ಶನಿವಾರ, 19-05-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಅತ್ಯಾಚಾರ ಆರೋಪ: ಆರ್‌ಸಿಬಿ ಆಟಗಾರ ಲ್ಯೂಕ್ ಪೊಮರ್ಸ್‌ಬಾಚ್‌ ಬಂಧನ: ನಾಳೆಯವರೆಗೆ ಜಾಮೀನು
Latest news item ನಟ ಶಾರುಖ್ ಖಾನ್ ಗೆ 5 ವರ್ಷ ವಾಂಖೇಡೆ ಕ್ರೀಡಾಂಗಣ ಪ್ರವೇಶ ನಿಷೇಧ
Latest news item ಅಕ್ಷರಗಳ ಕಲಿತು ಕವಿತೆ ಬರೆದ ಗಂಗಾಧರ್ ಡಿವಾಟರ
Latest news item ನೀರು ಪೂರೈಕೆಯಲ್ಲಿ ನಗರ ಸಭೆಯಿಂದ ಅವಮಾನೀಯ ವರ್ತನೆ : ಹರೀಶ್ ಕಿಣಿ ಆರೋಪ
Latest news item ಉಡುಪಿಯಲ್ಲಿ ಮಾಜಿ ಪ್ರಧಾನಿ ದೇವೆಗೌಡರ 80ನೇ ಹುಟ್ಟುಹಬ್ಬ ವಿಶೇಷ ರೀತಿಯಲ್ಲಿ ಆಚರಣೆ
Latest news item ಕೌಟುಂಬಿಕ ಗೊಂದಲ: ಅನಿವಾಸಿ ಭಾರತೀಯ ತಾಯಿ ಆತ್ಮಹತ್ಯೆಗೆ ಶರಣು !.
Latest news item ಮಂಗಳೂರು: ರಾಜ್ಯ ಸರಕಾರದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ
Latest news item ಕನ್ನಡ ಮಾಧ್ಯಮದಲ್ಲಿ ಪ್ರಜ್ವಲ್ ಎಸ್. ರಾಜ್ಯಕ್ಕೆ ಪ್ರಥಮ: ಆಳ್ವಾಸ್ ಪ್ರೌಢ ಶಾಲೆಗಳಿಗೆ ಶೇ.100 ಫಲಿತಾಂಶ
Latest news item ಎಮಿರೇಟ್ ಐಡಿ ನವೀಕರಣಕ್ಕೆ ಕಿಕ್ಕಿರಿದ ಅನಿವಾಸಿಗಳು: ಪಾಸ್ಪೋರ್ಟು ಕಳೆದುಕೊಳ್ಳುವ ಭೀತಿ !
Latest news item ಶೋಕಸಾಗರದ ನಡುವೆ ರಸ್ನಾ ಹುಡುಗಿ ತರುಣಿ ಅಂತ್ಯಕ್ರಿಯೆ | ‘ನಿಮ್ಮನ್ನೆಲ್ಲ ಕೊನೆಯ ಬಾರಿ ಭೇಟಿಯಾಗುತ್ತಿದ್ದೇನೆ’ ಎಂದು ಹೇಳಿದ್ದ ತಾರುಣಿ: ನೇಪಾಳ ಪ್ರವಾಸಕ್ಕೆ ಮುನ್ನ ಎಲ್ಲರಿಗೂ ‘ಗುಡ್‌ಬೈ’ ಸಂದೇಶ ರವಾನಿಸಿದ್ದ ಬಾಲ ನಟಿ
Latest news item ತಾವೇ ತೋಡಿದ ಹೊಂಡಕ್ಕೆ ಬಿದ್ದ ಕಥೆ: ನೀರಿಗೆ ಬಿದ್ದು ನಾಪತ್ತೆ ಪ್ರಕರಣ ಒಂದು ನಾಟಕ
Latest news item ಉಡುಪಿ ನಗರ ವ್ಯಾಪ್ತಿಯಲ್ಲಿ 2 ದಿನಕ್ಕೊಮ್ಮೆ ನೀರು ಪೂರೈಕೆ : ಶಾಸಕ ಭಟ್
Latest news item ಎಸೆಸೆಲ್ಸಿ ಫಲಿತಾಂಶದಲ್ಲಿ ನವ್ಯ ಶೆಟ್ಟಿ ಮತ್ತು ಪಲ್ಲವಿ ರಾವ್ ಪ್ರಥಮ ಹಾಗೂ ದ್ವಿತೀಯ ರ್ಯಾಂಕ್
Latest news item ಬಿಜೆಪಿಗೆ ಬಿ‌ಎಸ್‌ವೈ ಗುಡ್ ಬೈ: ಲಕ್ಷ್ಮೀನಾರಾಯಣ | ಬಿಕ್ಕಟ್ಟು ಹಿನ್ನೆಲೆ, ಜೇಟ್ಲಿ, ಪ್ರಧಾನ ನಾಳೆ ಬೆಂಗಳೂರಿಗೆ
Latest news item ಕನಿಷ್ಟ ವೇತನ ಪರಿಷ್ಕರಿಸುವಂತೆ ಬೀಡಿ ಕಾರ್ಮಿಕರ ಪ್ರತಿಭಟನೆ
Latest news item ರಾಜ್ಯ ಸರ್ಕಾರದ ವೈಫಲ್ಯದ ವಿರುದ್ದ ಉಡುಪಿಯಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ
Latest news item ಮೇ.20 ರಿಂದ ಮಹಾನಗರಿಮುಂಬಯಿಯಲ್ಲಿ ‘ಅದ್ಭುತ ಬಾಲಕಿ’ಯ ನೃತ್ಯ -ಪ್ರತಿಭಾ ಪ್ರದರ್ಶನ ಸಪ್ತಾಹ
Latest news item ದುಬಾಯಿಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ: ಶಂಕರ್ ಶಾನ್ ಬಾಗ್ ರವರ ಗಾನ ಸುಧೆಯಲ್ಲಿ ಭಾವ ಪರವಶರಾದ ಭಕ್ತ ಸಮೂಹ
Latest news item ಮನರಂಜಿಸಿದ “ಕಿವುಡನ ಕಿತಾಪತಿ”
Latest news item ಅಗಲಿದ ಸಜ್ಜನ ರಾಜಕಾರಣಿ ಡಾ|ವಿ. ಎಸ್. ಆಚಾರ್ಯರಿಗೆ ದುಬಾಯಿಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಣೆ
Latest news item ಅಬುಧಾಬಿಯಲ್ಲಿ ಕುವೆಂಪು ಕಲಾಉತ್ಸವ ಮತ್ತು ವಿಶ್ವ ಕನ್ನಡ ಸಮ್ಮೇಳನ - ಕೊಲ್ಲಿ ನಾಡಿನಲ್ಲಿ ಪ್ರತಿಧ್ವನಿಸಿದ ಕನ್ನಡ ದಿಂಡಿಮ....
Latest news item ಮನಸೂರೆಗೊಂಡ ’ನೆನಪಿನಂಗಳ”! .. ಮೈ ಮರೆತ ಪ್ರೇಕ್ಷಕ ವರ್ಗ!
Latest news item ನಿರ್ದೇಶನದಲ್ಲಿ ಹೊಸತನ ಹಾಗೂ ಮತ್ತು ಪನ್ಚಿಂಗ್ ಹಾಸ್ಯ ಸಂವಾದ - ನಟನೆಗಳಿಂದ ಮನಸೆಳೆದ ತುಳುನಾಟಕ ’ಆಯೆ ಸುಬಗ”; ನಕ್ಕು ನಲಿದ ಪ್ರೇಕ್ಷಕ ವರ್ಗ, ನಮ ತುಳುವೆರ್ ದಾಖಲೆ
Latest news item ನಾಡಿನ ಹೆಸರಾಂತ ಗಾಯಕ,ಗಾಯಕಿಯರುಗಳು ಸ್ರಷ್ಟಿಸಿದ ಸಂಗೀತಲೋಕ; ಜನಮನ ರಂಜಿಸಿದ ರಾಮೀ ರಸ ಸಂಜೆ; ಮಿಮಿಕ್ರಿ ದಯಾನಂದ್ ರವರ ಹಾಸ್ಯ ಲಾಸ್ಯ: ದ್ವೀಪದ ಕನ್ನಡಿಗರಿಗೆ ನಮ್ಮ ಕನ್ನಡ ಬಹರೈನ್ ನ ಹೊಸ ವರುಷದ ಕೊಡುಗೆ
Latest news item ಬಹರೈನ್ ಕನ್ನಡ ಸಂಘದ ಹವ್ಯಾಸಿ ಯಕ್ಷಗಾನ ಕಲಾವಿದರಿಂದ 'ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ' ಯಕ್ಷಗಾನ ಪ್ರದರ್ಶನ



 

 
ವಯೋ ವಿವಾದ: ಸರ್ಕಾರ ಪರ ವಾಲಿದ ಸುಪ್ರೀಂ, ಅರ್ಜಿ ಹಿಂಪಡೆದ ಜನರಲ್ ಸಿಂಗ್

ನವದೆಹಲಿ (ಪಿಟಿಐ/ ಐಎಎನ್ ಎಸ್):ಭಾರತೀಯ ಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ ಅವರು ಸುಪ್ರೀಂಕೋರ್ಟಿಗೆ ಸಲ್ಲಿಸಿದ್ದ ವಯೋವಿವಾದಕ್ಕೆ ಸಂಬಂಧಿಸಿದ ತಮ್ಮ ಅರ್ಜಿಯನ್ನು ಶುಕ್ರವಾರ  ಹಿಂತೆಗೆದುಕೊಂಡಿದ್ದಾರೆ.

`ಸರ್ಕಾರವು ನನ್ನ ವಯಸ್ಸನ್ನು 10ಮೇ 1951ಎಂಬುದಾಗಿ ನಿರ್ಧರಿಸಲು ಬಯಸಿದರೆ,48 ಗಂಟೆಗಳ ಒಳಗೆ ನಾನು ರಾಜೀನಾಮೆ ಸಲ್ಲಿಸುವೆ`ಎಂದು ಸಿಂಗ್ ಸುಪ್ರೀಂಕೋರ್ಟಿಗೆ ತಿಳಿಸಿದರು.

ಇದಕ್ಕೆ ಸ್ವಲ್ಪ ಮುನ್ನ ತಮ್ಮ ಜನ್ಮ ದಿನಾಂಕವನ್ನು 10ಮೇ 1950ಎಂಬುದಾಗಿ ನಿರ್ಧರಿಸಿದ ಸರ್ಕಾರಿ ಆದೇಶವನ್ನು ಪ್ರಶ್ನಿಸಿ ಸಿಂಗ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿದ ಸುಪ್ರೀಂಕೋರ್ಟ್`ಅರ್ಜಿಯನ್ನು ಹಿಂತೆಗೆದುಕೊಳ್ಳದೇ ಇದ್ದಲ್ಲಿ ಅದನ್ನು ವಜಾ ಮಾಡುವುದು ಅನಿವಾರ್ಯವಾಗುತ್ತದೆ` ಎಂದು ಎಚ್ಚರಿಸಿತ್ತು.

ಈ ಮೂಲಕ ತಾನು ಹುಟ್ಟಿದ್ದು 10ಮೇ 1951ರಂದು,10 ಮೇ 1950ರಂದು ಅಲ್ಲ ಎಂಬ ತಮ್ಮ ವಾದಕ್ಕೆ ಸಂಬಂಧಿಸಿದಂತೆ ಪ್ರಕರಣ ಮುಂದುವರಿಕೆ ವಿಚಾರದಲ್ಲಿ ನಿರ್ಧರಿಸಲು ನ್ಯಾಯಾಲಯ ಸಿಂಗ್ ಅವರಿಗೆ ಅತ್ಯಂತ ಸೀಮಿತ ಅವಕಾಶ ನೀಡಿತು.

`ಈ ವಿಷಯವು ನಿಮ್ಮ ಗೌರವ ಮತ್ತು ಪ್ರಾಮಾಣಿಕತೆಗೆ ಸಂಬಂಧಿಸಿದ್ದು`ಎಂದು ನ್ಯಾಯಾಲಯ ಎಚ್ಚರಿಸಿತು.

ಸಿಂಗ್ ಜನನ ವರ್ಷವನ್ನು 1950ಎಂಬುದಾಗಿ ಮಾನ್ಯತೆ ಮಾಡಿ ಸರ್ಕಾರ ಹೊರಡಿಸಿರುವ ಆದೇಶ ಸಾರಾ ಸಗಟು ತಪ್ಪಲ್ಲ, ದುರಾಗ್ರಹದ್ದೂ ಅಲ್ಲ ಎಂದು ನ್ಯಾಯಾಲಯ ಹೇಳಿತು.

ಜನರಲ್ ಸಿಂಗ್ ಅವರು ಸರ್ಕಾರಕ್ಕೆ ಸಲ್ಲಿಸಿದ ಕೆಲವು ಪ್ರಮುಖ ದಾಖಲೆಗಳು ಅವರು 1950ರಲ್ಲಿ ಹುಟ್ಟಿದ್ದನ್ನು ದೃಢಪಡಿಸಿತ್ತವೆ ಎಂಬುದರತ್ತ ನ್ಯಾಯಾಲಯ ಬೊಟ್ಟು ಮಾಡಿತು.

ಈ ದಾಖಲೆಗಳು ಕೇಂದ್ರ ಲೋಕಸೇವಾ ಆಯೋಗ,ರಾಷ್ಟ್ರೀಯ ರಕ್ಷಣಾ ಅಕಾಡೆಮಿ,ಭಾರತೀಯ ಸೇನಾ ಅಕಾಡೆಮಿಗಳಿಗೆ ಸಂಬಂಧಿಸಿದಂತಹವುಗಳು.

ಈ ದಾಖಲೆಗಳು ಸರ್ಕಾರಕ್ಕೆ ಸಿಂಗ್ ಅವರ ಬಗ್ಗೆ ಪೂರ್ವಾಗ್ರಹವಿಲ್ಲ,ಬದಲಿಗೆ ಅವರ ಮೇಲೆ ಸರ್ಕಾರಕ್ಕೆ ಪೂರ್ಣ ವಿಶ್ವಾಸ ಇದೆ`ಎಂಬುದನ್ನು ತೋರಿಸುತ್ತವೆ ಎಂದೂ ನ್ಯಾಯಾಲಯ ಹೇಳಿತು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2012-02-10

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಭಾರತ]

»ಲೋಕಸಭೆಯಲ್ಲಿ ರಾಜ್ಯ ಬರದ ಬಿಸಿ
»ಅಮೆರಿಕನ್ ಮಹಿಳೆಯ ಅತ್ಯಾಚಾರ ಯತ್ನ: ಆರ್‌ಸಿಬಿ ಆಟಗಾರ ಪೊಮೆರ್ಸ್ ಬಂಧನ
»ಐಐಟಿ-ಜೆಇಇ ಫಲಿತಾಂಶ: ಸೂಪರ್ 30ಯಿಂದ ಮತ್ತೊಮ್ಮೆ ದಾಖಲೆಯ ಸಾಧನೆ: ಅರ್ಪಿತ್ ಅಗರ್ವಾಲ್ ದೇಶಕ್ಕೆ ಪ್ರಥಮ; ಬಿಜಯ್ ಕೊಚ್ಚರ್ ದ್ವಿತೀಯ
»ಅಜ್ಮೀರ್ ದರ್ಗಾಕ್ಕೆ ಮಿಲಿಯನ್ ಡಾಲರ್ ದೇಣಿಗೆ ಇನ್ನೂ ಬಾರದ ಝರ್ದಾರಿ ಕೊಡುಗೆ
»ಮಾಯಾವತಿ ವಿರುದ್ಧ ತನಿಖಾ ಆಯೋಗ ರಚನೆಗೆ ಉತ್ತರ ಪ್ರದೇಶ ಸರಕಾರದ ನಿರ್ಧಾರ
»ಸಿಟ್ ವರದಿ ಮೋದಿಯನ್ನು ಪಾರು ಮಾಡುವ ಯತ್ನವಾಗಿದೆ: ಸಂಜೀವ್ ಭಟ್
»ಮೀನುಗಾರರ ಹತ್ಯೆ ಪ್ರಕರಣ: ಇಟಲಿ ಸಿಬ್ಬಂದಿ ವಿರುದ್ಧ ದೋಷಾರೋಪ ಸಲ್ಲಿಕೆ
»ಕಿಂಗ್‌ಫಿಶರ್ ವಿಮಾನ ಸಂಸ್ಥೆಯಿಂದ ರೂ. 269 ಕೋಟಿ ಆದಾಯ ತೆರಿಗೆ ಬಾಕಿ
»ವೈದ್ಯಕೀಯ ಮಂಡಳಿಯಲ್ಲಿ ವೈದ್ಯರ ಬಹು ನೋಂದಣಿ ಪತ್ತೆ: ಆಝಾದ್
»ಐಪಿಎಲ್ ವ್ಯವಹಾರ: ಉನ್ನತ ಮಟ್ಟದ ತನಿಖೆಗೆ ಲೋಕಸಭೆಯಲ್ಲಿ ಒತ್ತಾಯ
»ವೈದ್ಯರಿಗೆ 1 ವರ್ಷ ಗ್ರಾಮೀಣ ಸೇವೆ ಕಡ್ಡಾಯಕ್ಕೆ ಚಿಂತನೆ: ಆಝಾದ್
»ರಾಮ್‌ದೇವ್‌ಗೆ ಆದಾಯ ಕರ ನೋಟಿಸ್
»ಜಗತ್ತಿನಲ್ಲಿ ನಮಗಿರುವ ಒಂದೇ ಮನೆ ‘ಆ್ಯಂಟಿಲಾ’: ನೀತಾ ಅಂಬಾನಿ
»ಹಝಾರೆ ವಿರುದ್ಧ ಪ್ರತಿಭಟನೆ: 15 ಮಂದಿಯ ಬಂಧನ
»ಶೀಲಾ ದೀಕ್ಷಿತ್ ಕಾರಿಗೆ ದಾರಿ ನೀಡದ ಇಬ್ಬರು ಯುವಕರ ಬಂಧನ
»ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿ ವರದಿ ಸಲ್ಲಿಸಲು ಸೂಚನೆ: ಸಚಿವ
»ಲಕ್ಷಕ್ಕೂ ಅಧಿಕ ಎಸ್‌ಸಿ/ಎಸ್‌ಟಿ ದೌರ್ಜನ್ಯ ಪ್ರಕರಣಗಳ ವಿಚಾರಣೆ ಬಾಕಿ
»ಭೋಜಪುರಿ ಭಾಷೆಯಲ್ಲಿ ಮಾತನಾಡಿ ಲೋಕಸಭೆಯನ್ನು ದಂಗುಬಡಿಸಿದ ಚಿದು
»ಪೈಲಟ್‌ಗಳ ಮೇಲ್ಮನವಿಗೆ ಹೈಕೋರ್ಟ್ ತಿರಸ್ಕಾರ
»ವೀರಪಾಂಡಿ ಆರ್ಮುಗಂ ನಿವಾಸಕ್ಕೆ ವಿಜಿಲೆನ್ಸ್ ದಾಳಿ
»ರಾಷ್ಟ್ರಪತಿ ಚುನಾವಣೆ: ಸಂಗ್ಮಾಗೆ ಬಿಜೆಡಿ-ಎಡಿಎಂಕೆ ಬೆಂಬಲ
»ಏರ್ ಇಂಡಿಯಾ ಒಕ್ಕೂಟಗಳ ಸಭೆ ಕರೆದ ವಿಮಾನಯಾನ ಸಚಿವಾಲಯ
»ರಾಜ್ಯಸಭೆ ಉಪಾಧ್ಯಕ್ಷರಿಗೆ ಜಯಾ ಬಚ್ಚನ್ ದೂರು
»ಸಂಸತ್ತಿನ ವಜ್ರಮಹೋತ್ಸವ ಛಾಯಾಚಿತ್ರ: ಪ್ರಣವ್ ಮುಖರ್ಜಿಯೇ ನಾಪತ್ತೆ..!
»ಚಿನ್ನದ ಬೆಲೆಯಲ್ಲಿ ಮತ್ತೆ ಕುಸಿತ
»ಬಿಡುಗಡೆಯಾಗಿ ಸಂಸತ್ತಿಗೆ ಹಾಜರಾದ ರಾಜಾ
»ಪಿತೃತ್ವ ಪರೀಕ್ಷೆಗೆ ಎನ್‌ಡಿ ತಿವಾರಿ ಹಿಂದೇಟು: ಗುಡುಗಿದ ನ್ಯಾಯಾಲಯ
»ಶಸ್ತ್ರಾಸ್ತ್ರ ಆಮದಿನಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿದೆ: ಆ್ಯಂಟನಿ
»14 ಪೈಲಟ್‌ಗಳು, 31 ವೈಮಾನಿಕ ಸಿಬ್ಬಂದಿ ಪಾನಮತ್ತರಾಗಿ ಪತ್ತೆ: ಸಚಿವ
»ಪರಮಾಣು ಸ್ಥಾವರಗಳ ಸುರಕ್ಷತೆ ವಿಷಯದಲ್ಲಿ ರಾಜಿಯಿಲ್ಲ: ಪ್ರಧಾನಿ
»ತೆಂಡುಲ್ಕರ್‌ಗೆ ರಾಜ್ಯಸಭೆ ಸದಸ್ಯತ್ವ ವಿವಾದ: ಪ್ರತಿಜ್ಞೆ ಸ್ವೀಕಾರಕ್ಕೆ ಹೈಕೋರ್ಟ್ ಹಸಿರು ನಿಶಾನೆ
»ಸೋನಿಯಾ ಪ್ರತಿಕೃತಿ ದಹನ ಪ್ರಕರಣ: ಜಾರ್ಖಂಡ್ ಸ್ಪೀಕರ್‌ಗೆ ಜೈಲು ಶಿಕ್ಷೆ; ಜಾಮೀನು ನೀಡಿಕೆ
»ಏರ್ ಇಂಡಿಯಾ: ಮೂವರು ಮುಷ್ಕರ ನಿರತ ಪೈಲಟ್‌ಗಳು ಹಾಜರ್!; ಅಂತರ ರಾಷ್ಟ್ರೀಯ ಹಾರಾಟ ಪುನಃ ಆರಂಭ
»ಜಗನ್ ಅಕ್ರಮ ಆಸ್ತಿ ಪ್ರಕರಣ: ಸಿಬಿಐನಿಂದ ಇಬ್ಬರ ಬಂಧನ
»ಯಡಿಯೂರಪ್ಪ ಸಿಬಿಐ ಬಂಧನ ತಪ್ಪಿಸಲು ಶೋಭಕ್ಕ ಲಾಬಿ
» ಅಂತರಿಕ್ಷ್- ದೇವಾಸ್ ಒಪ್ಪಂದ: ನಾಯರ್, ಬಾಹ್ಯಾಕಾಶ ಇಲಾಖೆಗೆ ತರಾಟೆ
»ಬಟಾಟೆ ಬೆಲೆ ಶೇ. 50ಕ್ಕೂ ಅಧಿಕ ಪಟ್ಟು ಏರಿಕೆ
»ಕಾರ್ಯಕಾರಿಣಿ ಸಭೆಗೆ ಮೋದಿ ಈ ಸಲವೂ ಗೈರು?
»ಜೂನ್ 1ರಂದು ಕೇರಳಕ್ಕೆ ಮುಂಗಾರು
»ರಾಜ್ಯಸಭಾ ಸದಸ್ಯೆಯಾಗಿ ರೇಖಾ ಪ್ರಮಾಣ
»ಅಜಿತ್‌ಸಿಂಗ್‌ಗೆ ವಿಪಕ್ಷ ಹಕ್ಕುಚ್ಯುತಿ ನೋಟಿಸ್
»ಜಾರ್ಖಂಡ್: ನಕ್ಸಲ್ 'ಬಾಂಬ್' ಹೊತ್ತುಕೊಂಡೇ ಚಲಿಸಿದ ರೈಲು..!
»೨೦೨೧ರ ವೇಳೆಗೆ ವೈದ್ಯ ಸೀಟು ಶೀಘ್ರ ದುಪ್ಪಟ್ಟು
»ರಸಗೊಬ್ಬರದ ಮೇಲಿನ ಸಹಾಯಧನ ಕಡಿತಕ್ಕೆ ಕೇಂದ್ರ ಚಿಂತನೆ
»ಮುಂಗಾರು ಅಧಿವೇಶನದಲ್ಲಿ ಡಿಟಿಸಿ ಮಸೂದೆ ಮಂಡನೆ - ಪ್ರಣವ್
»ಫೇಸ್‌ಬುಕ್‌ ಗೆಳೆಯನಿಂದ ಯುವತಿಯ ಮೇಲೆ ಅತ್ಯಾಚಾರ
»2ಜಿ ಆರೋಪಿ ಎ.ರಾಜಾಗೆ ಬಿಡುಗಡೆಯ ಭಾಗ್ಯ..
»ಶಾಲಾ ಪುಸ್ತಕದಲ್ಲಿ ವ್ಯಂಗ್ಯಚಿತ್ರ ನಿಷೇಧಕ್ಕೆ ಕೇಂದ್ರ ನಿರ್ಧಾರ
»ಅಮೀತಾಭ್‍ ಬಚ್ಚನ್‍ರ "ಪಾ" ಚಲನಚಿತ್ರ ಸಹನಟಿ ತರುಣಿ ಸಚ್ಚಿದೇವ್ ನೇಪಾಳ ವಿಮಾನ ದುರಂತಕ್ಕೆ ಬಲಿ.
»ಸಾಲ ತೀರಿಸಲು ಏರ್ ಇಂಡಿಯಾ ಆಸ್ತಿ ಮಾರಾಟ...

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri