ಆದಿತ್ಯವಾರ, 05-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ
Latest news item ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ
Latest news item ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
Latest news item ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್
Latest news item ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ
Latest news item ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ
Latest news item ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
Latest news item ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
Latest news item ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
Latest news item ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ
Latest news item ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ
Latest news item ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ
Latest news item ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
Latest news item ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
Latest news item ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
Latest news item ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ
Latest news item ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಕುವೈತ್ ಕನ್ನಡಕೂಟ - ಚಿತ್ರಕಲಾ ಸ್ಪರ್ಧೆ

ರಜತಮಹೋತ್ಸವದ ಸಂಭ್ರಮವನ್ನಾಚರಿಸುತ್ತಿರುವ ಕುವೈತ್ ಕನ್ನಡಕೂಟ ಈ ಸವಿ ನೆನಪನ್ನು ಮತ್ತಷ್ಟು ಮೆರುಗುಗೊಳಿಸಲು ಕುವೈತ್‌ನಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ಭಾರತೀಯ ಚಿತ್ರಕಲಾ ಪ್ರತಿಭೆಗಳಿಗೆ ಅಂತರ್ ಶಾಲಾ ಚಿತ್ರಕಲಾ ಸ್ಪರ್ಧೆ ಯನ್ನು ಇದೇ ಕಳೆದ ಮೇ ೦೮, ೨೦೦೯ ರ ಶುಕ್ರವಾರ ಸ್ಥಳೀಯ ಕಾರ್ಮೆಲ್ ಸ್ಕೂಲ್ ಸಭಾಂಗ ಣದಲ್ಲಿ ನೆರವೇರಿತು.

ಕನ್ನಡನಾಡಿನ ಅಪ್ರತಿಮ ಕಲಾದಿಗ್ಗಜ, ತೈಲವರ್ಣ ಚಿತ್ರಕಲೆಯ ಕಲಾಪಿನೀ, ವಿಶ್ವವಿ ದ್ಯಾಲಯ ಲಲಿತ ಕಲಾಕಾಲೇಜು ದಾವಣಗೆರೆಯ ನಿವೃತ್ತ ಪ್ರಾಂಶುಪಾಲ ಪ್ರೋ. ವಿ.ಬಿ. ಹಿರೇಗೌಡರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಜೊತೆಗೆ ನೃತ್ಯ ಮಂದಿರ ಇಂಡಿ ಯನ್ ಕ್ಲಾಸಿಕಲ್ ಆರ್ಟ್ ಮತ್ತು ವೃದ್ಧ ಹಾಗೂ ಬುದ್ದಿಮಾಂದ್ಯ ಮಹಿಳೆಯರ ಆಶ್ರಮ ನಮ್ಮ ಮನೆ ಯ ಸ್ಥಾಪಕ ನಿರ್ದೇಶಕಿ, ಸುಪ್ರಸಿದ್ಧ ನೃತ್ಯ ಕಲಾವಿದೆ, ನೃತ್ಯ ನಿರ್ದೇಶಕಿ, ದೂರದರ್ಶನ ನಟಿ, ರೂಪದರ್ಶಿ, ಬಹುಮುಖ ಪ್ರತಿಭೆ ಕುಮಾರಿ ರೂಪಾ ಆಯ್ಯರ್ ಕಾರ್ಯಕ್ರಮದ ಮತ್ತೊಂದು ಆಕರ್ಷಣೆಯಾಗಿದ್ದರು.

ನೃತ್ಯ ದ್ಯಾನ ಸ್ಕೂಲ್ ಆಫ್ ಡ್ಯಾನ್ಸ್ ವಿದ್ಯಾರ್ಥಿನಿಯರ ಪ್ರಾರ್ಥನಾ ನೃತ್ಯದೊಂದಿಗೆ ದಿನದ ಕಾರ್ಯಕ್ರಮ ಶುಭಾರಂಭಗೊಂಡಿತು. ಅಧ್ಯಕ್ಷ ಶ್ರೀ ನಕ್ರೆ ಸತೀಶ್ಚಂದ್ರ ಶೆಟ್ಟಿ ಕೂಟ ದ ಕಾರ್ಯಕಾರಿ ಸಮಿತಿ ಸದಸ್ಯರೊಂದಿಗೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿ ಸಿದರು. ಕುವೈಟಿನ ಪ್ರಖ್ಯಾತ ನೃತ್ಯ ನಿರ್ದೇಶಕಿ ಶ್ರೀಮತಿ ಸುಜಾತ ರಾಜೇಂದ್ರನ್, ಪ್ರೊ. ವಿ. ಬಿ. ಹಿರೇಗೌಡರ್, ಕುಮಾರಿ ರೂಪಾ ಅಯ್ಯರ್ ಈ ಸಮಯದಲ್ಲಿ ಉಪಸ್ಥಿತರಿದ್ದರು.

ಅಧ್ಯಕ್ಷ ಶ್ರೀ ನಕ್ರೆ ಸತೀಶ್ಚಂದ್ರ ಶೆಟ್ಟಿ ಸ್ವಾಗತಿಸಿದರು. ಮುಖ್ಯ ಅತಿಥಿ ಪ್ರೊ.ಹಿರೇಗೌಡರ್ ತಮ್ಮ ಮಾತುಗಳಲ್ಲಿ ರಜತಮಹೋತ್ಸವವನ್ನು ಆಚರಿಸುತ್ತಿರುವ ಕೂಟದ ಸಾಧನೆ ಯನ್ನು ಶ್ಲಾಘಿಸಿದರು. ಕೂಟದ ಸಂಚಿಕೆ ಮರಳ ಮಲ್ಲಿಗೆಯ ದ್ವಿತೀಯ ಆವೃತಿ ಜ್ಞಾನ ದೀವಿಗೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.

ಚಿತ್ರಕಲಾ ಸ್ಪರ್ಧೆಯನ್ನು ಶ್ರೀ ಏಕನಾಥ ವರ್ಣೇಕರ್ ಸಂಯೋಜಿಸಿದರು. ಪ್ರೋ. ಹಿರೇ ಗೌಡರ್ ನೆರೆದ ಸಭಿಕರಿಗೆ ಚಿತ್ರಕಲೆಯ ಮಾಹಿತಿ ನೀಡುತ್ತಾ, ಅತೀ ಶೀಘ್ರವಾಗಿ ಚಿತ್ರ ಬಿಡಿಸುವ ವಿಧಾನವನ್ನು ತೋರಿಸಿ ಕೊಟ್ಟರು. ಕುಮಾರಿ ರೂಪಾ ಆಯ್ಯರ್ ನಟಿಸಿ, ನಿರ್ದೇಶಿಸಿದ ಸಾಕ್ಷಚಿತ್ರ ಮುಖಪುಟವನ್ನು ಪ್ರದರ್ಶಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ದ್ಯಾನ ಸ್ಕೂಲ್ ಆಫ್ ಡ್ಯಾನ್ಸ್ ಇದರ ನೃತ್ಯ ಪಟುಗಳ ರಂಗು ರಂಗಿನ ನೃತ್ಯ ಪ್ರದರ್ಶನ, ಕೂಟದ ಪ್ರತಿಭೆಗಳ ಗಾಯನದಿಂದ ಸಭಿ ಕರಿಗೆ ಮನೋರಂಜನೆ ನೀಡಿತು. ಅಂತರ್ ಶಾಲಾ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಹಾಗೂ ಮರಳಮಲ್ಲಿಗೆಯ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸ ಲಾಯಿತು. ಶ್ರೀಮತಿ ಶಶಿಕಲಾ ರಮೇಶ್, ಕುಮಾರಿ ಅನಿತಾ ವರ್ಣೆಕರ್, ಶ್ರೀ ಸುರೇಶ್ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯದರ್ಶಿ ಶ್ರೀ ಸಂತೋಷ ಕುಲಕರ್ಣಿ ವಂದಿಸಿದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಮೋಹನ್ ದಾಸ್ ಕಾಮತ್
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-05-14 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕುವೈತ್]

»ದಾಸ ಜಯಂತಿಯಂದು ಕುವೈತ್ ಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕ ಶಂಕರ್ ಶ್ಯಾನುಭಾಗ್ ರಿಂದ ಸಂಕೀರ್ತನ ಕಾರ್ಯಕ್ರಮ
»ತುಳುಕೂಟ ಕುವೈತ್ ವತಿಯಿಂದ ಎ.ಕೆ ರವೀಂದ್ರರಿಗೆ ಸನ್ಮಾನ
»ಕವನ ಬರೆದು ಗೆಳೆಯರ ಕಣ್ಣಾಲಿ ತುಂಬಿಸಿದ್ದ ದೀಪಾಲಿ
»ಕುವೈತ್: ರಸ್ತೆ ಅಪಘಾತ: ಭಾರತದ ಹಾಡುಗಾರ್ತಿ ದೀಪಾಲಿ ವಿಧಿವಶ
»ತುಳುಕೂಟ ಕುವೈತ್- ’ಕ್ಯಾಲೆಂಡರ್ 2012' ಬಿಡುಗಡೆ
»ಕುವೈತ್ ಕನ್ನಡ ಕೂಟದ ನೂತನ ಕಾರ್ಯಕಾರಿ ಸಮಿತಿ - ಅದ್ಯಕ್ಷರಾಗಿ ಡಾ.ಸುರೇಂದ್ರ ನಾಯಕ್ ಕಟಪಾಡಿ ಆಯ್ಕೆ
»ಕುವೈಟ್‌ನಲ್ಲಿ ನವಚೇತನ ಯುವಕ ಮಂಡಲ ಕುವೈಟ್ ಇದರ ವತಿಯಿಂದ ಕ್ರಿಸ್‌ಮಸ್ ಹಬ್ಬ ಮತ್ತು ಹೊಸ ವರ್ಷ-2012ರ ಆಚರಣೆ ಸಮಾರಂಭ
»ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಶನ್ (KKMA)ದಕ್ಷಿಣ ಕನ್ನಡ ಶಾಖೆ ವತಿಯಿಂದ ಕುಟುಂಬ ವಿಹಾರ ಕೂಟ
»ಕುಟುಂಬ ಕಲ್ಯಾಣ ಯೋಜನೆ ಅಡಿಯಲ್ಲಿ ಕುವೈತ್ ಕೇರಳ ಮುಸ್ಲಿಂ ಅಸೋಸಿಯೇಶನ್ (KKMA). ದಕ್ಷಿಣ ಕನ್ನಡ ಘಟಕದ ಮ್ರತ ಸದಸ್ಯರ ಕುಟುಂಬಕ್ಕೆ ಸಹಾಯ ಧನ ಬಿಡುಗಡೆ
»ಕುವೈಟ್ ತುಳುಕೂಟದ ಅಧ್ಯಕ್ಷರಾಗಿ ರಮೇಶ್ ಕಿದಿಯೂರು ಅವಿರೋಧ ಆಯ್ಕೆ
»ತುಳುಕೂಟ ಕುವೈಟ್ - ರಕ್ತದಾನ ಶಿಬಿರ 11-11-11
»ಬಂಟರ ಸಂಘ ಕುವೈಟ್-ಯಕ್ಷಗಾನ ವೈಭವ ಹಾಗೂ ವೈವಿಧ್ಯಮಯ ಕಾರ್ಯಕ್ರಮ ’ಬಂಟಾಯನ-2011’
» ಬಂಟ ಹಿತಚಿಂತಕರ ಸ್ನೇಹಕೂಟ
» ಕುವೈಟ್ ಬಂಟ ಹಿತಾಶಕ್ತಿಗಳಿಂದ ಬಂಟ ಕುಟುಂಬಕ್ಕೆ ಆರ್ಥಿಕ ಸಹಾಯ
»ಕುವೈಟ್: ಸ್ಫೋಟ-ತಮಿಳುನಾಡಿನ ನಾಲ್ವರು ಬಲಿ
»ಏರಿಂಡಿಯಾ ವಿಮಾನ ಟೈರ್‌ ಸ್ಫೋಟ: ಅಪಾಯವಿಲ್ಲ
»KD500 salary for dependent visa?
»ಕಿರಿಯ ವಯಸ್ಸಿನ ಬ್ಲ್ಯಾಕ್ ಬೆಲ್ಟ್ ವಿಜೇತೆ ರಾನಿಯಾ
»ಕುವೈತ್‌ನಲ್ಲಿ ಕರ್ನಾಟಕ ರಾಜ್ಯ ವಾಲಿಬಾಲ್ ಟೂರ್ನಮೆಂಟ್
»ಕುವೈಟ್ : ಏ. 29 ರ೦ದು ತುಳುಕೂಟದ ವತಿಯಿ೦ದ ರಸಮ೦ಜರಿ ಕಾರ್ಯಕ್ರಮ
»ಅನ್ಸಾರಿಯ ಅನಾಥಾಲಯದ ಕುವೈತ್ ಯುನಿಟ್ ತುರ್ತು ಸಭೆ ಮತ್ತು ಪ್ರಧಾನ ಕಾರ್ಯದರ್ಶಿ ಅಶ್ರಫ್ ಸುಳ್ಯ ರವರಿಗೆ ಬೀಳ್ಕೊಡುಗೆ ಸಮಾರಂಭ
»ಕುವೈಟಿನಲ್ಲಿ ಪೂರ್ವಜನ್ಮಯಾನ ಶಿಬಿರ
»ಕುವೈತ್ : ಮು೦ದಿನ ಆರ್ಥಿಕ ವರ್ಷದಲ್ಲಿ ನೇರ ತೆರಿಗೆ ನಿಯಮ ಜಾರಿ : ಎನ್‌ಆರ್‌ಐಗಳ ಮೇಲೆ ಪರಿಣಾಮ
»ಕೆ.ಕೆ.ಎಸ್.ಎ. ವತಿಯಿಂದ ಕುವೈತಿನಲ್ಲಿ ಧಾರ್ಮಿಕ ಅಧ್ಯಯನ ಶಿಬಿರ
»ಕೆ ಕೆ ಎಸ್ ಎ: ಕುವೈತಿನಲ್ಲಿ ಬ್ರಹತ್ ಮೀಲಾದ್ ಸಮಾವೇಶ
»ಕುವೈಟ್ ತುಳುಕೂಟದ ವತಿಯಿ೦ದ ಸ೦ಭ್ರಮದಿ೦ದ ಜರುಗಿದ ಕುಟು೦ಬ ವಿಹಾರಕೂಟ
»ಅನ್ಸಾರಿಯ ಯತೀಂಖಾನ ಸುಳ್ಯ ಕುವೈತ್ ಘಟಕ ಇದರ 2011 ರ ಪದಾದಿಕಾರಿಗಳ ಆಯ್ಕೆ : ಅಧ್ಯಕ್ಷರಾಗಿ ಕಮಾಲ್ ಅಜ್ಜಾವರ ಸುಳ್ಯ
»ಕುವೈಟ್ : ಅರಬ್ ರಾಷ್ಟ್ರಗಳಿಗೆ ಭಾರತ ಕಾಟಾಚಾರದ ಸಲಹೆ ನೀಡುವುದಿಲ್ಲ : ಎಸ್.ಎಂ. ಕೃಷ್ಣ
»ಮ೦ಗಳೂರು : ದಾರುಲ್ ಇರ್ಷಾದ್ ಮಾಣಿ ಕುವೈತ್ ಕಮಿಟಿಯ ಪದಾಧಿಕಾರಿಗಳು
»ಕುವೈತ್ ಬ೦ಟರ ಸ೦ಘದ ಅಧ್ಯಕ್ಷರಾಗಿ ಶ್ರೀ ಐಕಳ ಸುಧಾಕರ ಶೆಟ್ಟಿ ಅವಿರೋಧ ಆಯ್ಕೆ
»ಫೆ. 25 : ಕುವೈತ್ ನಲ್ಲಿ ಕೆ. ಕೆ. ಸ್. ಏ (K.K.S.A.) ಬ್ರಹತ್ ಮಿಲಾದ್ ಕಾನ್ಫೆರೆನ್ಸ್
»ರಾಮಕ್ಷತ್ರಿಯ ಸಂಘ, ಕುವೈಟ್ ಕಾರ್ಯಕಾರಿ ಮಂಡಳಿ 2010-11 : ಸಂಘದ ಅಧ್ಯಕ್ಷರಾಗಿ ಕೆ.ಎಸ್.ಚಂದ್ರಶೇಕರ್ ಸೂರ್ಲು ಆಯ್ಕೆ
»ಕುವೈತ್ ಪ್ರಜೆಗಳಿಗೆ 4 ಬಿಲಿಯ ಡಾಲರ್, ಉಚಿತ ಆಹಾರ ವಿತರಣೆ- ಕುವೈತಿ ಆಡಳಿತದ ಅಭೂತಪೂರ್ವ ಕೊಡುಗೆ
»ಕುವೈತ್: ಜ 12 ಪತ್ರಿಕಾ ವರದಿಗಳು
»ಮರುಭೂಮಿಯಲಿ ಮಳೆ ಮತ್ತು ಹೊಳೆ....... ಕುವೈತ್ ಕನ್ನಡ ಕೂಟದ ವತಿಯಿಂದ ವಾರ್ಷಿಕ ಸರ್ವ ಸದಸ್ಯರ ಸಭೆ, ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ
»ವಿಶ್ವ ಕೊಂಕಣಿ ಸಾಂಸ್ಕೃತಿಕ ಸಮ್ಮೇಳನ :ಕುವೈಟ್‌ ಕೊಂಕಣಿಗರ ದಿನ ಆಚರಣೆ
»ರಾಜ್ಯೋತ್ಸವ ಸಂಭ್ರಮದಲ್ಲಿ ಕುವೈತ್ ಕನ್ನಡಕೂಟ
»ಸ೦ಭ್ರಮದಿ೦ದ ಜರುಗಿದ ಕುವೈಟ್ ಬ೦ಟರ ಸ೦ಘದ ಕರ್ನಾಟಕ ಮೈತ್ರಿ ಕುಟು೦ಬ ವಿಹಾರಕೂಟ
»ಕುವೈಟ್ ಬ೦ಟರ ಸ೦ಘದ ವತಿಯಿ೦ದ ‘ಕರ್ನಾಟಕ ಮೈತ್ರಿ ಕುಟು೦ಬ ವಿಹಾರಕೂಟ-2010’
»ಕುವೈಟ್ ತುಳುಕೂಟ - ದಶಮಾನ ಸಂಭ್ರಮ : ಜನಮನ ರಂಜಿಸಿದ ಹಿನ್ನೆಲೆ ಗಾಯಕಿ ಅನೂರಾಧ ಭಟ್ ಅವರ ಸುಮಧುರ ಗಾಯನ
»ಕುವೈಟ್ : ಬಸ್ತಿ ವಾಮನ್ ಶೆಣೈ ಮತ್ತು ಡಾ. ಪಿ. ದಯಾನಂದ್ ಪೈ ಯವರಿಗೆ ಕುವೈಟ್ ಜಿ.ಎಸ್.ಬಿ ಸಮಾಜದ ಸನ್ಮಾನ
»ಕುವೈಟ್ : ಸನ್ಮಾನ್ಯ ಶ್ರೀ ನಾಗರಾಜ ಶೆಟ್ಟಿ MLA ಯವರಿಗೆ ಸ್ನೇಹಕೂಟ ಬಳಗದವರಿಂದ ಸನ್ಮಾನ
»ಮ೦ಗಳೂರು : ಕುವೈಟ್‌ನಲ್ಲಿ ಅತ್ಯಾಧುನಿಕ ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಡಾ| ದಯಾನಂದ ಪೈ ಅವರ ಸಿದ್ಧತೆ
»ಕುವೈತ್ ತುಳುಕೂಟಕ್ಕೆ ಹತ್ತರ ಹರೆಯ: ರಂಜಿಸಿದ ಮಂಗಳೂರು ಕಲಾವಿದರು
»ನವಂಬರ್ 12ರಂದು ಕುವೈತ್ ಕನ್ನಡ ಕೂಟದ ರಾಜ್ಯೋತ್ಸವ
»'ಯುನಾಯ್ಟೆಡ್ ಮೆಂಗ್ಲೂರಿಯನ್ಸ್ ಕುವೇಯ್ಟ್' (UMK) 'ಮನೋರಂಜನಾ ಸಂಜೆ 2010'
»ಅಕ್ಟೋಬರ್‌ 14 ಮತ್ತು 15ರಂದು ತುಳುಕೂಟ ಕುವೈಟ್‌ ದಶಮಾನೋತ್ಸವ
»ಕುವೈತ್: ಐಎಂಡಬ್ಲುಎನಿಂದ ಇಫ್ತಾರ್ ಕೂಟ
»ಕುವೈಟ್: ಅಕ್ಟೋಬರ್ ನಲ್ಲಿ ‘ತುಳು ಪರ್ಬ ದಶಮಾನೋತ್ಸವ ಸಮಾರ೦ಭದ ಸಂಭ್ರಮ- ತಯಾರಿ ಪೂರ್ವ ಸಭೆ
»ರೋವಿಟಾ......ಪುತ್ತೂರಿನ ಅಪೂರ್ವ ಮುತ್ತು

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri