ಆದಿತ್ಯವಾರ, 05-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ
Latest news item ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ
Latest news item ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
Latest news item ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್
Latest news item ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ
Latest news item ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ
Latest news item ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
Latest news item ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
Latest news item ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
Latest news item ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ
Latest news item ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ
Latest news item ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ
Latest news item ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
Latest news item ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
Latest news item ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
Latest news item ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ
Latest news item ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
೧೬ ಭಾರತೀಯರಿದ್ದ ಹಡಗು ಸೊಮಾಲಿಯಾದಲ್ಲಿ ಅಪಹರಣ

ಮುಂಬೈ:ಸೊಮಾಲಿಯಾ ಕಡಲುಗಳ್ಳರ ಆಟಾಟೋಪ ಮುಂದುವರಿದಿದೆ. ಮತ್ತೆ ೧೬ ಮಂದಿ ಭಾರತೀಯ ಸಿಬ್ಬಂದಿಯಿದ್ದ ಹಡಗೊಂದನ್ನು ಸೊಮಾಲಿಯಾ ಕಡಲುಗಳ್ಳರು ಶನಿವಾರ ಅಪಹರಿಸಿದ್ದಾರೆ. ಮುಂಜಾನೆ ೧೦.೩೦ರ ವೇಳೆಗೆ ಏಡೆನ್ ಕೊಲ್ಲಿಯಲ್ಲಿ ಹಡಗು ಅಪಹರಣಕ್ಕೀಡಾಯಿತು ಎಂದು ಮುಂಬೈ ಬಂದರು ಡಿಜಿ ತಿಳಿಸಿದ್ದಾರೆ.

ಅಪಹರಣಕ್ಕೊಳಗಾದ ಹಡಗು ದುಬೈ ಹಾಗೂ ಮೊಗದೀಶು ಮಧ್ಯೆ ಅಕ್ಕಿ, ರಿಫೈನ್ಡ್ ತೈಲ, ಗೋಧಿ ಮತ್ತಿತರ ಆಹಾರ ಸಾಮಗ್ರಿಗಳನ್ನು ಸಾಗಿಸುತ್ತಿತ್ತು.

ಏಡೆನ್ ಕೊಲ್ಲಿಯಲ್ಲಿ ಕಡಲುಗಳ್ಳರನ್ನು ಹತ್ತಿಕ್ಕಲು ರಚಿಸಲಾಗಿರುವ ಜಂಟಿ ಕಾರ್ಯಪಡೆ ಹಾಗೂ ಭಾರತೀಯ ನೌಕಾಪಡೆಗೆ ವಿಷಯ ತಿಳಿಸಲಾಗಿದ್ದು ಸಹಾಯ ಕೇಳಲಾಗಿದೆ ಎಂದು ಅವರು ಹೇಳಿದ್ದಾರೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2009-03-22 00:00:00

Tell a Friend

ಪ್ರತಿಸ್ಪಂದನ
jagdish, kaup/saudiarabia
2009-06-10
why dont the coastal securities dont find the solution for this kind of incidents.....
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಒಮಾನ್]

»ಮನಸೂರೆಗೊಂಡ ’ನೆನಪಿನಂಗಳ”! .. ಮೈ ಮರೆತ ಪ್ರೇಕ್ಷಕ ವರ್ಗ!
»ಸ್ಪಂದನ ತಂಡದ ಕಾರ್ಯಕ್ರಮಕ್ಕೆ ಆಗಮಿಸಿದ ಕಲಾವಿದರು
»ಒಮಾನ್ ಹರ್ಷ ಕುಮಾರ್‌ ರೈಗೆ ಭಾರತ ಸಮ್ಮಾನ್‌ ಪ್ರಶಸ್ತಿ
»ಜನವರಿ 19ರಂದು ಸ್ಪಂದನಾ ವಿರಚಿತ 'ಯಾದೊಂಕಿ ಭಾರತ್' ಸಂಗೀತ ಬಿಡುಗಡೆ
»ಒಮಾನ್ ನಲ್ಲಿ ಬಂಟರ 24ನೇ ಸಮ್ಮಿಲನ : ಗಮನಸೆಳೆದ ಮನೋರಂಜನಾ ಕಾರ್ಯಕ್ರಮ , ತುಳುನಾಡಿನ ವೈಶಿಷ್ಟ್ಯ
»ಮಸ್ಕಟ್‌ನಲ್ಲಿ ಕಾರು ಅಪಘಾತ: ನಗರದ ಸಹೋದರಿಯರ ಸಾವು
»ಓಮನ್ ಬಿಲ್ಲವರ ಸಮಾವೇಶ: ಗಲ್ಫ್ ರಾಷ್ಟ್ರಗಳ ಸಾಂಸ್ಕೃತಿಕ ಉನ್ನತಿಗೆ ಭಾರತೀಯರ ಕೊಡುಗೆ ಅಪಾರ: ಡಾ. ಸತೀಶ್ ನಂಬಿಯಾರ್
»ಮರಳುಗಾಡಿನ ನಾಡಿನಲ್ಲೊಂದು ಜಲಪಾತ ...
»ಒಮಾನ್‌ನಿಂದಲೇ ಕೇಸು ಹಾಕಿ...
»ಒಮಾನ್ ಎಂಬ ಒಗಟು; ಪ್ರೊ ನಿರಂಜನ ವಾನಳ್ಳಿಗೆ ಕಾಮತ್ ಪ್ರಶಸ್ತಿ ಪ್ರದಾನ
»ಒಂದು ವಾರದಲ್ಲಿ ಒಮಾನ್ ದೇಶದಲ್ಲಿ 234ಅಪಘಾತ: ಮೃತರ ಸಂಖ್ಯೆ 28
»ಮಸ್ಕತ್ ನಲ್ಲಿ 27ನೆ ವರ್ಷದ ವಿಜ್ರ೦ಭಣೆಯ ಗಣೇಶೊತ್ಸವ
»ಮರಳುಗಾಡಿನಲ್ಲಿ ಮಲೆನಾಡು! ಸಲಾಲ
»ಕ್ರಿಮಿನಲ್ ಮತ್ತು ನಾಗರಿಕ ವಿಷಯಗಳಿಗೆ ಸಂಬಂಧ : ಭಾರತ-ಒಮನ್ ಮೂರು ಒಪ್ಪಂದಗಳಿಗೆ ಸಹಿ ಸಾಧ್ಯತೆ
»ಒಮನ್‌ನಲ್ಲಿ ಮನೆಕೆಲಸ:ನಿಯಮ ಬಿಗಿಗೊಳಿಸಿದ ಭಾರತ
»ಸ೦ಭ್ರಮದಿ೦ದ ಜರುಗಿದ ಮಸ್ಕತ್ ಮೊಗವೀರ್ಸ್ ರವರ 21ನೇ ವಾರ್ಷಿಕೋತ್ಸವ
»ಕಾಸರಗೋಡು: ಎಂಡೋಸಲ್ಫಾನ್ ನಿಷೇಧಕ್ಕೆ ಆಗ್ರಹ : ಕೇರಳ (ಬಂದ್) ಹರತಾಳ ಭರ್ಜರಿ ಯಶಸ್ಸು.
»ಒಮಾನ್‌ನಲ್ಲಿ ರಂಜಿಸಿದ ಮಂಗಳೂರಿನ ಬ್ಯಾಂಡ್‌
»ಮಸ್ಕತ್: ಬಿಲ್ಲವ ಸಮುದಾಯದ ನೆಚ್ಚಿನ ನಾಯಕ ಪಿತಾ೦ಬರ ಅಲ್ಕೆ ಇನ್ನಿಲ್ಲ
»ಮಸ್ಕತ್: ಪ್ರಜಾಪ್ರಭುತ್ವ ಪರವಾದ ಪ್ರತಿಭಟನೆ ಕಿಚ್ಚು : ಆರು ಮಂದಿ ಗುಂಡೇಟಿಗೆ ಬಲಿ
»ಮಸ್ಕತ್ : ಒಮನ್ ಬಿಲ್ಲವಾಸ್ ಅವರಿ೦ದ ಸ೦ಭ್ರಮದಿ೦ದ ಜರುಗಿದ ವಣಸ್ದ ಪರ್ಭ
»ಒಮಾನ್ : ಜನಮನ ಗೆದ್ದ ‘ಸುವರ್ಣ ಕರ್ನಾಟಕ ಪ್ರಶಸ್ತಿ’ ವಿಜೇತ ಶ್ರೀರವೀಂದ್ರ ಪ್ರಭು ಮತ್ತು ಅನಿತಾ ಸ್ಯಾಂಸನ್ ಅವರ ಸ೦ಗೀತ ಸ೦ಜೆ ಕಾರ್ಯಕ್ರಮ
»62ನೇ ಗಣರಾಜ್ಯೋತ್ಸವದ ಅಂಗವಾಗಿ ಫೆಬ್ರುವರಿ 2ರಂದು ಮಸ್ಕತ್‌ನಲ್ಲಿ ಗೋಡ್ಕಿಂಡಿ ಕೊಳಲು ವಾದನ
»ಮಕರ ಸ೦ಕ್ರಾ೦ತಿಯ ದಿನದ೦ದು ಜರುಗಿದ ಒಮನ್ ಬಿಲ್ಲವಾಸ್ ಅವರ ಎರಡನೇ ವಾರ್ಷಿಕ ಕ್ರೀಡೋತ್ಸವ
»ಒಮಾನ್ : ಉತ್ಸಾಹದಿ೦ದ ಗಾಳಿಪಟ ತಯಾರಿಕೆಯಲ್ಲಿ ಮಗ್ನರಾದ ಕನ್ನಡಿಗರು
»ಜ, 21 : ಒಮಾನ್ ನ ‘ಸಂಗೀತ ಲಹರಿ’ ಕಾರ್ಯಕ್ರಮದಲ್ಲಿ ಸ೦ಗೀತ ಸುಧೆಯನ್ನು ಹರಿಸಲಿದ್ದಾರೆ ಪ್ರಸಿದ್ದ ಗಾಯಕ ರವೀ೦ದ್ರ ಪ್ರಭು ಮತ್ತು ಬಳಗ
»40 ವರ್ಷ ಅಧಿಕಾರ ಪೂರೈಸಿದ ಒಮಾನ್ ಸುಲ್ತಾನ್
»ಮಸ್ಕತ್ : ಎಲ್ಲಾದರೂ ಇರು, ಎ೦ತಾದರೂ ಇರು, ಎ೦ದೆ೦ದಿಗೂ ನೀ ಕನ್ನಡವಾಗಿರೂ.... ಜನಮನಸೂರೆಗೊ೦ಡ ಗುರುಕಿರಣ್ ಸ೦ಗೀತ ಸುಧೆ
»ಮಸ್ಕತ್ ನ ಭಾರತೀಯ ಸೋಶಿಯಯಲ್ ಕ್ಲಬ್ ಕರ್ನಾಟಕ ವಿಭಾಗದಲ್ಲಿ ಗುರುಕಿರಣ್ ಸಂಗೀತ ಸುಧೆ
»ಒಮನ್ ಬಂಟ್ಸ್ ನ 23ನೇ ವಾರ್ಷಿಕ ಸಮಾರ೦ಭ
»ಓಮನ್ : ಬ೦ಟ್ಸ್ ಸಮುದಾಯ ವತಿಯಿ೦ದ 23ನೇ ವರ್ಷದ ಸ೦ಭ್ರಮದ ಬ೦ಟ್ಸ್ ಹಬ್ಬ
»Indian maid dies at airport after being stranded due to passport loss
»ಮಸ್ಕತ್ತಿನಲ್ಲಿ ಭಾರತೀಯ ಮೂಲದ ವೈದ್ಯನ ಶವ ಸಂಶಯಾಸ್ಪದ ರೀತಿಯಲ್ಲಿ ಪತ್ತೆ
»ಮಸ್ಕತ್: ಇಂಡಿಯನ್ ಸೋಶಿಯಲ್ ಕ್ಲಬ್ ಕರ್ನಾಟಕ ವಿಭಾಗದಿಂದ ನಮ್ಮ 'ಕರ್ನಾಟಕ ಕ್ವಿಜ್' ಕಾರ್ಯಕ್ರಮ; ಕಬಿನಿ ಕಾವೇರಿ ತಂಡಗಳಿಗೆ ಮೊದಲೆರಡು ಬಹುಮಾನ
»ಮಸ್ಕತ್ : ಭಕ್ತಿಭಾವದೊ೦ದಿಗೆ ಗಣೇಶ್ ಚತುರ್ಥಿ ಆಚರಣೆ
»ಒಮನ್ : ವಿಮಾನದಲ್ಲಿ ಹುಸಿ ಬಾಂಬ್: ಭಾರತೀಯನ ವಿಚಾರಣೆ
»ಒಮಾನ್ ಗೆ ಬಿಎಚ್ಇಎಲ್ ಉಪಕರಣ
»ಮ೦ಗಳೂರು : ಮಸ್ಕತ್‌ನ ‘ಸೇವಾ’ದಿಂದ ಪ್ರತಿಭಾವ೦ತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ
»ಅಮೆರಿಕದಲ್ಲಿ ನಡೆಯಲಿರುವ ಜಾಗತಿಕ ಯುವ ನಾಯಕರ ಸ೦ಕಿರಣಕ್ಕೆ ಬೆಳ್ತಂಗಡಿಯ ಬಾಲೆಗೆ ಓಲೆ: ಪ್ರಸ್ತುತ ಮಸ್ಕತ್‌ನ ಇ೦ಡಿಯನ್ ಸ್ಕೂಲ್‌ನ 11ನೇ ತರಗತಿಯ ವಿದ್ಯಾರ್ಥಿ
»ಒಮಾನ್ ತೀರಕ್ಕೆ ಅಪ್ಪಳಿಸಿದ ಫೆಟ್ ಚ೦ಡಮಾರುತ: ಭಾರತೀಯ ಸಹಿತ ಇಬ್ಬರ ಸಾವು
»ಒಮಾನ್: ಭಾರತೀಯ ಉರ್ದು ಕವಿ ಸುರೇಂದರ್ ಭೂತಾನಿಗೆ ಪುರಸ್ಕಾರ
»ಒಮಾನ್: ಭಾರತೀಯ ಕವಿ ಸುರೇಂದರ್ ಭೂತಾನಿಗೆ ಪುರಸ್ಕಾರ
»ಮಸ್ಕತ್: ಸ೦ಭ್ರಮದಿ೦ದ ಜರುಗಿದ ಒಮಾನ್ ಬಿಲ್ಲವಾಸ್‌ರವರ ಪ್ರಥಮ ವಾರ್ಷಿಕೋತ್ಸವ ಸಮಾರ೦ಭ
»ಮಸ್ಕತ್: ಯುಗಾದಿಯ ಪ್ರಯುಕ್ತ ನಡೆದ ಸ್ವರ್ಣ ಸ೦ಜೆ ಕಾರ್ಯಕ್ರಮ
»ಮಾ, 26ರ೦ದು ಮಸ್ಕತ್‌ನಲ್ಲಿ `ಅ೦ದು ಇ೦ದು ಎ೦ದೆ೦ದೂ' ಸ್ವರ್ಣ ಸ೦ಜೆ ಕಾರ್ಯಕ್ರಮ
»ಕೊಲ್ಲಿ ಪ್ರದೇಶದ ಒಮಾನ್ ದೇಶದಲ್ಲಿ ಕರಾವಳಿ ಕರ್ನಾಟಕದ ಜಾನಪದ ಕ್ರೀಡೆ ಲಗೋರಿ ಸ್ಪರ್ಧೆ
»A R Rahman arrives in Muscat for Jai Ho concert
»ಓಮಾನ್ ಬಿಲ್ಲವರ ಕ್ರೀಡೋತ್ಸವ
»Passenger dies onboard Oman Airways flight
»ಮಸ್ಕತ್: ಅಬುಧಾಬಿಯ ವೆಬ್ ಸೈಟ್‌ಗೆ ಜಿಸಿಸಿ ಪ್ರಶಸ್ತಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri