ಳ ನಿಸರ್ಗ ಧಾಮಕ್ಕೆ ಬೋಟಿ೦ಗ್ ಸೇವೆಗೆ ಚಾಲನೆ | | »ಮ೦ಗಳೂರು: ಅದ್ದೂರಿಯಿ೦ದ ಜರುಗಿದ ಬಿಲ್ಲವಾಸ್ ದುಬಾಯಿ ಮತ್ತು ನಾರ್ಥರ್ನ್ ಎಮಿರೇಟ್ಸ್ ವತಿಯಿ೦ದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ | | »ವಿವಾಹ ಬಂಧನಕ್ಕೆ ಕಾಂಗ್ರೆಸ್ ಸಂಸದ ತರೂರ್ | | »ಚಿದಂಬರ ಬರೆಯುವ ವಡ್ಡರ್ಸೆ ಸರಣಿ-13 : ಚಿಂದಿಯಾದ ‘ಚೆಲುವ ಕನ್ನಡನಾಡು' | | »ಬೆ೦ಗಳೂರಿನಲ್ಲಿ ಮೇಘ ಸ್ಪೋಟ : ಭಾರಿ ಮಳೆಗೆ ಇಬ್ಬರು ಬಲಿ : ಹೆಲಿಕಾಪ್ಟರ್ನಿಂದ ಜೀವ ರಕ್ಷಣೆ; ದತ್ತಪೀಠ ದಾರಿಯಲ್ಲಿ ಭೂಕುಸಿತ | | »ಬೆ೦ಗಳೂರು: ಬೊಳುವಾರು ಮುಹಮ್ಮದ್ ಕುಂಞಿ ಯವರರರಿಗೆ ಕೇಂದ್ರ ಸಾಹಿತ್ಯ ಅಕಾಡಮಿ 'ಬಾಲ ಸಾಹಿತ್ಯ' ಪುರಸ್ಕಾರ | | »ಕೆನರಾ ಬ್ಯಾಂಕ್ ನೌಕರರ 7ನೇ ರಾಜ್ಯ ಸಮ್ಮೇಳನ: ಖಂಡೇಲುವಾಲ ಸಮಿತಿ ಶಿಫಾರಸು ಬ್ಯಾಂಕ್ ಉದ್ಯಮಕ್ಕೆ ಮಾರಕ | | »ಸಕ್ಕರೆ ಬದಲು ಕ್ರಿಮಿನಾಶಕ ಬಳಸಿದ ಚಹಾ ಕುಡಿದು ತಾಯಿ-ಮಗ ಬಲಿ, ಮಗಳ ಸ್ಥಿತಿ ಗಂಭೀರ | | »ಉಡುಪಿ: ರಾಜ್ಯಮಟ್ಟದ ಪ೦. ನೌಕರರ ಮಹಾ ಸಮ್ಮೇಳನ: ಪಂಚಾಯತ್ ಇಲಾಖೆ ಆಡಳಿತ ವ್ಯವಸ್ಥೆ ಸುಧಾರಣೆ; ಗ್ರಾ.ಪಂ. ನೌಕರರಿಗೆ ಸರಕಾರಿ ಸೌಲಭ್ಯ ಒದಗಿಸಲು ಚಿಂತನೆ - ಶೆಟ್ಟರ್ | | »ಮಂಗಳೂರು: ಅಪ್ರಾಪ್ತ ಬಾಲಕನಿಂದ ಅಡ್ಡಾದಿಡ್ಡಿ ಕಾರು ಚಾಲನೆ : ಅಪಘಾತದಲ್ಲಿ ಬಸ್ಸಿಗೆ ಕಾಯುತ್ತಿದ್ದ ಯುವಕರಿಬ್ಬರ ದಾರುಣ ಸಾವು | | »ಎನ್ಆರ್ಐಗಳಿಗೆ ಮತದಾನದ ಹಕ್ಕು; ಜನತೆಯ ಪ್ರಾತಿನಿಧ್ಯ (ತಿದ್ದುಪಡಿ) ಮಸೂದೆ 2010ನ್ನು ಸದನದ ಮುಂದಿಟ್ಟ ಕಾನೂನು ಸಚಿವ ಎಂ. ವೀರಪ್ಪ ಮೊಯ್ಲಿ | | »ಭಿಕ್ಷುಕರ ಕೇಂದ್ರಕ್ಕೆ ಯಡಿಯೂರಪ್ಪ ಭೇಟಿ, ಘಟನೆಗೆ ವಿಷಾದ, ಸವಲತ್ತುಗಳನ್ನು ಒದಗಿಸಲು ಭರವಸೆ | ಮುಖ್ಯಮಂತ್ರಿ ರಾಜೀನಾಮೆ ನೀಡಲಿ: ಎಚ್ಡಿಕೆ, ಬಂಗಾರಪ್ಪ | | »ಉಡುಪಿ : ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ನ ಸಾಮರ್ಥ್ಯ ಸೌಧ ಉದ್ಘಾಟನೆ ಹಾಗೂ ಸ್ತ್ರೀ ಶಕ್ತಿ ಭವನದ ಶಿಲಾನ್ಯಾಸ : ಹೆಚ್ಚಿನ ಅನುದಾನ ಮತ್ತು ಅಧಿಕಾರ ನೀಡಬೇಕೆನ್ನುವ ಬೇಡಿಕೆಗೆ ಗಂಭೀರ ಚಿಂತನೆ : ಜಗದೀಶ್ ಶೆಟ್ಟರ್ | | »ತೆ೦ಕನಿಡಿಯೂರ್ ಗ್ರಾಮಪ೦ಚಾಯತ್ ಸುವರ್ಣಗ್ರಾಮ ಯೋಜನೆಯ ಕಾಮಗಾರಿಗೆ ಗ್ರಾಮೀಣಾಭಿವ್ರದ್ಧಿ ಸಚಿವ ಜಗದೀಶ್ ಶೆಟ್ಟರಿ೦ದ ಶ೦ಕು ಸ್ಥಾಪನೆ | | »ಬ೦ಟ್ಸ್ ಬಹರೈನ್ ರವರಿ೦ದ ವಿಹಾರ ಕೂಟ | | »ದುಬೈಯಲ್ಲಿ ವಿಜ್ರಂಭಣೆಯಿಂದ ನಡೆದ ಭಕ್ತಿ, ಶ್ರದ್ಧೆ, ಧರ್ಮನಿಷ್ಠೆಯ ಸಾಮೂಹಿಕ ವರಲಕ್ಷ್ಮಿ ವ್ರತ- ಮಹಾ ಪೂಜೆ | | »ಕತಾರ್: ಕೆಎಂಸಿಎಯವರು ಸ೦ಭ್ರಮದಿ೦ದ ಆಚರಿಸಿದ ಇಫ್ತಾರ್ ಕೂಟ, ಕುಟುಂಬ ಸಂಗಮ | | »ಚಿನ್ನದ ಗಟ್ಟಿ ಮಳಿಗೆಯಲ್ಲಿ ಕಳವು: 2.11 ಕೋಟಿ ವಶ; 8 ನೇಪಾಳಿಗರ ಸೆರೆ | | »ಭಿಕ್ಷುಕರ ಸಾವು: ಸಮಾಜ ಕಲ್ಯಾಣ ಸಚಿವ ಡಿ. ಸುಧಾಕರ್ ಗೆ ಬಿಸಿ ಮುಟ್ಟಿಸಿದ ಸಿಎಂ; ಕರ್ತವ್ಯಲೋಪದ ಶಿಕ್ಷೆಯಾಗಿ ಖಾತೆ ಬದಲು | | »ಕಡಿಯಾಳಿ ಮಾತ್ರು ಮ೦ಡಳಿ ವತಿಯಿ೦ದ ಸ೦ಭ್ರದಿ೦ದ ಜರುಗಿದ ವರಮಹಾಲಕ್ಷ್ಮೀ ಪೂಜೆ | | »ಉಡುಪಿ: ಉದಯವಾಣಿ ಪತ್ರಿಕೆಯ ಹಿರಿಯ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ ಅವರಿಗೆ ಛಾಯಾಗ್ರಾಹಕ ಪ್ರಶಸ್ತಿ | | »ಕಾರ್ಕಳದ ಮಿಯ್ಯಾರುವಿನಲ್ಲಿ ನಡೆಯುತ್ತಿದೆ ಅಕ್ರಮ ಕಲ್ಲು ಗಣಿಗಾರಿಕೆ : ದೂರು ನೀಡಿದರು ಕ್ರಮ ಕೈಗೊಳ್ಳದ ಅಧಿಕಾರಿಗಳು | | »ಭಿಕ್ಷುಕರ ಕೇಂದ್ರದಲ್ಲಿ ಮತ್ತೂಬ್ಬನ ಸಾವು; ಭಿಕ್ಷುಕರ ಸಾವು ನ್ಯಾಯಾಂಗ ತನಿಖೆಗೆ ಸಿದ್ದು ಆಗ್ರಹ | ಮಾನವ ಹಕ್ಕುಗಳ ಉಲ್ಲಂಘನೆ: ದೂರು ದಾಖಲು : ನಾಯಕ್ | ಸಚಿವ ರಾಜೀನಾಮೆಗೆ ಒತ್ತಾಯ | | »ರೆಡ್ಡಿಗಳ ಸೆಳೆದು ಸರ್ಕಾರ ರಚನೆಗೆ ಕಾಂಗ್ರೆಸ್ ಸಂಚು: ಸುಷ್ಮಾ | ಕಾಂಗ್ರೆಸ್ನ್ನು ಬೇರು ಸಹಿತ ಕಿತ್ತು ಹಾಕ್ತೇನೆ: ಸಿಎಂ ಶಪಥ | | »ಮಂಗಳೂರು,: ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ ರೂ. 40.5 ಲಕ್ಷ ಸ್ಕಾಲರ್ಶಿಪ್ ವಿತರಣೆ | | »ಮಂಗಳೂರು: ಇಂದು ವರಮಹಾಲಕ್ಷ್ಮೀ ವ್ರತ : ನಗರದ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ. | | »ಬಿಲ್ಲವರ ಎಸೋಸಿಯೇಶನ್ನ ಗೋರೆಗಾಂವ್ ಸ್ಥಳೀಯ ಸಮಿತಿಯಿಂದ ರಕ್ತದಾನ ಶಿಬಿರ | | »ಮಂಗಳೂರು : ಆ.22 ರಂದು ಬಿಲ್ಲವಾಸ್ ದುಬಾಯಿ ಮತ್ತು ನಾರ್ಥರ್ನ್ ಎಮಿರೇಟ್ಸ್ ಅಶ್ರಯದಲ್ಲಿ ಅರ್ಹ 229 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ. | | »ಬರಾಕ್ ಒಬಾಮಾ ಕ್ರಿಶ್ಚಿಯನ್-ಮುಸ್ಲಿಮ್ ಅಲ್ಲ: ಶ್ವೇತಭವನ | | »ಜಗತ್ತಿನ ಓದುಗರ ಮನ ಸೆಳೆದಿರುವ ಕಥಾ ಸರಿತ್ಸಾಗರ : ಕೊಡಗಿನ ಮಂದಾರ ಪುಷ್ಪ | | »ಸಂಸದರ ವೇತನದಲ್ಲಿ 3 ಪಟ್ಟು ಹೆಚ್ಚಳ!- ಕೇಂದ್ರ ಸಂಪುಟ ಅಸ್ತು | | »ಕಾಮನ್ವೆಲ್ತ್ ಕೂಟಕ್ಕೆ ಕಂಟಕ: ಪ್ರಾಯೋಜಕತ್ವದಿಂದ ಹಿಂದೆ ಸರಿದ ಸರ್ಕಾರಿ ಉದ್ದಿಮೆಗಳು; ತನಿಖೆಗೆ ಫೆನೆಲ್ ಆಗ್ರಹ; ಬಹಿಷ್ಕಾರಕ್ಕೆ ಕರೆ... | | »ಬೆ೦ಗಳೂರು : ಒ೦ದು ಸಾವಿರ ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿಸ್ತೀರ್ಣ ಹೆಚ್ಚಳ | | »ಬೆ೦ಗಳೂರು : ಮೃತ್ಯುಕೂಪವಾದ ಭಿಕ್ಷುಕರ ಕೇಂದ್ರ; ಸಾವಿನ ಸಂಖ್ಯೆ 20ಕ್ಕೇರಿಕೆ : 300 ಭಿಕ್ಷುಕರು ಪರಾರಿ :ಮತ್ತೆ 8 ಮಂದಿ ಸಾವಿನ ದವಡೆಗೆ : ಕಳೆದ ಒಂದು ತಿಂಗಳಿಂದ 60 ಮಂದಿಯ ಸಾವು | | »ಶಿವಮೊಗ್ಗ : ಇನ್ನೂ ಖಚಿತವಾಗದ ಹೊಸಗದ್ದೆ ಪ್ರಭಾ ಸಾವು : ಕುಟು೦ಬಕ್ಕೂ ಮಾಹಿತಿ ಇಲ್ಲ: ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ | | »ಮ೦ಗಳೂರು : ವಿಮಾನ ದುರಂತ: ಇಬ್ಬರದು ನಕಲಿ ಪಾಸ್ಪೋರ್ಟ್: ಮು೦ದಿನ ವಿಚಾರಣೆ ದೆಹಲಿಯಲ್ಲಿ | | »ಪ್ರೆಸ್ ಫೋಟೋ ಗ್ರಾಫರ್ಸ್ ಸ೦ಘದವತಿಯಿ೦ದ ವಿಶ್ವ ಛಾಯಾಗ್ರಾಹಣ ದಿನಾಚರಣೆ; ಪು೦ಡಲೀಕ್ ನಾಯ್ಕರಿಗೆ ಛಾಯಾಸ್ಪೂರ್ತಿ ಪ್ರಶಸ್ತಿ ಪ್ರಧಾನ | | »ಐಸಿಸಿ ಪ್ರಶಸ್ತಿ: ಸಂಭಾವ್ಯರಲ್ಲಿ ಸಚಿನ್, ಸೆಹವಾಗ್, ಧೋನಿ | | »ಕಲ್ಮಾಡಿ ಕೈ ಕಟ್ಟಿದ ಸರಕಾರ; ಕಾಮನ್ವೆಲ್ತ್ ಕ್ರೀಡಾಕೂಟ ಕೇಂದ್ರ ಸರಕಾರ ಉಸ್ತುವಾರಿ | | »ಮನೆ, ಮನಸು ಬೆಳಗಲಿ ಶ್ರೀ ವರ ಮಹಾಲಕ್ಷ್ಮೀ .... | | »ಕರ್ನಾಟಕ ಭವನ ಅನೆಕ್ಸ್ 2 ಉದ್ಘಾಟನೆ: ಒಳ್ಳೆಯದನ್ನು ಕೇಳದ, ಮಾಡದ, ನೋಡದ ಪ್ರತಿಪಕ್ಷ ನಾಯಕರು: ಸಿಎಂ | | »ಯು ಎ ಇ ಯ ಚಿರಪರಿಚಿತ ರಾಯಲ್ ಛಾಯಾಚಿತ್ರಗ್ರಾಹಕ ನೂರ್ ಅಲ್ ರಾಶಿದ್ ಮರಣ | | »ಬರಾಕ್ ಒಬಾಮಾ ಮುಸ್ಲಿಮ್ ?: ನೂತನ ಸಮೀಕ್ಷೆ | | »ಪ್ರಧಾನಿ ಸಿಂಗ್ ವಿಶ್ವದ ಮೆಚ್ಚಿನ ನಾಯಕ: ನ್ಯೂಸ್ವೀಕ್ | | »ಬೆ೦ಗಳೂರು : ಪೊಲೀಸರ ಎದುರು ಮದನಿ ಉಗ್ರ ಮೌನ: ಸ್ಫೋಟಕ ಮಾಹಿತಿಗಾಗಿ ರಹಸ್ಯ ಸ್ಥಳದಲ್ಲಿ ತನಿಖೆ | ದೇಶವನ್ನು ಇಸ್ಲಾಮಿಕ್ ರಾಷ್ಟ್ರವಾಗಿ ಪರಿವರ್ತಿಸುವ ಕನಸು - ಸಂಚು? | | »ಆ. 23: ಮಂಗಳೂರು ಪೊಲೀಸ್ ಕಮಿಷನರೆಟ್ ಕಟ್ಟಡಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರಿಂದ ಶಿಲಾನ್ಯಾಸ : - ಪೊಲೀಸ್ ಹುದ್ದೆಗೆ ಅರ್ಜಿ ಅಹ್ವಾನ - 200 ಹುದ್ದೆಗೆ 20 ಸಾವಿರ ಅರ್ಜಿ :ನಗರ ಪೊಲೀಸ್ ಆಯುಕ್ತ ಸಿಮಾಂತ್ ಕುಮಾರ್ ಸಿಂಗ್ : | | »ಬಜ್ಪೆ ವಿಮಾನ ದುರಂತದ ವಿಚಾರಣೆ: ಮುಂದುವರಿದ ತನಿಖೆ; ರನ್ವೇ ಪರಿಸರದ ತುರ್ತು ವರದಿ ನೀಡಲು ಸೂಚನೆ | | »ಕೊರಗರಿಂದ ‘ಭೂಮಿ ಹಬ್ಬ’ ಆಚರಣೆ: ಮನಪಾ ಆಯುಕ್ತ ಡಾ.ಕೆ.ಎನ್.ವಿಜಯ ಪ್ರಕಾಶ್ ಅವರಿಂದ ಜಾಥಾಕ್ಕೆ ಚಾಲನೆ; ಅಜಲು ಪದ್ಧತಿ ಇನ್ನೂ ಜೀವಂತ?: ಮುಂದಿನ ವಾರ ಕೊರಗ ಮುಖಂಡರ ಸಭೆ | | »ಮಂಗಳೂರಿನ ಮೊಬೈಲ್ ಮಳಿಗೆಯಲ್ಲಿ ದರೋಡೆಗೆ ಪ್ರಯತ್ನಿಸಿದ ಬಿಹಾರದ 4 ಮಂದಿಯ ಸೆರೆ.- ಆರೋಪಿಗಳಿಂದ ರೂ.14 ಸಾವಿರ ಮೌಲ್ಯದ ಸೊತ್ತು ವಶ; ಕಳ್ಳರನ್ನು ಹಿಡಿದ ತಂದೆ- ಮಗನಿಗೆ ಅಭಿನಂದನೆ ಪ್ರಶಸ್ತಿ ( Updated News) | | »ಪ್ರಸಿದ್ಧ ಯಾತ್ರಾಕ್ಷೇತ್ರ ಧರ್ಮಸ್ಥಳ ದೇವಳ ಗರ್ಭಗೃಹದ ಗೋಪುರಕ್ಕೆ ಸ್ವರ್ಣ ಕವಚ | | » ಐಜಿಪಿ ಗೋಪಾಲ ಹೊಸೂರು ಹಾಗೂ ಎಸ್ಪಿ ಡಾ ಸುಬ್ರಹ್ಮಣೇಶ್ವರ ರಾವ್ ವರ್ಗಾವಣೆ | | »ನೋಬಾಲ್: ಶತಕ ’ವಂಚಿತ’ ವೀರೂ- ರಣದಿವ್ಗೆ ಪಂದ್ಯ ನಿಷೇಧ, ದಿಲ್ಶಾನ್ಗೆ ದಂಡ | | »ಮಂಗಳೂರು: ಆ.20ರಂದು ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ ರೂ. 40.5 ಲಕ್ಷ ಸ್ಕಾಲರ್ಶಿಪ್ ವಿತರಣೆ. | | »ಶ್ರೀಕ್ರಷ್ಣಮಠಕ್ಕೆ ಭೇಟಿ ನೀಡಿದ ಖ್ಯಾತ ಮಲಯಾಳ೦ ಚಿತ್ರನಟ ಸುರೇಶ್ ಗೋಪಿ | | »ಮಂಗಳೂರು : ಗಾಂಜಾ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದ ಅಸ್ಸಾಂ ರಾಜ್ಯದ ಮೂವರ ಸೆರೆ - 9 ಕೆ.ಜಿ ಗಾಂಜಾ, 3 ಮೊಬೈಲ್ ಸೇರಿದಂತೆ ರೂ.2 ಲಕ್ಷದ ಸೊತ್ತು ವಶ. | | »ಮಂಗಳೂರು: ನವಜಾತು ಶಿಶು ಅಪಹರಿಸಿ ಮಾರಾಟ ಪ್ರಕರಣ : ಮಗುವಿನ ತಂದೆ ಸಹಿತ ಮೂವರ ಬಂಧನ - ನಗದು ವಶ. | | »Mangalore crash: Hearing reveals huge safety lapses | | »ಬಹರೈನಿನಲ್ಲಿ ‘ಹಮ್ ಹೋ೦ಗೆ ಕಾಮ್ಯಾಬ್’: ದ್ವೀಪದಲ್ಲಿ ಪ್ರಪ್ರಥಮ ಬಾರಿಗೆ ಭಾರತೀಯ ಕಾರ್ಮಿಕರಿಗಾಗಿ ಒ೦ದು ವಿನೂತನ ಕಾರ್ಯಕ್ರಮ: ಇ೦ಡಿಯನ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ | | »ಸಚಿವರ ಅನಾಗರಿಕ ವರ್ತನೆ : ಪದಾಧಿಕಾರಿಗಳಿಗೆ ಅಧಿಕಾರದ ಪಿತ್ತ ನೆತ್ತಿಗೇರಿದೆ |
|