ಗುರುವಾರ, 08-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ನ್ಯೂಜೆರ್ಸಿಯಲ್ಲಿ ‘ರಾಜ್‌ಕುಮಾರ್ ದಿ ಇನ್ಮಿಟಬಲ್ ಆಕ್ಟರ್ ವಿಥ್ ಗೋಲ್ಡನ್ ವಾಯ್ಸ್’ ಕೃತಿ ಬಿಡುಗಡೆ

ನ್ಯೂಜೆರ್ಸಿ: ಲೇಖಕ ಅ.ನಾ. ಪ್ರಹ್ಲಾದರಾವ್ ಅವರು ಡಾ. ರಾಜ್‌ಕುಮಾರ್ ಜೀವನ ಸಾಧನೆ ಕುರಿತು ಬರೆದಿರುವ ಬಂಗಾರದ ಮನುಷ್ಯ ಆಂಗ್ಲ ಅನುವಾದಿತ  ‘‘Dr. RajKumar: The inimitable Actor with Golden Voice’’ ” ಕೃತಿಯನ್ನು ಅಮೇರಿಕದ ನ್ಯೂಜೆರ್ಸಿ ನಗರದಲ್ಲಿರುವ ಬೃಂದಾವನ ಕನ್ನಡಕೂಟ ಲೋಕಾರ್ಪಣೆಗೊಳಿಸಿತು.

ಇದು ಡಾ. ರಾಜ್‌ಕುಮಾರ್ ಅವರ ಜೀವನ ಸಾಧನೆಯ ಮೊಟ್ಟ ಮೊದಲ ಇಂಗ್ಲೀಷ್ ಭಾಷೆಯ ಪುಸ್ತಕ ಮಾತ್ರವಲ್ಲದೆ, ವಿದೇಶದಲ್ಲಿ ಬಿಡುಗಡೆಗೊಂಡ ಕನ್ನಡ ನಟರೊಬ್ಬರನ್ನು ಕುರಿತ ಮೊದಲ ಪುಸ್ತಕವೂ ಆಗಿದೆ. ಯುಗಾದಿ ಹಬ್ಬದ ಸಲುವಾಗಿ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ಈಶಾನ್ಯ ಕನ್ನಡ ಕೂಟಗಳ ನಾಟಕೋತ್ಸವ ಕಾರ್ಯಕ್ರಮದಲ್ಲಿ ಈ ಪುಸ್ತಕ ಲೋಕಾರ್ಪಣೆಗೊಂಡಿತು.

ನ್ಯೂಜೆರ್ಸಿ ನಗರದ ಫ್ರಾಂಕ್ಲಿನ್ ಪಾರ್ಕ್ ಪ್ರದೇಶದ ಸಿಕ್ಸ್ ಮೈಲ್ ಚರ್ಚ್ ಸಭಾಂಗಣದಲ್ಲಿ ಸೇರಿದ್ದ ಸುಮಾರು ೮೦೦ಕ್ಕೂ ಹೆಚ್ಚು ಕನ್ನಡಿಗರ ಸಮ್ಮುಖದಲ್ಲಿ ನಡೆದ ಸುಂದರ, ವರ್ಣರಂಜಿತ ಸಮಾರಂಭದಲ್ಲಿ ಐದು ನಗರಗಳ ಕನ್ನಡ ಕೂಟಗಳ ಪ್ರತಿನಿಧಿಗಳು ಈ ಪುಸ್ತಕವನ್ನು ಲೋಕಾರ್ಪಣೆಗೊಳಿಸುವ ಮೂಲಕ ಒಂದು ವಿನೂತನ ದಾಖಲೆ ಸ್ಥಾಪಿಸಿದರು. ನ್ಯೂಯಾರ್ಕ್ ಕನ್ನಡ ಕೂಟ, ಪೆನ್ಸಿನ್‌ವೇನಿಯಾ ನಗರದ ತ್ರಿವೇಣಿ ಕನ್ನಡ ಕೂಟ, ಕನೆಟಿಕಿಟ್ ಹೊಯ್ಸಳ ಕನ್ನಡ ಕೂಟ, ವಾಷಿಂಗ್ಟನ್ ಡಿಸಿ ನಗರದ ಕಾವೇರಿ ಕನ್ನಡ ಕೂಟ, ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ ಹಾಗೂ ನ್ಯೂಜೆರ್ಸಿ ನಗರದ ಬೃಂದಾವನ ಕನ್ನಡಕೂಟಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವಲ್ಲದೆ ಲೇಖಕ ಅ.ನಾ. ಪ್ರಹ್ಲಾದರಾವ್ ಹಾಗೂ ಶ್ರೀಮತಿ ಮಲ್ಲಿಕಾ ಪ್ರಹ್ಲಾದ್ ಮುಖ್ಯ ಅತಿಥಿಗಳಾಗಿದ್ದರು.

ಕಾರ್ಯಕ್ರಮದ ಮೊದಲಿಗೆ ಬೃಂದಾವನದ ಅಧ್ಯಕ್ಷೆ ಹಾಗೂ ಗಾಯಕಿ ಶ್ರೀಮತಿ ವಸಂತ ಶಶಿ ಅವರು ತೆರೆದಿದೆ ಮನೆ ಓ ಬಾ ಅತಿಥಿ ಹಾಡಿನ ಮೂಲಕ ಸರ್ವಧಾರಿ ಸಂವತ್ಸರವನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿದ್ದ ಲೇಳಕ ಅ.ನಾ. ಪ್ರಹ್ಲಾದರಾವ್ ಹಾಗೂ ಶ್ರೀಮತಿ ಮಲ್ಲಿಕಾ ಪ್ರಹ್ಲಾದ್ ಮತ್ತು ಎಲ್ಲ ಕನ್ನಡಕೂಟಗಳ ಪ್ರತಿನಿಧಿಗಳು ದೀಪ ಬೆಳಗುವುದರ ಮೂಲಕ ನಾಟಕೋತ್ಸವದ ಅಗರಕ್ಕೆ ಚಾಲನೆ ನೀಡಿದರು. ಡಾ. ರಾಜ್‌ಕುಮಾರ್ ಜೀವನ ಸಾಧನೆ ಕುರಿತು ಪುಸ್ತಕ ಬರೆದಿರುವ ಅ.ನಾ. ಪ್ರಹ್ಲಾದರಾವ್ ಅವರಿಗೆ ಶಾಲು ಹೊದೆಸಿ, ಗೌರವ ಫಲಕ ನೀಡಿ ಶ್ರೀಮತಿ ವಸಂತ ಶಶಿ ಹಾಗೂ ರಾಜ್ ಶಶಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಬಂಗಾರದ ಮನುಷ್ಯ ಚಿತ್ರದ ಆಹಾ ಮೈಸೂರು ಮಲ್ಲಿಗೆ ಗೀತೆಯನ್ನು ವಸಂತ ಶಶಿ ಹಾಗೂ ಮುರಳಿ ಅಯ್ಯಂಗಾರ್ ಸುಶ್ರಾವ್ಯವಾಗಿ ಹಾಡಿದರು.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕನ್ನಡ ಪ್ರಭ
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-06-11


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಎನ್.ಆರ್.ಕ-ಎನ್.ಆರ್.ಐ]

»ಬ್ರಿಟನ್ ರಾಣಿ ಪ್ರಶಸ್ತಿ18 ಮಂದಿ ಅನಿವಾಸಿ ಭಾರತೀಯರ ಆಯ್ಕೆ
»ಅಮೆರಿಕದಲ್ಲಿ ಭಾರತ ಸ್ವಾತಂತ್ರ್ಯ ಪೆರೇಡ್‌ಗೆ ದೀಪಿಕಾ ಪಡುಕೋಣೆ
»ಜರ್ಮನಿಯ ವಿದ್ವಾಂಸರಿಗೆ ಪ್ರಾಕೃತ ಜ್ಞಾನಭಾರತಿ ಪ್ರಶಸ್ತಿ
»ನ್ಯೂಜೆರ್ಸಿಯಲ್ಲಿ ‘ರಾಜ್‌ಕುಮಾರ್ ದಿ ಇನ್ಮಿಟಬಲ್ ಆಕ್ಟರ್ ವಿಥ್ ಗೋಲ್ಡನ್ ವಾಯ್ಸ್’ ಕೃತಿ ಬಿಡುಗಡೆ
»2500 ಕೋಟಿ ವಂಚಿಸಿದ 3ಎನ್‌ಆರ್‌ಐಗಳಿಗೆ ಜೈಲು
»ಸೂರ್ಯ ಮುಳುಗದ ನಾಡಿನಲ್ಲಿ ಜೂನ್‌ನಲ್ಲಿ ಕನ್ನಡ ಕಲರವ
»ಚಿಕಾಗೋ: ಮಂಗಳೂರು ಕೊಂಕಣ್ಸ್ ಆಯೋಜಿಸಿರುವ ಕೊಂಕಣ್ ಫೆಸ್ಟ್-2008
»ಸ್ಕಾಟ್ಲೆಂಡ್‌ನಲ್ಲಿ ಅಪಘಾತ: ಕರ್ನಾಟಕ ಮಹಿಳೆ ಸಾವು
»ಆಕ್ಲೆಂಡಿನಲ್ಲಿ ಸಂಗೀತೋಲ್ಲಾಸದ ಹೂಮಳೆ
»ಉದಯರವಿಯ ನಾಡಿನಲ್ಲಿ ಕನ್ನಡ ಕಲರವ
»ಚಿಕಾಗೋದಲ್ಲಿ ಡಾ. ಆಸ್ಟಿನ್ ಪ್ರಭು ರವರಿಗೆ ೫-ಡೈಮಂಡ್ ಎಂ.ಜೆ.ಎಫ್. (ಮೆಲ್ವಿನ್ ಜೋನ್ಸ್ ಫೆಲೋ) ಪ್ರಶಸ್ತಿ
»ಉಪಾಧ್ಯಕ್ಷ ಹುದ್ದೆಗೆ ಬಾಬ್ಬಿ ಜಿಂದಲ್ ಸ್ಪರ್ಧೆ?
»ನಯಾಗರ ಫಾಲ್ಸ್ಗ್ ಗೆ ತೆರಳುವಾಗ ಅಪಘಾತ - 6 ಭಾರತಿಯರ ಮರಣ
»ಅಂಧ್ರ ವಿದ್ಯಾರ್ಥಿನಿ ಕೊಲೆ ಪ್ರಕರಣ: ಭಾರತೀಯನ ವಿಚಾರಣೆ
»ಹಿಲರಿ ಕ್ಲಿಂಟನ್‌ಗೆ ಬೆಳಗಾವಿಯ ಫಂಡ್‌ರೈಸರ್!: ಕನ್ನಡಿಗನ ಸಾಧನೆ
»ಇಬ್ಬರು ಅಪ್ರಾಪ್ತ ಮಕ್ಕಳ ಶವ ಕಾರಿನಲ್ಲಿ ಪತ್ತೆ
»ಶಿಕಾಗೊ 'ಅಕ್ಕ' ವಿಶ್ವಕನ್ನಡ ಸಮ್ಮೇಳನದ ವಿಶೇಷಗಳು
»ಲಂಡನ್ ಬ್ಯಾಂಕ್‌ಗೆ 564 ಕೋಟಿ ವಂಚಿಸಿದ ಭಾರತೀಯನ ಬಂಧನ
»ಉಪಾಧ್ಯಕ್ಷ ಪಟ್ಟ ಬೇಡ: ಜಿಂದಾಲ್
»ಲಕ್ಷ್ಮಿ ಮಿತ್ತಲ್‌ಗೆ ಸತತ ನಾಲ್ಕನೇ ವರ್ಷ ಬ್ರಿಟನ್ ಶ್ರೀಮಂತ ಉದ್ಯಮಿ ಪಟ್ಟ
»ಇಂಗ್ಲೆಂಡಿನಲ್ಲೊಂದು ಯುಗಾದಿ ಆಚರಣೆ
»ಆಕ್ಲೆಂಡ್ ಕನ್ನಡ ಕೂಟದಲ್ಲಿ ಸಂಭ್ರಮದ ಯುಗಾದಿ
»ಸ್ವತಃ ಜ್ಯೋತಿ ಓಟ ಆಯೋಜಿಸಿದ ಟಿಬೆಟಿಯನ್ನರು
»ಅಮೆರಿಕದಲ್ಲಿದ್ದ ಎಂಜಿನಿಯರ್ ಚುನಾವಣೆ ಕಣಕ್ಕೆ
»ರೋಬಿನ್ ಹುಡ್‌ನ ನಾಟಿಂಗ್‌ಹ್ಯಾಮ್‌ನಲ್ಲಿ `ಯಕ್ಷಗಾನ'
»ನ್ಯೂಜಿಲೆಂಡ್‌ನಲ್ಲೂ ಬಸವಣ್ಣನ ಪ್ರಭಾವ: ಸಚಿವ ಕ್ರಿಸ್ ಕಾರ್ಟರ್
»ಮೀರಾ ನಾಯರ್‌ಗೆ `ವರ್ಷದ ವ್ಯಕ್ತಿ' ಪ್ರಶಸ್ತಿ
»ಇಂದ್ರಾ ನೂಯಿ ವೇತನ 14.74 ದಶಲಕ್ಷ ಡಾಲರ್
»ಕಂಬನಿ: ರೋಸ್ ಡಿ’ಸೋಜ ನಮ್ಮನ್ನಗಲಿದರು
»ಲಂಡನ್ ನಗರದಲ್ಲಿ ಒಂಟಿ ಬಾಲಕ ಯಾರೀತ?
»ಎನ್.ಆರ್.ಐ ಗಳು ವರ್ಷಕ್ಕೆ 27 ಬಿಲಿಯನ್ ಡಾಲರನ್ನು ಮಾತ್ರಭೂಮಿಗೆ ಕಳಿಸುತ್ತಾರೆ
»ಇಂದ್ರಾ ನೂಯಿ ಆದರ್ಶ ಮಹಿಳೆ
»ಅಮೇರಿಕಾ: ರಾಷ್ಟ್ರೀಯ ವಿದ್ಯಾರ್ಥಿವೇತನ ಪಡೆದ ಭಾರತೀಯ ವಿದ್ಯಾರ್ಥಿನಿ
»ಭಾರತ ಮೂಲದ 'ಡಾ.ಡೆತ್' ಅಮೆರಿಕದಲ್ಲಿ ಬಂಧನ
»ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿಯ ಹತ್ಯೆ
»ಮುಂಬೈ ಬೆಡಗಿ ಶಗುನ್ ಭಾರತೀಯ ಭುವನಸುಂದರಿ
»ಯುನಿವರ್ಸಿಟಿಯಲ್ಲಿ ಮಾರಕ ಕೊಲೆ!
»ಕೆನಡಾದ ೪ನೇ ದೊಡ್ಡ ಭಾಷೆ ಪಂಜಾಬಿ
»ಬಾಬಿ ಜಿಂದಾಲ್ ಅಮೆರಿಕ ಉಪಾಧ್ಯಕ್ಷ ಹುದ್ದೆ ಅಭ್ಯರ್ಥಿ?
»ಸಿಲಿಕಾನ್ ವ್ಯಾಲಿಯಲ್ಲಿ ಜೋಕುಮಾರನ ಮೋಡಿ
»`ಜೂನಿಯರ್ ನೊಬೆಲ್' ಫೈನಲ್‌ಗೆ ೭ ಭಾರತೀಯ ಮೂಲದ ವಿದ್ಯಾರ್ಥಿಗಳು
»ಮಲ್ಲಿಗೆ ಚಪ್ಪರದ ಕೆಳಗೆ ಸಂಕ್ರಾಂತಿ ಹಾಡು
»ಹಲವು ರಾಷ್ಟ್ರಗಳ್ಲಲಿ ಗಣರಾಜ್ಯೋತ್ಸವ ಆಚರಣೆ
»ಭಾರತೀಯ ಉದ್ಯಮಿ ರಾಬರ್ಟ್ ಸಾವು
»ಇಂಟರ್‌ನೆಟ್‌ನಲ್ಲಿ ಪ್ರವಾಸಿ ಭಾರತೀಯ ದಿವಸ ನೇರಪ್ರಸಾರ
»ಗುಜರಾತಿಗಳನ್ನುರಕ್ಷಿಸಿ:ಮೋದಿ
»ಭಾರತೀಯ ವೈದ್ಯ ವಿದ್ಯಾರ್ಥಿ ಹಂತಕರ ಸುಳಿವು ನೀಡಿದವರಿಗೆ ೫,೦೦೦ ಡಾಲರ್ ಬಹುಮಾನ
»ನಥಾಲ್ ಫೆಸ್ಟ್-೨೦೦೭; ನೈಸರ್ಗಿಕ ಅಡ್ಡಿಗಳ ನಡುವೆಯೂ ಸಂಭ್ರಮದ ಆಚರರಣೆ
»ಲೂಸಿಯಾನ ಸ್ಟೇಟ್ ಯೂನಿವರ್ಸಿಟಿಯ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಗುಂಡೇಟಿನಿಂದ ಸಾವು: ನರಹಂತಕನ ಭೀತಿ
»ಅಕ್ಕ ಸಮ್ಮೇಳನ 2008 : ಕತೆ,ಕವನ,ಲೇಖನ ಆಹ್ವಾನ
»ಭಾರತ ಸಂಜಾತೆ, ವಿಜ್ಞಾನ ಸ್ಪರ್ಧೆಯಲ್ಲಿ ಪ್ರಥಮ
»ಉ.ಕ್ಯಾಲಿಫೋರ್ನಿಯಾದ ಸಾಹಿತ್ಯಗೋಷ್ಠಿಗೆ ಆರರ ಸಡಗರ
»ಥೇಮ್ಸ್ ನದಿಯಲ್ಲಿ ಕಣ್ಣೀರಿನ ಪ್ರವಾಹ
»ನೆದರ್ ಲ್ಯಾಂಡಿನಲ್ಲಿ ಕನ್ನಡ ಡಿಂಡಿಮ
»ಸಿಡ್ನಿ ಕನ್ನಡ ಸಂಘದಲ್ಲಿ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ
»ಹೊಸ್ಟನ್ ವಿವಿ ಕುಲಪತಿಯಾಗಿ ಭಾರತೀಯ ಮೂಲದ ಖಾತೂರ್ ಆಯ್ಕೆ
»ನವಂಬರ್ 1 ರಿಂದ 18 ರವರೆಗೆ ಅಮೆರಿಕಾದಲ್ಲಿ ಹಾಸ್ಯದ ಹೊನಲು
»ನವೆಂಬರ ೧ರಂದು ವಿಕಿಪೀಡಿಯಾದ ಮುಖ್ಯಪುಟದಲ್ಲಿ ಕರ್ನಾಟಕ
»ಲ್ಯೂಸಿಯಾನಾ ಗವರ್ನರ್ ಆಗಿ ಭಾರತೀಯ ಮೂಲದ ಜಿಂದಾಲ್ ಆಯ್ಕೆ
»ನಗೆಗನ್ನಡಂ ಗೆಲ್ಗೆ ; ಅನಿವಾಸಿ ಕನ್ನಡಿಗರಿಗೆ ಥ್ಯಾಂಕ್ಸ್!
»ಸಿಂಗಪುರ ಕನ್ನಡಿಗರ ರಂಜಿಸಿದ ಹೈಟೆಕ್ ಹಯವದನಾಚಾರ್
»ಕೊಡಲು ಬೇರೇನಿದೆ ಬಾಳಲಿ?: ಬ್ರಿಟನ್ ಯುವತಿಯ ಮಡಿಕೇರಿ ಹಾಡು!
»ನ್ಯೂಜಿಲೆಂಡನಲ್ಲಿ ಕನ್ನಡದ ಪತಾಕೆ...
»ಕೆರೊಲಿನಾ ಕನ್ನಡಿಗರು ಕೃಷ್ಣನ ಕಂಡು ಮೂಕರಾದರಯ್ಯಾ
»ನ್ಯೂಜೆರ್ಸಿ : ಎಲ್ಲಿ ನಿನ್ನ ಭಕ್ತರೋ ಅಲ್ಲೇ ಮಂತ್ರಾಲಯ
»ಸಿಡ್ನಿಯಲ್ಲಿ ಸ್ವಾತಂತ್ರ ಷಷ್ಟಿಪೂರ್ತಿ ಶಾಂತಿ
»ನನ್ನಿಂದ ಸಾಧ್ಯ ಅಂದುಕೊಂಡರೆ,ಅರ್ಧ ಕೆಲಸ ಪೂರ್ಣ!
»ಅನಿವಾಸಿ ಕನ್ನಡಿಗ,ಲೇಖಕ ಡಾ.ಪ್ರಸನ್ನ ಕುಮಾರ್ ನಿಧನ

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri