ಮಂಗಳವಾರ, 09-02-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಯಾವುದೇ ಮತಾಂತರ ಮಾಡುವುದು ಸೇವೆಯಲ್ಲ: ಭಾಗವತ್ ಕಿಡಿ
Latest news item ಎಲ್ಲಾ ಮುಸ್ಲಿಂ - ಕೈಸ್ತರು ದೇಶದ್ರೋಹಿಗಳಲ್ಲ. ಕೆಲವೊಂದು ಸ್ಥಾಪಿತ ಹಿತಾಶಕ್ತಿಗಳು ದೇಶ ಹಾಳು ಮಾಡುವ ಕೆಲಸ ಮಾಡುತ್ತಿದೆ; ರಾಜ್ಯದ ಸರ್ವತೋಮುಖ ಅಭಿವ್ರದ್ಧಿ ಬಿಜೆಪಿ ಕನಸು: ಸುದ್ಧಿಗೋಷ್ಠಿಯಲ್ಲಿ ಈಶ್ವರಪ್ಪ.
Latest news item ಮಂಗಳೂರು: ಸಿಡಿಪಿ ಗೆ ತಿದ್ದುಪಡಿ ತರುವಂತೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮನಾಪ ಎದುರು ಪ್ರತಿಭಟನೆ.
Latest news item ಮು೦ಬಯಿ: ನಗರದಲ್ಲಿ ನೆರವೇರಿದ ಗೊರೆಗಾಂವ್ ಕರ್ನಾಟಕ ಸಂಘದ ಹನ್ನೆರಡನೇಯ ಗೊರೆಗಾಂವ್ ವಿಚಾರಭಾರತಿ ಸಮ್ಮೇಳನ
Latest news item ಮಂಗಳೂರು: ಬಿ.ಜೆ.ಪಿ.ನೂತನ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ದ.ಕ.ಜಿಲ್ಲೆಗೆ ಬೇಟಿ ; ಅದ್ದೂರಿ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿದ ರಾಜ್ಯಾಧ್ಯಕ್ಷರು.
Latest news item ಬಿ‌ಎಸ್‌ಕೆಬಿ‌ಎ ಪ್ರಾಯೋಜಕತ್ವದ ಆಶ್ರಯದಲ್ಲಿ ಭಾವೈಕ್ಯತೆಯ ಸಹಮಿಲನ ಆಶ್ರಯವು ಸಮಗ್ರ ಜನತೆಗೆ ಆಸರೆ ನೀಡಬಲ್ಲ ವಿಶ್ವಪ್ರಿಯ ತಾಣವಾಗಲಿ : ನ್ಯಾ| ರೋಹಿಣಿ ಸಾಲ್ಯಾನ್
Latest news item 61ನೇ ಗಣರಾಜ್ಯೋತ್ಸವದ ಅ೦ಗವಾಗಿ ಕಾಸರಗೋಡು ಜಿಲ್ಲಾ ಪ್ರವಾಸಿ ಅಸೋಸಿಯೇಶನ್ ರವರಿ೦ದ ಉಚಿತ ವೈದ್ಯಕೀಯ ಶಿಬಿರ
Latest news item ಕಾ೦ಚನ್ ಫೌ೦ಡೇಶನ್ ಬಹರೈನಿನಿ೦ದ ವಿಶ್ವ ತುಳು-ಕನ್ನಡ ಕವನ ಸ್ಪರ್ಧೆ
Latest news item ಕುದುರೆಮುಖ ರಾಷ್ಟ್ರೀಯ ಉದ್ಯಾನವನಮೂಲ ನಿವಾಸಿಗಳ ಒಕ್ಕಲೆಬ್ಬಿಸುವ ಪ್ರಕ್ರಿಯೆ ಆರಂಭ: ಅರಣ್ಯ ಇಲಾಖೆಯಿಂದ ಸರ್ವೆ; ಅಮಿಷ ಒಡ್ಡಿ ದಾರಿ ತಪ್ಪಿಸುವ ಪ್ರಯತ್ನ; ಪರಿಹಾರ ಕಾರ್ಯದಲ್ಲಿ ದಲ್ಲಾಳಿಗಳು
Latest news item ಮಂಗಳೂರು: ಅನ್ಯಾಯದ ವಿರುದ್ಧ ಹೋರಾಟ ಮುಂದುವರಿಯಲಿ: ‘ಕೋಮುವಾದ ಮತ್ತು ಭಯೋತ್ಪಾದನೆ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಸನತ್‌ಕುಮಾರ್ ಬೆಳಗಲಿ
Latest news item ಮಂಗಳೂರು: ಪ್ರತಿಷ್ಠಿತ ಸಂದೇಶ ಪ್ರಶಸ್ತಿ ಪ್ರದಾನ ಸಮಾರಂಭ : ಅತಿಥಿ ಗಣ್ಯರಿಂದ ಪ್ರಶಸ್ಥಿ ಸ್ವೀಕರಿಸಿದ ಸಾಧಕರು.
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ಮ೦ಗಳೂರು: ಎ. ಬಿ. ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಮಹಾವಿದ್ಯಾಲಯದ ರಜತಮಹೋತ್ಸವ: ದಂತ ಶಿಕ್ಷಣ ಗುಣಮಟ್ಟದಲ್ಲಿ ರಾಜಿ ಇಲ್ಲ : ಡಾ| ಕೊಹ್ಲಿ
Latest news item ಬೆಂಗಳೂರು: ಕುಲಾಂತರಿ ಬಿಟಿ ಬದನೆ - ಕಂಪೆನಿಗಳ ಹಿಂದೆ ನಮ್ಮ ರೈತರು ಹೋಗುವಂತಾಗಬಾರದು: ಅನಂತಮೂರ್ತಿ
Latest news item ‘ಕ್ಷಮೆ ಯಾಚಿಸಲ್ಲ’: ಬಿಗು ಭದ್ರತೆಯ ನಡುವೆ ಶಾರುಕ್ ಮುಂಬೈಗೆ
Latest news item ಸುಳ್ಯ: ಕಾಗೇರಿ ಮೇಸ್ಟ್ರ ನಲಿಕಲಿ ಪಾಠ..!: ಶಾಲಾ ಸ್ವರ್ಣ ಮಹೋತ್ಸವಕ್ಕೆ ಆಗಮಿಸಿದ ಶಿಕ್ಷಣ ಸಚಿವರಿಂದ ‘ಪ್ರಗತಿ ಪರಿಶೀಲನೆ’
Latest news item ವಿಶ್ರಾಂತ ಪತ್ರಕರ್ತ ಬನ್ನಂಜೆ ರಾಮಾಚಾರ್ಯ ಇನ್ನಿಲ್ಲ
Latest news item ಗಲ್ಫ್ ಜೀವನಕ್ಕೆ ಸುಜಯ್ ಮತ್ತು ಸ್ಮಿತಾ ವಿದಾಯ: ಕ್ಯಾಮೆರಾ ಕಣ್ಣಿನ ದೃಷ್ಠಿ ದುಬಾಯಿನಿಂದ ಮಂಗಳೂರಿನತ್ತ...
Latest news item ಬಹರೈನ್ ಕನ್ನಡ ಸ೦ಘದ ಸ೦ಭ್ರಮದ ವಾರ್ಷಿಕೋತ್ಸವ
Latest news item ಮ್ಯಾಂಗಲೂರ್ ಕೊಂಕಣರ ಮಡಿಲಿಗೆ ಮತ್ತೊಮ್ಮೆ ಕೂಸಮ್ಮ ಶಂಬು ಶೆಟ್ಟಿ ಥ್ರೋಬಾಲ್ ಪ್ರಶಸ್ತಿ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...
Latest news item ಅಗಲಿದ ಸ್ವರ ಸಾಮ್ರಾಟನಿಗೆ ನಮನ: ನೆನಪಿನ೦ಗಳದಲ್ಲಿ ಸಿ.ಅಶ್ವಥ್
Latest news item ರೋಮಾಂಚಕ ಪಂದ್ಯದಲ್ಲಿ ’ಬಂಟ್ಸ್ ಥ್ರೋಬಾಲ್ ’ಟ್ರೋಫಿ ಗೆದ್ದ ಮ್ಯಾಂಗಲೂರ್ ಕೊಂಕಣ್ಸ್ ತಂಡ



 

 
ಹವಾಮಾನ: ವಿವಾದ ಸೃಷ್ಟಿಸಿರುವ ಜೈರಾಮ್ ರಮೇಶ್ ; ಸಚಿವರ ನಿಲುವಿಗೆ ವಿರೋಧ

ಹೆಚ್ಚಿನ ಮಾಲಿನ್ಯ ಸೃಷ್ಟಿಸುತ್ತಿರುವ ಅಮೆರಿಕವನ್ನು ಹವಾಮಾನ ಬದಲಾವಣೆ ವಿರುದ್ಧದ ಜಾಗತಿಕ ಹೋರಾಟದಲ್ಲಿ ಮುಂಚೂಣಿಗೆ ತರುವ ಸಲುವಾಗಿ ಭಾರತ ಕ್ಯೋಟೊ ಒಪ್ಪಂದದಿಂದ ದೂರ ಸರಿಯಬೇಕು -  ಜೈರಾಮ್ ರಮೇಶ್

ನವದೆಹಲಿ (ಐಎಎನ್‌ಎಸ್): ಜಾಗತಿಕ ಹವಾಮಾನ ಬದಲಾವಣೆ ವಿಷಯದಲ್ಲಿ ಭಾರತ ನಿಲುವು ಸಡಿಲಗೊಳಿಸುವಂತೆ ಸಲಹೆ ನೀಡಿ ಪರಿಸರ ಸಚಿವ ಜೈರಾಮ್ ರಮೇಶ್ ಅವರು ಪ್ರಧಾನಿಗೆ ಬರೆದಿದ್ದಾರೆ ಎನ್ನಲಾದ ಪತ್ರಕ್ಕೆ ಹವಾಮಾನ ಸಂಧಾನ ಮಾತುಕತೆ ಯಲ್ಲಿ ನಿರತವಾಗಿರುವ ತಂಡದ ಸದಸ್ಯರು ಹಾಗೂ ಸರ್ಕಾರೇತರ ಸಂಸ್ಥೆಗಳಿಂದ ವಿರೋಧ ವ್ಯಕ್ತವಾಗಿದೆ.ಈ ವಿಷಯದಲ್ಲಿ ಭಾರತದ ಬದಲಾದ ನಿಲುವು ರಾಷ್ಟ್ರೀಯ ಒಮ್ಮತಾಭಿಪ್ರಾಯಕ್ಕೆ ವಿರುದ್ಧವಾದುದು ಎಂದು ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.

ಹೆಚ್ಚಿನ ಮಾಲಿನ್ಯ ಸೃಷ್ಟಿಸುತ್ತಿರುವ ಅಮೆರಿಕವನ್ನು ಹವಾಮಾನ ಬದಲಾವಣೆ ವಿರುದ್ಧದ ಜಾಗತಿಕ ಹೋರಾಟದಲ್ಲಿ ಮುಂಚೂಣಿಗೆ ತರುವ ಸಲುವಾಗಿ ಭಾರತ ಕ್ಯೋಟೊ ಒಪ್ಪಂದದಿಂದ ದೂರ ಸರಿಯಬೇಕು ಎಂದು ಒತ್ತಾಯಿಸಿ ಸಚಿವರು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿರುವುದಾಗಿ ರಾಷ್ಟ್ರ ಮಟ್ಟದ ಆಂಗ್ಲ ದೈನಿಕವೊಂದು ವರದಿ ಮಾಡಿದೆ.

ಸಂಧಾನ ತಂಡದಲ್ಲಿ ಕಳೆದ ಒಂದು ದಶಕದಿಂದಲೂ ತೊಡಗಿಸಿಕೊಂಡಿರುವ ಭಾರತ ಸರ್ಕಾರದ ಹಿರಿಯ ಸದಸ್ಯರೊಬ್ಬರು, ‘ಇದೊಂದು ವಿಚಿತ್ರ ಬೆಳವಣಿಗೆ; ಏನು ನಡೆಯುತ್ತಿದೆ ಎಂಬುದೇ ನನಗೆ ತಿಳಿಯುತ್ತಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ. ಹವಾಮಾನ ಕುರಿತು ಬ್ಯಾಂಕಾಕ್‌ನಲ್ಲಿ ನಡೆದ ಕೊನೆಯ ಸುತ್ತಿನ ಮಾತುಕತೆಯ ಸಂದರ್ಭದಲ್ಲಿ ಕ್ಯೋಟೊ ಒಪ್ಪಂದವನ್ನು ಯಾವುದೇ ಬೆಲೆ ತೆತ್ತಾದರೂ ಸಂರಕ್ಷಿಸಬೇಕು ಎಂದು ನಾವು ಲಿಖಿತ ಹೇಳಿಕೆ ನೀಡಿದ್ದೆವು.  
 
ಸಚಿವರು ಸ್ವತಃ ಈ ಬಗ್ಗೆ ಮಾತನಾಡಿದ್ದರು. ಆದರೆ ಈಗ ಅವರೇ ಈ ವಿಷಯದಲ್ಲಿ ಹಿಂದೆ ಹೆಜ್ಜೆ ಇಡುತ್ತಿರುವುದೇಕೆ ಎಂಬುದು ತಿಳಿಯುತ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸಚಿವರ ಈ ಕ್ರಮ ದೇಶದ ಹಿತಾಸಕ್ತಿಗೆ ವಿರುದ್ಧವಾದುದು ಮಾತ್ರವಲ್ಲ ಭಾರತದ ಬೆಳವಣಿಗೆಗೂ ಅಡ್ಡಿಯಾಗುವಂತಾದ್ದು ಎಂದಿದ್ದಾರೆ.

‘ಅಮೆರಿಕಕ್ಕೆ ಪ್ರಾಮುಖ್ಯ ನೀಡುವ ಸಲುವಾಗಿ ಭಾರತದ ನಿಲುವು ಬದಲಿಸಿಕೊಳ್ಳುವ ಕ್ರಮ ಅಪ್ರಬುದ್ಧ ಮತ್ತು ಹಿಮ್ಮೆಟ್ಟುವಂತಾದ್ದು’ ಎಂದು ವಿಜ್ಞಾನ ಮತ್ತು  ತಂತ್ರಜ್ಞಾನಕ್ಕೆ ಸಂಬಂಧಿಸಿದ ಚಿಂತಕರ ಕೇಂದ್ರದ ನಿರ್ದೇಶಕಿ ಸುನಿತಾ ನಾರಾಯಣ್ ಹೇಳಿದ್ದಾರೆ.

ಅಮೆರಿಕ ವಿಶ್ವದಲ್ಲೇ ಅತ್ಯಂತ ಬೃಹತ್ ಪ್ರಮಾಣದಲ್ಲಿ ಮಾಲಿನ್ಯ ಸೃಷ್ಟಿಸುತ್ತಿರುವ ರಾಷ್ಟ್ರ. ಜೊತೆಗೆ ಮಾಲಿನ್ಯ ತಡೆಗೆ ಸಮಗ್ರ ಕ್ರಮ ಕೈಗೊಳ್ಳುವ ಯಾವ ಆಶಯವನ್ನೂ ಅದು ಹೊಂದಿಲ್ಲ. ಅಧ್ಯಕ್ಷ ಬರಾಕ್ ಒಬಾಮ ಅವರ ಹೊಸ ಹವಾಮಾನ ನೀತಿ ಸಹ ಹಿಂದಿನ ಬುಷ್ ಆಡಳಿತಕ್ಕಿಂತ ಭಿನ್ನವಾಗೇನೂ ಇಲ್ಲ ಎಂದು ಅವರು ಹೇಳಿದ್ದಾರೆ.

ಕ್ಯೋಟೊ ಒಪ್ಪಂದದ ಪ್ರಕಾರ 2012ರ ವೇಳೆಗೆ ಹವಾಮಾನ ವೈಪರೀತ್ಯಕ್ಕೆ ಕಾರಣ ವಾಗುತ್ತಿರುವ ಹಸಿರುಮನೆ ತ್ಯಾಜ್ಯವನ್ನು ಕೈಗಾರಿಕಾ ರಾಷ್ಟ್ರಗಳು ಶೇ 5ರಷ್ಟು ಕಡಿತ ಗೊಳಿಸಿಕೊಳ್ಳಬೇಕು. ಆದರೆ ಅಮೆರಿಕ ಈ ಒಪ್ಪಂದವನ್ನು ಅನುಮೋದಿಸಿಲ್ಲ.

No change in Indian stand on climate change, says Jairam Ramesh

Under criticism for a new proposal that suggests a shift in India’s climate change policy, Jairam Ramesh, Minister of State (independent charge), Environment and Forests said a recent communication of his to the Prime Minister had been totally distorted.

“India’s interests alone should drive the negotiations, and legally binding emission cuts and international verification [of India] are non-negotiable. [But] there is no harm in having discussions on other issues,” he told The Hindu on Monday in response to a news report that quoted Mr. Ramesh’s letter to the Prime Minister as suggesting India should walk out of the Kyoto Protocol and the G-77 group of developing countries with which it has so far been allied.

In his letter, in fact, Mr. Ramesh had suggested India “not stick to G-77 alone” since it was now embedded in G-20. “India’s interests and India’s interests alone should drive our negotiations. India must be seen as pragmatic and constructive, not argumentative and polemical.”

On Kyoto, the Minister’s letter says India should take the position that it “welcomes any initiative to bring the U.S. into the mainstream if need be through a special mechanism but without diluting the basic Annex-1/non-Annex-1 distinction of Kyoto Protocol.” It adds that if the Australian proposal of a schedule “maintains this basic distinction and the nature of differential obligations is made clear, we should have no great theological objections to it.”

The Australian proposal involves developing nations committing to their own binding schedule of measures to reduce carbon emissions -- something not envisaged by Kyoto -- though they would not be locked into internationally determined targets.

During the Bangkok climate change negotiations last month, India attacked the Australian proposal for diluting Kyoto and for sidestepping the idea embodied in the UNFCCC that developed nations have greater historical responsibilities.

Mr. Ramesh’s letter also calls for cooperation between India and China in climate change, including an MoU to be signed on October 21, saying this would send “powerful international signals.” It also says bilateral engagement is needed with the U.S., Japan, Australia, Brazil and South Africa.

Another important suggestion made by Mr. Ramesh is that India must listen more and speak less in negotiations, or else be treated with disfavour and derision by developing countries.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಪ್ರಜಾವಾಣಿ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2009-10-20

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಭಾರತ]

»ಮುಸ್ಲಿಮರಿಗೆ ಶೇ.10 ಮೀಸಲು: ಪಶ್ಚಿಮಬಂಗಾಳ ಘೋಷಣೆ
»ಬೆಲೆ ನಿಯಂತ್ರಣ ಶೀಘ್ರ: ಪ್ರಣವ್ ಆಶಾವಾದ
»ಕಾಶ್ಮೀರ: ನೀರ್ಗಲ್ಲ ಸೆಳೆತಕ್ಕೆ ಕನಿಷ್ಠ 13 ಸೈನಿಕರು ಬಲಿ
»ಮುಸ್ಲಿಂ ಮೀಸಲಾತಿ ಸೂಕ್ತವಲ್ಲ; ಆಂಧ್ರಕ್ಕೆ ಹೈಕೋರ್ಟ್ ಆದೇಶ
»ಅಗ್ನಿ-||| ಪರೀಕ್ಷೆ ಯಶಸ್ವಿ
»ಐದು ರಾಜ್ಯಗಳಲ್ಲಿ ನಕ್ಸಲರ ಬಂದ್: ರೈಲ್ವೆ ಹಳಿ ಧ್ವಂಸ
»ಮೋದಿ ಹಿಂದೂಗಳಿಗೆ ರಾಮ, ಮುಸ್ಲಿಮರಿಗೆ ರಹೀಂ, ಕ್ರೈಸ್ತರಿಗೆ ಏಸು..!
»ಗೋಹತ್ಯೆ ನಡೆದ್ರೆ ನನ್ನನ್ನು ಕರೀರಿ, ಕೈ ಕತ್ತರಿಸ್ತೇನೆ: ವರುಣ್ ಗಾಂಧಿ
»ಬೆಲೆ ನಿಯಂತ್ರಣ: ಪ್ರಧಾನಿ ಭರವಸೆ
»ಬಿಕಿನಿಗಳ ಮೂರನೇ ಮಹಾಯುದ್ಧ !
»ಅಗತ್ಯ ವಸ್ತುಗಳ ಬೆಲೆಯೇರಿಕೆ: ಇಂದು ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಸಭೆ
»ಅಮೆರಿಕನ್ ಸೆಂಟರ್ ದಾಳಿ:ಇಬ್ಬರ ಮರಣ ದಂಡನೆಗೆ ಹೈಕೋರ್ಟ್ ಮುದ್ರೆ
»ಆಸ್ತಿ ವಿವರ ಬಹಿರಂಗಪಡಿಸಲು ಸಚಿವರಿಗೆ ಪ್ರಧಾನಿ ಸೂಚನೆ
»ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ತೀವ್ರ ಏರಿಕೆಯಾಗದು: ಜತಿನ್
»26/11 ಭಾರತೀಯನ ಕೈವಾಡ: ಕೊನೆಗೂ ಒಪ್ಪಿದ ಭಾರತ
»ಬೆಲೆಯೇರಿಕೆಗೆ ಪೆಟ್ರೋಲ್, ಡೀಸೆಲ್ ಸಾಥ್; ಕೇಂದ್ರದಿಂದ ಶಾಕ್?
»ಕೇಂದ್ರಕ್ಕೆ ಅನಿಲ, ತೈಲ ಬೆಲೆ ನಿಯಂತ್ರಣ ಮುಕ್ತ: ಕಿರಿಟ್ ಪಾರೀಖ್ ನೇತೃತ್ವದ ತಜ್ಞರ ಸಮಿತಿ ಶಿಫಾರಸು
»ತೈಲ ಬೆಲೆ ಹೆಚ್ಚಳಕ್ಕೆ ಪಾರೀಖ್ ಸಮಿತಿಯ ಶಿಫಾರಸು
»ತೆಲಂಗಾಣ ವಿವಾದ ಪರಿಶೀಲನೆಗೆ ಗೃಹ ಸಚಿವಾಲಯದ ಸಮಿತಿ
»ಐರೋಪ್ಯ ಒಕ್ಕೂಟ ನಿಯೋಗದ ಕಂಧಮಲ್ ಭೇಟಿಗೆ ವಿರೋಧ; ಬಜರಂಗ ದಳದ ಐವರ ಬಂಧನ
»ನವದೆಹಲಿ: ಮಂಗಳಯಾನಕ್ಕೆ ನೌಕೆ: ನಾವು ಒ೦ದೇ ಎನ್ನುವ ಸ೦ದೇಶ ನೀಡಿದ ಭಾರತ, ಪಾಕ್ ವಿದ್ಯಾರ್ಥಿಗಳು
»ವಿಜಯವಾಡ: ಅಪಹೃತ ಪುತ್ರಿಯ ಶವ ನೋಡಿ ಆಘಾತ: ಪ್ರಾಣ ತ್ಯಜಿಸಿದ ತಂದೆ
»16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ; ಸರಣಿ ರೈಲು ಸ್ಫೋಟದ ರೂವಾರಿ ಬಂಧನ
»ಮಾಜಿ ಭಯೋತ್ಪಾದಕನಿಗೂ ಪದ್ಮಶ್ರೀ?!
»ಆಮ್ನೆಸ್ಟಿ ಪ್ರಧಾನ ಕಾರ್ಯದರ್ಶಿಯಾಗಿ ಸಲಿಲ್ ಶೆಟ್ಟಿ ಆಯ್ಕೆ
»ಗುಜ್‌ಕೋಕ್: ಮಂಜೂರಾತಿ ಬೇಡ; ರಾಷ್ಟ್ರಾಧ್ಯಕ್ಷೆಗೆ ಕೇಂದ್ರದ ಮನವಿ
»ಸಮಾಜವಾದಿ ಪಕ್ಷದಿಂದ ಅಮರ್ ಸಿಂಗ್, ಜಯಪ್ರದಾಗೆ ಕೊಕ್
»ಬೆಂಗಳೂರಿನಲ್ಲಿ ವೈಮಾನಿಕ ತರಬೇತಿ ಪಡೆದಿದ್ದ ಉಗ್ರ ಸೆರೆ
»ಮುಜಪ್ಪರನಗರ: ಬುರ್ಖಾ ಇಲ್ಲದೇ ಫೋಟೋ ತೆಗೆಯುವುದು ತಪ್ಪಲ್ಲ
»ಅನಿಲ ಬೆಲೆ ಶೇ.30 ಏರಿಕೆಗೆ ಚಿಂತನೆ
»ಚೆನ್ನೈ: ಪರಿಸರ ಪ್ರಜ್ಞೆ ಮೆರೆದ ಕರ್ನಾಟಕ ಸಂಘ
»ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಮೇಘಾಲಯಕ್ಕೆ ನಾಲ್ವರು ಸಿ‌ಎಂ!
»ರಾಜೀವ್ ಗಾಂಧಿ ಹತ್ಯೆಯ ಪ್ರಕರಣಕ್ಕಾಗಿ ಜೈಲಲ್ಲಿರುವ ನಳಿನಿಗೆ ಸಮಾಜ ಸೇವೆ ಮಾಡುವ ಆಸೆ
»ಸೈಬರ್ ಅಪರಾಧ ನಿಯಂತ್ರಣಕ್ಕೆ ಪ್ರತ್ಯೇಕ ಕಾನೂನು
»ನವದೆಹಲಿ: ಮಂದಿರ ಪುನರಾರಂಭಕ್ಕೆ ಮುಸ್ಲಿಮರ ಸಹಾಯ!
»ನವದೆಹಲಿ: ಅಮರ್‌ಸಿಂಗ್ ಬಿ‌ಎಸ್ಪಿಗೆ ಜಿಗಿತ?: ಮಾಯಾವತಿ ಬಗ್ಗೆ ಪ್ರಶಂಸೆ ಸುರಿಮಳೆ
»ರಾಜ್ಯದ 114 ಹಿ೦ದುಳಿದ ಪ್ರದೇಶಗಳಲ್ಲಿ ಮಾದರಿ ಪ್ರೌಢಶಾಲೆ ಸ್ಥಾಪನೆ
»ಸುಪ್ರೀಂಕೋರ್ಟ್‌ನ ವಿಕೇಂದ್ರೀಕರಣ ಕೂಡದು: ಸಿಜೆ‌ಐ; ಸು.ಕೊ.ಪ್ರಾದೇಶಿಕ ಪೀಠಗಳ ಸ್ಥಾಪನೆಗೆ ಸರ್ವೋಚ್ಚ ನ್ಯಾಯಾಧೀಶರ ವಿರೋಧ
»ಆಂಧ್ರ ಭೀಕರ ದೋಣಿ ದುರಂತ; 16 ಬಲಿ, 20 ಮಂದಿ ಕಾಣೆ
»ಆಸ್ಟ್ರೇಲಿಯಕ್ಕೆ ಹೋಗದಿರುವಂತೆ ವಿದ್ಯಾರ್ಥಿಗಳಿಗೆ ಭಾರತದ ಸಲಹೆ
»ಸೌದಿಯ ಜೊತೆ ಗಡಿಪಾರು ಒಪ್ಪಂದಕ್ಕೆ ಪ್ರಧಾನಿ ಸಹಿ ಸಂಭವ
»ಸೇನಾಧಿಕಾರಿ ವಿರುದ್ಧ ಕೋರ್ಟ್ ಮಾರ್ಷಲ್‌ಗೆ ಕಪೂರ್ ಆದೇಶ
»ಖಾತೆ ತೆರೆದ ಎಸ್.ಡಿ.ಪಿ.ಐ. ರಾಜಸ್ಥಾನದಲ್ಲಿ ಮೊದಲ ಜಯ
»ಗೋವಾ: ರಷ್ಯದ ಒ೦ಬತ್ತರ ಬಾಲಕಿ ಮೇಲೆ ಅತ್ಯಾಚಾರ
»ಭಾರತದ ಭೂಗತ ಪಾತಕಿಗಳಿಗೆ ಇನ್ನು ಸೌದಿಯಲ್ಲೂ ನೆಲೆ ಇಲ್ಲ: ಸದ್ಯದಲ್ಲೇ ಭಾರತ-ಸೌದಿ ಅರೇಬಿಯಾ ಗಡಿಪಾರು ಒಪ್ಪ೦ದಕ್ಕೆ ಸಹಿ
»ಪಾಕ್‌ ಉಗ್ರ ಶಿಬಿರಗಳನ್ನು ಭಾರತವೇ ನಾಶಗೊಳಿಸಲಿ: ಆರೆಸ್ಸೆಸ್
»ಸಂಸ್ಕೃತಿ-ಶಕ್ತಿಯನ್ನು ತೆರೆದಿಟ್ಟ ಪೆರೇಡ್: 60ನೆ ಗಣರಾಜ್ಯೋತ್ಸವದಲ್ಲಿ ಅನಾವರಣಗೊಂಡ ಭಾರತದ ಪರಂಪರೆ
»ಮೂವರು ವೀರ ಯೋಧರಿಗೆ ಅಶೋಕ ಚಕ್ರ
»ಇಸ್ರೊದ ಮಾನವ ಸಹಿತ ಉಪಗ್ರಹ ಉಡಾವಣಾ ಪ್ರಕ್ರಿಯೆ ಶೀಘ್ರ ಆರಂಭ
»ಪದ್ಮ ಪ್ರಶಸ್ತಿ ಪಟ್ಟಿಯಲ್ಲಿ 9 ದಶಲಕ್ಷ ಡಾಲರ್ ಬ್ಯಾಂಕ್ ವಂಚನೆ ಆರೋಪಿ ಚತ್ವಾಲ್ ಹೆಸರು: ಭಾರೀ ವಿವಾದಕ್ಕೆ ನಾಂದಿ
»ನವದೆಹಲಿ: ವಿಶೇಷ ವಾಹನ ಖರೀದಿಗೆ ಸೇನೆ ನಿರ್ಧಾರ
»ಸ್ವಾಯತ್ತ ವಿವಿಗಳಿಗೆ ತಾತ್ಕಾಲಿಕ ಉಸಿರು: ಯಥಾಸ್ಥಿತಿ ಕಾಪಾಡುವಂತೆ ಸುಪ್ರೀಂಕೋರ್ಟ್ ಆದೇಶ
»ಬೀಸುವ ದೊಣ್ಣೆ ತಪ್ಪಿಸಿಕೊಂಡ ಡೀಮ್ಡ್ ವಿವಿವಿಗಳು
» ಡಾ.ಬಿ.ಎಮ್.ಹೆಗ್ದೆ, ಪಂಡಿತ್ ಡಾ. ಪುಟ್ಟರಾಜ ಗವಾಯಿ, ಡಾ. ಬಾಲಗಂಗಾಧರನಾಥ ಸ್ವಾಮೀಜಿ, ಅಮೀರ್ ಖಾನ್, ಎ.ಆರ್.ರೆಹ್ಮಾನ್, ಇಳಯರಾಜ ರವರಿಗೆ ಪದ್ಮಭೂಷಣ
»ರಾಜಧಾನಿ ದಿಲ್ಲಿಯಲ್ಲಿ ಗಣರಾಜ್ಯೋತ್ಸವ ದಿನಾಚರಣೆಯ ಸಿದ್ಧತೆಯ ಕೆಲ ಚಿತ್ರಗಳು
»ಹೊಸದಿಲ್ಲಿಯಲ್ಲಿ ಮತ್ತೆ ಕವಿದ ಮಂಜು: ವಿಮಾನ, ರೈಲು ಸಂಚಾರ ವಿಳಂಬ
»ಮಂಜು: 6 ತಾಸು ವಿಮಾನದಲ್ಲೇ ಪರದಾಡಿದ ಪ್ರಯಾಣಿಕರು!
»ರಾಷ್ಟ್ರೀಯ ಯುವ ಪ್ರಶಸ್ತಿ ವಿಜೇತನಿಗೆ ಉಗ್ರ ಸಂಘಟನೆ ಜತೆ ನಂಟು!
»ದಶಕದ ಬಳಿಕ ಒಂದೇ ವೇದಿಕೆಗೆ ಬರಲಿರುವ ಸೋನಿಯಾ, ಜಯಾ
»ಬುರ್ಖಾಧಾರಿ ಮಹಿಳೆಗೆ ವೋಟರ್ ಐಡಿ ಇಲ್ಲ: ಸುಪ್ರೀಂ ಅಭಿಮತಕ್ಕೆ ಮುಸ್ಲಿಮ್ ಸಂಘಟನೆಗಳ ಬೆಂಬಲ
»ದಿಲ್ಲಿ: ಗಣರಾಜ್ಯೋತ್ಸವಕ್ಕೆ ಸರ್ಪಗಾವಲು
»ಪ್ರಸಾರ ಭಾರತಿ ಅಧ್ಯಕ್ಷೆಯಾಗಿ ಮೃಣಾಲ್ ಸೇನ್ ಆಯ್ಕೆ
»ಬಂಧಿತ ಶಂಕಿತ ತಾಲಿಬಾನ್ ಉಗ್ರ ಕನ್ನಡ ಮಾತಾಡ್ತಾನೆ..!
»ಚೆನ್ನೈ: ರೈಲಿನ ಚಾಲಕ ಸ್ಥಾನಕ್ಕೇರಿದ ಮೊದಲ ಮಹಿಳೆ ತಿಲಕಾವತಿ
»ಲೆ.ಜ. ವಿ.ಕೆ ಸಿಂಗ್ ಮುಂದಿನ ಭೂಸೇನಾ ಮುಖ್ಯಸ್ಥ
»ಅಯೋಧ್ಯೆ ಫೈಲ್‌ಗಳ ನಾಪತ್ತೆ ಪ್ರಕರಣ: 51 ಅಧಿಕಾರಿಗಳನ್ನು ಹೆಸರಿಸಿದ ಸಿಬಿ‌ಐ
» ಶಿವಶಂಕರ್ ಮೆನನ್ ಭದ್ರತಾ ಸಲಹೆಗಾರ
»ಮತ್ತೆ ವಿಮಾನ ಅಪಹರಣ ಸಂಚು: ಭಾರತದಾದ್ಯಂತ ಕಟ್ಟೆಚ್ಚರ
»ಮಾನ್ಯತೆ ರದ್ದು: ವಿ.ವಿ.ಗಳು ನ್ಯಾಯಾಲಯಕ್ಕೆ
»ವೈ‌ಎಸ್ಸಾರ್ ಹೆಲಿಕಾಪ್ಟರ್ ಪತನಕ್ಕೆ ಚಾಲಕನ ತಪ್ಪು ಕಾರಣ: ವರದಿ
»ರಾಮಕೃಷ್ಣನ್-ಸೇನ್‌ಗೆ ಬ್ರೌನ್ ಗೌರವ
»ಹಾಲು ಬಿಸಿ: ಪವಾರ್ ಸೂಚನೆ
»ತೆಲಂಗಾಣ ಮತ್ತೆ ರಣಾಂಗಣ: ಇಬ್ಬರು ವಿದ್ಯಾರ್ಥಿಗಳ ಆತ್ಮದಹನ; ಪರಿಸ್ಥಿತಿ ಮತ್ತೆ ವಿಕೋಪಕ್ಕೆ
»ಕೇರಳ: ರೈತರ ಉಚಿತ ವಿದ್ಯುತ್ ಸಂಪರ್ಕ ಕಡಿತ: ರೈತರಲ್ಲಿ ಆತಂಕ: ಕಾಸರಗೋಡು ಜಿಲ್ಲೆಯೊಂದರಲ್ಲೇ ಮೂರು ಕೋಟಿ ರೂ.ಗೂ ಅಧಿಕ ಬಾಕಿ
»ನಿರುದ್ಯೋಗಿಗಳಾಗಿದ್ದೇವೆ, ಕೆಲಸ ಕೊಡಿ: ಪ್ರಧಾನಿಯ ಮುಂದೆ ಕಿರಿಯ ಸಚಿವರ ಅಳಲು
»ಸ್ವಾಯತ್ತ ವಿವಿ ಮಾನ್ಯತೆ: ಚೆಂಡು ಸುಪ್ರಿಂ ಕೋರ್ಟ್‌ ಅಂಗಳದಲ್ಲಿ
»ಕೆಂಪು ನಾಯಕನಿಗೆ ಕೊನೆಯ ಸಲಾಂ
»ಕಮ್ಯೂನಿಸ್ಟ್ ಧುರೀಣ ಬಸು ಅವರ ಅಂತಿಮ ಯಾತ್ರೆ ಆರಂಭ
»ವಿವಾಹ ಉಡುಗೊರೆ ವಿನಿಮಯ ಮಾಹಿತಿ ಸಲ್ಲಿಕೆ ಇನ್ನು ಕಡ್ಡಾಯ?
»ಪಿ‌ಎಂಒ ಕಂಪ್ಯೂಟರ್ ಹ್ಯಾಕ್ ಮಾಡಲು ಚೀನಾ ಯತ್ನ: ಎಂಕೆ‌ಎನ್
»ನವದೆಹಲಿ: 21 ಮಕ್ಕಳಿಗೆ ಶೌರ್ಯ ಪ್ರಶಸ್ತಿ: ಈ ಬಾರಿ ಕರ್ನಾಟಕಕ್ಕೆ ಇಲ್ಲ
»ಸಗಟು ಸಕ್ಕರೆ ಬೆಲೆ ಇಳಿಕೆ
»ನವದೆಹಲಿ: `ಇಗ್ನೋ' ವಿಶ್ವದ ಅತ್ಯಂತ ದೊಡ್ಡ ವಿವಿ: ಯುನೆಸ್ಕೊದಿಂದ ಪ್ರಶಂಸೆ
»ಜ್ಯೋತಿ ಬಸುಗೆ ಗಣ್ಯರ ನುಡಿ ನಮನ
»ಜ್ಯೋತಿ ಬಸು ಪಾರ್ಥಿವ ಶರೀರ ಮಂಗಳವಾರ ಅಂತ್ಯಕ್ರಿಯೆ
»ಕೋಲ್ಕತಾ: ನಂದಿದ ಸಿಪಿಎಂ ಜ್ಯೋತಿ: ಬಸು ಇನ್ನಿಲ್ಲ
»ನವದೆಹಲಿ: ದಿನಕರನ್ ವಿರುದ್ಧ ವಾಗ್ದಂಡನೆ:ಸಮಿತಿ ರಚನೆ
»ಜ್ಯೋತಿ ಬಸು ದೇಹಸ್ಥಿತಿ ಇನ್ನಷ್ಟು ವಿಷಮ
»ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರು
»ನ್ಯಾ.ದಿನಕರನ್ ವಿಚಾರಣೆಗೆ ಸಮಿತಿ
»ಭಾರತದ 'ದೇವರ ಮಕ್ಕಳಿಗೆ' ಭಾರೀ ಲೈಂಗಿಕ ಕಿರುಕುಳ
»ನವದೆಹಲಿ: ರೈಲುಗಳಲ್ಲಿ ಉಗ್ರರ ದಾಳಿ ತಡೆ : ಪ್ರಮುಖ ಸ್ಥಳಗಳಲ್ಲಿ ಕಮಾಂಡೊ ಘಟಕ
»ಬಿಜೆಪಿ ಮುಖಂಡರ ಐಷಾರಾಮಿ ಬದುಕಿಗೆ ಬ್ರೇಕ್ : ‘ಸ್ಟಾರ್ ಹೊಟೇಲ್‌ಗಳ ಸುಖವಾಸ ಬಿಟ್ಟು, ಗ್ರಾಮಗಳಲ್ಲಿ ನೆಲೆಸಿ, ಪಕ್ಷ ಕಟ್ಟಿರಿ’ : ನಿತಿನ್ ಗಡ್ಕರಿ ಕರೆ
»ಆಟೊ ಉರುಳಿ 6 ಮಂದಿ ಸಾವು
»ಕೊಯಂಬತ್ತೂರು: ಐ‌ಎ‌ಎಫ್ ಸೆಂಟ್ರಿಯಿಂದ ಸಹೋದ್ಯೋಗಿಗೆ ಗುಂಡು
»ಆಗಸದಲ್ಲಿ ಅಗ್ನಿ ಕಂಕಣ: ಸಹಸ್ರಮಾನದ ಅತಿ ದೀರ್ಘ ಸೂರ್ಯಗ್ರಹಣ
»ಜ್ಯೋತಿ ಬಸು ಸ್ಥಿತಿ ತೀವ್ರ ಕಳವಳಕಾರಿ
»ಲಾಹೋರ್ ಬಸ್, ಆಗ್ರಾ ಶೃಂಗ ನನ್ನ ಐಡಿಯಾ: ಜಸ್ವಂತ್
»ಇಂದು ಕಂಕಣ ಸೂರ್ಯಗ್ರಹಣ, ಕುತೂಹಲ ಅನುಕ್ಷಣ
»ಶಬರಿಮಲೆನಲ್ಲಿ ‘ಮಕರ ಜ್ಯೋತಿ’
»‘ಬೆಲೆ ಬಿಸಿ’ಗೆ ಎಚ್ಚೆತ್ತ ಕೇಂದ್ರ: 27ಕ್ಕೆ ಮುಖ್ಯಮಂತ್ರಿಗಳ ಸಭೆ
»ಸಿಖ್ಖ್ ವಿರೋಧಿ ಗಲಭೆ: ಸಜ್ಜನ್ ವಿರುದ್ಧ ಸಿಬಿ‌ಐ ಚಾರ್ಜ್‌ಶೀಟ್
»8 ಕೋಟಿ ರೂ. ವೆಚ್ಚದಲ್ಲಿ ಪ್ರತಿಷ್ಠಾಪಿಸಲಾಗಿರುವ ಬೌದ್ಧ ವಿಹಾರಕ್ಕೆ ದಲೈಲಾಮ ಚಾಲನೆ
»ವಿಮಾನ ಅಪಹರಣ ಮಾಡಿದರೆ ಗಲ್ಲು ಶಿಕ್ಷೆ: ಕೇ೦ದ್ರ
»ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್: ಸಿಬಿ‌ಐ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ
»ದೇಶದ ಮುಖ್ಯ ನ್ಯಾಯಮೂರ್ತಿಯೂ ಆರ್‌ಟಿ‌ಐ ವ್ಯಾಪ್ತಿಗೆ: ದಿಲ್ಲಿ ಹೈಕೋರ್ಟ್
»ಎನ್ನಾರೈ ಮತದಾನ ಹಕ್ಕಿಗೆ ಹಣವೇ ಅರ್ಹತೆಯಲ್ಲ: ಠಾಕ್ರೆ ಕೆಂಡ
»ರುಚಿಕಾ ಮಾನಭಂಗ ಪ್ರಕಣಕ್ಕೆ ಹೊಸ ತಿರುವು : 2ನೇ ಪತ್ನಿಯ ‘ರಂಗಪ್ರವೇಶ’
»‘ಸೌರ ಭಾರತ’ ನಿರ್ಮಾಣಕ್ಕೆ ಪ್ರಧಾನಿ ಕರೆ
»ನವದೆಹಲಿ: ಬಾ೦ಗ್ಲಾ ದೇಶದ ಪ್ರಧಾನಿ ಹಸೀನಾಗೆ ಇಂದಿರಾಗಾಂಧಿ ಪ್ರಶಸ್ತಿ
»ಭಾಂಗ್ಲಾ-ಭಾರತ ಮಾತುಕತೆ
»ಹೊಸದಿಲ್ಲಿ: ಯಡಿಯೂರಪ್ಪ ವಂಚಕ, ಭೂಗಳ್ಳ: ಮುಂದುವರಿದ ಗೌಡರ ವಾಗ್ದಾಳಿ
»ನವದೆಹಲಿ: ಹತ್ತು ವಿಜ್ಞಾನಿಗಳಿಗೆ ಲಷ್ಕರ್-ಎ-ತಯ್ಯಬಾ ಉಗ್ರರಿ೦ದ ಬೆದರಿಕೆ
»ನೆಹರೂ-ಗಾಂಧಿ ಟೀಕೆ ವಿವಾದ: ಮಾಧ್ಯಮಗಳ ಮೇಲೆ ತರೂರ್ ಗೂಬೆ
»ಚಳಿಗೆ ಉತ್ತರಭಾರತ ತತ್ತರ: ಕನಿಷ್ಠ 240 ಮಂದಿ ಬಲಿ
»ನಾಳೆ ತೆಲಂಗಾಣ ಜಂಟಿ ಕ್ರಿಯಾ ಸಮಿತಿಯ ನಿರ್ಣಾಯಕ ಸಭೆ
»ಭಾರತೀಯನಿಗೆ ಬೆಂಕಿ-ಮನಕಲಕುವ ಪ್ರಕರಣ: ಕಾಂಗ್ರೆಸ್
»ಮಾಧ್ಯಮಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿವೆ: ತರೂರ್ ಕಿಡಿ
»ಪೋಲಿಯೋ ಪ್ರಕರಣ: ಭಾರತ ನಂ.1: ಉ.ಪ್ರ. ಬಿಹಾರದಲ್ಲೇ ಹೆಚ್ಚು
»15ರಂದು ಸಹಸ್ರಮಾನದ ದೀರ್ಘ ಸೂರ್ಯಗ್ರಹಣ
»ಅಮರ್ ಸಿಂಗ್ ಆಯ್ತು, ಈಗ ಎಸ್ಪಿ ಹುದ್ದೆಗೆ ಸಂಜಯ್ ದತ್ ಟಾಟಾ
»ನೆಹರು ವಿದೇಶಾಂಗ ನೀತಿ ನೈತಿಕ ರನ್ನಿಂಗ್ ಕಾಮೆಂಟರಿ: ತರೂರ್
»ಪಾಕಿಸ್ತಾನದಿಂದ ಭಾರತದೊಳಗೆ 7 ರಾಕೆಟ್ ಪ್ರಯೋಗ
»ಆಸ್ಟ್ರೇಲಿಯ: ಭಾರತೀಯ ಯುವಕನ ದಹನ ಯತ್ನ; 10 ದಿನಗಳಲ್ಲಿ ಮೂರನೆಯ ದಾಳಿ
»ತವರಿಗೆ ಮರಳಿದ ಅನಿವಾಸಿ ಭಾರತೀಯರಿಗೆ ಸಾಮಾಜಿಕ ಭದ್ರತೆ : ಪ್ರಧಾನಿ ಭರವಸೆ
»ವೈ.ಎಸ್. ರಾಜಶೇಖರ್ ರೆಡ್ಡಿ ಅವರ ಸಾವಿನಲ್ಲಿ ಅ೦ಬಾನಿಯವರ ಕೈವಾಡ: ಅಂಬಾನಿ ಸಹೋದರರ ಕಟ್ಟಡಗಳ ಮೇಲೆ ದಾಳಿ
»ಕರ್ನಾಟಕದಲ್ಲೂ ಒಬ್ಬಳು ರುಕ್ಸಾನಾ! ರಾಷ್ಟ್ರಪತಿ ಜೀವನ ರಕ್ಷಾ ಪದಕ ಪ್ರಶಸ್ತಿಗೆ ಆಯ್ಕೆ
»ತಮಿಳುನಾಡು: ಇಬ್ಬರು ಸಚಿವರೆದುರೇ ದುಷ್ಕರ್ಮಿಗಳಿಂದ ಎಸ್‌ಐಯ ಬರ್ಬರ ಹತ್ಯೆ; ಕಣ್ಣೆದುರೇ ಸಾಯುತ್ತಿದ್ದರೂ ರಕ್ಷಿಸದ ತಮಿಳು ಸಚಿವರು (UPDATED)
»ವೈ‌ಎಸ್ಸಾರ್ ಸಾವಿನ ಹಿಂದೆ ‘ಅಂಬಾನಿಗಳ ಕೈವಾಡ’: ವಾರ್ತೆ ಪ್ರಸಾರಿಸಿದ ಟಿವಿ5 ಸಂಪಾದಕರ ಬಂಧನ
»ಶೀಘ್ರವೇ ಅನಿವಾಸಿ ಭಾರತೀಯರಿಗೆ ಮತದಾನ ಅವಕಾಶ: ಪ್ರಧಾನಿ
»ಇನ್ನು ಅನಿವಾಸಿ ಭಾರತೀಯರಿಗೂ ಮತದಾನದ ಹಕ್ಕು: ಪ್ರಧಾನಿ
»ಬಿಗ್‌ಬಿಗೆ ಗುಜರಾತ್ ಪ್ರವಾಸಿ ರಾಯಭಾರಿ ಆಗುವ ಬಯಕೆ
»ಜ್ಯೋತಿ ಬಸು ಗಂಭೀರ: ಪ್ರಧಾನಿ ಭೇಟಿ
»ದಿನಕರನ್ ಜಮೀನು ತನಿಖೆಗೆ ಕೇಂದ್ರೀಯ ತಂಡ
»ಶ್ರೀನಗರ : ಉಗ್ರರ ದಾಳಿ ಪೊಲೀಸ್ ಬಲಿ,ಏಳು ಜನರಿಗೆ ಗಾಯ
»ತೆಲಂಗಾಣ : ಪ್ರತಿದಿನ 100 ಕೋಟಿ ನಷ್ಟ
»ಬೃಹತ್ ಪ್ರವಾಸಿ ಕೇಂದ್ರ ಹಂಪಿ! : ಅಭಿವ್ರದ್ದಿಗಾಗಿ 32.84 ಕೋಟಿ ರೂ.ಬಿಡುಗಡೆ
»ನವದೆಹಲಿ: ಹೈಕ ವಿಶೇಷ ಪ್ಯಾಕೇಜ್: ಕೇಂದ್ರಕ್ಕೆ ರಾಜ್ಯದ ಆಗ್ರಹ
»ಎಸ್ಪಿ ಪ್ರಧಾನ ಕಾರ್ಯದರ್ಶಿತ್ವಕ್ಕೆ ಅಮರ್ ಸಿಂಗ್ ರಾಜೀನಾಮೆ
»ಕೋಮುಗಲಭೆಯಲ್ಲಿ ಗುಜರಾತನ್ನೂ ಹಿಂದಿಕ್ಕಿ ಮು೦ದೆ ಸಾಗಿದ ನಮ್ಮ ಕರ್ನಾಟಕ..!
»ತೆಲಂಗಾಣ: ಸರ್ವಪಕ್ಷ ಸಭೆಯಲ್ಲಿ ಮೂಡದ ಒಮ್ಮತ
»ನವದೆಹಲಿ: ಶಾಸ್ತ್ರೀಯ ಸ್ಥಾನಮಾನ ಮತ್ತೆ ರಾಜ್ಯಕ್ಕೆ ಹಿನ್ನಡೆ
»ಭಾರತೀಯನ ಹತ್ಯೆ: ಬಾಂದ್ಯವಕ್ಕೆ ಧಕ್ಕೆ: ಎಸ್.ಎಂ.ಕೃಷ್ಣ
»ಮಡ್ಗಾಂವ್ ಸ್ಫೋಟ: ಸನಾತನ ಸಂಸ್ಥೆಯ ಕೈವಾಡದ ಸುಳಿವು ಲಭ್ಯ: ಗೋವಾ ಮುಖ್ಯಮಂತ್ರಿ ದಿಗಂಬರ್
»ನವದೆಹಲಿ: ಸಭರ್ ವಾಲ್ ಹತ್ಯೆ ಪ್ರಕರಣ: ಪುತ್ರನ ಮೇಲ್ಮನವಿ ಸ್ವೀಕಾರಕ್ಕೆ ಸುಪ್ರೀಂ ನಕಾರ
»97ನೆ ಭಾರತೀಯ ಕಾಂಗ್ರೆಸ್‌ ಉದ್ಘಾಟನೆ: ಕೋಪನ್ ಹೇಗನ್ ಶೃಂಗ ಯಾರಿಗೂ ತೃಪ್ತಿ ನೀಡಿಲ್ಲ: ಪ್ರಧಾನಿ
»ಉ.ಪ್ರ.: ತೀವ್ರ ಚಳಿಗೆ ಕನಿಷ್ಠ 30 ಬಲಿ
»ಮಂಜು: ದಿಲ್ಲಿಯಲ್ಲಿ ಮೂರು ಬಲಿ
»ಉ.ಪ್ರ.: ಸರಣಿ ರೈಲು ಅಪಘಾತ: ಕನಿಷ್ಠ 10 ಬಲಿ
»ದಟ್ಟ ಮಂಜು: ರೈಲು ಅಪಘಾತ, 4 ಸಾವು : ಅಪಾಯದಿ೦ದ ಪಾರಾದ ಬಿಜೆಪಿ ನಾಯಕ
»ಬ್ಲೂಮೂನ್ ಚಂದ್ರಗ್ರಹಣ
»ಎರಡೇ ತಿಂಗಳಲ್ಲಿ ಅತ್ಯಾಚಾರ ಪ್ರಕರಣಗಳ ವಿಚಾರಣೆ
»ಕರ್ಕರೆ ಜಾಕೆಟ್ ಪ್ರಕರಣ: ಎಂಟು ಪೊಲೀಸ್ ಅಧಿಕಾರಿಗಳಿಗೆ ನೋಟಿಸ್
»ರುಚಿಕಾ ಪ್ರಕರಣ: ರಾಥೋಡ್ ಗೆ ಜಾಮೀನು
»ತೆಲಂಗಾಣ: 5 ರಂದು ಸರ್ವ ಪಕ್ಷ ಸಭೆ: ಕೇಂದ್ರದ ಆಹ್ವಾನ
»ತೆಲಂಗಾಣ: ಕಾಂಗ್ರೆಸ್ ಸಚಿವರ ರಾಜೀನಾಮೆ ವಾಪಸ್ : ಮಾತುಕತೆ ಆರಂಭದ ಕೇಂದ್ರ ನಿರ್ಧಾರಕ್ಕೆ ತೃಪ್ತಿ
»ತಿವಾರಿ ರಾಸಲೀಲೆ ಚಿತ್ರೀಕರಿಸಿದ್ದು ಜತೆಗೆ ಮಲಗಿದ್ದ ಯುವತಿ!
»ರುಚಿಕಾ ಪ್ರಕರಣ: ಹೊಸ ಎಫ್‌ಐಆರ್ ದಾಖಲು :ಅತ್ಯಾಚಾರ ಪ್ರಕರಣ ಕುರಿತು ಸುಪ್ರೀಂಕೋರ್ಟ್ ಮಹತ್ವದ ತೀರ್ಪು :‘ಶಿಕ್ಷೆಗೆ ಸಾಕ್ಷ್ಯ ದೃಢೀಕರಣ ಕಡ್ಡಾಯವಲ್ಲ’
»ರಾಜೀವ್ ನಿಧನಾನಂತರ ಕಾಂಗ್ರೆಸ್ ಸಂಕಷ್ಟ ಪರಿಸ್ಥಿತಿಯಲ್ಲಿತ್ತು: ಸೋನಿಯಾ
»ವೀಸಾ ನಿಯಮದ ಕುರಿತು ಟೀಕೆ; ಅನಗತ್ಯ ಗದ್ದಲದಿಂದ ತಪ್ಪಿಸಿಕೊಂಡೆ: ತರೂರ್
»ಭಾರತ ಸಿಟಿಬಿಟಿಗೆ ಸಹಿ ಹಾಕಲಿ: ಜಪಾನ್; ಅಮೆರಿಕ-ಚೀನ ಮೊದಲು ಹಾಕಲಿ: ಪ್ರಧಾನಿ
»ನವದೆಹಲಿ: ನಕ್ಸಲ್‌ದಮನಕ್ಕೆ 10 ಹೆಲಿಕಾಪ್ಟರ್
»ನವದೆಹಲಿ: ಇನ್ನು ಮು೦ದೆ ಸಾರ್ವಜನಿಕರ ದೂರೇ ಎಫ್‌ಐ‌ಆರ್
»ನವದೆಹಲಿ: `ಮಮತಾ ರೈಲಿಗೆ’ ಹಲವಾರು ಅಡೆ-ತಡೆ
»ಕರಾಚಿ: ಮೊಹರಂ ಮೆರವಣಿಗೆ ಮೇಲೆ ದಾಳಿ: 20 ಮ೦ದಿ ಸಾವು
»ಜೈಪುರ: ಮದೀನಾದಿ೦ದ ವಿಮಾನದ ಟಾಯ್ಲೆಟ್ಟಲ್ಲಿ ಕುಳಿತು ಭಾರತಕ್ಕೆ ಬಂದವನ ವಿಚಾರಣೆ
»ನವದೆಹಲಿ: ಲಲಿತ ನಾಗರಾಜ ಅವರಿಗೆ `ಶ್ರೇಷ್ಠ ದಿಲ್ಲಿ ಕನ್ನಡಿಗ' ಪ್ರಶಸ್ತಿ
»ಚೆನ್ನೈ: ಕರಾಳ ಸುನಾಮಿ ಸ೦ಭವಿಸಿ 5ವರ್ಷ : ಮತ್ತೆ ಸಹಜ ಸ್ಥಿತಿಗೆ ಸಂತ್ರಸ್ತರು
»ಶಿಯಾ ಮುಸ್ಲಿಮರು, ಪೊಲೀಸರ ನಡುವೆ ಘರ್ಷಣೆ: ೩೦ ಗಾಯ
»‘ಕಳಂಕಿತ’ಶಿಬುಗೆ ಬಿಜೆಪಿ ಬೆಂಬಲ
»ಲೈಂಗಿಕ ಹಗರಣ: ತಲೆಬಾಗಿ ನಿರ್ಗಮನ
»ಅಜಾತಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಗೆ 85ನೇ ಹುಟ್ಟುಹಬ್ಬದ ಶುಭಾಶಯಗಳು
»ನವದೆಹಲಿ: ಸುಪ್ರೀಂ ಕೋರ್ಟ್‌ಗೆ ಮಹಿಳಾ ಜಡ್ಜ್: ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸಲಹೆ
»ಹೈದರಾಬಾದ್: ಲೈಂಗಿಕ ಹಗರಣದ ಸುಳಿಯಲ್ಲಿ ಆಂಧ್ರ ರಾಜ್ಯಪಾಲ ತಿವಾರಿ
»82 ಶಾಸಕರ ರಾಜೀನಾಮೆ, ಗಲಭೆ ನಿಯಂತ್ರಣಕ್ಕೆ ಕೇಂದ್ರ ಪಡೆ; ಮತ್ತೆ ‘ತೆಲಂಗಾಣ’ ಜ್ವಾಲೆ
»48ಗಂಟೆ ಬಂದ್: ತೆಲಂಗಾಣದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ : ಸದ್ಯಕ್ಕೆ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಇಲ್ಲ-ಚಿದಂಬರಂ
»ನವದೆಹಲಿ: ವರ್ಷದೊಳಗೆ ಉಗ್ರ ನಿಗ್ರಹ ಕೇಂದ್ರ ಸ್ಥಾಪನೆ, ‘ಹಿಂದೂ ಉಗ್ರರಿಂದ ಜಿಹಾದಿ ತಂತ್ರ’ : ಚಿದ೦ಬರ೦
»ಕಾಂಗ್ರೆಸ್ ಉಲ್ಟಾಯಣ
»ಶಿಬು ಕಿಂಗ್‌ಮೇಕರ್: ಅತಂತ್ರ ವಿಧಾನಸಭೆಯತ್ತ ಜಾರ್ಖಂಡ್
»ಜಮ್ಮು-ಕಾಶ್ಮೀರ: ಇಲ್ಲಿ ಹಿಂದೂ-ಮುಸ್ಲಿಮರು ಸಹೋದರರಂತೆ ಬಾಳುತ್ತಿದ್ದಾರೆ..!
»ನವದೆಹಲಿ: ಗೋಪಿನಾಥ್ ಮುಂಡೆ ಲೋಕಸಭೆ ಉಪನಾಯಕರಾಗಿ ನೇಮಕ
»ನವದೆಹಲಿ: ದಿನಕರನ್ ಪ್ರಕರಣಕ್ಕೆ ಜಾತಿ ಬಣ್ಣ
»ಪಣಜಿ: ಸಾಧ್ವಿ, ಪುರೋಹಿತ್ ಜತೆ ಗೋವಾ ಸ್ಫೋಟ ಆರೋಪಿಗಳ ನಂಟು
»ನವದೆಹಲಿ: ತೆಲಂಗಾಣ ಭವಿಷ್ಯ: ಇಂದು ಪ್ರಧಾನಿ ಕೊನೇ ನಿರ್ಣಯ?
»ತಬ್ಬಲಿ ಮಕ್ಕಳೊಂದಿಗೆ ತಮ್ಮ ೭೫ನೇ ಹುಟ್ಟುಹಬ್ಬ ಆಚರಿಸಿಕೊಂಡ ರಾಷ್ಟ್ರಪತಿ
»ಸ್ವಾತಂತ್ರ ಹೋರಾಟಗಾರನಿಗೆ ದೇವಾಲಯ ಕಟ್ಟಿಸಿದ ದೇಶಭಕ್ತರು
»ನವದೆಹಲಿ: ಲೋಕಸಭೆಯಲ್ಲಿ ಈಗ ಮಹಿಳಾ ಯುಗ
»ಬಿಜೆಪಿಗೆ ಗಡ್ಕರಿ ಸಾರಥ್ಯ
»ದೆಹಲಿಯಲ್ಲಿ ತುಳು-ಕನ್ನಡಿಗರ ಮಹತ್ತರ ಸಾಧನೆ : ರಾಯನ್ ಸಂಸ್ಥೆಯಿಂದ ಐಸಿ‌ಎಫ್‌ಪಿ‌ಎ ೧೦ನೇ ಅಂತರಾಷ್ಟ್ರೀಯ ಮಕ್ಕಳೋತ್ಸವ
»ಲಾಲು ಬಿಟ್ಟದ್ದು ಬರೀ ರೈಲು: ಸಚಿವೆ ಮಮತಾ ಪ್ರಕಟಿಸಿದ ಶ್ವೇತಪತ್ರದಲ್ಲಿ ಬಯಲು: ಜಾಫರ್ ಅವಧಿಯೇ ಸುವರ್ಣ ಯುಗ
»ರಂಗನಾಥ ಆಯೋಗ : ಮುಸ್ಲಿಮರಿಗೆ ಶೇ 10ರಷ್ಟು ಮೀಸಲು
»ಅಡ್ವಾಣಿ ಪೋಷಕ,ಇನ್ನು ಸುಷ್ಮಾ ರಾಜ್ ಇಂದು ನೂತನ ಪಕ್ಷಾಧ್ಯಕ್ಷ ನಿತಿನ್ ಗದ್ದುಗೆಗೆ
»ಮಂಬೈ ದಾಳಿಯಲ್ಲಿ ನಾನಿರಲಿಲ್ಲ: ಕಸಬ್
»ಎ-ಬಿ‌ಐ ಏಜಂಟ್ ಆಗಿ ಹೆಡ್ಲಿಯಿಂದ ವಿಚಾರಣೆ: ಕಸಬ್
»ಲವ್ ಜಿಹಾದ್’ ತನಿಖೆಗೆ ಕೇರಳ ಹೈಕೋರ್ಟ್ ತಡೆಯಾಜ್ಞೆ: ಲವ್ ಜಿಹಾದ್’ ಪೊಲೀಸರ ಕಟ್ಟುಕತೆ; ಶಹನಾಝ್, ಸಿರಾಜುದ್ದೀನ್‌ರ ವಿರುದ್ಧದ ತನಿಖೆ ರದ್ದು
»ಶಾಸಕ ಸ್ಥಾನಕ್ಕೆ ಚಿರಂಜೀವಿ ರಾಜೀನಾಮೆ
»ಓ‌ಎಂಸಿ ಗಣಿಗಾರಿಕೆ ಸ್ಥಗಿತಕ್ಕೆ ಸುಪ್ರಿ ಕೋರ್ಟ್‌ ಆದೇಶ
»ಸೂಫಿಯಾ ಮ‌ಅದನಿ ಬಂಧನ
»ಬೆಲೆಯೇರಿಕೆ: ಸಂಸತ್ತಿನಲ್ಲಿ ಗದ್ದಲ; ಆಹಾರ ಧಾನ್ಯಗಳ ಆಮದು: ಪ್ರಣಬ್
»ಶಾಂತಾರಾಂ ನಾಯಕ್ ಹೇಳಿಕೆ: ರಷ್ಯಾದ ತೀವ್ರ ವಿರೋಧ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri