ಶನಿವಾರ, 19-05-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಅತ್ಯಾಚಾರ ಆರೋಪ: ಆರ್‌ಸಿಬಿ ಆಟಗಾರ ಲ್ಯೂಕ್ ಪೊಮರ್ಸ್‌ಬಾಚ್‌ ಬಂಧನ: ನಾಳೆಯವರೆಗೆ ಜಾಮೀನು
Latest news item ನಟ ಶಾರುಖ್ ಖಾನ್ ಗೆ 5 ವರ್ಷ ವಾಂಖೇಡೆ ಕ್ರೀಡಾಂಗಣ ಪ್ರವೇಶ ನಿಷೇಧ
Latest news item ಅಕ್ಷರಗಳ ಕಲಿತು ಕವಿತೆ ಬರೆದ ಗಂಗಾಧರ್ ಡಿವಾಟರ
Latest news item ನೀರು ಪೂರೈಕೆಯಲ್ಲಿ ನಗರ ಸಭೆಯಿಂದ ಅವಮಾನೀಯ ವರ್ತನೆ : ಹರೀಶ್ ಕಿಣಿ ಆರೋಪ
Latest news item ಉಡುಪಿಯಲ್ಲಿ ಮಾಜಿ ಪ್ರಧಾನಿ ದೇವೆಗೌಡರ 80ನೇ ಹುಟ್ಟುಹಬ್ಬ ವಿಶೇಷ ರೀತಿಯಲ್ಲಿ ಆಚರಣೆ
Latest news item ಕೌಟುಂಬಿಕ ಗೊಂದಲ: ಅನಿವಾಸಿ ಭಾರತೀಯ ತಾಯಿ ಆತ್ಮಹತ್ಯೆಗೆ ಶರಣು !.
Latest news item ಮಂಗಳೂರು: ರಾಜ್ಯ ಸರಕಾರದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ
Latest news item ಕನ್ನಡ ಮಾಧ್ಯಮದಲ್ಲಿ ಪ್ರಜ್ವಲ್ ಎಸ್. ರಾಜ್ಯಕ್ಕೆ ಪ್ರಥಮ: ಆಳ್ವಾಸ್ ಪ್ರೌಢ ಶಾಲೆಗಳಿಗೆ ಶೇ.100 ಫಲಿತಾಂಶ
Latest news item ಎಮಿರೇಟ್ ಐಡಿ ನವೀಕರಣಕ್ಕೆ ಕಿಕ್ಕಿರಿದ ಅನಿವಾಸಿಗಳು: ಪಾಸ್ಪೋರ್ಟು ಕಳೆದುಕೊಳ್ಳುವ ಭೀತಿ !
Latest news item ಶೋಕಸಾಗರದ ನಡುವೆ ರಸ್ನಾ ಹುಡುಗಿ ತರುಣಿ ಅಂತ್ಯಕ್ರಿಯೆ | ‘ನಿಮ್ಮನ್ನೆಲ್ಲ ಕೊನೆಯ ಬಾರಿ ಭೇಟಿಯಾಗುತ್ತಿದ್ದೇನೆ’ ಎಂದು ಹೇಳಿದ್ದ ತಾರುಣಿ: ನೇಪಾಳ ಪ್ರವಾಸಕ್ಕೆ ಮುನ್ನ ಎಲ್ಲರಿಗೂ ‘ಗುಡ್‌ಬೈ’ ಸಂದೇಶ ರವಾನಿಸಿದ್ದ ಬಾಲ ನಟಿ
Latest news item ತಾವೇ ತೋಡಿದ ಹೊಂಡಕ್ಕೆ ಬಿದ್ದ ಕಥೆ: ನೀರಿಗೆ ಬಿದ್ದು ನಾಪತ್ತೆ ಪ್ರಕರಣ ಒಂದು ನಾಟಕ
Latest news item ಉಡುಪಿ ನಗರ ವ್ಯಾಪ್ತಿಯಲ್ಲಿ 2 ದಿನಕ್ಕೊಮ್ಮೆ ನೀರು ಪೂರೈಕೆ : ಶಾಸಕ ಭಟ್
Latest news item ಎಸೆಸೆಲ್ಸಿ ಫಲಿತಾಂಶದಲ್ಲಿ ನವ್ಯ ಶೆಟ್ಟಿ ಮತ್ತು ಪಲ್ಲವಿ ರಾವ್ ಪ್ರಥಮ ಹಾಗೂ ದ್ವಿತೀಯ ರ್ಯಾಂಕ್
Latest news item ಬಿಜೆಪಿಗೆ ಬಿ‌ಎಸ್‌ವೈ ಗುಡ್ ಬೈ: ಲಕ್ಷ್ಮೀನಾರಾಯಣ | ಬಿಕ್ಕಟ್ಟು ಹಿನ್ನೆಲೆ, ಜೇಟ್ಲಿ, ಪ್ರಧಾನ ನಾಳೆ ಬೆಂಗಳೂರಿಗೆ
Latest news item ಕನಿಷ್ಟ ವೇತನ ಪರಿಷ್ಕರಿಸುವಂತೆ ಬೀಡಿ ಕಾರ್ಮಿಕರ ಪ್ರತಿಭಟನೆ
Latest news item ರಾಜ್ಯ ಸರ್ಕಾರದ ವೈಫಲ್ಯದ ವಿರುದ್ದ ಉಡುಪಿಯಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ
Latest news item ಮೇ.20 ರಿಂದ ಮಹಾನಗರಿಮುಂಬಯಿಯಲ್ಲಿ ‘ಅದ್ಭುತ ಬಾಲಕಿ’ಯ ನೃತ್ಯ -ಪ್ರತಿಭಾ ಪ್ರದರ್ಶನ ಸಪ್ತಾಹ
Latest news item ದುಬಾಯಿಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ: ಶಂಕರ್ ಶಾನ್ ಬಾಗ್ ರವರ ಗಾನ ಸುಧೆಯಲ್ಲಿ ಭಾವ ಪರವಶರಾದ ಭಕ್ತ ಸಮೂಹ
Latest news item ಮನರಂಜಿಸಿದ “ಕಿವುಡನ ಕಿತಾಪತಿ”
Latest news item ಅಗಲಿದ ಸಜ್ಜನ ರಾಜಕಾರಣಿ ಡಾ|ವಿ. ಎಸ್. ಆಚಾರ್ಯರಿಗೆ ದುಬಾಯಿಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಣೆ
Latest news item ಅಬುಧಾಬಿಯಲ್ಲಿ ಕುವೆಂಪು ಕಲಾಉತ್ಸವ ಮತ್ತು ವಿಶ್ವ ಕನ್ನಡ ಸಮ್ಮೇಳನ - ಕೊಲ್ಲಿ ನಾಡಿನಲ್ಲಿ ಪ್ರತಿಧ್ವನಿಸಿದ ಕನ್ನಡ ದಿಂಡಿಮ....
Latest news item ಮನಸೂರೆಗೊಂಡ ’ನೆನಪಿನಂಗಳ”! .. ಮೈ ಮರೆತ ಪ್ರೇಕ್ಷಕ ವರ್ಗ!
Latest news item ನಿರ್ದೇಶನದಲ್ಲಿ ಹೊಸತನ ಹಾಗೂ ಮತ್ತು ಪನ್ಚಿಂಗ್ ಹಾಸ್ಯ ಸಂವಾದ - ನಟನೆಗಳಿಂದ ಮನಸೆಳೆದ ತುಳುನಾಟಕ ’ಆಯೆ ಸುಬಗ”; ನಕ್ಕು ನಲಿದ ಪ್ರೇಕ್ಷಕ ವರ್ಗ, ನಮ ತುಳುವೆರ್ ದಾಖಲೆ
Latest news item ನಾಡಿನ ಹೆಸರಾಂತ ಗಾಯಕ,ಗಾಯಕಿಯರುಗಳು ಸ್ರಷ್ಟಿಸಿದ ಸಂಗೀತಲೋಕ; ಜನಮನ ರಂಜಿಸಿದ ರಾಮೀ ರಸ ಸಂಜೆ; ಮಿಮಿಕ್ರಿ ದಯಾನಂದ್ ರವರ ಹಾಸ್ಯ ಲಾಸ್ಯ: ದ್ವೀಪದ ಕನ್ನಡಿಗರಿಗೆ ನಮ್ಮ ಕನ್ನಡ ಬಹರೈನ್ ನ ಹೊಸ ವರುಷದ ಕೊಡುಗೆ
Latest news item ಬಹರೈನ್ ಕನ್ನಡ ಸಂಘದ ಹವ್ಯಾಸಿ ಯಕ್ಷಗಾನ ಕಲಾವಿದರಿಂದ 'ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ' ಯಕ್ಷಗಾನ ಪ್ರದರ್ಶನ



 

 
ಬಜೆಟ್ ಮಂಡಿಸುವುದು ನಾನೇ: ಡಿವಿ; ಗೊಂದಲಕ್ಕೆ ತೆರೆ ಎಳೆದ ಸಿಎಂರಿಂದ ವಿರೋಧಿ ಬಣಕ್ಕೆ ತಿರುಗೇಟು | ‘ಸಂಘ’ಮದಲ್ಲಿ ಸೇರದ ಬಿಎಸ್‌ವೈ: ಪಟ್ಟ ನೀಡದ ಸಿಟ್ಟೇ ಕಾರಣ

ಹುಬ್ಬಳ್ಳಿ,ಜ.27:ರಾಜ್ಯ ಬಜೆಟ್ ಮಂಡಿಸುವ ಕುರಿತು ಉಂಟಾಗಿರುವ ಗೊಂದಲಕ್ಕೆ ತೆರೆ ಎಳೆದಿರುವ ಮುಖ್ಯ ಮಂತ್ರಿ ಡಿ.ವಿ.ಸದಾನಂದ ಗೌಡ,ಮಾ.9ರಂದು ಮುಂಗಡ ಪತ್ರವನ್ನು ತಾನೇ ಮಂಡಿಸುತ್ತೇನೆ, ಅದರಲ್ಲಿ ಯಾವುದೇ ಸಂಶಯ ಬೇಡ ಎಂದು ಹೇಳಿದ್ದಾರೆ.

ನಗರದಲ್ಲಿ ನಡೆದ ‘ಹಿಂದೂ ಶಕ್ತಿ ಸಂಗಮ’ದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬಜೆಟ್‌ನ್ನು ಬೇರೆ ಯಾರೂ ಮಂಡಿ ಸುವುದಿಲ್ಲ. ಅದನ್ನು ತಾನೇ ಮಂಡಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಬಜೆಟ್ ಮಂಡನೆಯ ಕುರಿತು ಹಲವು ರೀತಿಯ ಊಹಾಪೋಹ ಗಳೆದ್ದಿದ್ದು,ಇಂತಹ ಸಂಶಯ ಬೇಡ. ಬಜೆಟ್ ಮಂಡನೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇನೆ ಎಂದು ಡಿವಿ ಇದೇ ವೇಳೆ ತಿಳಿಸಿದರು.

ಯಾವೆಲ್ಲ ಇಲಾಖೆಗಳಿಗೆ ಒತ್ತು ನೀಡಬೇಕು ಎಂಬ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾ.9ರಂದು ಉತ್ತಮ ಬಜೆಟನ್ನು ಮಂಡಿಸುತ್ತೇನೆ ಎಂದ ಸದಾನಂದ ಗೌಡ,ಈ ತಿಂಗಳ 30ರಂದು ಆರಂಭವಾಗಲಿರುವ ಅಧಿವೇಶನ ದಲ್ಲಿಯೂ ಬಜೆಟ್‌ಗೆ ಸಂಬಂಧಿಸಿ ಚರ್ಚೆ ನಡೆಸಲಾಗುವುದು.ಎಲ್ಲ ರೀತಿ ಯಿಂದಲೂ ಬಜೆಟ್ ಕುರಿತು ಮಾಹಿತಿ ಕಲೆ ಹಾಕಿ ಮಂಡಿಸುತ್ತೇನೆ ಎಂದರು.

ನಗರದಲ್ಲಿಂದಿನಿಂದ ನಡೆಯಲಿರುವ ಹಿಂದೂ ಶಕ್ತಿ ಸಂಗಮದಲ್ಲಿ ಒಬ್ಬ ಆರೆಸ್ಸೆಸ್‌ನ ಸ್ವಯಂ ಸೇವಕನಾಗಿ ಭಾಗವಹಿಸುತ್ತಿದ್ದೇನೆ.ಇಲ್ಲಿ ಸರಕಾರ,ಬಿಜೆಪಿ ನಾಯಕರ ಕುರಿತು ಮಾತನಾಡುವುದಿಲ್ಲ.ಎಲ್ಲವೂ ರಾಷ್ಟ್ರ ಜಾಗೃತಿ,ಯವಜನರನ್ನು ದೇಶ ಕಟ್ಟಲು ಬಳಸುವ ಕುರಿತು ಚರ್ಚಿಸಲಾಗುವುದು ಎಂದರು.

ಗಣವೇಷದಲ್ಲಿ ಭಾಗವಹಿಸಿದ ಸಿಎಂ

ತಾನು ಆರೆಸ್ಸೆಸ್‌ನ ಕಟ್ಟುನಿಟ್ಟಿನ ಸಿಪಾಯಿ ಎಂದು ಹೇಳಿದ ಮುಖ್ಯಮಂತ್ರಿ ಸದಾನಂದ ಗೌಡ, ತಮ್ಮ ಶ್ವೇತ ವಸ್ತ್ರ ಕಳಚಿ ಗಣವೇಶ ಧರಿಸಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.ನಗರದ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ,ಬಳಿಕ ತಮ್ಮ ಶ್ವೇತ ವಸ್ತ್ರ ಕಳಚಿ,ಖಾಕಿ ಚಡ್ಡಿ,ಬಿಳಿ ಅಂಗಿ,ತಲೆಗೆ ಟೋಪಿ ಹಾಕಿ ಹಿಂದೂ ಶಕ್ತಿ ಸಂಗಮದಲ್ಲಿ ಭಾಗವಹಿಸಿ ತಮ್ಮ ನಿಷ್ಠೆಯನ್ನು ಪ್ರದರ್ಶಿಸಿದರು.

ಹಿಂದೂ ಶಕ್ತಿ ಸಂಗಮವನ್ನು ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಉದ್ಘಾಟಿಸಿದರು.ಈ ವೇಳೆ ಆರೆಸ್ಸೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಯ್ಯೆಜಿ ಜೋಷಿ ಸೇರಿದಂತೆ ಹಲವರು ಹಾಜರಿದ್ದರು.

‘ಸಂಘ’ಮದಲ್ಲಿ ಸೇರದ ಬಿಎಸ್‌ವೈ:ಪಟ್ಟ ನೀಡದ ಸಿಟ್ಟೇ ಕಾರಣ

ಹುಬ್ಬಳ್ಳಿ,ಜ.27:ಹುಬ್ಬಳ್ಳಿಯಲ್ಲಿಂದು ನಡೆದ ‘ಹಿಂದೂ ಶಕ್ತಿ ಸಂಗಮ’ಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗೈರಾಗುವ ಮೂಲಕ ಆರೆಸ್ಸೆಸ್‌ನ ನಾಯಕರ ವಿರುದ್ಧ ತನಗಿರುವ ಅಸಮಾಧಾನವನ್ನು ಬಹಿರಂಗ ಪಡಿಸಿದ್ದಾರೆ.

ಇತ್ತೀಚೆಗೆ ಬಿಜೆಪಿಯೊಳಗೆ ಉಂಟಾಗಿದ್ದ ನಾಯಕತ್ವದ ಬಿಕ್ಕಟ್ಟಿನ ವೇಳೆ ಸಂಧಾನ ನಡೆಸಿದ್ದ ಆರೆಸ್ಸೆಸ್ ನಾಯಕರು,ಯಡಿಯೂರಪ್ಪನವರ ವಿರುದ್ಧ ಚಾಟಿ ಬೀಸಿದ್ದು,ಅವರಿಗೆ ಸುಮ್ಮನಿರುವಂತೆ ಸೂಚಿಸಿದ್ದರು.ಇದರಿಂದ ಯಡಿಯೂರಪ್ಪನವರಿಗೆ ಮುಜುಗರದ ಜೊತೆಗೆ ಆಕ್ರೋಶ ಕೂಡಾ ಉಂಟಾಗಿತ್ತು. ಇಂದು ಹುಬ್ಬಳ್ಳಿಯಲ್ಲಿ ನಡೆದ ಹಿಂದೂ ಶಕ್ತಿ ಸಂಗಮಕ್ಕೆ ಅವರು ಗೈರಾಗಿರುವುದಕ್ಕೆ ಆರೆಸ್ಸೆಸ್ ನಾಯಕರ ವಿರುದ್ಧ ವಿರುವ ಆಕ್ರೋಶವೇ ಕಾರಣ ಎಂದು ಹೇಳಲಾಗುತ್ತಿದೆ.

ಮುಖ್ಯಮಂತ್ರಿ ಸದಾನಂದ ಗೌಡ,ಸಚಿವ ಜಗದೀಶ್ ಶೆಟ್ಟರ್,ಸಂಸದ ಪ್ರಹ್ಲಾದ್ ಜೋಷಿ ಗಣವೇಶದಲ್ಲಿ ಭಾಗವಹಿಸಿದ್ದರೆ,ಸಚಿವ ಸುರೇಶ್ ಕುಮಾರ್ ಜುಬ್ಬಾ ಧರಿಸಿಕೊಂಡು ಭಾಗವಹಿಸಿದ್ದರು.ಯಡಿಯೂರಪ್ಪರ ಬಣದಲ್ಲಿ ಗುರುತಿಸಿಕೊಂಡಿರುವ ಬಸವರಾಜ ಬೊಮ್ಮಾಯಿ, ಸಿ.ಸಿ.ಪಾಟೀಲ್,ಚಂದ್ರಕಾಂತ ಬೆಲ್ಲದ್ ಕೂಡಾ ಭಾಗವಹಿಸಿದ್ದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಕರ್ನಾಟಕ ವರದಿಗಾರರು
ಪ್ರಕಟಿಸಿದ ದಿನಾಂಕ : 2012-01-28

Tell a Friend
ಇತರ ಸಂಭಂದಪಟ್ಟ ವರದಿಗಳು
»ಹುಬ್ಬಳ್ಳಿಯಲ್ಲಿ ಹಿಂದೂ ಶಕ್ತಿಯ ಅನಾವರಣ: ಸುರೇಶ್ ಬೈಯಾಜಿ ಯಿಂದ ಚಾಲನೆ | ಧರ್ಮಾಧಾರಿತ ಮೀಸಲಿಗೆ ವಿರೋಧ
»ಹುಬ್ಬಳ್ಳಿಯಲ್ಲಿಂದು ಆರ್‌ಎಸ್‌ಎಸ್ ವತಿಯಿಂದ ವಿರಾಟ್ ಹಿಂದೂ ಶಕ್ತಿ ಸಂಗಮ

ಪ್ರತಿಸ್ಪಂದನ
Ronald, Udupi
2012-01-29
ಕಾಲಕ್ಕೆ ತಕ್ಕನ್ಥೆ ಕೋಲ!!
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರ್ನಾಟಕ]

»ಶಿಡ್ಲಘಟ್ಟ: ಮೂಲಭೂತ ಸೌಕರ್ಯ ವಂಚಿತ ಮುತ್ತೂರು ಗ್ರಾಮ
»ಸಕಲೇಶಪುರ: ಎತ್ತಿನಹಳ್ಳ ತಿರುವು ಯೋಜನೆ ಖಂಡಿಸಿ ಕರವೇಯಿಂದ ಪ್ರತಿಭಟನೆ; ಬಂಧನ
»ಹಾಸನ: ದೇವೇಗೌಡರ ಹುಟ್ಟುಹಬ್ಬ ಆಚರಣೆ
»ಆಹಾರ ಸುರಕ್ಷತೆಗೆ ಸೂತ್ರ ಕಂಡು ಹಿಡಿಯಲು ಮಾಜಿ ರಾಷ್ಟ್ರಪತಿ ಕರೆ: ಡಿಎಫ್‌ಆರ್‌ಎಲ್ ಸಾಧನೆಗೆ ಕಲಾಂ ಮೆಚ್ಚುಗೆ
»21ರಂದು ಭೂಮಿಗಾಗಿ ಅನಿರ್ದಿಷ್ಟಾವಧಿ ಧರಣಿ: ಮಾನ್ಪಡೆ
»ರಾಜ್ಯದ ನಾಲ್ಕು ಕಡೆ ಅಟಲ್‌ಜಿ ವಸತಿ ಶಾಲೆ: ದಲಿತ ಸ್ವಾಭಿಮಾನಿ ಸಮಾವೇಶದಲ್ಲಿ ಸಿ.ಎಂ. ಸದಾನಂದಾಗೌಡ
»ಮದುಮಗ ಸೇರಿ ನಾಲ್ವರು ಜಲಸಮಾಧಿ: ಕಾವೇರಿ ನದಿಯಲ್ಲಿ ನಡೆದ ದುರ್ಘಟನೆ
»ಬಿಎಸ್‌ವೈ ಮೇಲೆ ಈಗ ಜಾರಿ ನಿರ್ದೇಶನಾಲಯದ ಕಣ್ಣು
»ಮಾತು ತಪ್ಪಿದ ಹೈಕಮಾಂಡ್: ವರಿಷ್ಠರ ವಿರುದ್ಧ ಬಿ.ಎಸ್.ಯಡಿಯೂರಪ್ಪ ಗರಂ; ‘ರಾಜ್ಯಾಧ್ಯಕ್ಷ ಸ್ಥಾನದ ಭರವಸೆ ಇನ್ನೂ ಈಡೇರಿಲ್ಲ’
»ಯಡಿಯೂರಪ್ಪ ಮನವೊಲಿಕೆಗೆ ಪ್ರಧಾನ್
»ಉತ್ಪಾದನೆ ಹೆಚ್ಚಿಸಲು ಕೃಷಿಯ ಆಧುನಿಕೀಕರಣ ಅಗತ್ಯ: ಅಸಿತ್ ಭಟ್ಟಾಚಾರ್ಯ
»ಅರ್ಚಕರಿಗೆ ಮುಖ್ಯಮಂತ್ರಿಯಿಂದ ನೆರವಿನ ಭರವಸೆ
»ಬಿಜೆಪಿ ಸರಕಾರ ಕೋಮಾದಲ್ಲಿದೆ: ಸಿದ್ದರಾಮಯ್ಯ
»ಬರ ಪರಿಹಾರ ಕೈಗೊಳ್ಳುವಲ್ಲಿ ಕೇಂದ್ರ, ರಾಜ್ಯ ಸರಕಾರಗಳು ಸಂಪೂರ್ಣ ವಿಫಲ: ಶ್ರೀರಾಮುಲು
» ಮಂಡ್ಯ: ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೀಡಿ ಕಾರ್ಮಿಕರ ಪ್ರತಿಭಟನೆ
»ದಾಖಲೆಯ ಎಸೆಸೆಲ್ಸಿ ಫಲಿತಾಂಶ: ಈ ಬಾರಿಯೂ ವಿದ್ಯಾರ್ಥಿನಿಯರ ಮೇಲುಗೈ; ಉಡುಪಿ ಪ್ರಥಮ, ಬೀದರ್‌ಗೆ ಅಂತಿಮ ಸ್ಥಾನ; ಬಾಲಕಿಯರು ಶೇ.84.58, ಬಾಲಕರು ಶೇ.80.03 ಉತ್ತೀರ್ಣ; 43 ಅನುದಾನ ರಹಿತ ಶಾಲೆಗಳಿಗೆ ಶೂನ್ಯ ಸಂಪಾದನೆ; ವೆಬ್‌ಸೈಟ್‌ನಲ್ಲಿ ಪಿಯು ದಾಖಲಾತಿ ಅರ್ಜಿ ಲಭ್ಯ
»ಯಡಿಯೂರಪ್ಪರಿಂದ ಖಾಸಗಿ ಕಚೇರಿ!: ಇಂದಿನಿಂದ ಚಾಲನೆ; ಹೊಸ ಪಕ್ಷಕ್ಕೆ ಸಿದ್ಧತೆಯೆ?
»ಬಿಜೆಪಿಗೆ ಬಿ‌ಎಸ್‌ವೈ ಗುಡ್ ಬೈ: ಲಕ್ಷ್ಮೀನಾರಾಯಣ | ಬಿಕ್ಕಟ್ಟು ಹಿನ್ನೆಲೆ, ಜೇಟ್ಲಿ, ಪ್ರಧಾನ ನಾಳೆ ಬೆಂಗಳೂರಿಗೆ
»ರಾಮುಲು, ಬಿ‌ಎಸ್‌ವೈ ಮತ್ತೆ ಒಂದಾಗ್ತಾರೆ: ಹರೀಶ್
»ಬಿಎಸ್‌ವೈಗೆ ಬಹುಪರಾಕ್; ಡಿವಿಎಸ್ ತರಾಟೆಗೆ- ರಾಮುಲು
»ಎಚ್‌ಡಿಕೆಯನ್ನೂ ಸಿಬಿ‌ಐ ತನಿಖೆಗೊಳಪಡಿಸಿ: ಪರಿಸರ ವೇದಿಕೆ
»ಬಿ‌ಎಸ್‌ವೈ ಅರ್ಜಿ ವಿಚಾರಣೆ ಮೇ25ಕ್ಕೆ ಮುಂದೂಡಿಕೆ
»ಯಡಿಯೂರಪ್ಪರನ್ನು ಪಕ್ಷದಿಂದ ಉಚ್ಚಾಟಿಸಲು ಆಗ್ರಹ
»ಎಸೆಸೆಲ್ಸಿ ಫಲಿತಾಂಶ ಪ್ರಕಟ: ಉಡುಪಿಗೆ ಪ್ರಥಮ; ವಿದ್ಯಾರ್ಥಿನಿಯರೇ ಮೇಲುಗೈ
»ಯಡಿಯೂರಪ್ಪರಿಗೆ ಹೊಸ ಕಚೇರಿ: ನಾಳೆ ಉದ್ಘಾಟನೆ
»ಡಿಕೆಶಿ ವಿರುದ್ಧ ಕೆಂಡ ಕಾರಿದ ತೇಜಸ್ವಿನಿ...
»ಟ್ರಾಕ್ಟರ್‌ನಲ್ಲಿ ಮರಳು ಸಾಗಣೆ: ಅನುಮತಿಗೆ ಆಗ್ರಹ
»ಓವರ್‌ಲೋಡ್ ಸಮಸ್ಯೆ ತಡೆ- ಲಾರಿ ಮಾಲೀಕರ ಒತ್ತಾಯ
» ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ: ಹೋರಾಟದ ಕಹಳೆ
»ಕೃಷಿಕರ ಬದುಕು ಹಸನು ಮಾಡಿದ ಗುಂಡಪ್ಪ ನಿಧನ
»ಭದ್ರಾ ಮೇಲ್ದಂಡೆ ಸಮೀಕ್ಷೆ: ಅಧಿಕಾರಿಗಳಿಗೆ ರೈತರ ದಿಗ್ಭಂಧನ
»ವಿಜ್ಞಾನವೊಂದೇ ಎಲ್ಲ ಅಲ್ಲ, ಕಲೆಯೂ ಕೈ ಹಿಡಿಯಬಹುದಲ್ಲ...
»ಹೂಳು-ಗೋಳು: ಘಟಪ್ರಭಾ ಜಲಾಶಯಕ್ಕೆ ಹೂಳು; ನೀರಿಗೆ ಬರ
»ಮಾಧ್ಯಮ ವಕೀಲರ ಸಂಘರ್ಷ: ರಾಘವನ್ ನೇತೃತ್ವದ ಎಸ್‌ಐಟಿ ರಚನೆ
»ಬರ ವರದಿ ಮುಂದಿನ ವಾರ: ರಾಜ್ಯ ಸರ್ಕಾರದ ಪರಿಹಾರ ಕಾಮಗಾರಿಗೆ ಕೇಂದ್ರ ತಂಡ ಮೆಚ್ಚುಗೆ
»ಯಡಿಯೂರಪ್ಪ ನಿವಾಸಕ್ಕೆ ಸಿಬಿಐ ದಾಳಿ: ಬೆಂಬಲಿಗರ ಆತಂಕ-ಆಪ್ತರಲ್ಲಿ ನಡುಕ!; ಕಾನೂನು ‘ಹೋರಾಟ’ದ ಸುಳಿಯಲ್ಲಿ ಯಡಿಯೂರಪ್ಪಕುಟುಂಬ! | ತಲ್ಲಣಿಸಿದ ಶಿವಮೊಗ್ಗ: ಸುದೀರ್ಘ ವಿಚಾರಣೆ: ಬ್ಯಾಂಕ್ ಲಾಕರ್ ತಪಾಸಣೆ
»ನಿರೀಕ್ಷಣಾ ಜಾಮೀನು ಕೋರಿ ಯಡಿಯೂರಪ್ಪ ಸಿಬಿಐ ಕೋರ್ಟ್‌ಗೆ
»‘ಬರ’ ಒಂದು ವಾರದಲ್ಲಿ ಕೇಂದ್ರ ತಂಡದಿಂದ ವರದಿ ಸಲ್ಲಿಕೆ : ಡಿ.ವಿ. ಸದಾನಂದ ಗೌಡ
»ತಲ್ಲಣಿಸಿದ ಶಿವಮೊಗ್ಗ : ಸುದೀರ್ಘ ವಿಚಾರಣೆ: ಬ್ಯಾಂಕ್ ಲಾಕರ್ ತಪಾಸಣೆ
»ಇಂದು ಎಸೆಸೆಲ್ಸಿ ಫಲಿತಾಂಶ ಪ್ರಕಟ. ಇಲ್ಲಿದೆ ಮಾಹಿತಿ
»ಬಿಜೆಪಿ ಸರಕಾರದಿಂದ ಹುಡುಗಾಟಿಕೆ ರಾಜಕಾರಣ: ಎಚ್.ಡಿ.ಕುಮಾರಸ್ವಾಮಿಬಿಜೆಪಿ ಸರಕಾರದಿಂದ ಹುಡುಗಾಟಿಕೆ ರಾಜಕಾರಣ: ಎಚ್.ಡಿ.ಕುಮಾರಸ್ವಾಮಿ
»ತುಮಕೂರಿನಲ್ಲಿ ವರುಣನ ಆರ್ಭಟ: ಸಿಡಿಲು, ಬಿರುಗಾಳಿಗೆ ತತ್ತರಿಸಿದ ಜನತೆ
»ಖಾಸಗಿ ಟೆಲಿ ಕಂಪೆನಿಗಳಿಗೆ ಅಕ್ರಮ ಯುಜಿ ಕೇಬಲ ಅಳವಡಿಕೆ :ಆಯುಕ್ತರಿಂದ ತನಿಖೆಗೆ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ
»ಯಡಿಯೂರಪ್ಪ ನಿವಾಸಕ್ಕೆ ಸಿಬಿಐ ದಾಳಿ: ಬೆಂಬಲಿಗರು-ಆಪ್ತರಲ್ಲಿ ನಡುಕ!; ಕಾನೂನು ‘ಹೋರಾಟ’ದ ಸುಳಿಯಲ್ಲಿ ಯಡಿಯೂರಪ್ಪಕುಟುಂಬ!
»ಸಿವಿಲ್ ಕೋರ್ಟ್ ಆವರಣ ಹಿಂಸಾಚಾರ ತನಿಖೆಗೆ ಸಿಟ್ ರಚನೆ: ಹೈಕೋರ್ಟ್ ಆದೇಶ
»ಅರೆಸ್ಟ್ ಭೀತಿ;ನಿರೀಕ್ಷಣಾ ಬೇಲ್ ಕೋರಿ ಯಡ್ಡಿ ಹೈಕೋರ್ಟ್‌ ಮೊರೆ
»ಬಿ‌ಎಸ್‌ವೈ ಯಾವುದೇ ತಪ್ಪು ಮಾಡಿಲ್ಲ: ಶ್ರೀರಾಮುಲು
»ನಕ್ಸಲ್ ದಾಳಿಗೆ ಯಾದಗಿರಿ ಜಿಲ್ಲೆಯ ಸೈನಿಕ ಬಲಿ
»‘ಗಣಿ ದೇಣಿಗೆ’ ಪ್ರಕರಣ: ಯಡಿಯೂರಪ್ಪ ಸೇರಿದಂತೆ ಇತರ ಆರೋಪಿಗಳ ಮನೆ ಮೇಲೆ ಸಿಬಿಐ ದಾಳಿ ( updated)
»ಧಾರವಾಡ: ಕೃಷಿ ವಿವಿಯಲ್ಲಿ ವಸ್ತ್ರಸಂಹಿತೆ, ಮೊಬೈಲ್ ನಿಷೇಧ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri