ಶನಿವಾರ, 19-05-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಅತ್ಯಾಚಾರ ಆರೋಪ: ಆರ್‌ಸಿಬಿ ಆಟಗಾರ ಲ್ಯೂಕ್ ಪೊಮರ್ಸ್‌ಬಾಚ್‌ ಬಂಧನ: ನಾಳೆಯವರೆಗೆ ಜಾಮೀನು
Latest news item ನಟ ಶಾರುಖ್ ಖಾನ್ ಗೆ 5 ವರ್ಷ ವಾಂಖೇಡೆ ಕ್ರೀಡಾಂಗಣ ಪ್ರವೇಶ ನಿಷೇಧ
Latest news item ಅಕ್ಷರಗಳ ಕಲಿತು ಕವಿತೆ ಬರೆದ ಗಂಗಾಧರ್ ಡಿವಾಟರ
Latest news item ನೀರು ಪೂರೈಕೆಯಲ್ಲಿ ನಗರ ಸಭೆಯಿಂದ ಅವಮಾನೀಯ ವರ್ತನೆ : ಹರೀಶ್ ಕಿಣಿ ಆರೋಪ
Latest news item ಉಡುಪಿಯಲ್ಲಿ ಮಾಜಿ ಪ್ರಧಾನಿ ದೇವೆಗೌಡರ 80ನೇ ಹುಟ್ಟುಹಬ್ಬ ವಿಶೇಷ ರೀತಿಯಲ್ಲಿ ಆಚರಣೆ
Latest news item ಕೌಟುಂಬಿಕ ಗೊಂದಲ: ಅನಿವಾಸಿ ಭಾರತೀಯ ತಾಯಿ ಆತ್ಮಹತ್ಯೆಗೆ ಶರಣು !.
Latest news item ಮಂಗಳೂರು: ರಾಜ್ಯ ಸರಕಾರದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ
Latest news item ಕನ್ನಡ ಮಾಧ್ಯಮದಲ್ಲಿ ಪ್ರಜ್ವಲ್ ಎಸ್. ರಾಜ್ಯಕ್ಕೆ ಪ್ರಥಮ: ಆಳ್ವಾಸ್ ಪ್ರೌಢ ಶಾಲೆಗಳಿಗೆ ಶೇ.100 ಫಲಿತಾಂಶ
Latest news item ಎಮಿರೇಟ್ ಐಡಿ ನವೀಕರಣಕ್ಕೆ ಕಿಕ್ಕಿರಿದ ಅನಿವಾಸಿಗಳು: ಪಾಸ್ಪೋರ್ಟು ಕಳೆದುಕೊಳ್ಳುವ ಭೀತಿ !
Latest news item ಶೋಕಸಾಗರದ ನಡುವೆ ರಸ್ನಾ ಹುಡುಗಿ ತರುಣಿ ಅಂತ್ಯಕ್ರಿಯೆ | ‘ನಿಮ್ಮನ್ನೆಲ್ಲ ಕೊನೆಯ ಬಾರಿ ಭೇಟಿಯಾಗುತ್ತಿದ್ದೇನೆ’ ಎಂದು ಹೇಳಿದ್ದ ತಾರುಣಿ: ನೇಪಾಳ ಪ್ರವಾಸಕ್ಕೆ ಮುನ್ನ ಎಲ್ಲರಿಗೂ ‘ಗುಡ್‌ಬೈ’ ಸಂದೇಶ ರವಾನಿಸಿದ್ದ ಬಾಲ ನಟಿ
Latest news item ತಾವೇ ತೋಡಿದ ಹೊಂಡಕ್ಕೆ ಬಿದ್ದ ಕಥೆ: ನೀರಿಗೆ ಬಿದ್ದು ನಾಪತ್ತೆ ಪ್ರಕರಣ ಒಂದು ನಾಟಕ
Latest news item ಉಡುಪಿ ನಗರ ವ್ಯಾಪ್ತಿಯಲ್ಲಿ 2 ದಿನಕ್ಕೊಮ್ಮೆ ನೀರು ಪೂರೈಕೆ : ಶಾಸಕ ಭಟ್
Latest news item ಎಸೆಸೆಲ್ಸಿ ಫಲಿತಾಂಶದಲ್ಲಿ ನವ್ಯ ಶೆಟ್ಟಿ ಮತ್ತು ಪಲ್ಲವಿ ರಾವ್ ಪ್ರಥಮ ಹಾಗೂ ದ್ವಿತೀಯ ರ್ಯಾಂಕ್
Latest news item ಬಿಜೆಪಿಗೆ ಬಿ‌ಎಸ್‌ವೈ ಗುಡ್ ಬೈ: ಲಕ್ಷ್ಮೀನಾರಾಯಣ | ಬಿಕ್ಕಟ್ಟು ಹಿನ್ನೆಲೆ, ಜೇಟ್ಲಿ, ಪ್ರಧಾನ ನಾಳೆ ಬೆಂಗಳೂರಿಗೆ
Latest news item ಕನಿಷ್ಟ ವೇತನ ಪರಿಷ್ಕರಿಸುವಂತೆ ಬೀಡಿ ಕಾರ್ಮಿಕರ ಪ್ರತಿಭಟನೆ
Latest news item ರಾಜ್ಯ ಸರ್ಕಾರದ ವೈಫಲ್ಯದ ವಿರುದ್ದ ಉಡುಪಿಯಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ
Latest news item ಮೇ.20 ರಿಂದ ಮಹಾನಗರಿಮುಂಬಯಿಯಲ್ಲಿ ‘ಅದ್ಭುತ ಬಾಲಕಿ’ಯ ನೃತ್ಯ -ಪ್ರತಿಭಾ ಪ್ರದರ್ಶನ ಸಪ್ತಾಹ
Latest news item ದುಬಾಯಿಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ: ಶಂಕರ್ ಶಾನ್ ಬಾಗ್ ರವರ ಗಾನ ಸುಧೆಯಲ್ಲಿ ಭಾವ ಪರವಶರಾದ ಭಕ್ತ ಸಮೂಹ
Latest news item ಮನರಂಜಿಸಿದ “ಕಿವುಡನ ಕಿತಾಪತಿ”
Latest news item ಅಗಲಿದ ಸಜ್ಜನ ರಾಜಕಾರಣಿ ಡಾ|ವಿ. ಎಸ್. ಆಚಾರ್ಯರಿಗೆ ದುಬಾಯಿಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಣೆ
Latest news item ಅಬುಧಾಬಿಯಲ್ಲಿ ಕುವೆಂಪು ಕಲಾಉತ್ಸವ ಮತ್ತು ವಿಶ್ವ ಕನ್ನಡ ಸಮ್ಮೇಳನ - ಕೊಲ್ಲಿ ನಾಡಿನಲ್ಲಿ ಪ್ರತಿಧ್ವನಿಸಿದ ಕನ್ನಡ ದಿಂಡಿಮ....
Latest news item ಮನಸೂರೆಗೊಂಡ ’ನೆನಪಿನಂಗಳ”! .. ಮೈ ಮರೆತ ಪ್ರೇಕ್ಷಕ ವರ್ಗ!
Latest news item ನಿರ್ದೇಶನದಲ್ಲಿ ಹೊಸತನ ಹಾಗೂ ಮತ್ತು ಪನ್ಚಿಂಗ್ ಹಾಸ್ಯ ಸಂವಾದ - ನಟನೆಗಳಿಂದ ಮನಸೆಳೆದ ತುಳುನಾಟಕ ’ಆಯೆ ಸುಬಗ”; ನಕ್ಕು ನಲಿದ ಪ್ರೇಕ್ಷಕ ವರ್ಗ, ನಮ ತುಳುವೆರ್ ದಾಖಲೆ
Latest news item ನಾಡಿನ ಹೆಸರಾಂತ ಗಾಯಕ,ಗಾಯಕಿಯರುಗಳು ಸ್ರಷ್ಟಿಸಿದ ಸಂಗೀತಲೋಕ; ಜನಮನ ರಂಜಿಸಿದ ರಾಮೀ ರಸ ಸಂಜೆ; ಮಿಮಿಕ್ರಿ ದಯಾನಂದ್ ರವರ ಹಾಸ್ಯ ಲಾಸ್ಯ: ದ್ವೀಪದ ಕನ್ನಡಿಗರಿಗೆ ನಮ್ಮ ಕನ್ನಡ ಬಹರೈನ್ ನ ಹೊಸ ವರುಷದ ಕೊಡುಗೆ
Latest news item ಬಹರೈನ್ ಕನ್ನಡ ಸಂಘದ ಹವ್ಯಾಸಿ ಯಕ್ಷಗಾನ ಕಲಾವಿದರಿಂದ 'ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ' ಯಕ್ಷಗಾನ ಪ್ರದರ್ಶನ



 

 
ಕಾಟಿಪಳ್ಳ ಅಸೋಸಿಯೇಷನ್, ದಮ್ಮಾಂ 22ನೇ ವಾರ್ಷಿಕ ಮಹಾಸಭೆ

ಸೌದಿ ಅರೇಬಿಯ: ಕಾಟಿಪಳ್ಳ ಮುಸ್ಲಿಮ್ ಯೂತ್ ಅಸೋಸಿಯೇಷನ್, ದಮ್ಮಾಂ/  ಅಲ್ಖೋಬರ್/ ಜುಬೈಲ್ ಇದರ 22ನೇ ವಾರ್ಷಿಕ ಮಹಾಸಭೆಯು ದಿನಾಂಕ 25 ಮಾರ್ಚ್ 2011ಶುಕ್ರವಾರ ಜುಮಾ ನಮಾಝಿನ ಬಳಿಕ ದಮ್ಮಾಂ ಜುಬಿಲಿ ಹೋಟೆಲ್ ಆಡಿಟೊರಿಯಂ ನಲ್ಲಿ ಜರಗಿತು.

ಸಂಘದ ಪ್ರಪ್ರಥಮ ಅಧ್ಯಕ್ಷರಾದ ಹಾಜಿ ಪಿ.ಅಬ್ದುಲ್ ಹಮೀದ್ ರವರ ಘನ ಅಧ್ಯಕತೆಯಲ್ಲಿ ಅಹ್ಮದ್ ಸ್ವಾದಿಖ್ ರವರ ಖುರ್ ಆನ್ ಪಠಣದೊಂದಿಗೆ ಸಭೆಯು ಪ್ರಾರಂಭಗೊಂಡಿತು.

ಸಂಘದ ಪ್ರಧಾನ ಕಾರ್ಯದರ್ಷಿ ಇಸ್ಮಾಯೀಲ್ ಕಾಟಿಪಳ್ಳ ರವರು ಸಂಘದ 21ನೇ ವಾರ್ಷಿಕ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ಪಣಂಬೂರು ಮುಸ್ಲಿಮ್ ಜಮಾಅತ್ ಗೊಳಪಟ್ಟ ಕಾಟಿಪಳ್ಳ ಜುಮ್ಮಾ ಮಸೀದಿಯ ಅರ್ಹ, ಬಡ,ಯತೀಂ ಹೆಣ್ಮಕ್ಕಳ ವಿವಾಹಕ್ಕೆ ಧನ ಸಹಾಯ, ಧಾರ್ಮಿಕ ಹಾಗೂ ಲೌಕಿಕ ವಿಧ್ಯಾಭ್ಯಾಸದಲ್ಲಿ ಪ್ರಪ್ರಥಮ ಸ್ಥಾನ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್, ಆರ್ಥಿಕವಾಗಿ ತೀರಾ ಹಿಂದುಳಿದಿರುವ ಜನರಿಗೆ ವೈದ್ಯಕೀಯ ನೆರವು ಮೊದಲಾದ ಹಲವಾರು ಕಾರ್ಯಕ್ರಮಗಳನ್ನು ನಮ್ಮೀ ಸಂಸ್ಥೆ ಕಾರ್ಯಾಚರಿಸುತ್ತಿರುವು ದರ ಬಗ್ಗೆ ಇಸ್ಮಾಯೀಲ್ ರವರು ಸವಿಸ್ತಾರವಾಗಿ ವಿವರಿಸಿದರು.

ತದನಂತರ ಕೋಶಾಧಿಕಾರಿ ಝಾಕಿರ್ ಹುಸೈನ್ ರವರು ಲೆಕ್ಕಪತ್ರವನ್ನು ಮಂಡಿಸಿದರು.

ಸಂಘದ ಅಧ್ಯಕ್ಷ ತಾಜುದ್ದೀನ್, ಉಪಾಧ್ಯಕ್ಷ ಮುಹಮ್ಮದ್ ಬಶೀರ್ ಹಾಗೂ ಮಾಜಿ ಅಧ್ಯಕ್ಷರು ಗಳಾದ ಖಾಲಿದ್ ಹಂಝ, ಪಿ.ಎ.ರಹ್ಮಾನ್,ಎಸ್.ಎ.ಅಝೀಝ್ ವೇದಿಕೆಯಲ್ಲಿ ಆಸೀನರಾಗಿದ್ದರು.

ಸಂಘದ ಅಧ್ಯಕ್ಶ ತಾಜುದ್ದೀನ್ ರವರು ಪ್ರಸಕ್ತ ವರ್ಷ ಸಂಘದ ಅಭಿವ್ರದ್ಧಿಗಾಗಿ ಸಹಕರಿಸಿದ ಸರ್ವ ಸದಸ್ಯರಿಗೂ ಅಲ್ಲಾಹು ತಕ್ಕುದಾದ ಪ್ರತಿಫಲ ನೀಡಲಿ ಎಂದು ಪ್ರಾರ್ಥಿಸಿದರು.

2011-12 ನೇ ಸಾಲಿಗೆ ನೂತನ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳನ್ನು ನೇಮಕ ಮಾಡ ಲಾಯಿತು.

ಗೌರವಾಧ್ಯಕ್ಷರಾಗಿ ಪಿ.ಅಬ್ದುಲ್ ಹಮೀದ್, ಅಧ್ಯಕ್ಷರಾಗಿ ಬಿ.ಎಂ.ರಫಿಖ್, ಪ್ರಧಾನ ಕಾರ್ಯದರ್ಷಿ ಯಾಗಿ ಇಸ್ಮಾಯೀಲ್ ಕಾಟಿಪಳ್ಳ, ಕೋಶಾಧಿಕಾರಿಯಾಗಿ ಪಿ.ಎಂ.ತಾಜುದ್ದೀನ್ ರನ್ನು ಆರಿಸಲಾ ಯಿತು.

ಉಪಾಧ್ಯಕ್ಷರಾಗಿ ಪಿ.ಝಾಕಿರ್ ಹುಸೈನ್ ಮತ್ತು ಎಂ.ಹಂಝ,ಜೊತೆ ಕಾರ್ಯದರ್ಷಿಗಳಾಗಿ ಶಕೀಲ್ ಆದಂ ಮತ್ತು ಅಹ್ಮದ್ ಸ್ವಾದಿಖ್,ಸಂಚಾಲಕರಾಗಿ ಖಾಲಿದ್ ಹಂಝ ಮತ್ತು ಪಿ. ಝೈನುದ್ದೀನ್ ಆರಿಸಲ್ಪಟ್ಟರು.

ಸದಸ್ಯರಾಗಿ ಜುಬೈಲ್ ನಿಂದ ಅಹ್ಮದ್ ಸುಹೈಬ್, ಮುಹಮ್ಮದ್ ಬಶೀರ್, ಪಿ.ಎ.ರಹ್ಮಾನ್, ಆಸಿಫ್, ಮುಶ್ತಾಖ್, ಇಖ್ಬಾಲ್, ಅಲ್ಕೋಬರ್ ನಿಂದ ಸೈಫುಲ್ಲಾ,ನಿಯಾಝ್ ಅಹ್ಮದ್, ರಿಯಾಝ್, ಆರಿಫ್, ಪಿ.ಶರೀಫ್, ದಮ್ಮಾಂ ನಿಂದ ಎಸ್.ಎ.ಅಝೀಝ್, ಎಸ್.ಖಾಲಿದ್, ಅಬ್ದುಲ್ ಗಫಾರ್, ಮುಹಮ್ಮದ್, ಮನ್ಸೂರ್, ಮುಸ್ಥಫ, ಮೊಯ್ದಿನ್ ಹಾಜಿ, ಟಿಎ.ಶರೀಫ್, ಜಾಫರ್ ರನ್ನು ನೇಮಿಸಲಾಯಿತು.

ನೂತನ ಸಮಿತಿಗೆ ಪಿ.ಮುಹಮ್ಮದ್ ಬಶೀರ್ ರವರು ಶುಭ ಹಾರೈಸಿದರು.

ಸಭೆಯ ಪ್ರಾರಂಭದಲ್ಲಿ ಪಿ.ಝೈನುದ್ದೀನ್ ಸ್ವಾಗತಿಸಿ, ಕೊನೆಯಲ್ಲಿ ನೂತನ ಜೊತೆ ಕಾರ್ಯದರ್ಷಿ ಅಹ್ಮದ್ ಸ್ವಾದಿಖ್ ಧನ್ಯವಾದಗೈದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಇಕ್ಬಾಲ್ ಮನ್ನಾ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2011-05-07

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸೌದಿ ಅರೇಬಿಯ]

»ಭಾರತಕ್ಕೆ ಸೌದಿ ಸಚಿವ ಶೇಖ್‍ ಅಬ್ದುಲ್ಲಾ
»ಸೌದಿಯಲ್ಲಿ ಅನ್ಯ ಭಾಷಾ ದಿನಾಂಕ ಬಳಕೆ ನಿಷೇಧ !
»ಸೌದಿ ಅರೇಬಿಯಾದಲ್ಲಿ ಏಳು ಭಾರತೀಯ ನರ್ಸ್‌ಗಳು ಪಾರು
»ಡಿಕೆಎಸ್‌ಸಿ ಜುಬೈಲ್ ಘಟಕದ ವಾರ್ಷಿಕ ಮಹಾಸಭೆ
»ಸಲಹೆಗಾರನನ್ನು ಕಿತ್ತು ಹಾಕಿದ ಸೌದಿ ದೊರೆ!;
»ಕುರಿ ಕಾಯಲೆಂದು ಸೌದಿಗೆ ಹೋದಾತ 18 ವರ್ಷಗಳ ಬಳಿಕ ಭಾರತಕ್ಕೆ ವಾಪಸ್!
»Non-Muslim Filipino expats in Saudi Arabia told to be cautious
»ಗಲ್ಫ್‌ನಲ್ಲಿನ ಚರ್ಚ್‌ಗಳನ್ನು ಧ್ವಂಸ ಮಾಡಿ: ಸೌದಿ ಮೌಲ್ವಿ ಫತ್ವಾ!; ಕ್ರಿಶ್ಚಿಯನ್ ಬಿಷಪ್ಸ್ ತೀವ್ರ ಆಕ್ರೋಶ
»Christians 'face deportation' in Saudi Arabia
»ಸೌದಿ ಅರೇಬಿಯಾ :ಕರ್ನಾಟಕ ಸಲಫಿ ಅಸೋಸಿಯೇಶನ್ ಜೆದ್ದಃ ಘಟಕದ ವತಿಯಿಂದ ದೀನೀ ಸಮಾವೇಶ
»ಜೆದ್ದಾ: ಎನ್.ಆರ್.ಐ ಪೋರಂ ಇದರ ವತಿಯಿಂದ ಪ್ರಥಮ ಕನ್ನಡ ರಾಜ್ಯೋತ್ಸವ ಆಚರಣೆ
»ಸೌದಿ ಅರೇಬಿಯಾ : ಆಸ್ಪತ್ರೆಯಲ್ಲಿ ಮೂರು ತಿಂಗಳಿನಿಂದ ಅನಾಥವಾಗಿ ಬಿದ್ದಿತ್ತು ಭಾರತೀಯನ ಮೃತದೇಹ !
»ಖ್ಯಾತ ಇಸ್ಲಾಮಿ ವಿದ್ವಾಂಸ ರಿಯಾಝುರ್ ರಹ್ಮಾನ್ ರಷಾದಿ ನಿಧನ
»ಸೌದಿಯ ರಾಜಕುಮಾರ ಸುಲ್ತಾನ್ ಬಿನ್ ಅಬ್ದುಲ್ ಅಝೀಝ್ ಅಲ್ ಸೌದ್ ನಿಧನ
»ಸೌದಿ ಅರೇಬಿಯಾ : ತಬೂಕಿನಲ್ಲಿ ಫರಂಗಿಪೇಟೆಯ ಯುವಕ ಹೃದಯಾಘಾತದಿಂದ ನಿಧನ
»ಹಜ್ ಯಾತ್ರೆ: 5 ಭಾರತೀಯರ ಸಾವು
»Indian siblings shot dead in Taif region of Saudi Arabia
»13-year-old Saudi girl turns into boy
»ದ.ಕ. ಜಿಲ್ಲೆಯ ಮೂವರು ಯುವಕರು ಸೌದಿ ಜೈಲಿನಲ್ಲಿ: ಏಳೂವರೆ ವರ್ಷದಿಂದ ಬಂಧನ *ದಂಡ ಕಟ್ಟಲು ಹಣವಿಲ್ಲ; ಹುಸಿಯಾದ ನ್ಯಾಯದ ನಿರೀಕ್ಷೆ
»ಮಸ್ಕತ್ ನಲ್ಲಿ ಗಣೇಶ ಚತುರ್ಥಿಯ ಆಚರಣೆಗೆ ಸಿದ್ದತೆ
»ಅಬ್ದುಲ್‌ ಅಜೀದ್‌ ಸೌದಿ ಜೈಲಿನಿಂದ ಬಿಡುಗಡೆ
»ಇವರಿಗೆ ಸ್ವಾತಂತ್ರ್ಯ ಎಂದು ಲಭಿಸುವುದೋ?. ಬಿಡುಗಡೆಯ ನಿರೀಕ್ಷೆಯಲ್ಲಿ ಅಬ್ದುಲ್‌ ಅಜೀದ್‌
»ವಿಶ್ವದ ಇನ್ನೊಂದು ಅತ್ಯಂತ ಎತ್ತರದಕಟ್ಟಡಕ್ಕೆ ತಯಾರಿ
»ಮೂವರು ಸೋದರಿಯರ ರೇಪ್ ಮಾಡಿದ ಸೌದಿ ಮಾಂತ್ರಿಕ
»ಸೌದಿಯಲ್ಲಿ ‘ಬಿನ್ ಲ್ಯಾಡೆನ್’ನಿಂದ ದೊಡ್ಡ ಟವರ್ ನಿರ್ಮಾಣ!
»ಅದೆಲ್ಲ ಬೇಡ್ರಿ ಅಂದಿದ್ದೆ; ಕೇಳ್ಲಿಲ್ಲ, ಅದ್ಕೆ ತಲಾಖ್ ತಲಾಖ್ ತಲಾಖ್ !
»Saudi beheads man for attack on woman
»ಸೌದಿ: ಭಾರತೀಯ ರಾಯಭಾರಿಗೆ ದೊರೆ ಅಬ್ದುಲ್ ಅಝೀಝ್ ಪದಕ
»ಅತ್ಯಾಚಾರವೆಸಗಿ ಮೊಬೈಲ್ ನಲ್ಲಿ ಚಿತ್ರೀಕರಿಸಿದ ನಾಲ್ವರಿಗೆ ಗಲ್ಲು
»ರಿಯಾದ್ ಬೆಂಕಿ ದುರಂತದಲ್ಲಿ ಮೃತಪಟ್ಟ ಭಾರತೀಯರ ಮೃತದೇಹ ಊರಿಗೆ
»ರಿಯಾದ್‌ನಲ್ಲಿ ಬೆಂಕಿ ದುರಂತ: ಉಡುಪಿ ಜಿಲ್ಲೆ ನಿವಾಸಿ ಕೋಟದ ಮುಹಮ್ಮದ್ ಸಹಿತ - ಆರು ಭಾರತೀಯರು ಬಲಿ: ಮೃತರಲ್ಲಿ ಐವರು ಕೇರಳೀಯರು
»ಸೌದಿ ಅರೇಬಿಯಾ : ರಿಯಾದಿನಲ್ಲಿ ಬೆಂಕಿ ಅನಾಹುತ, ಕರಾವಳಿ ಕನ್ನಡಿಗನ ಸಹಿತ 7 ಜನರ ಮೃತ್ಯು
»ಮಗುವಿಗೆ ಜನ್ಮ ನೀಡಿದ ಮೆದುಳು ನಿಷ್ಕ್ರಿಯಗೊಂಡ ಮಹಿಳೆ
»ಅಶ್ಲೀಲ ವೀಡಿಯೊ: ಸೌದಿಯಲ್ಲಿ ಇಬ್ಬರು ಭಾರತೀಯರಿಗೆ ಶಿಕ್ಷೆ
»ಸೌದಿ ಅಪ್ಪ ಮಗಳನ್ನೇ 9 ವರ್ಷ ಅತ್ಯಾಚಾರ ಮಾಡಿದ
»ಪುರುಷ ಪ್ರಾಬಲ್ಯದ ವಿರುದ್ಧ ಸಿಡಿದೆದ್ದ ಸೌದಿ ಓಬವ್ವ
»ಐಎಂಎಫ್ ಅಧ್ಯಕ್ಷ ಪಟ್ಟ ನಿರ್ದಿಷ್ಟ ಪ್ರಾಂತ್ಯಕ್ಕೆ ಮಾತ್ರ ಸೀಮಿತವಾಗಬಾರದು: ಸೌದಿ
»ಸೌದಿ: ವಾಹನ ಡ್ರೈವಿಂಗ್-ಐವರು ಮಹಿಳೆಯರ ಅರೆಸ್ಟ್
»ಜೆದ್ದಾ : ಕರ್ನಾಟಕ ಎನ್.ಆರ್.ಐ. ಫೋರಮ್ ನ ಅಧ್ಯಕ್ಷರಾಗಿ ಮಹಮ್ಮದ್ ಮನ್ಸೂರ್ ಆಯ್ಕೆ
»ಜಿದ್ದಾ : ಅಲ್-ಮದೀನಾ ಜಿದ್ದ ಕಮಿಟಿಯ ಅಧ್ಯಕ್ಷರಾಗಿ ಹೈದರ್ ಹಾಜಿ ಪುನರಾಯ್ಕೆ
»ಇಂಡಿಯಾ ಫ್ರಟೆರ್ನಿಟಿ ಫೋರಂ ತಬೂಕ್ ವತಿಯಿಂದ `ಕ್ರೀಡಾಕೂಟ 2011'
»ದಮಾಮ್ : ಡಿಕೆ‌ಎಸ್‌ಸಿ ವತಿಯಿ೦ದ 2011ರ ಫೆಮಿಲಿ ಮುಲಾಕತ್ ವಾರ್ಷಿಕ ಕಾರ್ಯಕ್ರಮ
»ಸೌದಿ ಅರೇಬಿಯಾ : ಇಂಡಿಯಾ ಫ್ರಟೆರ್ನಿಟಿ ಫೋರಂ ವತಿಯಿಂದ ಕ್ರೀಡಾಕೂಟ
»ಸೌದಿ ಅರೇಬಿಯಾ : ಜಾಮಿಯಾ ಮಿಲಿಯಾ ವಿವಿ ತೊಂಬತ್ತನೇ ಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡ ಮಹಮ್ಮದ್ ಅಜರುದ್ದೀನ್
»ಕಾಟಿಪಳ್ಳ ಅಸೋಸಿಯೇಷನ್, ದಮ್ಮಾಂ 22ನೇ ವಾರ್ಷಿಕ ಮಹಾಸಭೆ
»ಸೌದಿ ಅರೇಬಿಯಾದ ಜೈಲಿನಲ್ಲಿದ್ದ ನೆಲ್ಯಾಡಿ ಸುಲೈಮಾನ್ ಬಿಡುಗಡೆ | ಇಂಡಿಯಾ ಫ್ರಟೆರ್ನಿಟಿ ಫೋರಂ ಸದಸ್ಯರು ನಡೆಸಿದ ಎಡೆಬಿಡದ ಪ್ರಯತ್ನ ಶ್ರಮದ ಫಲ
»ಸೌದಿ ಮಹಿಳೆಯರಿಂದ ಪ್ರತಿಭಟನೆ
»ಮಹಿಳೆಯೊಂದಿಗೆ ಕೆಟ್ಟ ವರ್ತನೆ ತೋರಿಸುವವರು ಕೆಟ್ಟ ಜನರು – ಸೌದಿ ಅರೇಬಿಯಾದ ಪ್ರಮುಖ ಮುಫ್ತಿ ಹೇಳಿಕೆ
»ಜಿದ್ದಾ : 2020ರೊಳಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿ : ಸುಲ್ತಾನ್ ಬಿನ್ ಸಲ್ಮಾನ್
»ಸೌದಿ: ಮಹಿಳಾ ಮತದಾನಕ್ಕೆ ಮತ್ತೆ ನಿಷೇಧ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri