ಶನಿವಾರ, 19-05-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಅತ್ಯಾಚಾರ ಆರೋಪ: ಆರ್‌ಸಿಬಿ ಆಟಗಾರ ಲ್ಯೂಕ್ ಪೊಮರ್ಸ್‌ಬಾಚ್‌ ಬಂಧನ: ನಾಳೆಯವರೆಗೆ ಜಾಮೀನು
Latest news item ನಟ ಶಾರುಖ್ ಖಾನ್ ಗೆ 5 ವರ್ಷ ವಾಂಖೇಡೆ ಕ್ರೀಡಾಂಗಣ ಪ್ರವೇಶ ನಿಷೇಧ
Latest news item ಅಕ್ಷರಗಳ ಕಲಿತು ಕವಿತೆ ಬರೆದ ಗಂಗಾಧರ್ ಡಿವಾಟರ
Latest news item ನೀರು ಪೂರೈಕೆಯಲ್ಲಿ ನಗರ ಸಭೆಯಿಂದ ಅವಮಾನೀಯ ವರ್ತನೆ : ಹರೀಶ್ ಕಿಣಿ ಆರೋಪ
Latest news item ಉಡುಪಿಯಲ್ಲಿ ಮಾಜಿ ಪ್ರಧಾನಿ ದೇವೆಗೌಡರ 80ನೇ ಹುಟ್ಟುಹಬ್ಬ ವಿಶೇಷ ರೀತಿಯಲ್ಲಿ ಆಚರಣೆ
Latest news item ಕೌಟುಂಬಿಕ ಗೊಂದಲ: ಅನಿವಾಸಿ ಭಾರತೀಯ ತಾಯಿ ಆತ್ಮಹತ್ಯೆಗೆ ಶರಣು !.
Latest news item ಮಂಗಳೂರು: ರಾಜ್ಯ ಸರಕಾರದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ
Latest news item ಕನ್ನಡ ಮಾಧ್ಯಮದಲ್ಲಿ ಪ್ರಜ್ವಲ್ ಎಸ್. ರಾಜ್ಯಕ್ಕೆ ಪ್ರಥಮ: ಆಳ್ವಾಸ್ ಪ್ರೌಢ ಶಾಲೆಗಳಿಗೆ ಶೇ.100 ಫಲಿತಾಂಶ
Latest news item ಎಮಿರೇಟ್ ಐಡಿ ನವೀಕರಣಕ್ಕೆ ಕಿಕ್ಕಿರಿದ ಅನಿವಾಸಿಗಳು: ಪಾಸ್ಪೋರ್ಟು ಕಳೆದುಕೊಳ್ಳುವ ಭೀತಿ !
Latest news item ಶೋಕಸಾಗರದ ನಡುವೆ ರಸ್ನಾ ಹುಡುಗಿ ತರುಣಿ ಅಂತ್ಯಕ್ರಿಯೆ | ‘ನಿಮ್ಮನ್ನೆಲ್ಲ ಕೊನೆಯ ಬಾರಿ ಭೇಟಿಯಾಗುತ್ತಿದ್ದೇನೆ’ ಎಂದು ಹೇಳಿದ್ದ ತಾರುಣಿ: ನೇಪಾಳ ಪ್ರವಾಸಕ್ಕೆ ಮುನ್ನ ಎಲ್ಲರಿಗೂ ‘ಗುಡ್‌ಬೈ’ ಸಂದೇಶ ರವಾನಿಸಿದ್ದ ಬಾಲ ನಟಿ
Latest news item ತಾವೇ ತೋಡಿದ ಹೊಂಡಕ್ಕೆ ಬಿದ್ದ ಕಥೆ: ನೀರಿಗೆ ಬಿದ್ದು ನಾಪತ್ತೆ ಪ್ರಕರಣ ಒಂದು ನಾಟಕ
Latest news item ಉಡುಪಿ ನಗರ ವ್ಯಾಪ್ತಿಯಲ್ಲಿ 2 ದಿನಕ್ಕೊಮ್ಮೆ ನೀರು ಪೂರೈಕೆ : ಶಾಸಕ ಭಟ್
Latest news item ಎಸೆಸೆಲ್ಸಿ ಫಲಿತಾಂಶದಲ್ಲಿ ನವ್ಯ ಶೆಟ್ಟಿ ಮತ್ತು ಪಲ್ಲವಿ ರಾವ್ ಪ್ರಥಮ ಹಾಗೂ ದ್ವಿತೀಯ ರ್ಯಾಂಕ್
Latest news item ಬಿಜೆಪಿಗೆ ಬಿ‌ಎಸ್‌ವೈ ಗುಡ್ ಬೈ: ಲಕ್ಷ್ಮೀನಾರಾಯಣ | ಬಿಕ್ಕಟ್ಟು ಹಿನ್ನೆಲೆ, ಜೇಟ್ಲಿ, ಪ್ರಧಾನ ನಾಳೆ ಬೆಂಗಳೂರಿಗೆ
Latest news item ಕನಿಷ್ಟ ವೇತನ ಪರಿಷ್ಕರಿಸುವಂತೆ ಬೀಡಿ ಕಾರ್ಮಿಕರ ಪ್ರತಿಭಟನೆ
Latest news item ರಾಜ್ಯ ಸರ್ಕಾರದ ವೈಫಲ್ಯದ ವಿರುದ್ದ ಉಡುಪಿಯಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ
Latest news item ಮೇ.20 ರಿಂದ ಮಹಾನಗರಿಮುಂಬಯಿಯಲ್ಲಿ ‘ಅದ್ಭುತ ಬಾಲಕಿ’ಯ ನೃತ್ಯ -ಪ್ರತಿಭಾ ಪ್ರದರ್ಶನ ಸಪ್ತಾಹ
Latest news item ದುಬಾಯಿಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ: ಶಂಕರ್ ಶಾನ್ ಬಾಗ್ ರವರ ಗಾನ ಸುಧೆಯಲ್ಲಿ ಭಾವ ಪರವಶರಾದ ಭಕ್ತ ಸಮೂಹ
Latest news item ಮನರಂಜಿಸಿದ “ಕಿವುಡನ ಕಿತಾಪತಿ”
Latest news item ಅಗಲಿದ ಸಜ್ಜನ ರಾಜಕಾರಣಿ ಡಾ|ವಿ. ಎಸ್. ಆಚಾರ್ಯರಿಗೆ ದುಬಾಯಿಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಣೆ
Latest news item ಅಬುಧಾಬಿಯಲ್ಲಿ ಕುವೆಂಪು ಕಲಾಉತ್ಸವ ಮತ್ತು ವಿಶ್ವ ಕನ್ನಡ ಸಮ್ಮೇಳನ - ಕೊಲ್ಲಿ ನಾಡಿನಲ್ಲಿ ಪ್ರತಿಧ್ವನಿಸಿದ ಕನ್ನಡ ದಿಂಡಿಮ....
Latest news item ಮನಸೂರೆಗೊಂಡ ’ನೆನಪಿನಂಗಳ”! .. ಮೈ ಮರೆತ ಪ್ರೇಕ್ಷಕ ವರ್ಗ!
Latest news item ನಿರ್ದೇಶನದಲ್ಲಿ ಹೊಸತನ ಹಾಗೂ ಮತ್ತು ಪನ್ಚಿಂಗ್ ಹಾಸ್ಯ ಸಂವಾದ - ನಟನೆಗಳಿಂದ ಮನಸೆಳೆದ ತುಳುನಾಟಕ ’ಆಯೆ ಸುಬಗ”; ನಕ್ಕು ನಲಿದ ಪ್ರೇಕ್ಷಕ ವರ್ಗ, ನಮ ತುಳುವೆರ್ ದಾಖಲೆ
Latest news item ನಾಡಿನ ಹೆಸರಾಂತ ಗಾಯಕ,ಗಾಯಕಿಯರುಗಳು ಸ್ರಷ್ಟಿಸಿದ ಸಂಗೀತಲೋಕ; ಜನಮನ ರಂಜಿಸಿದ ರಾಮೀ ರಸ ಸಂಜೆ; ಮಿಮಿಕ್ರಿ ದಯಾನಂದ್ ರವರ ಹಾಸ್ಯ ಲಾಸ್ಯ: ದ್ವೀಪದ ಕನ್ನಡಿಗರಿಗೆ ನಮ್ಮ ಕನ್ನಡ ಬಹರೈನ್ ನ ಹೊಸ ವರುಷದ ಕೊಡುಗೆ
Latest news item ಬಹರೈನ್ ಕನ್ನಡ ಸಂಘದ ಹವ್ಯಾಸಿ ಯಕ್ಷಗಾನ ಕಲಾವಿದರಿಂದ 'ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ' ಯಕ್ಷಗಾನ ಪ್ರದರ್ಶನ



 

 
ವೈಭವದ ಹಾಗೂ ಸಂಗೀತಮಯ =ಕುಟುಂಬ ಉತ್ಸವ= ಆಚರಿಸಲು ಶಾರ್ಜಾ ಕನ್ನಡ ಸಂಘ ಸಜ್ಜು.

ಶಾರ್ಜಾ, ಡಿಸೆಂಬರ್ ೮. ಬರುವ ೨೧ನೆಯ ಡಿಸೆಂಬರ್ ಶುಕ್ರವಾರದ ಸಂಜೆಯನ್ನು ಶಾರ್ಜಾ ಕನ್ನಡ ಸಂಘ ವೈಭವದಿಂದ ಮತ್ತು ಸಂಗೀತಮಯವಾಗಿ ಆಚರಿಸಲು ಯೋಜನೆಗಳನ್ನು ಹಮ್ಮಿಕೊಂಡಿದೆ.

ಈ ಬಾರಿಯ ಈದ್ ರಜಾದಿನಗಳನ್ನು ಸಂಘದ ಐದನೆಯ ವಾರ್ಷಿಕೋತ್ಸವವನ್ನು ಮಹಾ ಸಾಂಸ್ಕೃತಿಕ ಹಾಗೂ ಸಂಗೀತಮಯ =ಕುಟುಂಬ ಉತ್ಸವ=ವನ್ನಾಗಿ ಆಚರಿಸಲು ನಿರ್ಧರಿಸಿರುವುದಾಗಿ ಸಂಘದ ಅಧ್ಯಕ್ಷರಾದ ಶ್ರೀ ಪ್ರಭಾಕರ ಅಂಬಲ್ತೆರೆ ಹಾಗೂ ಪ್ರಮುಖ ಸದಸ್ಯರ ಸಮಿತಿಯು ಪತ್ರಿಕಾ ಪ್ರಕಟಣೆ ನೀಡಿದೆ. ಉತ್ಸವವು ಶಾರ್ಜಾದ ಗೋಲ್ಡ್ ಸೆಂಟರ್ ಬಳಿಯಿರುವ ವಾಂಡರರ್ಸ್ ಕ್ಲಬ್ ಕ್ರೀಡಾಂಗಣದ ಆವರಣದಲ್ಲಿ ಆಚರಿಸಲಾಗುವುದು.

ಕನ್ನಡದ ಹೆಸರಾಂತ ಗಾಯಕಿಯರಾದ ಬಿ.ಆರ್. ಛಾಯಾ ಹಾಗೂ ಕಾಸರಗೋಡು ಚಿನ್ನಾ ಅವರು ಈ ಉತ್ಸವಕ್ಕೆ ಆಗಮಿಸಲಿದ್ದು ಹಳೆಯ, ಹೊಸ ಕನ್ನಡ ಗೀತೆಗಳಿಂದ ಮತ್ತು ಹಾಸ್ಯಮಯ ಪ್ರದರ್ಶನಗಳಿಂದ ಕನ್ನಡಿಗರನ್ನು ರಂಜಿಸಲಿದ್ದಾರೆ. 

ಇವರ ತಂಡವು ಈ ಮೊದಲೂ ಹಲವಾರು ಯಶಸ್ವಿ ಕಾರ್ಯಕ್ರಮಗಳನ್ನು ನೀಡಿದ್ದು ನೆರೆದ ಜನರನ್ನು ತಾಳಕ್ಕೆ ತಕ್ಕನಾಗಿ ಕುಣಿಯುವಂತೆ ಪ್ರೇರೇಪಿಸಿದೆ. ಹಳೆಯ ಹಾಗೂ ಹೊಸ ಹಾಡುಗಳ ಸಮ್ಮಿಳನ ಹಳೆಯ ನೆನಪುಗಳ ಮಧುರ ಲೋಕಕ್ಕೆ ಕರೆದೊಯ್ಯುವಂತಿದೆಯೆಂದರೆ ಅತಿಶಯೋಕ್ತಿಯಾಗಲಾರದು.

ಉತ್ಸವಕ್ಕೆ ಕಿರೀಟವಿಟ್ಟಂತೆ ಕರ್ನಾಟಕದ ವಿಶೇಷ ಅಡುಗೆಗಳ ಮಳಿಗೆಗಳು ಸ್ಥಾಪಿತಗೊಳ್ಳಲಿದ್ದು ಕರ್ನಾಟಕದ ಅದರಲ್ಲೂ ವಿಶೇಷವಾಗಿ ಮಂಗಳೂರು ಕಡೆಯ ಅಡುಗೆಗಳು ಲಭ್ಯವಾಗಲಿದ್ದು ಜಿಹ್ವಾ ಚಾಪಲ್ಯವನ್ನು ತಣಿಸಲು ಒಂದು ಉತ್ತಮ ಅವಕಾಶವಾಗಿದೆ.

ಬಿ.ಆರ್.ಛಾಯಾ-ಕಾಸರಗೋಡು ಚಿನ್ನಾ ಮಾತ್ರವಲ್ಲದೆ ಕನ್ನಡ ಸಂಘದ ಪ್ರತಿಭಾವಂತ ಸದಸ್ಯರೂ ಕಿರುನಾಟಕ, ಹಾಸ್ಯಪ್ರಸಂಗ, ನೃತ್ಯ ಹಾಗೂ ಇತರ ಮನರಂಜನಾ ಕಾರ್ಯಕ್ರಮಗಳನ್ನು ನೀಡಿ ಉತ್ಸವವು ಸದಾಕಾಲ ನೆನಪಿನಲ್ಲಿ ಉಳಿಯುವಂತೆ ಪ್ರದರ್ಶಿಸಲಿರುವರು.

ಎಲ್ಲಾ ಕಾರ್ಯಕ್ರಮಗಳು ಅಬಾಲವೃದ್ಧರೆಗೆಲ್ಲರಿಗೂ ಸ್ವೀಕಾರಾರ್ಹವಾಗುವಂತೆ ಆಯೋಜಿಸಲಾಗಿದೆ. ಸಂಘದ  ಸಂಪ್ರದಾಯದಂತೆ ಈ ಬಾರಿಯೂ ಉತ್ತಮ ಸಾಧನೆಮಾಡಿದ ಕನ್ನಡಿಗರಿಗೆ ಮಯೂರ ಪ್ರಶಸ್ತಿ-೨೦೦೭ ನೀಡಿ ಸನ್ಮಾನಿಸಲಾಗುವುದು.

ಎಲ್ಲಾ ಕನ್ನಡಿಗರಿಗೆ ಪ್ರವೇಶ ಮುಕ್ತವಾಗಿದ್ದು ಯಾವುದೇ ಪ್ರವೇಶ ಶುಲ್ಕ ನೀಡಬೇಕಾಗಿಲ್ಲ.

ಉತ್ಸವದ ಆಯೋಜಕರು ೨೧ನೆಯ ಡಿಸೆಂಬರ್ ಶುಕ್ರವಾರ ಸಂಜೆ ೪ ಘಂಟೆಯಿಂದ ರಾತ್ರಿ ೧೧ರ ವರೆಗೂ ನಡೆಯಲಿರುವ ಈ ಉತ್ಸವಕ್ಕೆ ಎಲ್ಲಾ ಕನ್ನಡಿಗರನ್ನು ಹಾರ್ದಿಕವಾಗಿ ಸ್ವಾಗತಿಸಿದ್ದಾರೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಸುಜಯ್ ಬೆಂದೂರ್
ವರದಿಗಾರರು : ಅರ್ಶದ್ ಹುಸೈನ್
ಪ್ರಕಟಿಸಿದ ದಿನಾಂಕ : 2007-12-09

Tell a Friend

ಪ್ರತಿಸ್ಪಂದನ
Manjunatha Holenarasipura, Abu Dhabi
2007-12-15
Wish u all the best on this occasion and pray the god to give all of u a lot of energy, enthusiasm to conduct more programes like this in future and keep the kannadigas alive in the UAE. Thanks
shilpa, dubai
2007-12-15
first of all thanks to the news. i hope this media is very effective to unite all kannadigas.please inform these kind of progammes to all of them so that we will not get any oppertunity to think that we are ajnabees here. thanks
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಯುಎಇ]

»ಅಸ್ಥಿಪಂಜರವಾಗುವ ವಿಚಿತ್ರ ಖಾಯಿಲೆಗೆ ತುತ್ತಾದ ಸೌದಿ ಯುವಕ
»ಭಾರತದಲ್ಲಿ ನಿಷೇಧಿಸಲ್ಪಟ್ಟ ಆರ್ಯುವೇದ ಔಷಧಿ ಯುಎಇಯಲ್ಲಿ ಮುಕ್ತ ಮಾರಾಟ
»ನಕಲಿ ಸಿಐಡಿಗಳಿಂದ ಮಹಿಳೆಯ ಸಾಮೂಹಿಕ ಅತ್ಯಾಚಾರ
»ಅರಬ್‍ ಕವಿ ಅಲ್‍ ಅಖೈಲ್‍ ಹೆಸರಲ್ಲಿ ಸಾಂಸ್ಕೃತಿಕ ಸಂಗ್ರಹಾಲಯ
»ಉಮ್‍ ಅಲ್ ರಮೂಲ್ ಎರಡು ಗೋದಾಮಿಗೆ ಭಾರೀ ಬೆಂಕಿ
»ಕೌಟುಂಬಿಕ ಗೊಂದಲ: ಅನಿವಾಸಿ ಭಾರತೀಯ ತಾಯಿ ಆತ್ಮಹತ್ಯೆಗೆ ಶರಣು !.
»ನಿಷೇಧಿತ ಕ್ರಿಮಿನಾಶಕ ಸಿಂಪಡಣೆ:10 ಮಂದಿ ಆಸ್ಪತ್ರೆಗೆ !
»ಎಮಿರೇಟ್ ಐಡಿ ನವೀಕರಣಕ್ಕೆ ಕಿಕ್ಕಿರಿದ ಅನಿವಾಸಿಗಳು: ಪಾಸ್ಪೋರ್ಟು ಕಳೆದುಕೊಳ್ಳುವ ಭೀತಿ !
»ಎವರೆಷ್ಟ್ ಶಿಖರದ ಶಿರಕ್ಕೆ ದುಬೈ ಭಾವುಟ ಕಿರೀಟಧಾರಣೆಗೆ ಕ್ಷಣಗಣನೆ
»1 ದಿರಹಂ ಈಗ 15 ರೂಪಾಯಿ..!
»ಚಲಿಸುತ್ತಿದ್ದ ವಿಮಾನದಿಂದ ಧುಮುಕಿದ ದುಬೈ ಇಂಜಿನೀಯರ್
»500 students stranded by Ajman private university closure
»ಏನ್‍ ಉಡುಗೆ.. ಇದು ಏನ್‍ ನಡಿಗೆ...?!
»ಭಾರತ ರಾಯಭಾರಿ-ಸಲಹೆಗಾರರ ಸಾರ್ವಜನಿಕ ಭೇಟಿಗೆ ದಿನ ನಿಗಧಿ
»ಯಜಮಾನನ ಮನೆಯನ್ನೇ ದೋಚಿದ ಕೆಲಸದಾಕೆಗೆ ಶಿಕ್ಷೆ
»ಕರ್ನಾಟಕ ಸಂಘ ಶಾರ್ಜಾ ದಶಮಾನೋತ್ಸವ ಸಂಭ್ರಮ, ಕನ್ನಡ ಸಾಂಸ್ಕೃತಿಕ ವೈಭವಕ್ಕೆ ವೇದಿಕೆ ಸಜ್ಜು...
»ಗರಿಗಟ್ಟಿ ಸ್ಫುಟಿದ ದೇವಾಡಿಗರ ಉತ್ಸುಕತೆ. ಚಿತ್ತಾಕರ್ಷಕವಾಗಿ ಸಂಯೋಜಿಸಿ ಕಿಕ್ಕಿರಿದ ಸದಸ್ಯರ ಮನ ರಂಜಿಸಿದ 20ನೇ ವಾರ್ಷಿಕೋತ್ಸವ ಕಾರ್ಯಕ್ರಮ (Updated)
»ಅಬುಧಾಬಿ: ಭಾರತಕ್ಕೆ ಪ್ರಯಾಣಿಸುವ ದಿನದ ಹಿಂದೆ ಭಾರತೀಯನ ದುರ್ಮರಣ !
»ಅಬುದಾಬಿ: ಶಾಲಾ ಬಸ್‍-ಟ್ರಕ್ ಡಿಕ್ಕಿ: ಚಾಲಕ ದುರ್ಮರಣ
»ದುಬೈ : ಆನ್ ಲೈನ್ ಟಿಕೇಟು ಖರೀದಿದಾರರೇ ಎಚ್ಚರ : ಮಧ್ಯವರ್ತಿ ವಂಚಕ ಏಜೆ೦ಟರಿದ್ದಾರೆ
»ದುಬೈ: 'ಒಂಟೆ ರಾಣಿ'ಗೊಂದು ಮಗುವಿನ ಕನಸು..!
»ಮಕ್ಕಳನ್ನು ಇಂಟರ‍್ ನೆಟ್‍ ಸಂಪರ್ಕದಿಂದ ದೂರವಿಡಿ
»ಸಂಚಾರಿ ನಿಯಮ ಉಲ್ಲಂಘಿಸಿದ ಅಗ್ರ 10ರ ಪಟ್ಟಿಯಲ್ಲಿ ಭಾರತೀಯ ಮಹಿಳೆ !
»ದುಬೈ ಪ್ರಾಣಿ ಸಂಗ್ರಹಾಲಯ ಇದೀಗ ಸಫಾರಿ..!
»ಯು.ಎ.ಇ. ಬಂಟರ 38ನೇ ಸ್ನೇಹಮಿಲನ. ಮನಸೆಳೆದ ಚಿಣ್ಣರ ಜಾನಪದ ಕಲಾ ವೈಭವ...
»ನಕಲಿ ಪಾಸ್ಪೋರ್ಟ್‍ ಹೊಂದಿದ್ದೀರಾ? ದುಬೈಯಲ್ಲಿ ಎಚ್ಚರ !
»'ಬಾತ್‍ ಟಬ್‍' ಗೆ ಬಿದ್ದು ಹಸುಳೆ ದುರ್ಮರಣ..!
»ಭಯಾನಕ ಕಾರು ಅಪಘಾತ : ತಾಯಿ-ಮಗು ಪಾರು !
»ದುಬೈ: ಜುಲೈ 21 ರಿಂದ ಪವಿತ್ರ ರಂಜಾನ್ ...
»ದುಬೈ 'ಅಲ್ ಖೈಲ್' ರಸ್ತೆ 2012 ರ ಅಂತ್ಯಕ್ಕೆ ಸಂಪೂರ್ಣ ಸಿದ್ಧ !
»ಯು. ಎ. ಇ. ಬಂಟರ 38 ನೇ ಸ್ನೇಹಮಿಲನ ಮೇ 11 ರಂದು ದುಬಾಯಿಯಲ್ಲಿ...
»ದುಬೈ ದೇವಾಡಿಗ ಸಂಘದ 20ನೇ ವಾರ್ಷಿಕೋತ್ಸವ: ಜನಮನ ರಂಜಿಸಲಿರುವ ಅದ್ದೂರಿಯ ಸಾಂಸ್ಕೃತಿಕ ಮತ್ತು ಮನೋರಂಜನ ಕಾರ್ಯಕ್ರಮಕ್ಕೆ ರಂಗ ಸಜ್ಜು
»2 Omanis shot dead in Al Ain
»Woman raped on arrival in UAE
»Indian social worker who campaigned against money lenders found dead in UAE
»ಮೇ 4ರಂದು ದುಬೈಯಲ್ಲಿ ಯಶಸ್ವಿಯಾಗಿ ನಡೆದ ಯು.ಎ.ಇ.ಬಂಟ್ಸ್ ರಕ್ತದಾನ ಶಿಭಿರ
»ಗಂಡು ಗಂಡನಲ್ಲ, ಹೆಂಡತಿ ಹೆಂಡತಿಯಲ್ಲ, ಇದೆಂಥ ಮದುವೆ?...
»ಮೇ.18: ಶಾರ್ಜಾ ಕರ್ನಾಟಕದ ದಶಮಾನೋತ್ಸವ; ಮೂವರು ಸಾಧಕರಿಗೆ ಮಯೂರ ಪ್ರಶಸ್ತಿ ಪ್ರಧಾನ ಸಮಾರಂಭ
»Former Ombudsman of Krnataka Justice N.Santhosh Hegde to attend Tulu Koota Function
»New Pharmacy inaugurated and Seminar on Management of Stroke, Compound Fractures held at GMC, Sharjah
»Designs of the new Trans-UAE train revealed...
»Indian rupee slumps to Rs14.54 vs. Dh1; may soon fall to Rs15.25
»Know your child better - GMC Hospital hosts Annual Healthy Baby Contest & Exhibition, 2012
»Dh1 billion drug haul by Dubai Customs
»ಕೇಳಿ! ನೋಡಿ!! ...ದುಬೈಯಲ್ಲಿ ಅಣ್ಣಾಬಾಂಡ್ !
»ದುಬೈ: ಗಣೇಶ್ ಶೆಟ್ಟಿಗಾರ್ ( 29 ) ಅವರ ಅಕಾಲಿಕ ಮೃತ್ಯು
»Dubai-bound Air India flight escapes disaster
»ರಂಜಿಸಿದ ಟೆಂಪ್ಟೇಷನ್ 2012: ನಾಡಿನ ಹೆಸರಾಂತ ಕನ್ನಡ ಚಿತ್ರ ಕಲಾವಿದರು ಸ್ರಷ್ಟಿಸಿದ ವರ್ಣರಂಜಿತ ಸಂಗೀತ–ನೃತ್ಯ ಲೋಕ; ರಸಿಕರನ್ನು ಮೋಡಿಮಾಡಿದ ಧಿಗಂತ್, ಹರ್ಷಿಕಾ, ಪೂಜಾ ಗಾಂಧಿ
»Massive fire destroys cargo dhow in Dubai
»ಯು ಎ ಯಿ ಎ.ಎಕ್ಸ್ ಚೇಂಜ್ ನ ಶ್ರೀ ವೈ. ಸುಧೀರ್ ಶೆಟ್ಟಿಯವರಿಗೆ Jeevaragam Global Personality ಪ್ರಶಸ್ತಿ ಪ್ರಧಾನ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri