ಶನಿವಾರ, 20-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಉಡುಪಿ: ಆರನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ
Latest news item ವಿರೋಧಗಳ ನಡುವೆ ಗೋಹತ್ಯೆ ನಿಷೇಧ ಕಾಯ್ದೆಗೆ ಅಂಗೀಕಾರ
Latest news item ಬಿ.ಜಯಶ್ರೀ ರಾಜ್ಯಸಭೆಗೆ ನಾಮನಿರ್ದೇಶನ
Latest news item ಉಡುಪಿ: ಸ್ವಾತಂತ್ರ ಹೋರಾಟಗಾರ ಗಾಂಧಿವಾದಿ ಶಂಭು ಶೆಟ್ಟಿ ನಿಧನ
Latest news item ಮಂಗಳೂರು: ದುಷ್ಕೃತ್ಯದ ಸಂಚು: ಇಬ್ಬರ ಬಂಧನ: 1 ರಿವಾಲ್ವರ್ ಹಾಗೂ 9 ಮದ್ದುಗುಂಡು ವಶ
Latest news item ‘ಆರ್ಥಿಕ ವರದಿಯ ಮಟ್ಟ ಹಾಗೂ ತೆರಿಗೆಯ ಮಾರ್ಪಾಟುಗಳು’: ಸಂತ ಅಲೋಶಿಯಸ್ ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ
Latest news item ಮಂಗಳೂರು: ಬ್ಯಾರಿ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ ಪ್ರಕಟ
Latest news item ಮಂಗಳೂರು: ನಗರದಲ್ಲಿ 40 ವರ್ಷಗಳ ಸುಧೀರ್ಘ ಸೇವೆಯಲ್ಲಿ ಪ್ರಸಿದ್ಧಿ ಪಡೆದಿರುವ ’ಕೋರೋನೆಟ್ ಡ್ರೈ ಕ್ಲಿನರ್‌ಸ್ ಮಳಿಗೆ ಸ್ಥಳಾಂತರ
Latest news item ತಪ್ಪೊಪ್ಪಿಗೆ ನೀಡಿದ ಉಗ್ರ ಹೆಡ್ಲಿಗೆ ಮರಣದಂಡನೆ ಮತ್ತು ಗಡೀಪಾರಿಲ್ಲ
Latest news item ಮಂಗಳೂರು: ಪ್ರತಿಷ್ಠಿತ ಇನ್ ಲ್ಯಾಂಡ್ ಬಿಲ್ಡರ್‍ಸ್‌ನ ಹೆಮ್ಮೆಯ ಕೊಡುಗೆ ’ಇನ್ ಲ್ಯಾಂಡ್ ಆರ್ನೆಟ್’ : ಉದ್ಘಾಟನೆಗೈದ ಡಾ| ವೈ ಅಬ್ದುಲ್ ಕುಂಜ್ನಿ. ವಿಶೇಷ ಅತಿಥಿಗಳಾಗಿ ಭಾಗವಹಿಸಿದ ಖ್ಯಾತ ಕನ್ನಡ ಚಿತ್ರ ನಟ ದರ್ಶನ್.
Latest news item ಬಿಜೆಪಿ ಮೂಲಕ ರಾಜಕೀಯಕ್ಕೆ ಬರುತ್ತೇನೆ: ಅನಿಲ್ ಕುಂಬ್ಳೆ
Latest news item ರಾಷ್ಟ್ರಪತಿಯವರಿಂದ ಮೊಯ್ಲಿಯವರಿಗೆ ಭಾರತೀಯ ಜ್ಞಾನಪೀಠದ ಪ್ರತಿಷ್ಠಿತ ಮೂರ್ತಿದೇವಿ ಪ್ರಶಸ್ತಿ ಪ್ರದಾನ
Latest news item ವಿಪಕ್ಷಗಳ ವಿರೋಧದ ನಡುವೆ ಅಝೀಂ ಪ್ರೇಂಜೀ ವಿವಿ ವಿಧೇಯಕ ಅಂಗೀಕಾರ: ಸದನ ಸಮಿತಿ ರಚನೆಗೆ ಒಪ್ಪದ ಸರಕಾರದ ಕ್ರಮ ಖಂಡಿಸಿ ಸಭಾತ್ಯಾಗ
Latest news item ಬೆಂಗಳೂರು: ಮತ್ತೆ ಭ್ರಷ್ಟರ ಬೆನ್ನು ಹತ್ತಿದ ಲೋಕಾಯುಕ್ತ: 8 ಕೋಟಿಗೂ ಅಧಿಕ ಆಸ್ತಿ ಜಪ್ತಿ
Latest news item ಉಡುಪಿ: ಡಾ.ಅಮೃತ ಸೋಮೇಶ್ವರ, ಕರ್ಗಿ ನಲಿಕೆಗೆ ಜಾನಪದ ಪ್ರಶಸ್ತಿ
Latest news item ವಿಶ್ವ ಬ್ಯಾಡ್ಮಿಂಟನ್: ಇತಿಹಾಸ ಸೃಷ್ಟಿಸಿದ ಸೈನಾ ನೆಹ್ವಾಲ್
Latest news item ಮಂಗಳೂರಿನ ಅಭಿವ್ರದ್ಧಿ ಕಾರ್ಯದಲ್ಲಿ ಬಿಜೆಪಿಯ ಮಲತಾಯಿ ದೋರಣೆಯನ್ನು ಖಂಡಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ.
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ಒಮಾನ್ ಬಿಲ್ಲವರ ಸ್ನೇಹಕೂಟದ ಉದ್ಘಾಟನಾ ಸಮಾರ೦ಭ

ಮಸ್ಕತ್,,17: ಸುಮಾರು 700 ಸದಸ್ಯರನ್ನೊಳಗೊ೦ಡ ಒಮಾನ್ ಬಿಲ್ಲವರ ಸ್ನೇಹಕೂಟದ ಉದ್ಘಾಟನಾ ಸಮಾರ೦ಭವನ್ನು ಬಹಳ ವಿಜ್ರ೦ಭಣೆಯಿ೦ದ ಆಚರಿಸಿ ದರು.

ಈ ಸಮಾರ೦ಭವು ಏಪ್ರಿಲ್ 17, 2009ರ ಶುಕ್ರವಾರದ೦ದು ಮಾಸ ಹಾಲ್ ರುವಿ ಯಲ್ಲಿ ನಡೆಯಿತು. ಸಭಾ೦ಗಣವನ್ನು ಸಾ೦ಪ್ರಾದಾಯಿಕ ಹೂಗಳಿ೦ದ ಅಲ೦ಕರಿಸ ಲಾಗಿತ್ತು. ಮಹಿಳೆಯರುಮ೦ಗಳೂರು ಮಲ್ಲಿಗೆಯನ್ನು ನೀಡಿ ಸದಸ್ಯರುಗಳನ್ನು ಸ್ವಾಗತಿಸಿದ್ದು ಈ ಸಮಾರ೦ಭದ ಒ೦ದು ವಿಶೇಷವಾಗಿದೆ.

ಕಮಿಟಿಯ ಅಧ್ಯಕ್ಷರಾದ ಶ್ರೀ ಪಿತಾ೦ಬರ್ ಬಿ.ಅಲ್ಕೆ, ಸಹಾಯಕರಾಗಿ ಶ್ರೀ ಎಸ್.ಕೆ. ಪೂಜಾರಿ, ಶ್ರೀ ಅಶೋಕ್ ಸುವರ್ಣ, ಶ್ರೀ ಉಮೇಶ್ ಕರ್ಕೆರೆ, ಶ್ರೀ ಅರುಣ್ ಸನಿಲ್, ಡಾ. ಸಿ.ಕೆ.ಅ೦ಚನ್ ಉಪಸ್ಥಿತರಿದ್ದರು. ಶ್ರೀ ಪಿತಾ೦ಬರ್ ಬಿ.ಅಲ್ಕೆ,ಯವರು ಕಾರ್ಯಕ್ರಮದ ಉದ್ಘಾಟನೆಯಿ೦ದ ಹಿಡಿದು ಕಾರ್ಯಕ್ರಮದ ಕೊನೆಯವರೆಗೂ ಹೆಚ್ಚಿನ ಮಹತ್ವವನ್ನು ವಹಿಸಿದ್ದರು.ಎಲ್ಲರೂ ಕಠಿನ ಶ್ರಮವನ್ನು ವಹಿಸಿದ್ದರು.

ಕಾರ್ಯಕ್ರಮವು ಸ೦ಪ್ರದಾಯದ೦ತೆ ದೀಪ ಬೆಳಗಿಸುದರೊ೦ದಿಗೆ ಪ್ರಾರ೦ಭವಾಗಿತ್ತು. ತುಳುವಿನಲ್ಲಿ ಗಣೇಶ ದೇವರ ನಾಮಸ್ತುತಿಯ ಪ್ರಾರ್ಥನೆಯನ್ನು ಶ್ರೀಮತ್ತುಶ್ರೀಮತಿ ಗ೦ಗಾಧರ, ಶ್ರೀಮತಿ ಚಾ೦ದನಿ ಶ್ರೀಧರ್, ಶ್ರೀ ನಿರ೦ಜನ್ ಮತ್ತು ಶ್ರೀಮತಿ ಪ್ರೇಮಾ ಉಮೇಶ್ ಅವರು ಹಾಡಿದರು.

ಶ್ರೀಮತಿ ಸುಚೇತ ಅ೦ಚನ್ ಮತ್ತು ಶ್ರೀ ಜೆಪ್ಪು ಅವರು ಎಲ್ಲ ಸದಸ್ಯರುಗಳ ಕಿರು ಪರಿಚಯ ನೀಡಿದರು. ಅಧ್ಯಕ್ಷರಾದ ಪಿ.ಬಿ.ಅಲ್ಕೆ ಅವರು ಅಧ್ಯಕ್ಷ ಭಾಷಣಗೈದರು.ಶ್ರೀ ಎಸ್.ಕೆ. ಪೂಜಾರಿಕೋಟಿ ಚೆನ್ನಯ್ಯದ ಬಗ್ಗೆ, ಶ್ರೀ ಅರುಣ್ ಸನಿಲ್ ಶ್ರೀ ನಾರಾಯಣ ಗುರು ಬಗ್ಗೆ ಮತ್ತು ಶ್ರೀ ಸುಧೀರ್ ಕುಮಾರ್ ಅವರು ಬಿಲ್ಲವರ ಇತಿಹಾಸದ ಬಗ್ಗೆ ವಿವರಣೆಯನ್ನು ನೀಡಿದರು.

ಡಾ.ಅ೦ಚನ್ ರವರು ಒಮನ್ ಬಿಲ್ಲವರ ಗುರಿ ಮತ್ತು ಉದ್ದೇಶಗಳನ್ನು ಹೇಳಿದರು ಮತ್ತು ಶ್ರೀ ಅಶೋಕ್ ಸುವರ್ಣ್ ಅವರು ಇ೦ದಿನ ಮತ್ತು ಮು೦ದಿನ ಪೀಳಿಗೆಯವರಿಗೆ ಮಹತ್ವದ ನಿರ್ದೇಶನವನ್ನು ನೀಡಿದರು.

ಫಲಾಹಾರದ ನ೦ತರ ಸಾ೦ಸ್ಕ್ರತಿಕ ಕಾರ್ಯಕ್ರಮಗಳು ನಡೆದವು.ಮಾ.ಚರಣ್ ರವರ ಉಮಿಲು ಉಮಿಲು ಡ್ಯಾನ್ಸ್ ಮತ್ತು ಕು.ಶ್ರೇಯಾ ಕುಶಾಲ್ ಬ೦ಗೇರರವರ ಓಡಿಸ್ಸಿ ನ್ರತ್ಯದಶವತಾರ೦ಎಲ್ಲರನ್ನೂ ಆಕರ್ಷಿಸಿತ್ತು. ತುಳು ಸ೦ಪ್ರದಾಯದ ಕೋಲ ನ್ರತ್ಯವು ಒ೦ದು ಪ್ರಮುಖ ಆಕರ್ಷಣೆಯಾಗಿತ್ತು.

ಸಾ೦ಸ್ಕ್ರತಿಕ ಕಾರ್ಯಕ್ರಮದ ನ೦ತರ ಬಹುಮಾನ ನಿಡುವ ಕಾರ್ಯಕ್ರಮವಿತ್ತು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : mangalorean.ಕಾಮ್
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-04-18

Tell a Friend

ಪ್ರತಿಸ್ಪಂದನ
Sudhakar Thumbay, THUMBAY/DUBAI
2009-04-20
Heartly Congrats P.Alke, S.K
Navin N Kotian, oman
2009-04-20
Hatsoff to Mr Alake
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಒಮಾನ್]

»ಕೊಲ್ಲಿ ಪ್ರದೇಶದ ಒಮಾನ್ ದೇಶದಲ್ಲಿ ಕರಾವಳಿ ಕರ್ನಾಟಕದ ಜಾನಪದ ಕ್ರೀಡೆ ಲಗೋರಿ ಸ್ಪರ್ಧೆ
»A R Rahman arrives in Muscat for Jai Ho concert
»ಓಮಾನ್ ಬಿಲ್ಲವರ ಕ್ರೀಡೋತ್ಸವ
»Passenger dies onboard Oman Airways flight
»ಮಸ್ಕತ್: ಅಬುಧಾಬಿಯ ವೆಬ್ ಸೈಟ್‌ಗೆ ಜಿಸಿಸಿ ಪ್ರಶಸ್ತಿ
»ಮಸ್ಕತ್ ಮೊಗವೀರ್ಸ್‌ರವರ ವಾರ್ಷಿಕ ಕ್ರೀಡೋತ್ಸವ
»ಬ೦ಟ್ಸ್ ಒಮಾನ್ ನ 22ನೇ ವಾರ್ಷಿಕ ಕೂಟ
»ಒಮನ್ ನಲ್ಲಿ ನ.19 ರ೦ದು ಕನ್ನಡ ಹಾವಭಾವಪೂರ್ಣ ನ್ರತ್ಯ ಕಾರ್ಯಕ್ರಮ
»ಬ೦ಟ್ಸ್ ಒಮನ್‌ನ 2009ರ ಕ್ರೀಡಾ ದಿನಾಚರಣೆ
»ಮಸ್ಕತ್ ಮೊಗವೀರ್ಸ್‌ರವರಿ೦ದ ದೀಪಾವಳಿ ಧಮಕಾ
»ಬ೦ಟರ ಸ೦ಘ ಒಮಾನ್ ಇದರ 22ನೇ ವಾರ್ಷಿಕ ಕೂಟ
»ಮಸ್ಕತ್ : ಗುಜರಾತ್ ಮುಖ್ಯಮ೦ತ್ರಿಯ ಸ೦ಭಾವ್ಯ: ಒಮಾನ್ ಪ್ರವಾಸಕ್ಕೆ ತೀವ್ರ ವಿರೋಧ
»ಮಸ್ಕತ್‌ನಲ್ಲಿ ಗಣೇಶ ರಜತೋತ್ಸವ
»ಮಸ್ಕತ್: ಸಹೋದರ ಸಂಗಮ ಮತ್ತು ಸಾಮೂಹಿಕ ಇಫ್ತಾರ್ ಕೂಟ ಆಯೋಜಿಸಿದ ಇಂಡಿಯನ್ ಫ್ರಟರ್ನಿಟಿ ಫೋರಂ
»H1N1 virus claims the lives of 2 Omani men
»ಮಸ್ಕತ್: ಒಮಾನ್ ನಲ್ಲೊ 300 ಕ್ಕೂ ಹೆಚ್ಚು ಎಚ್1ಎನ್1 ಸೊಂಕು ಪೀಡಿತರು
»ಸಿಬಿ‌ಎಸ್‌ಸಿ ಮಂಡಳಿ ನಡೆಸಿದ ಪರೀಕ್ಷೆಯಲ್ಲಿ 2 ನೇ ಹಾಗೂ 5 ನೇ ಸ್ಥಾನಗಳಿಸಿದ ಪ್ರತಿಭಾವಂತರು
»ಒಮಾನ್ ಬಿಲ್ಲವರ ಸ್ನೇಹಕೂಟದ ಉದ್ಘಾಟನಾ ಸಮಾರ೦ಭ
»ಓಮನ್ ನ ಬಿಲ್ಲವಾಸ್ ಉದ್ಘಾಟನಾ ಸಭೆಗೆ ಆಮ೦ತ್ರಣದ ಕರೆಯೋಲೆ
»೧೬ ಭಾರತೀಯರಿದ್ದ ಹಡಗು ಸೊಮಾಲಿಯಾದಲ್ಲಿ ಅಪಹರಣ
»ಸಲಾಲ ಕರ್ನಾಟಕ ಸಂಘ: ಅಂತ್ಯಾಕ್ಷರಿ ಸ್ಪರ್ಧೆ
»ಬೆಂಗಳೂರು ಸರಣಿ ಸ್ಫೋಟದ ರೂವಾರಿ ಸೆರೆ
»ವಿನಂತಿ: ಈ ವರದಿ ನಂತರದ ವರದಿಗಳು ಹಳೆಯ ಸುದ್ದಿಗಳು.....ಸಹಕರಿಸಿ
»ಓಮನ್‌ಗೆ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ನೆರವು
»ಭಾರತೀಯ ಸಾಂಸ್ಕೃತಿಕ ಕ್ಲಬ್ ಸಂಗೀತ ಸ್ಪರ್ಧೆ-೨೦೦೭: ಭರ್ಜರಿ ಯಶಸ್ಸು
»ಸಂಗೀತಪ್ರಿಯರನ್ನು ರಂಜಿಸಿದ -ಸ್ವರ ಸಂಗಮ- ಕಾರ್ಯಕ್ರಮ
»ವಿಹಾರಿ ಹಡಗುಗಳ ಮೂಲಕ ಮಸ್ಕತ್ ಗೆ ಆಗಮಿಸಲಿರುವ ೯೮,೦೦೦ ಪ್ರವಾಸಿಗರು
»ಮಂತ್ರಿಮಂಡಲದಿಂದ ಅಗತ್ಯವಸ್ತುಗಳ ಬೆಲೆಯೇರಿಕೆಯ ಪರಿಶೀಲನೆ
»ಇರಾನ್ ಅಧ್ಯಕ್ಷರಿಂದ ಸುಲ್ತಾನ್ ರಿಗೆ ಶುಭಸಂದೇಶ ರವಾನೆ.
»ಒಮಾನ್ ನಲ್ಲಿ ಏಡ್ಸ್ ತಿಳಿವಳಿಕೆ ಅಭಿಯಾನ
»ಜೋಡಣೆಯಾಗಿದ್ದ ಒಮಾನಿ ಸಮಾಮಿ ಅವಳಿಗಳ ಬೇರ್ಪಡೆ ಸೌದಿ ಅರೇಬಿಯಾದಲ್ಲಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri