ಶುಕ್ರವಾರ, 09-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಬಹರೇನ್: ಹಲವು ಭಾರತೀಯರಿಗೆ 80,000 ಬಹರೇನಿ ದಿನಾರ್ ಟೊಪ್ಪಿ ಹಾಕಿದ -ಗುರು-

ಹಲವು ಭಾರತೀಯರಿಗೆ ಮೋಸ : ಕೇರಳದಲ್ಲಿ ರೇಪ್, ಮಾದಕ ಪದಾರ್ಥ ಮತ್ತು ಮೋಸದ ಆರೋಪ

ಬಹರೇನ್, ಜೂನ್ 5: ಧರ್ಮಾರ್ಥ ಸಂಸ್ಥೆಗಳಿಗೆ ಹಾಗೂ ಪ್ರವಾಸಿತಾಣದಲ್ಲಿ ವಿನಿಯೋಗಿಸುವ ಆಮಿಶವೊಡ್ಡಿ ಸುಮಾರು ಇಪ್ಪತ್ತು ಭಾರತೀಯರಿಗೆ ಮೋಸವೆಸಗಿದ -ಗುರು-  ಪರಾರಿಯಾದ ವರದಿಯಾಗಿದೆ.

ಒಟ್ಟು ಎಂಭತ್ತು ಸಾವಿರ ಬಹರೇನಿ ದಿನಾರ್ ಗಳಷ್ಟು ಭಾರೀ ಮೊತ್ತವನ್ನು ಸಂಗ್ರಹಿಸಿದ ಗುರು-ಸ್ವಾಮಿ ಅಮೃತ ಚೈತನ್ಯ ಕಾಣೆಯಾದ ಬಳಿಕವಷ್ಟೇ ಹಣ ಕಳೆದುಕೊಂಡವರು ಗೋಳು ತೋಡಿಕೊಂಡಿದ್ದಾರೆ.

ಸುಮಾರು ಮೂವತ್ತೈದು ವರ್ಷ ವಯಸ್ಸಿನ ಸ್ವಾಮಿಯ ಮೇಲೆ ಈಗಾಗಲೇ ಕೇರಳದಲ್ಲಿ ಹಲವು ಮಾನಭಂಗ, ಮಾದಕ ಪದಾರ್ಥ ಹೊಂದಿರುವ ಹಾಗೂ ಮೋಸವೆಸಗಿದ ಆರೋಪಗಳಿವೆ. 

ಸುಮಾರು 2005 ರಿಂದ ಬಹರೇನಿಗೆ ನಿರಂತರವಾಗಿ ಭೇಟಿ ನೀಡುತ್ತಿದ್ದ ಸ್ವಾಮಿ ಸುಮಾರು 33 ಜನರಿಂದ ಎಂಭತ್ತು ಸಾವಿರ ದೀನಾರುಗಳಿಗೂ ಅಧಿಕ ಮೊತ್ತವನ್ನು ಸಂಗ್ರಹಿಸಿದ್ದನೆನ್ನಲಾಗಿದೆ. 


ಇವರಲ್ಲಿ ಇಪ್ಪತ್ತು ವ್ಯಕ್ತಿಗಳು ಕೇರಳದ ಎರ್ನಾಕುಳಂ ಪೋಲೀಸ್ ಇಲಾಖೆಗೆ ಇ-ಮೇಲ್ ಮುಖಾಂತರ ದೂರು ನೀಡಿದ್ದು ಪ್ರತಿಗಳನ್ನು ಕೇರಳ ಸರ್ಕಾರದ ಗೃಹಮಂತ್ರಿಗಳ ಕಛೇರಿಗೂ ರವಾನಿಸಲಾಗಿದೆ.

ಇನ್ನುಳಿದ ಸಂತ್ರಸ್ತರು ಬಹರೇನ್ ಬಿಟ್ಟು ಸ್ವದೇಶಕ್ಕೆ ಹಿಂತಿರುಗಬೇಕಾಗಿ ಬಂದಿದೆ.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಗಲ್ಫ್ ಡೇಲಿ ನ್ಯೂಸ್
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-06-05


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಬಹ್ರೈನ್]

»ಮನಾಮಾ: ವಿಶ್ವದ ಕನಿಷ್ಟ ದುಬಾರಿ ನಗರಗಳ ಪಟ್ಟಿಯಲ್ಲಿ ಮನಾಮ ಮುಂಚೂಣಿಯಲ್ಲಿ
»ಮನಾಮಾ: ಜುಲೈ 27: ನಗರದಲ್ಲಿ ಅನಧಿಕೃತ ಟ್ಯಾಕ್ಸಿಗಳ ಹಾವಳಿ : ಪ್ರತಿದಿನ 15,000 ಬಹರೇನಿ ದಿನಾರ್ ನಷ್ಟ
»ಬಹರೇನ್: ಸಂಭ್ರಮ-2008ರ ಯಶಸ್ಸಿನಲ್ಲಿ ಭಾಗವಹಿಸಿದ ತಂಡಕ್ಕೆ ಅಭಿನಂದನಾ ಸಮಾರಂಭ
»ಮನಾಮಾ: ಏಶಿಯನ್ ಕ್ರಿಕೆಟ್ ಕೌಂಸಿಲ್ ಟ್ರೋಫಿ ಯಲ್ಲಿ ಭಾಗವಹಿಸಲು ತೆರಳಿದ ಬಹರೇನ್ ತಂಡ
»ಮನಾಮಾ: ಪ್ಲಾಸ್ಟಿಕ್ ಮೇಲಿನ ನಿರ್ಭರತೆ ಕಡಿಮೆಗೊಳಿಸಲು ವಿನೂತನ ಕ್ರಮ : ಪ್ರತಿ ಚೀಲಕ್ಕೆ 20 ಫಿಲ್ಸ್
»ರಾಜರ್ಶಿ ಡಾ. ವೀರೇಂದ್ರ ಹೆಗ್ಗಡೆಯವರಿಂದ ಭಾರತೀಯ ರಾಯಭಾರಿ ನಿವಾಸಕ್ಕೆ ಭೇಟಿ
»ಬಹರೇನ್: ಹನ್ನೆರೆಡು ಮಹಡಿಗಳ ಎತ್ತರದಿಂದ ಬಿದ್ದೂ ಬದುಕಿದ ಕಾರ್ಮಿಕ
»ಬಹರೇನ್ : ವೀಸಾ ಆನ್ ಅರೈವಲ್ : ಶೀಘ್ರದಲ್ಲಿಯೇ ಭಾರತೀಯರಿಗೂ ಲಭ್ಯ
»ಹೊರದೇಶದಲ್ಲಿ ಅರಳಿದ ಎರೆಡು ಕನ್ನಡದ ಹೂವುಗಳು : ಭರತನಾಟ್ಯದಲ್ಲಿ ಭರವಸೆ ಮೂಡಿಸಿದ ಪೂಜಾ, ಶೃತಿ
»ಬಹರೇನ್: 2010 ರ ಪ್ರತಿಷ್ಟಿತ ಅಂತಾರಾಷ್ಟ್ರೀಯ ಏರ್ ಶೋ ಬಹರೇನ್ ತೆಕ್ಕೆಗೆ
»ಮನಾಮಾ: ದುಬಾರಿಯಾಗಲಿರುವ ಸಹಾಯವಾಣಿ : ಸಂಗ್ರಹವಾದ ಹಣ ಧರ್ಮಾರ್ಥಕಾರ್ಯಗಳಿಗೆ
»ಮನಾಮಾ: ನಾಲ್ಕು ಸಾವಿರ ಕಾರ್ಮಿಕರು ನಾಪತ್ತೆಯಾದ ಬಗ್ಗೆ ದೂರುಗಳು ದಾಖಲು
»ಬಹರೇನ್: ಕಿಂಗ್ ಫಹದ್ ಕಾಸ್ವೇಯಲ್ಲಿ ಕಾಯುತ್ತಿರುವ ಲಾರಿಗಳ ಸಾಲು
»ಬಹರೇನ್ : ಉದ್ಯೋಗ ವೀಸಾಗಳ ಮಹಾಪೂರದಲ್ಲಿ ಕೊಚ್ಚಿಹೋದ ಎಲ್.ಎಮ್.ಆರ್.ಎ.
»ಬಹರೇನ್: ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡಿ ಬಾಂಧತ್ವ ಮೆರೆದ ಬಹರೇನ್ ಬಿಲ್ಲವಾಸ್
»ಡಾ.ವೀರೇಂದ್ರ ಹೆಗ್ಗಡೆಯವರಿಗೆ ಗುರು ಸಮಿತಿಯ ಗೌರವಾರ್ಹ ಸನ್ಮಾನ
»ಬಹರೇನ್: ಸಂಭ್ರಮದಲ್ಲಿ ಆಚರಿಸಲಾದ ಸಂಭ್ರಮ-2008: ಗರಿಮೆ ಮೂಡಿಸಿದ ಧರ್ಮಾಧಿಕಾರಿ.
»ಬಹರೇನ್: ಮಂಗಳೂರಿನ ಅಭಿವೃದ್ಧಿಯಲ್ಲಿ ಅನಿವಾಸಿ ಭಾರತೀಯರ ಕೊಡುಗೆ ಅಪಾರ : ಡಾ. ಹೆಗ್ಗಡೆ
»ಬಹರೇನ್: ಸಂಭ್ರಮದಲ್ಲಿ ಸಜ್ಜಾಗಿರುವ ಸಂಭ್ರಮ-2008
»ಬಹರೇನ್: ಕೊಚಿನ್ ಗೆ ಹೋಗುವ ವಿಮಾನದಲ್ಲಿ ಹೆಚ್ಚುವರಿ ಲಗೇಜ್ ಸೌಲಭ್ಯ
»ಬಹರೇನ್: ಗುರುಸೇವಾ ಸಮಿತಿಯ ಹೊಸ ಕಾರ್ಯಕಾರಿ ಸಮಿತಿ ನೇಮಕ
»ಬಹರೇನ್: ಬಹರೇನ್ ಬಿಲ್ಲವ ಸಮುದಾಯದ ಹಿರಿಯನಿಗೆ ಶುಭವಿದಾಯ
»ಬಹರೇನ್: ಭಾರತೀಯ ವಾಣಿಜ್ಯೋದ್ಯಮಿಗೆ ಸನ್ಮಾನ
»ಬಹರೇನ್: ಬಂಟ್ಸ್ ಮಹಿಳಾ ದಿನ : ಉತ್ಸಾಹ ಉಲ್ಲಾಸ ಭರಿತ ಸಂತಸದ ದಿನ
»ಬಹರೇನ್: ಗುರುಸೇವಾ ಸಮಿತಿಯ ಅಧ್ಯಕ್ಷರಾಗಿ ರಾಜ್ ಕುಮಾರ್ ಆಯ್ಕೆ
»ಬಹರೇನ್: ಹಲವು ಭಾರತೀಯರಿಗೆ 80,000 ಬಹರೇನಿ ದಿನಾರ್ ಟೊಪ್ಪಿ ಹಾಕಿದ -ಗುರು-
»ಬಹರೇನ್: ನೀ ಕುಣಿದಾಗ - ಕನ್ನಡ ಸಂಘ ಬಹರೇನ್ ಆಯೋಜಿಸಿದ ನೃತ್ಯಸ್ಪರ್ಧೆ
»ಬಹರೇನ್: ಪ್ರಿನ್ಸ್ ಮತ್ತು ಪ್ರಿನ್ಸೆಸ್ ಸ್ಪರ್ಧೆ : ಕರ್ನಾಟಕ ಸೋಶಿಯಲ್ ಕ್ಲಬ್ ಪ್ರಸ್ತುತಪಡಿಸಿದ ಸುಂದರ ಕಾರ್ಯಕ್ರಮ
»ಬಹರೇನಿನಲ್ಲಿ ಕನ್ನಡ ಬರಹಗಾರರ ವೇದಿಕೆ ಉದ್ಘಾಟನೆ
»ಬಹರೇನ್ ಕನ್ನಡ ಸಂಘ ಆಯೋಜಿಸಿದ್ದ ಪ್ರಿನ್ಸ್ ಅಂಡ್ ಪ್ರಿನ್ಸೆಸ್ ಸ್ಪರ್ಧೆ ಅತ್ಯಂತ ಯಶಸ್ವಿ
»ಬಹರೇನ್ : ಕನ್ನಡ ಲೇಖಕರ ವೇದಿಕೆ ಶೀಘ್ರದಲ್ಲಿ : ಒಂದುಗೊಳ್ಳಲು ಲೇಖಕರಿಗೆ ಕರೆ
»ಬಹರೇನ್ : ಮೊಗವೀರ ಬಹರೇನ್ ಸಂಘದ ಅಧ್ಯಕ್ಶರಾಗಿ ಗಿರೀಶ್ ಇಡ್ಯ ಮರು ಆಯ್ಕೆ
»ಬಹರೇನ್: ಶ್ರೀ ಕಮಲಾಕ್ಷ ಅಮೀನ್ ಅವರಿಗೆ 'ಹೃದಯವಂತ ಪ್ರಶಸ್ತಿ' ಪ್ರದಾನ
»ಕನ್ನಡ ಸಂಘ ಬಹರೇನ್ ಏರ್ಪಡಿಸಿದ ಉತ್ಸಾಹಪೂರ್ಣ 7 ಸೈಡ್ ಫ್ಯಾಮಿಲಿ ಕ್ರಿಕೆಟ್ ಪಂದ್ಯಾಟ
»ಬಹರೇನ್ ಕನ್ನಡ ಸಂಘದ ವಿಜ್ರಂಭಣೆಯ ವಸಂತೋತ್ಸವ
»ಬಹರೇನ್ ಕನ್ನಡ ಸಂಘ ಆಯೋಜಿಸಿರುವ ವಸಂತೋತ್ಸವ - ಏಪ್ರಿಲ್ 3 ರಂದು
»ಬಹರೇನ್ : ರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತೀಯರ ಶ್ಲಾಘನೆ
»ಬೆಂಕಿ ಹತ್ತಿದ ಕೊಠಡಿಯಿಂದ ಇಬ್ಬರು ಭಾರತೀಯ ಮಕ್ಕಳ ಪಾರು - ಫೈಸಲ್ ನ ಸಾಹಸ.
»ಬಹರೇನ್: ಬಹರೇನ್ ಕನ್ನಡ ಸಂಘದ ಅಧ್ಯಕ್ಷರಾಗಿ ಆಸ್ಟಿನ್ ಸಂತೋಷ್ ಆಯ್ಕೆ
»ಬಹರೇನ್: ಬಹರೇನ್ ಕನ್ನಡ ಸಂಘದ ಮಹಿಳಾ ಕೂಟ : ಉಲ್ಲಾಸಕರ ವಾತಾವರಣ
»ಬಹರೇನ್: ಸಾರ್ವಜನಿಕ ಆರೋಗ್ಯಕ್ಕೆ ಧಕ್ಕೆ ತರುವ ಯಾವುದೇ ಕ್ರಮಕ್ಕೆ ದಂಡಸಹಿತ ಜೈಲು ಸಂಭವ
»ಬಹರೇನ್: ಗಲ್ಫ್ ರಾಷ್ಟ್ರಗಳಲ್ಲೇ ಅತ್ಯಂತ ದೊಡ್ಡ ಪುಷ್ಪ ಪ್ರದರ್ಶನ
»ಫೆ. ೨೨: ಬಹ್ರೈನ್‌ನಲ್ಲಿ`ಕುಡ್ಲೋತ್ಸವ'
»ಬಹರೇನ್: ಯುವಕನ ಸಾವು ಸಂದೇಹಾಸ್ಪದ
»ಬಹರೇನ್: ಪರಿಚಾರಕನಿಗೆ ದುಬಾರಿಯಾಗಿ ಪರಿಣಮಿಸಿದ ನಂ. ೧
»ಬಹ್ರೈನ್‌ನಲ್ಲಿ ಪೊಲೀಸ್; ಬೆಂಗಳೂರಿನಲ್ಲಿ ಕಳ್ಳ!
»ಕನಿಷ್ಟ ವೇತನ ನೀಡದಿದ್ದರೆ ಕಾರ್ಮಿಕರ ಪೂರೈಕೆ ಇಲ್ಲ : ಭಾರತ ಸರ್ಕಾರದ ಎಚ್ಚರಿಕೆ
»ಬಹರೇನ್: ಕನಿಷ್ಟ ೧೦೦ ಬಹರೇನ್ ದಿನಾರ್ ವೇತನ ನಿಗದಿ : ಬಾಲಕೃಷ್ಣ ಶೆಟ್ಟಿ
»ಶುಕ್ರವಾರ ಪರೇಶ್ ರಾವಲ್ ರವರಿಂದ ಶಾದಿ ಅಟ್ ಬರಬಾದಿ.ಕಾಮ್
»೭೫೦ಕ್ಕೂ ಹೆಚ್ಚಿನ ಕಾರ್ಮಿಕರಿಂದ ಪ್ರತಿಭಟನೆ-ವೇತನ ಏರಿಕೆ ಬೇಡಿಕೆ
»ಬಹ್ರೇನ್‌ನಲ್ಲಿ ಮುಷ್ಕರ
»ಬಹರೇನ್ ಏರ್ ಗೆ ಸಂಭ್ರಮದ ಸ್ವಾಗತ
»೨೧ನೆಯ ಶತಮಾನದಲ್ಲಿ ಗಾಂಧಿವಾದ : ಬಹರೇನಿನಲ್ಲಿ ವಿಚಾರ ಸಂಕಿರಣ
»ಬಹರೇನ್ ಕನ್ನಡ ಸಂಘದ ವಾರ್ಷಿಕೋತ್ಸವ : ಸದಸ್ಯರಿಗಾಗಿ ಆನಂದ್ ಬಜಾರ್
»ಅಪರೂಪದ ವಿಶಿಷ್ಟ ಅಟಿಲ್-೨೦೦೮ ಆಹಾರ ಮೇಳ
»ವಿದೇಶೀ ಸಂಸ್ಥೆಗಳ ಮೇಲೆ ತೆರಿಗೆ ಪ್ರಸ್ತಾಪ
»ಬಹರೇನಿನಲ್ಲಿ ತುಳುನಾಡಿನ ಕಂಪನ್ನು ಹರಡಲಿರುವ ಕುಡ್ಲೋತ್ಸವ
»ಬಹರೇನ್ ಹಿರಿಯ ನಾಗರಿಕರಿಗೆಂದೇ ವಿಶೇಷ ಆಸ್ಪತ್ರೆ: ಕಾನೂ ಕೊಡುಗೆ
»ಸಂಭ್ರಮದ ಕನ್ನಡ ವೈಭವ-೨೦೦೭ ಆಚರಣೆ
»ಬಹರೇನಿನಲ್ಲಿ ೧೫ ಮಿಲಿಯನ್ ದಿನಾರ್ ವೆಚ್ಚದಲ್ಲಿ ರಂಗಮಂದಿರ ಸ್ಥಾಪನೆ
»ದಕ್ಷಿಣ ಕನ್ನಡ ಮುಸ್ಲಿಂ ವೆಲ್‌ಫೇರ್ ಅಸೋಸಿಯೇಶನ್ ವತಿಯಿಂದ ರಮಾನಾಥ ರೈಗೆ ಸಮ್ಮಾನ
»ಮೊಗವೀರ್ರ್ಸ್ ಬಹ್ರೈನ್: ಶೈಕ್ಷಣಿಕ ಪ್ರತಿಭಾ ಪುರಸ್ಕಾರ ಪ್ರದಾನ
»ಬಹರೇನ್ ಬಂಟ್ಸ್ - ಸಂಭ್ರಮದ ಸಾಂಸ್ಕೃತಿಕ ವಿಹಾರಕೂಟ
»ಡಿ. ೨೧: ಬಹ್ರೈನ್‌ನಲ್ಲಿ `ಕನ್ನಡ ವೈಭವ'
»`ಬಹ್ರೈನ್ ರೇಡಿಯೋ': `ಕಸ್ತೂರಿ ಕನ್ನಡ' ವರ್ಷದ ಹರ್ಷಾಚರಣೆ ನಟಿ ಜಯಮಾಲಾ ವಿಶೇಷ ಸಂದರ್ಶನ
»ಭಾರತೀಯ ದೂತಾವಾಸದಲ್ಲಿ ನಾಟಕ
»ಕನ್ನಡ ಸಂಘದಲ್ಲಿ `ಕುಣಿಯೋಣ ಬನ್ನಿ - ೨೦೦೭'
»ಬಹರೈನ್: ದ್ವಿಗುಣಗೊಳ್ಳಲಿರುವ ಜನಸಂಖ್ಯೆ
»ಇಪ್ಪತ್ತರ ತಾರುಣ್ಯದಲ್ಲಿ - ಸ್ನೇಹಾ
»ಅಲ್ ಜಜೀರಾ ಬೆಂಕಿ ಅನಾಹುತ: ಸ್ವಲ್ಪದರಲ್ಲೇ ತಪ್ಪಿಸಿಕೊಂಡ ಕಾರ್ಮಿಕರು.
»ಅನಿವಾಸಿಗಳ ಮೇಲೆ ಮುಸುಕುಧಾರಿ ಬಹರೈನಿ ನಾಗರಿಕರಿಂದ ಹಲ್ಲೆ
» ಕರ್ನಾಟಕ ಸೋಷಿಯಲ್ ಕ್ಲಬ್ ಆಯೋಜಿಸಿರುವ ವರ್ಷಾಂತ್ಯ ಬಜಾರ್:
»ಮಕ್ಕಳಿಗೆ ಪ್ರಿನ್ಸ್ ಹಾಗೂ ಪ್ರಿನ್ಸೆಸ್ ಸ್ಪರ್ಧೆ
»ಸೌದಿ ಅರೇಬಿಯಕ್ಕೆ ಪ್ರವೇಶ ಪಡೆಯಲು ಸುಲಭದ ದಾರಿ
»ಬಹರೈನ್ ನಲ್ಲಿ ಬಿಕ್ಷುಕರಿಗೆ ಜೈಲು!
»ಭಾರತಕ್ಕೆ ಸೌಹಾರ್ದಯುತ ಭೇಟಿ ನೀಡುತ್ತಿರುವ ಬಹರೇನ್ ಎಂಪಿಗಳ ನಿಯೋಗ
»೧.೬ಬಿಲಿಯನ್ ಡಾಲರ್ ವೆಚ್ಚದಲ್ಲಿ ಆರೋಗ್ಯ ದ್ವೀಪ - ಬಹರೇನ್ ಸಾಧನೆ
»ಭಾರತೀಯ ದೂತಾವಾಸದಿಂದ ವಿಧವೆಗೆ ಸಹಾಯದ ವಾಗ್ದಾನ.
»ಇವರನ್ನು ಇಲ್ಲಿ ಎಳೆ ತಂದವರಾರು?
»ಕ್ಷಿಪಣಿ ಧಾಳಿಗೆ ರಕ್ಷಾ ಕವಚ ಅಳವಳಿಸಿಕೊಳ್ಳುವ ಒತ್ತಾಸೆಯಲ್ಲಿ ಬಹ್ರೈನ್
»ಕತಾರ್ - ಬಹ್ರೈನ್ ನಡುವೆ ಹೊಸ ಸಾಗರ ಹೆದ್ದಾರಿ.
»ಸಹಾಯಧನ ಪಡೆದ ವಸ್ತುಗಳು ಕೇವಲ ಬಡವರಿಗಾಗಿ.
»ಚುರುಕುಗೊಂಡ ಕ್ಷಮಾದಾನ, 2200 ಜನರ ಮನವಿ ಆಯಾ ದೇಶಗಳ ದೂತಾವಾಸಗಳಿಗೆ
»ಕನ್ನಡ ಸಂಘದಲ್ಲಿ ಸಾಹಿತ್ಯ ಸಂಜೆ

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri