ಶನಿವಾರ, 13-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಮಂಗಳೂರು: ನಗರದಲ್ಲಿ ಮುಸ್ಲಿಮ್ ಮೀಸಲಾತಿಗೆ ಅಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಬ್ರಹತ್ ಸಾರ್ವಜನಿಕ ಸಮಾವೇಶ.
Latest news item ಮಂಗಳೂರು: ನಂತೂರ್ ಅಪಘಾತದಲ್ಲಿ ವಿಧ್ಯಾರ್ಥಿ ಸಾವು ಹಿನ್ನೆಲೆ : ರಸ್ತೆ ಸುರಕ್ಷಾ ಕ್ರಮಗಳಿಗೆ ಒತ್ತಾಯಿಸಿ ವೆಸ್ಟರ್ನ್ ಇನ್‌ಸ್ಟಿಟ್ಯೂಟ್ ವಿಧ್ಯಾರ್ಥಿಗಳಿಂದ ಪ್ರತಿಭಟನೆ - ರಸ್ತೆತಡೆ.
Latest news item ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ: ಮೋದಿಗೆ ಸಿಟ್ ಸಮನ್ಸ್
Latest news item ಮಂಗಳೂರು: ಬೋಟ್ ಮುಳುಗಿ 45 ಲಕ್ಷ ರೂ. ನಷ್ಟ: 10 ಮಂದಿ ಪಾರು
Latest news item ಚರ್ಚ್ ದಾಳಿ ಮುಂದುವರಿದ ವಿಚಾರಣೆ: ಪೊಲೀಸರಿಗೆ ಗಾಯವಾಗಿದ್ದು ಮಾತ್ರ ಗೊತ್ತು; ಪಾಟೀ ಸವಾಲಿಗೆ ಎ‌ಎಸ್‌ಐ ಉತ್ತರ
Latest news item ಮಂಗಳೂರು: ಕೊಂಕಣಿ ಕೋಗಿಲೆ ವಿಲ್ಫಿ ರೆಬಿಂಬಸ್ ಅವರ ಅಂತಿಮ ಯಾತ್ರೆ : ಅಂತಿಮ ದರ್ಶನದಲ್ಲಿ ಪಾಲ್ಗೊಂಡ ಸಾವಿರಾರು ಅಭಿಮಾನಿಗಳು.
Latest news item ಕಾಮಿಸ್ವಾಮಿಗೆ ರಂಜಿತಾ ಮಸಾಜ್; ಹೊಸ ಚಿತ್ರಗಳು ಬಹಿರಂಗ
Latest news item ಮಂಗಳೂರು: ವಿವಿಧ ಬೇಡಿಕೆಗಳಿಗೆ ಅಗ್ರಹಿಸಿ ಖಾಸಗಿ ಐ.ಟಿ.ಐ ಸಿಬ್ಬಂದಿಗಳಿಂದ ನಗರದಲ್ಲಿ ಜಾಥಾ - ಸತ್ಯಾಗ್ರಹ.
Latest news item ಮಂಗಳೂರು: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪುರಭವನದಲ್ಲಿ ಚಪ್ಪರ ಮುಹೂರ್ತ
Latest news item ಮಂಗಳೂರು: ನಂತೂರು ಬಳಿ ಬಸ್ಸು - ರಿಕ್ಷಾ ಡಿಕ್ಕಿ : ಒರ್ವ ವಿದ್ಯಾರ್ಥಿ ಸಾವು. ಇಬ್ಬರಿಗೆ ಗಂಭೀರ ಗಾಯ.
Latest news item `ಕನ್ನಡ ಪ್ರಭ ಲೇಖನ ನನ್ನದಲ್ಲ' : ತಸ್ಲೀಮಾ | ದೇವೇಗೌಡರ ಅಮೇಧ್ಯ ತಿಂದು ಕೋಮು ಗಲಭೆಗೆ ಮುನ್ನುಡಿ ಬರೆದ ಕನ್ನಡಪ್ರಭ
Latest news item ದಿಲ್ಲಿಯಲ್ಲಿ ಗೌಡರ ಗದ್ದಲ: ನೈಸ್ ಯೋಜನೆ ವಿರುದ್ಧ ಮೊಳಗಿದ ರೈತರ ಕಹಳೆ
Latest news item ಟ್ರಾನ್ಸ್‌ಫಾರ್ಮರ್ ಸ್ಪರ್ಶ: ಯುವಕನ ಬಲಿ: ಮೆಸ್ಕಾಂ ನಿರ್ಲಕ್ಷ ಆರೋಪಿಸಿ ಸಾರ್ವಜನಿಕರಿಂದ ಉಳ್ಳಾಲ ಪುರಸಭೆಗೆ ಮುತ್ತಿಗೆ; ಕಠಿಣ ಕ್ರಮಕ್ಕೆ ಖಾದರ್ ಆಗ್ರಹ
Latest news item ಉಡುಪಿ: ಮಠ, ಟ್ರಸ್ಟ್‌ಗಳಿಗೆ ಹಂಚುವ ಹಣ-ಭೂಮಿ ಯಾರ ಸೊತ್ತು?: ಪ್ರೊ.ರಾಮದಾಸ್
Latest news item ನಿಮಗೆ ಏಳು ಪುತ್ರಿಯರು, ನೆನಪಿರಲಿ; ಲಾಲೂಗೆ ಸೋನಿಯಾ
Latest news item ಮಂಗಳೂರು: ಸಾರಿಗೆ ವ್ಯವಸ್ಥೆ ಸುಧಾರಣೆಗೆ ಜಿಲ್ಲಾಡಳಿತದ ಜೊತೆಗೆ ಸಾರ್ವಜನಿಕರ ಸಹಕಾರ ಅಗತ್ಯ; ಪಂಪ್‌ವೆಲ್‌ನಲ್ಲಿ ಹೊಸ ಬಸ್ ಟ್ರಾನ್ಸ್‌ಪೋರ್ಟೇಶನ್ ಹಬ್ ಹಬ್ ಶೀಘ್ರ ಟೆಂಡರ್, -- ಜಿಲ್ಲಾಧಿಕಾರಿ ಪೊನ್ನುರಾಜ್.
Latest news item ಮಂಗಳೂರು: 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಹೋರಾತ್ರಿ ಸಾಂಸ್ಕ್ರತಿಕ ಪ್ರತಿಭಾ ಸಂಭ್ರಮ : ಪ್ರದೀಪ್ ಕುಮಾರ್ ಕಲ್ಕೂರ.
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ಗಲ್ಫ್ ಜೀವನಕ್ಕೆ ಸುಜಯ್ ಮತ್ತು ಸ್ಮಿತಾ ವಿದಾಯ: ಕ್ಯಾಮೆರಾ ಕಣ್ಣಿನ ದೃಷ್ಠಿ ದುಬಾಯಿನಿಂದ ಮಂಗಳೂರಿನತ್ತ...
Latest news item ಬಹರೈನ್ ಕನ್ನಡ ಸ೦ಘದ ಸ೦ಭ್ರಮದ ವಾರ್ಷಿಕೋತ್ಸವ
Latest news item ಮ್ಯಾಂಗಲೂರ್ ಕೊಂಕಣರ ಮಡಿಲಿಗೆ ಮತ್ತೊಮ್ಮೆ ಕೂಸಮ್ಮ ಶಂಬು ಶೆಟ್ಟಿ ಥ್ರೋಬಾಲ್ ಪ್ರಶಸ್ತಿ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
1.8 ದಶಲಕ್ಷ ಡಾಲರ್ ಗೆ ಗಾಂಧೀಜಿ ವಸ್ತುಗಳನ್ನು ಖರೀದಿಸಿದ ವಿಜಯ್ ಮಲ್ಯ

ನ್ಯೂಯಾರ್ಕ್, ಶುಕ್ರವಾರ, 6 ಮಾರ್ಚ್ 2009 
 
ಟಿಪ್ಪುಸುಲ್ತಾನನ ಖಡ್ಗವನ್ನು ಮರಳಿ ಭಾರತಕ್ಕೆ ತಂದ ಉದ್ಯಮಿ ವಿಜಯ್ ಮಲ್ಯ, ನ್ಯೂಯಾರ್ಕಿನಲ್ಲಿ ನಡೆದ ಹರಾಜಿನಲ್ಲಿ ಮಹಾತ್ಮಾ ಗಾಂಧೀಜಿಯವರ ಖಾಸಗಿ ವಸ್ತುಗಳನ್ನು ಖರೀದಿಸಿದ್ದಾರೆ. ಗಾಂಧೀಜಿಯವರ ಲಾಂಛನವೆಂಬಂತಹ ಲೋಹದ ಫ್ರೇಮಿನ ಕನ್ನಡಕ ಸೇರಿದಂತೆ ಅವರ ಖಾಸಗಿ ವಸ್ತುಗಳನ್ನು ಹರಾಜಿನಲ್ಲಿ ಭಾರತೀಯ ಮದ್ಯದ ದೊರೆ ವಿಜಯ್ ಮಲ್ಯ ಅವರು 1.8 ದಶಲಕ್ಷ ಡಾಲರ್‌ಗೆ (ಸುಮಾರು 9 ಕೋಟಿ ರೂಪಾಯಿ) ಖರೀದಿಸಿದ್ದಾರೆ.

ವಿವಾದಗಳ ಹಿನ್ನೆಲೆಯಲ್ಲಿ ತಾನು ಗಾಂಧೀಜಿಯವರ ಈ ಅಮೂಲ್ಯ ವಸ್ತುಗಳನ್ನು ಮಾರಾಟ ಮಾಡುವುದಿಲ್ಲ ಎಂಬುದಾಗಿ ವಸ್ತುಗಳ ಮಾಲಕ ಜೇಮ್ಸ್ ಒಟಿಸ್ ಅವರು ಆಂಟಿಕೊರಂ ಆಕ್ಷನರ್ಸ್ ಆಕ್ಷನ್‌ಹೌಸ್‌ನ ಹೊರಗಡೆ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಖರೀದಿಯು ಅಂತಿಮಗೊಳ್ಳಲು ಎರಡು ವಾರಗಳು ಬೇಕಾಗಬಹುದು ಎಂದು ಹೇಳಲಾಗಿದೆ.

ಯಾವುದೇ ಕ್ಲೇಮುಗಳನ್ನು ಪರಿಹರಿಸಲು ಈ ವಸ್ತುಗಳನ್ನು ಎರಡು ವಾರಗಳ ಕಾಲ ಹರಾಜುದಾರರ ಬಳಿಯೇ ಇರಿಸಿಕೊಳ್ಳಲಾಗುವುದು ಎಂಬುದಾಗಿ ಹರಾಜುದಾರ ಸಂಸ್ಥೆಯ ವಕ್ತಾರರು ಹೇಳಿದ್ದಾರೆ. ಇದರಿಂದಾಗಿ ಮಲ್ಯ ರಾಷ್ಟ್ರಪಿತನ ವಸ್ತುಗಳನ್ನು ವಶಕ್ಕೆ ಪಡೆಯಲು ಇನ್ನೂ ಎರಡು ವಾರಗಳ ಕಾಲ ಕಾಯಬೇಕು. ಬಳಿಕ ಅವರು ವಸ್ತುಗಳನ್ನು ಭಾರತ ಸರ್ಕಾರಕ್ಕೆ ಒಪ್ಪಿಸುವರೆಂದು ನಿರೀಕ್ಷಿಸಲಾಗಿದೆ.

ಮಲ್ಯ ಅವರ ಪರವಾಗಿ ಟೋನಿ ಬೇಡಿ ಅವರು ಬಿಡ್ ಮಾಡಿದ್ದರು. ಅವರು ಈ ಬಿಡ್ ಅನ್ನು 'ರಾಷ್ಟ್ರಕ್ಕಾಗಿ ಬಿಡ್' ಎಂದಿದ್ದು, ಈ ಮಾರಾಟವೆಂದರೆ ಗಾಂಧೀಜಿ ವಸ್ತುಗಳು ರಾಷ್ಟ್ರಕ್ಕೆ ಮರಳಿಕೆ ಎಂದಿದ್ದಾರೆ.

'ಸ್ವತಂತ್ರ ಭಾರತದ ದೃಷ್ಟಿಯನ್ನು ನೀಡಿತು' ಎಂಬುದಾಗಿ ಗಾಂಧೀಜಿ ಒಂದೊಮ್ಮೆ ಹೇಳಿದ್ದ ಅವರ ಟ್ರೇಡ್‌ಮಾರ್ಕ್ ಎಂಬಂತಹ ಕನ್ನಡಕ, ಅವರು ಬಳಸಿದ್ದ ಒಂದು ಜತೆ ಚಪ್ಪಲಿಗಳು, ಅವರ ಜೆನಿತ್ ಪಾಕೀಟು ವಾಚು(ಸುಮಾರು 1920ರಲ್ಲಿ ತಯಾರಿತ), ಒಂದು ತಟ್ಟೆ ಹಾಗೂ ಬೋಗುಣಿಯನ್ನು ಶುಕ್ರವಾರ ಮುಂಜಾವಿನ ವೇಳೆ ಹಾರಾಜುಹಾಕಲಾಗಿತ್ತು.

ವಸ್ತುಗಳು ಹರಾಜಿನಲ್ಲಿ ವಿಜಯ್ ಮಲ್ಯ ಪಾಲಾಗಿದ್ದು, ಇವುಗಳು ಭಾರತಕ್ಕೆ ಮರಳುತ್ತವೆ ಎಂಬುದು ಖಚಿತವಾದಾಗ, ಹೆಚ್ಚಿನ ಸಂಸ್ಯೆಯಲ್ಲಿ ಭಾರತೀಯ ಅಮೆರಿಕನ್ನರು ತುಂಬಿದ್ದ ಹರಾಜು ಕೊಠಡಿಯಲ್ಲಿ ಹರ್ಷ ಭುಗಿಲೆದ್ದಿದ್ದು, ಕರತಾಡನ ಮುಗಿಲುಮುಟ್ಟಿತ್ತು.

ವಿಜಯ್ ಮಲ್ಯ ಹಾಗೂ ಭಾರತೀಯ ಸಂಜಾತ ಹೊಟೇಲಿಗ ಸಂತಾ ಸಿಂಗ್ ಚತ್ವಾಲ್ ಅವರು ಬಿಡ್ ಮಾಡುವ ಮೂಲಕ ಪರಸ್ಪರ ತಿಳುವಳಿಕೆ ಮಾಡಿಕೊಂಡಿದ್ದರು. ಅವರು ಪರಸ್ಪರ ವಿರೋಧವಾಗಿ ಬಿಡ್ ಮಾಡಬಾರದು ಎಂದು ನಿರ್ಧರಿಸಿದ್ದರು ಮತ್ತು ಬಿಡ್ ನಡೆಯುತ್ತಿರುವಾಗ ಫೋನ್ ಮೂಲಕ ಸಂಪರ್ಕದಲ್ಲಿದ್ದರು.

ನಾಲ್ಕುವರ್ಷಗಳ ಹಿಂದೆ ಲಂಡನ್‌ನಲ್ಲಿ ಟಿಪ್ಪು ಸುಲ್ತಾನ್ ಬಳಸಿದ್ದ ಖಡ್ಗವನ್ನು ಹರಾಜು ಹಾಕಿದ್ದಾಗಲೂ, ವಿಜಯ್ ಮಲ್ಯ ಅವರು ಅದನ್ನು ನಾಲ್ಕುಕೋಟಿ ನೀಡಿ ಖರೀದಿಸಿ ಮರಳಿ ಭಾರತಕ್ಕೆ ತಂದಿದ್ದರು.

2007ರಲ್ಲಿ ಗಾಂಧೀಜಿಯವರ ಕೈಬರಹದ ಲೇಖನವೊಂದು ಹರಾಜಿಗೆ ಸಿದ್ಧವಾಗಿದ್ದಾಗ, ಹರಾಜುದಾರರ ಮನಒಲಿಸಿ ಮಾರಾಟಮಾಡದಂತೆ ತಡೆದು ಇದನ್ನು ಭಾರತಕ್ಕೆ ತರಲಾಗಿತ್ತು.

ಗಾಂಧೀಜಿಯವರ ಖಾಸಗೀ ವಸ್ತುಗಳನ್ನು ಹೊಂದಿದ್ದ ಒಟಿಸ್, ವಸ್ತುಗಳನ್ನು ಹರಾಜು ಹಾಕದಿರಲು ಹೊಸ ಷರತ್ತುಗಳನ್ನು ಹಾಕಿದ್ದು, ಈ ಕುರಿತು ಸಾಕಷ್ಟು ಬೆಳವಣಿಗೆಗಳು ಮತ್ತು ತಿರುವುಗಳು ಕಂಡು ಬಂದಿದ್ದವು 
 
Vijay Mallya buys Gandhi's items for $1.8m

6 Mar 2009, 0930 
 
NEW YORK: Mahatma Gandhi's five personal items, including the iconic round eye glasses, finally went under the hammer and were bought by Indian Tony Bedi (C), Atul Kumari (R), representatives for winning bidder Vijay Mallya, along with Indian businessman Sant Chatwal (L) walk down the street after winning a controversial auction in New York City. 

But the sale would take two weeks to finalise as the owner of Gandhi's prized memorabilia, James Otis had announced outside the Antiquorum Auctioneers auction house that he has decided not to sell the items in the light of controversy.

"The items would be kept with the Auctioneer for two weeks to resolve any claims," a spokesperson for Antiquorum Auctioneers said.

This means, Mallya will have to wait for next two weeks to get the possession of items of the Father of the Nation. The liqour baron is then expected to return the items to the Government of India.

Tony Bedi, who bidded on behalf of Mallya said that he was "bidding for the country" and this sale means that Gandhi's items would now return to India.

Apart from trademark spectacles, which once Gandhi has said gave him "the vision to free India," a pair of his worn sandals, his Zenith pocket watch, made in about 1910, a bowl and plate went under the hammer.

A large number of Indian-American, who were present in the auction room, burst into cheers and clapping when the bid closed saying that the items will now go back to India.

It is said that Mallya and Indian-American hotelier Sant Singh Chatwal had come to an understanding, before the bidding, that they would not bid against each other and were in contact with each other over the telephone while the bid was on.

The last time, when the sword of Tipu Sultan went under the hammer at a London auction house four years ago, Mallya coughed up Rs four crore to bring it back to India.

Earlier, speaking to reporters here, Otis said: "In the last few hours, I have decided, in the light of the controversy, not to sell Gandhi's personal items."

Otis' move came after intense negotiations between him and Indian diplomats at the Indian Consulate in New York.

Otis earlier in the day set new conditions including that India shift priorities from military spending to health care especially for the poor if he has to call off the auction.

In 2007, India managed to obtain another piece of Gandhi memorabilia ― a manuscript of an article he wrote ― after persuading the auctioneers to withdraw the document from sale. 

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವೆಬ್ ದುನಿಯ | TNN
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2009-03-06

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಅಂತರಾಷ್ಟ್ರೀಯ]

» ಪಾಪ್ ಸಿಂಗರ್ ಜತೆ ಬ್ರೂನಿ, ಸಚಿವೆ ಜತೆ ಸರ್ಕೋಜಿ ರೊಮ್ಯಾನ್ಸ್!
»ಶಾಲೆಯಲ್ಲಿ ಬುರ್ಖಾ ಧರಿಸಬಹುದು; ಶಿಕ್ಷಕಿಗೆ ಬೆಲ್ಜಿಯಂ ಕೋರ್ಟ್
»ಅಭಿವ್ಯಕ್ತಿ ಸ್ವಾತಂತ್ರ್ಯ; ಪ್ರವಾದಿ ಕಾರ್ಟೂನ್ ಮರುಮುದ್ರಿಸಿದ ಪತ್ರಿಕೆಗಳು
»ಪಾಕ್: ಒಸಾಮ ಬಿನ್ ಲಾಡೆನ್ ಬಲಗೈ ಬಂಟ ಯಾಹ್ಯಾ ಸೆರೆ
»ಲ೦ಡನ್: ಬಿಬಿಸಿ ಏಷ್ಯಾ ನೆಟ್‌ವರ್ಕ್ ಉಳಿಸಲು ಶಿಲ್ಪಾ ನೇತೃತ್ವ
»ಪಾಕ್ ಕುತಂತ್ರ: ಟೆರರಿಸ್ಟ್ ಪಟ್ಟಿಯಲ್ಲಿ ಸಯೀದ್ ಹೆಸರೇ ಇಲ್ಲ!
»ಆಸ್ಟ್ರೇಲಿಯಾದಲ್ಲಿ ಭಾರತೀಯ ಬಾಲಕನ ಸಾವು, ಕೊಲೆ ಶಂಕೆ
»ಸ್ತ್ರೀಯರ ಚಡ್ಡಿ ಕದ್ದು, ವಿಕೃತವಾಗಿ ಸುಖಿಸುತ್ತಿದ್ದ ಮೇಯರ್ ಜೈಲಿಗೆ
»ಬುರ್ಖಾ ಕಡ್ಡಾಯವಲ್ಲ, ಧರಿಸದವರನ್ನು ಬಂಧಿಸುವಂತಿಲ್ಲ: ಬಾಂಗ್ಲಾ
»ತೈವಾನ್‌ನಲ್ಲಿ ಪ್ರಬಲ ಭೂಕಂಪ .
»ವಾಷಿ೦ಗ್ಟನ್: ಸುಂದರಿಯರ ಕಂಡರೆ ಗಂಡು ಕೆರಳುವುದೇಕೆ?
»ಭಯೋತ್ಪಾದನೆ ಇಸ್ಲಾಂ ವಿರೋಧಿ: ಮುಸ್ಲಿಂ ವಿದ್ವಾಂಸರಿಂದ ಫತ್ವಾ
»ಲಂಡನ್:ಸೂರತ್ ಬಾಂಬ್ ದಾಳಿ ಶಂಕಿತ ಉಗ್ರ ಹನೀಫ್ ಸೆರೆ
»ಲ೦ಡನ್ : ಭಯೋತ್ಪಾದನೆಯು ಇಸ್ಲಾಂ ಧರ್ಮದ ವಿರೋಧಿ : ಮುಸ್ಲಿಂ ವಿದ್ವಾಂಸರಿಂದ ಫತ್ವಾ
»ಚಂದ್ರನಲ್ಲಿ ಮಂಜುಗಡ್ಡೆ: ದೃಢೀಕರಣ
»ಕಂದಹಾರ್ ಆರೋಪಿ ಬಿಲಾಲ್ ಸೆರೆ; ಭಾರತಕ್ಕೆ ಹಸ್ತಾಂತರ? ಢಾಕಾ
»ಸಿಡ್ನಿಯಲ್ಲಿ 5000 ಮಂದಿಯ ಬೆತ್ತಲೆ ಪೋಸು!
»ಸಿಂಗ್ ಡಿನ್ನರ್ ಕ್ರಾಶ್: ಶ್ವೇತಭವನ ಕಾರ್ಯದರ್ಶಿ ರಾಜೀನಾಮೆ
»ಚಿಲಿಯಲ್ಲಿ ಪ್ರಬಲ ಭೂಕಂಪ: ತ್ಸುನಾಮಿ ಎಚ್ಚರಿಕೆ
»ಕಾಬೂಲ್ ದಾಳಿ: ಪ್ರತೀಕಾರ ತೆಗೆದುಕೊಂಡ ತಾಲಿಬಾನ್; 9 ಭಾರತೀಯರ ಸೇರಿ 17 ಸಾವು
»ಕಾಶ್ಮಿರದಲ್ಲಿ ಭಯೋತ್ಪಾದನೆಗೆ ಪಾಕ್ ಬೆಂಬಲ: ಮುಷರಫ್
»ವಾಷಿ೦ಗ್ಟನ್: 417 ದೌರ್ಜನ್ಯ ಪ್ರಕರಣಗಳು, 103 ಅತ್ಯಾಚಾರ ಎಸಗಿದ ಕಿರಾತಕ ಶಿಶುತಜ್ಞ
»ಭಾರತೀಯರಿಗೆ ಆಸ್ಟ್ರೇಲಿಯಾ ಸುರಕ್ಷಿತವಲ್ಲ: ಟೋನಿ
»ಮುಂಬೈ ದಾಳಿ ಸಾಲದು, ಭಾರತಕ್ಕೆ ಜಿಹಾದೇ ಮದ್ದು: ಸಯೀದ್
»ಅಮೆರಿಕಾ ಪಾಕಿಸ್ತಾನಕ್ಕೆ ನೀಡಿದ್ದು 84,000 ಕೋಟಿ ರೂ.!
»ಪಾಕ್: ತಾಲಿಬಾನ್ ಉಗ್ರರಿಂದ ಇಬ್ಬರು ಸಿಖ್‌ರ ಶಿರಚ್ಛೇದ
»ನಾಳೆ ಸಂಚಾರಿ ಮಧುಮೇಹ ಪರೀಕ್ಷಾ ಘಟಕವನ್ನು ಒಳಗೊಂಡ ‘ಅಮಿತಾಭ್’ ಹೆಸರಿನ ಬಸ್ ಉದ್ಘಾಟನೆ
»ಪ್ರಧಾನಿ ಜೊತೆ ಹಲೋ ಹಲೋ: ಪುಣೆ ಸ್ಫೋಟಕ್ಕೆ ಒಬಾಮ ಖಂಡನೆ
»ದಢೂತಿ ಪ್ರಯಾಣಿಕನನ್ನು ಕೆಳಗಿಳಿಸಿದ ವಿಮಾನ : ಹೆಚ್ಚುವರಿ ಟಿಕೆಟ್ ಖರೀದಿಗೆ ನಕಾರ
»ವಾಷಿ೦ಗ್ಟನ್ : ಮುಸ್ಲಿಂ ಸಮ್ಮೇಳನದ ವಿಶೇಷ ಪ್ರತಿನಿಧಿಯಾಗಿ ಭಾರತೀಯ ಮೂಲದ ರಷೀದ್ ಹುಸೇನ್ ನೇಮಕ
»ಮಂಗಳೂರು: ಹಿರಿಯ ಅಥ್ಲೀಟ್‌ನಲ್ಲಿ ಜ್ಯೂಲಿಯೆಟ್‌ಗೆ ಬೆಳ್ಳಿ ಪದಕ
»ಅಮೆರಿಕ: ಹಂತಕಿಯಾದ ಉಪನ್ಯಾಸಕಿ: ಗುಂಡಿನ ದಾಳಿಗೆ ಭಾರತೀಯ ಪ್ರೊಫೆಸರ್ ಸಹಿತ ಮೂವರು ಬಲಿ
»ಮತ್ತೊಬ್ಬರೆದುರು ಬೆತ್ತಲೆಯಾಗುವುದು ನಿಷಿದ್ಧ: ವಿಮಾನನಿಲ್ದಾಣದಲ್ಲಿ ಸ್ಕ್ಯಾನರ್ ಅಳವಡಿಕೆ ವಿರುದ್ಧ ಫತ್ವಾ
»ಮುತ್ತು ಕೊಡಲೆಂದು ಬುರ್ಖಾ ಸರಿಸಿದಾಗ ಹೊರಬಿತ್ತು ಸತ್ಯ..!
»ಬಂದಿದೆ ಬೆತ್ತಲೆ ಚಿತ್ರ ತೋರಿಸದ ನೂತನ ಬಾಡಿ ಸ್ಕ್ಯಾನರ್
»ಬ್ರಿಟನ್ ಗಾಟ್ ಟಾಲೆ೦ಟ್ : ಎರಡನೇ ಸುತ್ತಿಗೆ ಆಯ್ಕೆಯಾಗಿ ಮು೦ದಿನ ಸುತ್ತಿಗೆ ಆಯ್ಕೆಯಾಗದ ನಮ್ಮ ಕರಾವಳಿಯ ಯಕ್ಷಗಾನ ಕಲೆ
»ಫ್ಲಾರಿಡಾ: ಅಂತರಿಕ್ಷ ಧಾಮ ತಲುಪಿದ ಎಂಡೆವರ್
»ಅಫ್ಘಾನ್: ಸರಣಿ ಹಿಮಪಾತಕ್ಕೆ ಕನಿಷ್ಠ 157 ಬಲಿ
»ಹೈಟಿ: ಒಂದು ತಿಂಗಳಾದ್ರೂ ಅವಶೇಷದಡಿ ಬದುಕುಳಿದ ಯುವಕ!
»ಕೈರೊ: ಫೇಸ್‌ಬುಕ್-ಮುಸ್ಲಿಂ ವಿರೋಧಿ’
»ಬೆಂಗಳೂರಿನ ವಿದ್ಯಾರ್ಥಿಗೆ ಕೇಂಬ್ರಿಜ್ ವಿವಿ ಸ್ಕಾಲರ್‌ಶಿಪ್
»ಲ೦ಡನ್ : ಭಾರತದಲ್ಲೂ ಅಕ್ಸ್‌ಫರ್ಡ್ ಮತ್ತು ಕೇಂಬ್ರಿಡ್ಜ್ ವಿವಿಗಳಷ್ಟು ಗುಣಮಟ್ಟದ ವಿವಿಗಳು ತಲೆಯೆತ್ತಲಿವೆ
»ಇಂಟರ್‌ನೆಟ್‌ಗೆ 2010ರ ನೊಬೆಲ್ ಶಾ೦ತಿ ಪ್ರಶಸ್ತಿ?
»ವಾಷಿ೦ಗ್ಟನ್: ಅಲ್‌ಖೈದಾದಿಂದ ಮುಗ್ಧ ಮುಸ್ಲಿಮರ ಹತ್ಯೆ-ಒಬಾಮ
»`ಸಾಗರ ಮತ್ತು ಅದರಾಚೆಗೆ ನೀಡುವ ಭದ್ರತೆಯಲ್ಲಿ ಭಾರತದ್ದೇ ಮುಂಚೂಣಿ'
»ಚ೦ದ್ರಯಾನ ಒಳಜಗಳ: ಮಾನವ ಸಹಿತ ಚಂದ್ರಯಾನ ಬೇಡ: ಒಬಾಮಾ : ಬೇಕೇ ಬೇಕು: ಮೂರು ರಾಜ್ಯದ ರಾಜಕಾರಣಿಗಳು
»ಆಕಾಶವನ್ನು ಬಿಟ್ಟು ಸಮುದ್ರದೊಳಗೆ ಸಾಗುತ್ತೆ ಈ ವಿಮಾನ!
»ಫ್ರಾನ್ಸ್ ನಂತ್ರ ಜರ್ಮನ್‌ನಲ್ಲೂ ಬುರ್ಖಾ ನಿಷೇಧ!
»ಪಾಕ್: ಜರ್ದಾರಿ ಪ್ರತಿದಿನ ಕಪ್ಪು ಆಡನ್ನು ಬಲಿಕೊಡ್ತಾರಂತೆ!
»ಆಸ್ಟ್ರೇಲಿಯದಲ್ಲಿ ಇನ್ನೂ 10 ಮಂದಿ ಭಾರತೀಯರ ಮೇಲೆ ಹಲ್ಲೆ
»ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ: ರಾಜಪಕ್ಷೆಗೆ ಭರ್ಜರಿ ಜಯ
»ಇಥಿಯೋಪಿಯನ್ ವಿಮಾನ ಪತನ: 90 ಸಾವು?
»ಇಥಿಯೋಪಿಯನ್ ವಿಮಾನ ಪತನ; 85 ಪ್ರಯಾಣಿಕರ ಸಾವು?
»ಆಸ್ಟ್ರೇಲಿಯಾ: ಭಾರತೀಯರ ಹಲ್ಲೆಗೆ ಕಾರಣರಾದವರನ್ನು ಪತ್ತೆ ಹಚ್ಚಲು ಸಹಕರಿಸುವ೦ತೆ ಸಾರ್ವಜನಿಕರಲ್ಲಿ ಮನವಿ
»ಲ೦ಡನ್: ಭಾರತ ವಿಮಾನ ಬಳಸಿ ದಾಳಿ ನಡೆಯು ಸಾಧ್ಯತೆ : ಬ್ರಿಟನ್ ದೇಶಾದ್ಯ೦ತ ಕಟ್ಟೆಚ್ಚರ
»ಬ್ರಿಸ್ಬೇನ್ ಹಲ್ಲೆ ಪ್ರಕರಣ: ಇಬ್ಬರ ಬಂಧನ
»ಡೆನ್ಮಾರ್ಕ್‌ನಲ್ಲಿ ಬುರ್ಖಾ ನಿಷೇಧ: ಪ್ರಧಾನಿ
»ಆಸೀಸ್‌ನಲ್ಲಿ 3ಭಾರತೀಯರಿಗೆ ಬಾರ್ ಪ್ರವೇಶಕ್ಕೆ ನಿರಾಕರಣೆ
»ತೈವಾನಿನಲ್ಲಿ ವಿಶ್ವದ ಪ್ರಥಮ ಸಂಪೂರ್ಣ ಸೂರ್ಯಶಕ್ತಿ ಆಧಾರಿತ ಕ್ರೀಡಾಂಗಣ
»ಒಸಾಮಾ ಹೀಗೂ ಇರಬಹುದಾ..?
»ಹೈಟಿಯಲ್ಲಿ ಭೀಕರ ಭೂಕಂಪ ಸಾವಿರಾರು ಸಾವು?
»೨೦೧೩ರಲ್ಲಿ ಭಾರತೀಯ ಗಗನಯಾನಿಗಳು ಬಾಹ್ಯಾಕಾಶಕ್ಕೆ
»ಮಲೇಷ್ಯಾದಲ್ಲಿ 40ಸಾವಿರ ಭಾರತೀಯರು ಕಣ್ಮರೆ: ನಜೀಬ್
»ಆಕಾಶಗಂಗೆಯಲ್ಲಿ ಐದು ಹೊಸ ಗ್ರಹಗಳು...
»ಅಸ್ಟ್ರೇಲಿಯದಲ್ಲಿ ಜನಾಂಗದ್ವೇಷಕ್ಕೆ ಇನ್ನೋರ್ವ ಭಾರತೀಯ ಬಲಿ
»ಭಯೋತ್ಪಾದಕ ನಂಟಿರುವ 14 ದೇಶಗಳ ಪಟ್ಟಿ ಸಿದ್ಧ:ಅಮೆರಿಕ
»ಆಸ್ಟ್ರೇಲಿಯದಲ್ಲಿ ಭಾರತೀಯ ಯುವಕನ ಹತ್ಯೆ
»ನೇಪಾಳ ಚರ್ಚ್, ಮಸೀದಿ ಧ್ವಂಸಕ್ಕೆ ಆರೆಸ್ಸೆಸ್, ವಿಎಚ್‌ಪಿ ಸಹಾಯ
»ಲ೦ಡನ್: ಪ್ರೇಮಸೌಧಕ್ಕೆ ಸೋಲು: ಐಫೆಲ್ ಟವರ್ ಈಗ ಮೋಸ್ಟ್ ಫೇವರಿಟ್
»ವಾಷಿ೦ಗ್ಟನ್: ಪ್ರಯಾಣಿಕರ ಸಮಯಪ್ರಜ್ಞೆ- ಅಲ್‌ಖೈದಾ ಶಂಕಿತನ ಬಂಧನ : ಅಮೆರಿಕ ವಿಮಾನ ಸ್ಫೋಟ ಯತ್ನ ವಿಫಲ
»ಎಲ್‌ಇಟಿ ‘ಹಿಟ್‌ಲಿಸ್ಟ್ ’ಬಹಿರಂಗ : ಸೋಮನಾಥ ದೇವಾಲಯ, ಬಾಲಿವುಡ್, ಶಿವಸೇನೆ ಮೇಲೆ ಗುರಿ
»ಜಿಬ್ರಾಲ್ಟರ್‌ನ ಕಯಾನೆ 2009ರ ‘ವಿಶ್ವ ಸುಂದರಿ’
»‘ಬ್ರಿಟನ್ ಗಾಟ್ ಟಾಲೇನ್ಟ್’ITV ಯವರು ನಡೆಸುವ ಬಹು ದೊಡ್ಡ ಪ್ರತಿಭಾನ್ವೇಷಣೆ: ಗೆದ್ದವರಿಗೆ ಒ೦ದು ಕೋಟಿ ರೂ.
»ಕಠ್ಮ೦ಡು: ಹಿಮಾಲಯ ಒಡಲಲ್ಲಿ ನೇಪಾಳ ಸಂಪುಟ ಸಭೆ
»ರಾವಲ್ಪಿಂಡಿ: ಮಸೀದಿಯ ಮೇಲೆ ಉಗ್ರರ ದಾಳಿ; ಕನಿಷ್ಠ 45 ಬಲಿ
»ಹವಾಮಾನ ಬದಲಾವಣೆ: ಒಬಾಮ-ಸಿಂಗ್ ಹಲೋ ಹಲೋ
»ಲ೦ಡನ್ : ಬಾಹ್ಯಾಕಾಶ ಆಯ್ತು, ಇನ್ನು ಸಾಗರ ನಿಲ್ದಾಣ
»ರಷ್ಯಾ:ಭಾರತೀಯ ಬೇಹು ನೌಕೆ ‘ತೇಜ್’ ಅನಾವರಣ
»ಭೂಮಿಯಲ್ಲಿ ಅನ್ಯಜೀವಿಗಳು: ಕಾಲ್ಪನಿಕ ಕಥೆಯಲ್ಲ, ನಿಜ
»ಭಯೋತ್ಪಾದನೆ ತಡೆ ಸಹಿತ ಆರು ಒಪ್ಪಂದಗಳಿಗೆ ಭಾರತ-ಅಮೆರಿಕ ಸಹಿ
»26/11: ಎಚ್ಚೆತ್ತ ಪಾಕಿಸ್ತಾನ ದಾಳಿಯ ಏಳು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್
»ಭಾರತವು ಅಮೆರಿಕಕ್ಕೆ ಅನಿವಾರ್ಯ: ಒಬಾಮ
»ಸಿಖ್ ಹತ್ಯಾಕಾಂಡ ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಒಬಾಮಗೆ ಸಿಖ್ಖರ ಮನವಿ
»ಐಎಂಎಫ್ ಪ್ರಮುಖ ಹುದ್ದೆಗೆ ಭಾರತೀಯನ ನೇಮಕ
»ಸಿಂಗ್ ಭೇಟಿ: ಅಮೆರಿಕದಿಂದ ಸ್ವಾಗತ ನಿರ್ಣಯ
»ಜಗತ್ತಿನ ವಿವಿಧ ರಾಷ್ಟ್ರಗಳಿಗೆ ‘ಶಕ್ತಿ’ ಪೂರೈಕೆ : ಸೌದಿ ದೊರೆ ವಿಶ್ವ ಪ್ರಭಾವಿ
»ಚಂದ್ರನಲ್ಲಿ ಯಥೇಚ್ಛ ನೀರು: ನಾಸಾ
»ಇರಾನ್ ಸರ್ಕಾರದೊಂದಿಗೆ ಸಂಬಂಧ ಶಂಕೆ : ಮಸೀದಿಗಳ ಸ್ವಾಧೀನಕ್ಕೆ ಎಫ್‌ಬಿಐ ಚಾಲನೆ
»ಫೋರ್ಬ್ಸ್ ಪ್ರಭಾವಿ ವ್ಯಕ್ತಿಗಳ ಪಟ್ಟಿ: ಭಾರತೀಯರಲ್ಲಿ ನಂಬರ್ 1 ಮನಮೋಹನ್ ಸಿಂಗ್( 36ನೇ ಸ್ಥಾನ), ನಂ.3 ದಾವೂದ್‌! (50 ನೇ ಸ್ಥಾನ )
»‘ಕ್ಷುದ್ರಗ್ರಹ ಡಿಕ್ಕಿ: ಸ್ವಲ್ಪದರಲ್ಲೇ ಪಾರಾದ ಭೂಮಿ’
»98ವಯಸ್ಸಿನಲ್ಲಿ ವಿಚ್ಛೇದನ: ಹೊಸ ವಿಶ್ವ ದಾಖಲೆ
»ಬ್ರಿಟನ್ ರಾಣಿಗೂ ಬುರ್ಖಾ: ಮುಸ್ಲಿಮರ ಒತ್ತಾಯ
»ಚಂದ್ರನಲ್ಲಿ ಇದೀಗ 1,200 ಅಡಿ ಅಗಲದ ಸುರಂಗ ಪತ್ತೆ
»ಬುರ್ಖಾ ಧಾರಣೆ ಫ್ರಾನ್ಸ್ ಏಕತೆಗೆ ಅಡ್ಡಿ: ಸಚಿವ
»ತಾಲಿಬಾನ್‌‌ಗೆ ಭಾರತವೇ ಹಣ ಕೊಡ್ತಿದೆ: ಪಾಕ್ ಹೊಸ ರಾಗ!
»ಆಫ್ಘಾನಿಸ್ತಾನದಲ್ಲಿ ಹೆಲಿಕಾಪ್ಟರ್ ಸರಣಿ ಅಪಘಾತ: 14 ಅಮೆರಿಕನ್ನರ ಸಾವು
»ಬಾಗ್ದಾದ್‌ನಲ್ಲಿ ಅವಳಿ ಬಾಂಬ್ ಸ್ಫೋಟ: ೩೦ಕ್ಕೂ ಹೆಚ್ಚು ಬಲಿ
»ಭಾರತೀಯನ ಮೇಲೆ ಮರಣಾಂತಿಕ ಹಲ್ಲೆ : ಆಸ್ಟ್ರೇಲಿಯಾ ವ್ಯಕ್ತಿಗೆ 4 ವರ್ಷ ಜೈಲು ಶಿಕ್ಷೆ
»‘ಚಂದ್ರಯಾನ’ದಲ್ಲಿ ದುಡಿದ ಅಮೆರಿಕ ವಿಜ್ಞಾನಿ ಗೂಢಚಾರ?; ಬಂದನ
»ಮೈಕಲ್ ಜಾಕ್ಸನ್ ಕೈ ಗವಸು ಹರಾಜು
»‘Dinosaurs-killer comet crash-landed off India’s west coast’
»ನರಹಂತಕನ ಬಿಡುಗಡೆಗೆ ಗಾಂಧಿ ತತ್ವಗಳೇ ಪ್ರೇರಣೆ: ಸ್ಕಾಟ್ಲೆಂಡ್
»ನಟಿ ಮನಿಷಾ ಕೊಯಿರಾಲಾ ಶೀಘ್ರ ನೇಪಾಳ ರಾಜಕೀಯಕ್ಕೆ
»ಮಾಲ್ಡೀವ್ಸ್: ನೀರೊಳಗಿನ ವಿಶ್ವದ ಚೊಚ್ಚಲ ಸಂಪುಟ ಸಭೆ ಯಶಸ್ವಿ
»ಹೀಗೊಂದು ಕೇಳರಿಯದ ಘನಘೋರ ಅತ್ಯಾಚಾರ ಪ್ರಸಂಗವು
»ಲಾಹೋರ್: ಉಗ್ರರ ಸರಣಿ ದಾಳಿಗೆ ಕನಿಷ್ಠ 41 ಬಲಿ
»ಒಬಾಮ ಶ್ವೇತ ಭವನದಲ್ಲಿ ದೀಪಾವಳಿ ಆಚರಿಸಿದ ಅಮೆರಿಕದ ಮೊದಲ ಅಧ್ಯಕ್ಷ
»ಲಾಹೋರ್ ಮೇಲೆ ಉಗ್ರ ದಾಳಿ - ೧೯ ಬಲಿ
»ಭಾರತದ ವಿರುದ್ಧ ಚೀನ ಕಮ್ಯುನಿಸ್ಟ್ ಪಕ್ಷದ ವಾಗ್ದಾಳಿ
»ಪಾಕಿಸ್ತಾನ ವಶಪಡಿಸಿಕೊಳ್ಳುವುದು ತಾಲಿಬಾನ್ ಗುರಿ
»ಆರ್ಥಿಕವಾಗಿ ಆಲ್‌ಖೈದಾಕ್ಕಿ೦ತ ತಾಲಿಬಾನ್ ಶ್ರೀಮ೦ತ
»ಶ್ರೀ ಶ್ರೀ ರವಿಶ೦ಕರ್‌ಗೆ ‘ಕಲ್ಚರ್ ಇನ್ ಬ್ಯಾಲೆನ್ಸ್’ ಪ್ರಶಸ್ತಿ
»ಪಾಕ್ ಸೇನೆಯ ಮುಖ್ಯ ಕಚೇರಿಗೇ ನುಗ್ಗಿದ ಉಗ್ರರು!: ಗುಂಡಿನ ಕಾಳಗದಲ್ಲಿ ಆರು ಸೈನಿಕರು, ನಾಲ್ವರು ಉಗ್ರರ ಸಾವು; ಭದ್ರತಾ ಸಿಬ್ಬಂದಿಗಳನ್ನೇ ಒತ್ತೆ ಇರಿಸಿಕೊಂಡಿರುವ ಸಶಸ್ತ್ರ ಉಗ್ರರು
»ವಿಶ್ವದ ನಾಲ್ವರಲ್ಲಿ ಒಬ್ಬರು ಇಸ್ಲಾಂ ಧರ್ಮವನ್ನು ಅನುಸರಿಸುತ್ತಾರೆ!
»ಹಾರ್ವರ್ಡ್ ವಿವಿ ವಿಶ್ವದ ನಂ.1; ಟಾಪ್ 100 ಪಟ್ಟಿಯಲ್ಲಿ ಭಾರತದ್ದಿಲ್ಲ
»ಚಂದ್ರನಿಗೆ ಅಪ್ಪಳಿಸಿದ ಅಮೆರಿಕನ್ ಜಲ ಶೋಧಕ ಉಪಗ್ರಹಗಳು
»ಒಬಾಮರಿಗೆ ಈ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ
»ಇಂದು ಚಂದ್ರನ ಮೇಲೆ ಅಮೆರಿಕ ರಾಕೆಟ್ ದಾಳಿ!..ನಾಸಾದಿಂದ ನೇರಪ್ರಸಾರ
»ಕಾಬೂಲ್‌ನ ಭಾರತ ರಾಯಭಾರಿ ಕಚೇರಿಯಲ್ಲಿ ಆತ್ಮಾಹುತಿ ದಾಳಿ: ಆವರಣದಲ್ಲಿ ಕಾರ್‌ಬಾಂಬ್ ಸ್ಫೋಟ ಕನಿಷ್ಠ 17 ಬಲಿ; ರಾಯಭಾರಿ ಕಚೇರಿಯ ಎಲ್ಲ ಸಿಬ್ಬಂದಿಗಳು ಸುರಕ್ಷಿತ
»ಶನಿ ಗ್ರಹದ ಸುತ್ತ ಮತ್ತೊ೦ದು ದೈತ್ಯ ಬಳೆ ಪತ್ತೆ
»ದಕ್ಷಿಣ ಆಫ್ರಿಕ: ಗಾಂಧೀಜಿ ಮನೆ ಫ್ರೆ೦ಚ್ ಕಂಪೆನಿಯ ತೆಕ್ಕೆಗೆ
»ಹಿಲರಿ ಮಾಂಟೆಲ್‌ಗೆ ಬೂಕರ್ ಪ್ರಶಸ್ತಿ
»ಈ ಬಾರಿಯ ಬೂಕರ್ ಪ್ರಶಸ್ತಿ ಬ್ರಿಟನ್ ಲೇಖಕಿ ಹಿಲರಿ ಮ್ಯಾಂಟೆಲ್‌ಗೆ
»ಅಮೆರಿಕನ್ ವಿಜ್ಞಾನಿಗಳಿಗೆ ಔಷಧ ನೋಬೆಲ್
»ಭಾರತದ ಹುಡುಗಿ `ಮಿಸ್ ವರ್ಲ್ಡ್ ಮಲೇಷ್ಯಾ'
»ವ್ಯಾಘ್ರ ರಕ್ಷಣೆಗೆ ಪಣತೊಟ್ಟ ಭಾರತ: ನಾಗರಹೊಳೆಯಲ್ಲಿ ವಿಶ್ವಬ್ಯಾಂಕ್ ಯೊಜನೆ :
»ಅಮೆರಿಕದ ಬೇರು ಗಾಂಧೀಜಿಯ ಭಾರತದಲ್ಲಿದೆ: ಒಬಾಮ
»ದಕ್ಷಿಣ ಪೆಸಿಫಿಕ್‌ನಲ್ಲಿ ಸುನಾಮಿ: ಕನಿಷ್ಠ 120 ಮಂದಿ ಬಲಿ
»ನೇಪಾಳ: ಚರ್ಚ್ ಕುಸಿದು 27 ಬಲಿ; 63 ಮಂದಿಗೆ ಗಾಯ
»ಫೆಸಿಫಿಕ್ ಸಾಗರದಲ್ಲಿ ಭಾರಿ ಸುನಾಮಿ; ಈ ವರೆಗೆ 120 ಮಂದಿ ಸಾವು
»ಮಲ್ಲಿಕಾ ದತ್‌ಗೆ ಶೌರ್ಯ ಪ್ರಶಸ್ತಿ
»ಮಹಿಳಾ ಉದ್ಯಮಿ ಪಟ್ಟಿ: ಭಾರಾತದ ಇಂದ್ರಾಗೆ ಅಗ್ರ ಸ್ಥಾನ
»ಫಿಲಿಪ್ಪೀನ್ಸ್‌ನಲ್ಲಿ ಚಂಡಮಾರುತ, ಪ್ರವಾಹದ ಅಬ್ಬರ: 150 ಬಲಿ
»15 ಕೋಟಿಗೆ ದ್ವೀಪ ಖರೀದಿಸಿದ ಭಾರತದ ಯೋಗಗುರು ಬಾಬಾ ರಾಮ್‌ದೇವ್
»ಆಕಾಶದಲ್ಲಿ ಪ್ರಧಾನಿ ಸಿಂಗ್ ಜನುಮದಿನ
»ಪಿಟ್ಸ್‌ಬರ್ಗ್‌ನಲ್ಲಿ ಜಿ-20 ರಾಷ್ಟ್ರಗಳ ಶೃಂಗ ಸಭೆ-ನಾಯಕರಿಂದ ಐತಿಹಾಸಿಕ ಒಪ್ಪಂದ : ಉತ್ತೇಜಕ ಪ್ಯಾಕೇಜ್ ಮುಂದುವರಿಕೆ
»ಇಂಡೋನೇಷ್ಯಾ: ಈದ್ ಸವಿಗೆ ಅವಘಡದ ಕಹಿ : 893 ಅಪಘಾತ; 300 ಸಾವು
»ಇಸ್ಲಾಂಗೆ ಉಗ್ರತ್ವದ ಲೇಪ: ಖಂಡನೆ
»ಹವಾಮಾನ ವೈಪರೀತ್ಯ ಬಗ್ಗೆ ಆತಂಕ : ಜೀವನ ಶೈಲಿ ಬದಲಾವಣೆಗೆ ಕೃಷ್ಣ ಸಲಹೆ
»ವಿಶ್ವಸಂಸ್ಥೆಯಲ್ಲಿ ಭಾರತದ ಬಾಲೆ ಭಾಷಣ
»ಆಧುನಿಕ ಚೀನಾ ನಿರ್ಮಾಣಕ್ಕೆ ಭಾರತೀಯ ನಾಯಕರ ಪ್ರಭಾವ : 60 ಗಣ್ಯರ ಪಟ್ಟಿಯಲ್ಲಿ ನೆಹರೂ, ಟ್ಯಾಗೋರ್
»ಸಯೀದ್ ವಿರುದ್ಧ ಪಾಕ್ ಮೊಕದ್ದಮೆ: ಬಂಧನಕ್ಕೆ ಪಾಕ್ ಚಿಂತನೆ
»ನೇಪಾಳ:ಅರ್ಚಕರಿಗೆ ರಕ್ಷಣೆಯ ಭರವಸೆ
»ವಿಯೆನ್ನಾ : ಲಾಕಪ್‌ನಲ್ಲಿ ಭಾರತೀಯನ ಸಾವು
»ಕರಾಚಿ: ರಂಜಾನ್ ಮಾಸದಲ್ಲಿ ದಾನ ತಂದಿತ್ತ ದುಃಖ : ಕಾಲ್ತುಳಿತಕ್ಕೆ 20 ಬಲಿ
»ಲಂಕಾ ಮುಸ್ಲಿಮರಿಂದ ಪಾಕ್‌ಗೆ ಪರಮಾಣು ಸಾಧನ ಪೂರೈಕೆ : ಗುಟ್ಟು ಬಯಲುಗೊಳಿ ಸಿದ ವಿಜ್ಞಾನಿ ಖಾನ್
»ಜಮ್ಮು-ಕಾಶ್ಮೀರ: ಮುಂದುವರಿದ ಚೀನದ ಅತಿಕ್ರಮ ಪ್ರವೇಶ; ಸೈನಿಕರಿಂದ ಭಾರತೀಯ ಕುರಿಗಾಹಿಗಳಿಗೆ ಧಮಕಿ
»ನ್ಯೂಯಾರ್ಕ್: ಆಸ್ಕರ್ ಫರ್ನಾ೦ಡಿಸ್ ಅವರಿಗೆ ನೆಲ್ಸನ್ ಮ೦ಡೇಲಾ ಪ್ರಶಸ್ತಿ
»ಒಬಾಮ ಸಲಹೆಗಾರ ವ್ಯಾನ್ ಜೋನ್ಸ್ ಪದತ್ಯಾಗ
»ಫಿಲಿಪ್ಪೀನ್ಸ್: ಮುಳುಗುವ ನೌಕೆಯಿಂದ 900ಕ್ಕೂ ಅಧಿಕ ಮಂದಿಯ ರಕ್ಷಣೆ
»ಚೀನಗಡಿಯಲ್ಲಿ ಯುದ್ಧಭೀತಿ: ಗಡಿ ಉಲ್ಲಂಘಿಸಿದ ಚೀನಾ ಪಡೆ ಕಲ್ಲು ಬಂಡೆಗಳ ಮೇಲೆ ‘ಚೀನ’ ಹೆಸರು
»ಭಾರತೀಯ ಅರ್ಚಕರಿಗೆ ಸಂಪೂರ್ಣ ಭದ್ರತೆ: ನೇಪಾಳದ ಭರವಸೆ
»ಲ೦ಡನ್: ಹವಳದ ದಂಡೆಗಿನ್ನು ೪೦ ವರ್ಷ ಆಯಸ್ಸು
»ನೇಪಾಳದ ಪಶುಪತಿನಾಥ ದೇವಾಲಯ ವಿವಾದ: ಬಿಗಿ ಭದ್ರತೆಯ ನಡುವೆ ಕನ್ನಡಿಗ ಅರ್ಚಕರಿಂದ ಧಾರ್ಮಿಕ ವಿಧಿ ನಿರ್ವಹಣೆ; ಮಾವೊವಾದಿಗಳಿಂದ ಮುಂದುವರಿದ ಪ್ರತಿಭಟನೆ
»ಪಶುಪತಿನಾಥ ದೇಗುಲದಲ್ಲಿ ಕರ್ನಾಟಕದ ಇಬ್ಬರ ನಿಯೋಜನೆಗೆ ವಿರೋಧ
»ಮತೀಯ ಗಲಭೆ: ತಮಿಳು ಪತ್ರಕರ್ತನಿಗೆ 20 ವರ್ಷ ಕಠಿಣ ಶಿಕ್ಷೆ
»ಪಶುಪತಿನಾಥ ದೇವಳಕ್ಕೆ ದಕ್ಷಿಣ ಭಾರತದ ಅರ್ಚಕರ ನೇಮಕ
»ಎಲ್ಟಿಟಿ‌ಇ ದಮನದ ಹಿಂದೆ ಭಾರತದ ರಹಸ್ಯ ಕೈ
»ಬ್ರಿಟನ್‌ನಲ್ಲಿ ಭಾರತೀಯ ಐಟಿ ನೌಕರರಿಗೆ ಶಾಶ್ವತ ನಾಗರಿಕತ್ವ ಪಡೆಯುವುದಕ್ಕೆ ಹೊಸ ನಿರ್ಬಂಧ
»Heat on SRK was because of scanner on Bollywood shows
»ಟ್ಯುನಿಷಿಯಾ ಮಹಿಳೆಯ ಗರ್ಭದಲ್ಲಿ 12 ಶಿಶುಗಳು
»63ನೆ ಸ್ವಾತಂತ್ರೋತ್ಸವ: ವಿಶ್ವಾದ್ಯಂತ ಭಾರತೀಯರ ಸಂಭ್ರಮ
»ಅಮೆರಿಕ: 16 ಗಣ್ಯರಿಗೆ ಸ್ವಾತಂತ್ರ ಪದಕ: ವಿಜೇತರಲ್ಲಿ ಮುಹಮ್ಮದ್ ಯೂನುಸ್ ಸಹಿತ ನಾಲ್ವರು ವಿದೇಶಿಯರು
»ಮ್ಯಾನ್ಮಾರ್: ಸೂಕಿ ವಿರುದ್ದ ಜುಂತಾ ನಿಯಂತ್ರಿತ ನ್ಯಾಯಾಲಯದ ತೀರ್ಪು : ಪುನಃ 18 ತಿಂಗಳ ಗೃಹಬಂಧನ
»ಅಮೆರಿಕದಲ್ಲಿ ಅಂಜಲಿನಾ ನಗ್ನ ಪ್ರತಿಮೆ ಅನಾವರಣ
»ಮೆಹಸೂದ್: ಹೊಸ ಪತ್ನಿಯೊಂದಿಗೆ ಒಂದು ರಾತ್ರಿಯ ಆಸೆ ಜೀವ ತೆಗೆಯಿತಾ?
»ಭಾರತೀಯ ವಿದ್ಯಾರ್ಥಿಗಳಿಗೆ ಸಂಪೂರ್ಣ ರಕ್ಷಣೆ ಆಸೀಸ್ ಪ್ರಧಾನಿ ರುಡ್ ಭರವಸೆ
»ಡ್ರೋನ್ ದಾಳಿಗೆ ತಾಲಿಬಾನ್ ಮುಖಂಡ ಮೆಹ್ಸೂದ್ ಬಲಿ
»ಅಧ್ಯಕ್ಷ ಬರಾಕ್ ಒಬಾಮಾಗೆ ದಿನಕ್ಕೆ ೩೦ ಜೀವ ಬೆದರಿಕೆ!
»ಮುಸ್ಲಿಂ ಖಂಡವಾಗಲಿದೆಯೇ ಯುರೋಪ್?
»ಗಾಂಧೀಜಿ ಮನೆ ಖರೀದಿಗೆ ಮರಿಮೊಮ್ಮಗಳ ಪೈಪೋಟಿ
»ಡರ್ಬನ್:ಗಾಂಧಿ ಮನೆ ಕೊಳ್ಳಲು ಭಾರಿ ಪೈಪೋಟಿ!
»ವಿಶ್ವದ ಮುಗಿಲೆತ್ತರದ ಕಟ್ಟಡಗಳು: ನ೦ಬರ್ 1 ಸ್ಥಾನದಲ್ಲಿ ‘ದುಬೈ ಬುರ್ಜ್'
»ಚೀನಾದಲ್ಲಿ ನಡೆದ ಜನಾಂಗ ಹಿಂಸೆ :ಒ೦ದೇ ರಾತ್ರಿಯಲ್ಲಿ 10,000 ಮಂದಿ ನಾಪತ್ತೆ?
»ದಕ್ಷಿಣ ಆಫ್ರಿಕಾದ ಗಾಂಧಿ ಮನೆ ಮಾರಾಟಕ್ಕೆ
»ಆಸ್ಟ್ರೇಲಿಯದಲ್ಲಿ ಭಾರತೀಯ ಪತ್ರಕರ್ತೆ ಮೇಲೆ ದಾಳಿ
»ಪ್ರಭಾಕರನ್ ಜೀವಂತ: ಎಲ್ಟಿಟಿಇ ಬಹಿರಂಗ
»ಪ್ರಭಾಕರನ್ ಪತ್ನಿ, ಪುತ್ರ, ಪುತ್ರಿ ದೇಹವೂ ಪತ್ತೆ
»ಪ್ರಭಾಕರನ್ ಮೃತದೇಹ ಪತ್ತೆ: ಊಹಾಪೋಹಗಳಿಗೆ ತೆರೆ
»ಪ್ರಭಾಕರನ್ ಶ್ರೀಲಂಕಾ ಸೇನೆಯ ಗುಂಡಿಗೆ ಬಲಿ
»ಎಲ್‌ಟಿಟಿಇ ವರಿಷ್ಠ ಪ್ರಭಾಕರನ್ ಸಾವು?
»ಲಂಡನ್‌ನಲ್ಲಿ ಪ್ರತಿಷ್ಠಿತ ವೈಟ್ಲಿ ಪ್ರಶಸ್ತಿ ಪ್ರದಾನ; ಕನ್ನಡಿಗ ಮಧುಸೂಧನ್‌ಗೆ `ಗ್ರೀನ್ ಆಸ್ಕರ್'
»ನೇಪಾಳ: ಕನ್ನಡಿಗ ಅರ್ಚಕರ ಪೌರೋಹಿತ್ಯ ಅ೦ತ್ಯ
»ವಿಶ್ವದ ಹಿರಿಯಜ್ಜಿ ಸಖಾನ್ ದೊಸೊವ ನಿಧನ
»ವೆಬ್ ಲೋಕದಲ್ಲಿ ಗೂಗಲ್ ಅನ್ನು ಮೀರಿಸುವ ಹೊಸ ಸರ್ಚ್ ಎಂಜಿನ್
»ಆಫ್ರಿಕಾ ಸರ್ಕಾರದಲ್ಲಿ ೬ ಭಾರತೀಯ ಸಚಿವರು:ವಿತ್ತ ಖಾತೆ ಜವಾಬ್ದಾರಿಯೂ ಭಾರತೀಯ ಪ್ರವೀಣ್‌ಗೆ
»ದಕ್ಷಿಣ ಆಫ್ರಿಕ: ಭಾರತ ಮೂಲದ ಪ್ರವೀಣ ಗೋವರ್ಧನ್ ವಿತ್ತ ಸಚಿವ?
»`ಬೆಂಗಳೂರು ಬೇಡ; ಬಫೆಲೊ ಬೇಕು' ಬಿತ್ತು ಒಬಾಮ `ಬಾಂಬ್'
»ಮದುವೆ ಸಮಾರಂಭ: ಉಗ್ರರ ದಾಳಿ, ೪೪ ಸಾವು
»ಆತ್ಮಹತ್ಯಾ ದಾಳಿ: ೭ ಜನರ ಹತ್ಯೆ
»ನೇಪಾಳ ಪ್ರಧಾನಿ ಪ್ರಚಂಡ ತಲೆದಂಡ
»ವಿಶ್ವದಲ್ಲಿಯೇ ಪ್ರಥಮ ಬಾರಿಗೆ ಮಾನವರಿಂದಲೇ ಹಂದಿಗೆ ಎಚ್೧ಎನ್೧ ವೈರಸ್!
»ತಮ್ಮ ಸ್ವ೦ತ ತ೦ಗಿಯ ಏಳಿಗೆಯನ್ನು ಸಹಿಸದೇ ಗು೦ಡಿಕ್ಕಿ ಕೊ೦ದ ಪಾಪಿ ಅಣ್ಣ೦ದಿರು
»ಕೆನಡಾ: ಹಂದಿ ಜ್ವರಕ್ಕೆ 34 ಮಂದಿ ಬಲಿ
»ಪ್ರಭಾಕರನ್ ಹಿಡಿಯುವರೆಗೂ ಯುದ್ಧ
»ಎಲ್‌ಟಿಟಿಇ ವಿರುದ್ಧ ಶ್ರೀಲಂಕಾ 'ಕದನ ವಿರಾಮ' ಘೋಷಣೆ
»ಶರಣಾಗತಿಯ ಪ್ರಶ್ನೆಯೇ ಇಲ್ಲ: ಎಲ್‌ಟಿಟಿಇ ಘೋಷಣೆ
»ಶರಣಾಗಲು ಪ್ರಭಾಕರನ್‌ಗೆ ೨೪ ಗಂಟೆಯ ಕೊನೇ ಗಡವು
»ಭಾರತೀಯ ‘ಗಾಳಿಮಾನವ’ನಿಗೆ ಕೆನಡಾದ ಪ್ರತಿಷ್ಠಿತ ಪ್ರಶಸ್ತಿ
»ಏಂಜಲೀನಾ ಜೋಲಿ ವಿಶ್ವದ ಸುರಸುಂದರಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri