ಗುರುವಾರ, 09-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ?
Latest news item ಯು. ಎ. ಇ. ಬಂಟ್ಸ್ ಡೈರೆಕ್ಟರಿ - 2012 | UAE BUNTS DIRECTORY -2012
Latest news item ಸದನದಲ್ಲಿ ಸಚಿವರ ಸೆಕ್ಸ್ ಫಿಲಂ ವೀಕ್ಷಣೆಯ ರದ್ದಾಂತ : ಉಡುಪಿಯಲ್ಲಿ ಎಸ್.ಡಿ.ಪಿ.ಐ ಪ್ರತಿಭಟನೆ
Latest news item ಯುಪಿಸಿ‌ಎಲ್ ವಿರುದ್ದ ಹೈಕೋರ್ಟ್ ನಲ್ಲಿ ದಾವೆ ಹೂಡಲು ಸಿದ್ದ : ಪತ್ರಿಕಾಗೋಷ್ಠಿಯಲ್ಲಿ ಜಯಶ್ರೀ ಕೃಷ್ಣ ಶೆಟ್ಟಿ
Latest news item ಹೋಟೆಲ್ ಕಿದಿಯೂರಿನ ರಜತ ಸಂಭ್ರಮ : ಪೇಜಾವರ ಶ್ರೀಗಳಿಗೆ ತುಲಾಭಾರ
Latest news item ರೇವ್ ಪಾರ್ಟಿ ಕುರಿತು ಗ್ರಾ.ಪಂ.ಗೆ ಗೊತ್ತೇ ಇಲ್ಲ! ಇನ್ನೊಂದು ವಿವಾದದತ್ತ ಜಿಲ್ಲಾಡಳಿತ
Latest news item ಸದನದಲ್ಲಿ ಸಚಿವತ್ರಯರ ‘ಕಾಮಹರಣ’ : ರಾಜ್ಯದಾದ್ಯಂತ ಆಕ್ರೋಶ : ಉಡುಪಿಯಲ್ಲಿ ನಾಗರೀಕರ ಸಮಿತಿಯ ವಿಶಿಷ್ಟ ಪ್ರತಿಭಟನೆ
Latest news item ಮಲೆನಾಡಿನ ಕವಿ, ಉಪ್ಪುಕಡಲಿನ ರವಿ- ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು
Latest news item ದುಬೈ:ಕೆ.ಎಮ್.ಡಬ್ಲು.ಎ ವತಿಯಿಂದ ಕ್ರಿಕೆಟ್ ಟೂರ್ನಮೆಂಟ್
Latest news item ಸದನದಲ್ಲಿ ಮೊಬೈಲ್ ಫೋನ್‌ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ ಸಚಿವರುಗಳ ತಲೆದಂಡ: ಸವದಿ, ಸಿಸಿ, ಮತ್ತು ಪಾಲೇಮಾರ್‌ ಮಂತ್ರಿ ಸ್ಥಾನಕ್ಕೆ ರಾಜಿನಾಮೆ
Latest news item SHAME ON YOU! ..ಇದು ಸರೀನಾ?...ವಿಧಾನಸಭೆಯಲ್ಲೇ ಸೆಕ್ಸ್ ಫಿಲ್ಮ್ ವೀಕ್ಷಿಸಿದ ಸಚಿವ ಸವದಿ!; ರಾಜ್ಯಾದ್ಯಂತ ತೀವ್ರ ಆಕ್ರೋಶ | ಅವರ ಜತೆ ಅಶ್ಲೀಲಚಿತ್ರ ಹಂಚಿಕೊಂಡ ಸಚಿವರು ಯಾರ್ಯಾರು? ರಾಜ್ಯ ಸರ್ಕಾರಕ್ಕೆ ಮತ್ತೊಂದು ಮುಜುಗರ!!
Latest news item ಕಲಾಪದಲ್ಲೂ ಪ್ರತಿಧ್ವನಿಸಿದ 'ಮಲ್ಪೆ ಸೈಂಟ್ ಮೇರಿಸ್ ಕಾಮಕೇಳಿ ಪ್ರಕರಣ'; ತನಿಖೆ ಆದೇಶಿಸಿದ ಸಿ.ಎಮ್
Latest news item ರೇವ್ ಪಾರ್ಟಿ ಪಶು ಸಂಸ್ಕೃತಿಯ ಪ್ರತೀಕ : ಅಶೋಕ್ ಸಿಂಘಾಲ್ ಖಂಡನೆ | ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ
Latest news item ಮಲ್ಪೆ ರೇವ್ ಪಾರ್ಟಿ ಪ್ರಕರಣ : ಜೆಡಿ‌ಎಸ್ ವಿನೂತನ ಪ್ರತಿಭಟನೆ
Latest news item ರೇವ್ ಪಾರ್ಟಿಯಿಂದ ಪವಿತ್ರ ಕ್ಷೇತ್ರ ಅಪವಿತ್ರ: ಇಂತಹ ವಿಕೃತಿ ಎಲ್ಲಿಯೂ ನಡೆಯಬಾರದು : ಪೇಜಾವರ ಶ್ರೀ ಪ್ರತಿಕ್ರೀಯೆ
Latest news item ಕಿದಿಯೂರ್ ಹೋಟೆಲ್ ನ ನೂತನ ಶಿಲಾದೇಗುಲದಲ್ಲಿ ನಾಗದೇವರ ಪುನ:ಪ್ರತಿಷ್ಠೆ : ವಿಶೇಷ ಪೂಜಿತ ನಾಗರಕ್ಷಾದಾರ ಧಾರಣೆ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ರಿಯಾದ್: ಇಂಡಿಯಾ ಫ್ರಟೆರ್ನಿಟಿ ಫೋರಂ ಅವಿರತ ಪರಿಶ್ರಮದಿಂದ ದೀರ್ಘಕಾಲದ ಜೈಲುವಾಸಿ ಅಂಜು ನಲ್ಸನ್ ನ ಬಿಡುಗಡೆ

ರಿಯಾದ್: ಸಂಶಯಾಸ್ಪದದಿಂದ ಪೋಲಿಸರು ಬಂದಿಸಿ ದೀರ್ಘಕಾಲ ಜೈಲುಶಿಕ್ಷೆ ಅನುಭವಿಸಿದ ಕೇರಳದ ಕೊಲ್ಲಂ ಜಿಲ್ಲೆಯ ವಿರವಿಪುರದ ಅಂಜು ನಲ್ಸನ್ ನನ್ನು ಇಂಡಿಯಾ ಫ್ರಟೆರ್ನಿಟಿ ಫೋರಂ(ಐ. ಎಫ್. ಎಫ್) ನ ಮಾನವೀಯ ಸೇವೆಯಿಂದ ಬಿಡುಗಡೆ ಗೊಳಿಸಿದರು.

ಸ್ನೇಹಿತನ ಕಾರಿನಲ್ಲಿ ಪ್ರಯಾಣಿಸುವಾಗ ಅಂಜು ನಲ್ಸನ್ ನನ್ನು ಪೋಲಿಸರು ಬಂದಿಸಿ ಹಲವಾರು ವರ್ಷಗಳಿಂದ ಕಾರಾಗ್ರಹದಲ್ಲಿದ್ದರು.

ಬಾಡಿಗೆ ಕಾರು ಹಾಗೂ ಕಂಪನಿಯಿಂದ ಕಾರು ಬಾಡಿಗೆಗೆ ಪಡೆದು ರಿಯಾದ್ ನಲ್ಲಿ ಸ್ವತಂ ಟ್ಯಾಕ್ಸಿ ಸೇವೆಯನ್ನು ನಡೆಸುತ್ತಿದ ಸ್ನೇಹಿತನೊಂದಿಗೆ ಪ್ರಯಾಣಿಸುತ್ತಿದ್ದಾಗ 2006 ಅಕ್ಟೋಬರ್ ನಲ್ಲಿ ಗುಪ್ತಚರ ಪೋಲಿಸರು ಬಂಧಿಸಿದರು.

ಇವರು ಪ್ರಯಾಣಿಸಿದ ಕಾರು ತಿಂಗಳ ಹಿಂದೆ ಕಳವು ಹೋಗಿತ್ತು. ಇದಕ್ಕೆ ಸಮಾನವಾದ ಹ ಲವಾರು ಕಾರುಗಳು ಕಳವು ಹೋದ ಅರೋಪ ಕೂಡ ಚಾಲಕನ ಮೇಲೆ ಪೋಲಿಸರು ಚಾರ್ಚು ಹಾಕಿದರು. ಅನ್ವೇಷಣೆಯಲ್ಲಿ ಅಂಜು ನಲ್ಸನ್ ನಿರಪರಾಧಿ ಎಂದು ಪೋಲಿಸರು ತಿಳಿದರೂ ಸಂಶಯಾಸ್ಪದ ಸಹಚರದಿಂದ ಬಂದಿಸಿ ಆರು ತಿಂಗಳು ಜೈಲು ಶಿಕ್ಷೆ ವಿದಿಸಿದರು.

ಚಾಲಕನ ಹೆಸರುನಲ್ಲಿರುವ ಎಲ್ಲಾ ಆರೋಪವನ್ನು ಅಂಜುವಿನ ಮೇಲೆ ಹಾಕಿದ ಕಾರಣ ಶಿಕ್ಷೆಯ ಕಾಲವು ಮುಗಿದು ಕೂಡ ಅಂಜುವಿಗೆ ಜೈಲು ವಾಸದಿಂದ ವಿಮೋಚನೆಯಾಗಿಲ್ಲ. ರಿಯಾದಿನಲ್ಲಿ ಕುಟುಂಬ ಸಮೇತ ಜೀವಿಸುತ್ತಿದ್ದ ಅಂಜು ಜೈಲಿಗೆ ಸೇರಿದ ನಂತರ ನಿರಾಧರವಾದ ಕುಟುಂಬ ವನ್ನು ಪ್ರಯೋಜಕನು ಕಾಯದೆ ಊರಿಗೆ ಕಳುಹಿಸಿದನು.

ಅಂಜುವಿನ ಬಿಡುಗಡೆಗೆ ಪ್ರಯೋಜಕರು, ಬಂಧುಗಳು ಹಾಗೂ ಸಾಮಾಜಿಕ ಸೇವಕರು ಶ್ರಮ ಪಟ್ಟರು ಸಾಧ್ಯವಾಗಿಲ್ಲ,ಅದಲ್ಲದೆ ಅನಿವಾಸಿ ಭಾರತೀಯನೊಬ್ಬ ಅಂಜುವನ್ನು ಬಿಡುಗಡೆಗೊಳಿ ಸುವ ಅಶ್ವಾ ಸನೆ ನೀಡಿ 25,000/- ರಿಯಾಲ್ ತೆಗೆದು ಪರಾರಿಯಾದನು.

ಜೈಲಿನ ಐದು ವರ್ಷದ ನಂತರ ಕಳೆದ ಮಾರ್ಚಿನಲ್ಲಿ ಸೌದಿ ಸರಕಾರದ ಸಾಮಾನ್ಯ ಕ್ಷಮೆಯಿಂದ ಅಂಜುವಿಗೆ ಕ್ಷಮೆ ಲಬಿಸಿತ್ತು. ಊರಿಗೆ ಹೋಗುಲು ಎಲ್ಲಾ ರೀತಿಯ ತಯಾರಿ ನಡೆಸಿದರು, ಆದರೆ ಅಂಜುವಿನ ಜೈಲಿನ ಸಹಪಾಠಿಯಾದ ಕ್ಯಾಲಿಕೇಟಿನ ಅಬೂಬಕ್ಕರ್ ಅಂಜುವಿನ ಪಾಸ್ ಪೋರ್ಟಿ ನಲ್ಲಿ ಜನ ಬದಲಾಯಿಸಿ ಊರಿಗೆ ತಲುಪಿದ ಅಧ್ಬುತ. ಅಂಜುವಿಗೆ ಮತ್ತೆ ಜೈಲಿನಲ್ಲಿಯೇ ಇರ ಬೇಕಾಗಿ ಬಂತ್ತು.

ವಿಮಾಣ ಹತ್ತಿ ಹೋದವನು ಅಬೂಬಕ್ಕರನು ಹಾಗೂ ಜೈಲಿನಲ್ಲಿರುವುದು ಅಂಜು ನಲ್ಸನ್ ಎಂದು ನಿಜ ತಿಳಿಯುವವರೆಗೆ ಅಂಜುವಿಗೆ ಜೈಲೇ ಗತಿಯಾಗಿತ್ತು.

ಭಾರತೀಯ ರಾಯಭಾರಿಯ ಸಾಮಾಜಿಕ ಸೇವಾ ವಿಭಾಗವು ಇಂಡಿಯಾ ಫ್ರಟೆರ್ನಿಟಿ ಫೋರಂನ ಕಾರ್ಯಕರ್ತನಾದ ಕರ್ನಾಟಕದ ಮಜೀದ್ ಬೆಳ್ಳಾರೆಗೆ ಈ ಕೇಸನ್ನು ವಹಿಸಿ ಕೊಟ್ಟರು.

ರಾಯಭಾರಿ ನೀಡಿದ ಅಧಿಕ್ರತ ಪತ್ರದ ಮೂಲಕ ಸರಕಾರದ ವಿವಿಧ ಜೈಲಿನ ಕಛೇರಿಗೆ ಬೇಟೆ ನೀಡಿ ಎಲ್ಲಾ ಧಾಖಲೆ ಪತ್ರಗಳನ್ನು ತಯಾರಿಸಿ ಅಂಜು ನಲ್ಸನ್ ಜೈಲಿನಲ್ಲಿ ಬಾಕಿರುವುದು ನಿಜ ವೆಂದು ಒಂಬತ್ತು ತಿಂಗಳ ಪರಿಶ್ರಮದಿಂದ ವಿಜಯ ಕಂಡ ಕೂಡಲೇ ಕಳೆದ ಸೋಮವಾರ ರಾತ್ರಿ ಅಂಜು ಬಿಡುಗಡೆಯಾದರು, ಮರುದಿನ ರಾತ್ರಿಯೇ ಊರಿಗೆ ಹಿಂದುರಿಗಿದರು.

ಅಂಜುವಿನ ಬಿಡುಗಡೆ ದೀರ್ಘಕಾಲ ಮುಂದೂಡಿದ ಕಾರಣ ತಂದೆಯು ಪಾಶ್ಚಾತಾಪ ಪಟ್ಟು ಹ್ರದಯ ಅಪಘಾತದಿಂದ ಮರಣಹೊಂದಿದರು, ರಿಯಾದಿನಲ್ಲಿ ನರ್ಸ್ ಉದ್ಯೋಗಿಯಾದ ಹೆಂಡತಿ ಮತ್ತು ಮಕ್ಕಳು ಊರಿಗೆ ತಲುಪಿದ ನಂತರ ಮಗೂಂದು ಮರಣವಾಯಿತು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಅಬ್ದುಲ್ ನವಾಝ್ ಇನೋಳಿ, ರಿಯಾದ್ ಸೌದಿ ಅರೇಬಿಯಾ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-08-29 00:00:00

Tell a Friend

ಪ್ರತಿಸ್ಪಂದನ
Sameem, Mangalore
2010-08-30
ದಯಮಾಡಿ ಕನ್ನಡವನ್ನು ಉಳಿಸಿ. ಹೊಸದಾಗಿ ಕನ್ನಡ ಕಲಿತವನು, ಮೇಲೆ ಬರೆದ ವರದಿ ಓದಿದ ನಂತರ ಕನ್ನಡವನ್ನು ಮರೆಯಬಹುದು. ದಯವಿಟ್ಟು ಕನ್ನಡ ಉಳಿಸಿ.
shareef, uae
2010-08-30
well done ಇಂಡಿಯಾ ಫ್ರಟೆರ್ನಿಟಿ ಫೋರಂ(ಐ. ಎಫ್. ಎಫ್)
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸೌದಿ ಅರೇಬಿಯ]

»Christians 'face deportation' in Saudi Arabia
»ಸೌದಿ ಅರೇಬಿಯಾ :ಕರ್ನಾಟಕ ಸಲಫಿ ಅಸೋಸಿಯೇಶನ್ ಜೆದ್ದಃ ಘಟಕದ ವತಿಯಿಂದ ದೀನೀ ಸಮಾವೇಶ
»ಜೆದ್ದಾ: ಎನ್.ಆರ್.ಐ ಪೋರಂ ಇದರ ವತಿಯಿಂದ ಪ್ರಥಮ ಕನ್ನಡ ರಾಜ್ಯೋತ್ಸವ ಆಚರಣೆ
»ಸೌದಿ ಅರೇಬಿಯಾ : ಆಸ್ಪತ್ರೆಯಲ್ಲಿ ಮೂರು ತಿಂಗಳಿನಿಂದ ಅನಾಥವಾಗಿ ಬಿದ್ದಿತ್ತು ಭಾರತೀಯನ ಮೃತದೇಹ !
»ಖ್ಯಾತ ಇಸ್ಲಾಮಿ ವಿದ್ವಾಂಸ ರಿಯಾಝುರ್ ರಹ್ಮಾನ್ ರಷಾದಿ ನಿಧನ
»ಸೌದಿಯ ರಾಜಕುಮಾರ ಸುಲ್ತಾನ್ ಬಿನ್ ಅಬ್ದುಲ್ ಅಝೀಝ್ ಅಲ್ ಸೌದ್ ನಿಧನ
»ಸೌದಿ ಅರೇಬಿಯಾ : ತಬೂಕಿನಲ್ಲಿ ಫರಂಗಿಪೇಟೆಯ ಯುವಕ ಹೃದಯಾಘಾತದಿಂದ ನಿಧನ
»ಹಜ್ ಯಾತ್ರೆ: 5 ಭಾರತೀಯರ ಸಾವು
»Indian siblings shot dead in Taif region of Saudi Arabia
»13-year-old Saudi girl turns into boy
»ದ.ಕ. ಜಿಲ್ಲೆಯ ಮೂವರು ಯುವಕರು ಸೌದಿ ಜೈಲಿನಲ್ಲಿ: ಏಳೂವರೆ ವರ್ಷದಿಂದ ಬಂಧನ *ದಂಡ ಕಟ್ಟಲು ಹಣವಿಲ್ಲ; ಹುಸಿಯಾದ ನ್ಯಾಯದ ನಿರೀಕ್ಷೆ
»ಮಸ್ಕತ್ ನಲ್ಲಿ ಗಣೇಶ ಚತುರ್ಥಿಯ ಆಚರಣೆಗೆ ಸಿದ್ದತೆ
»ಅಬ್ದುಲ್‌ ಅಜೀದ್‌ ಸೌದಿ ಜೈಲಿನಿಂದ ಬಿಡುಗಡೆ
»ಇವರಿಗೆ ಸ್ವಾತಂತ್ರ್ಯ ಎಂದು ಲಭಿಸುವುದೋ?. ಬಿಡುಗಡೆಯ ನಿರೀಕ್ಷೆಯಲ್ಲಿ ಅಬ್ದುಲ್‌ ಅಜೀದ್‌
»ವಿಶ್ವದ ಇನ್ನೊಂದು ಅತ್ಯಂತ ಎತ್ತರದಕಟ್ಟಡಕ್ಕೆ ತಯಾರಿ
»ಮೂವರು ಸೋದರಿಯರ ರೇಪ್ ಮಾಡಿದ ಸೌದಿ ಮಾಂತ್ರಿಕ
»ಸೌದಿಯಲ್ಲಿ ‘ಬಿನ್ ಲ್ಯಾಡೆನ್’ನಿಂದ ದೊಡ್ಡ ಟವರ್ ನಿರ್ಮಾಣ!
»ಅದೆಲ್ಲ ಬೇಡ್ರಿ ಅಂದಿದ್ದೆ; ಕೇಳ್ಲಿಲ್ಲ, ಅದ್ಕೆ ತಲಾಖ್ ತಲಾಖ್ ತಲಾಖ್ !
»Saudi beheads man for attack on woman
»ಸೌದಿ: ಭಾರತೀಯ ರಾಯಭಾರಿಗೆ ದೊರೆ ಅಬ್ದುಲ್ ಅಝೀಝ್ ಪದಕ
»ಅತ್ಯಾಚಾರವೆಸಗಿ ಮೊಬೈಲ್ ನಲ್ಲಿ ಚಿತ್ರೀಕರಿಸಿದ ನಾಲ್ವರಿಗೆ ಗಲ್ಲು
»ರಿಯಾದ್ ಬೆಂಕಿ ದುರಂತದಲ್ಲಿ ಮೃತಪಟ್ಟ ಭಾರತೀಯರ ಮೃತದೇಹ ಊರಿಗೆ
»ರಿಯಾದ್‌ನಲ್ಲಿ ಬೆಂಕಿ ದುರಂತ: ಉಡುಪಿ ಜಿಲ್ಲೆ ನಿವಾಸಿ ಕೋಟದ ಮುಹಮ್ಮದ್ ಸಹಿತ - ಆರು ಭಾರತೀಯರು ಬಲಿ: ಮೃತರಲ್ಲಿ ಐವರು ಕೇರಳೀಯರು
»ಸೌದಿ ಅರೇಬಿಯಾ : ರಿಯಾದಿನಲ್ಲಿ ಬೆಂಕಿ ಅನಾಹುತ, ಕರಾವಳಿ ಕನ್ನಡಿಗನ ಸಹಿತ 7 ಜನರ ಮೃತ್ಯು
»ಮಗುವಿಗೆ ಜನ್ಮ ನೀಡಿದ ಮೆದುಳು ನಿಷ್ಕ್ರಿಯಗೊಂಡ ಮಹಿಳೆ
»ಅಶ್ಲೀಲ ವೀಡಿಯೊ: ಸೌದಿಯಲ್ಲಿ ಇಬ್ಬರು ಭಾರತೀಯರಿಗೆ ಶಿಕ್ಷೆ
»ಸೌದಿ ಅಪ್ಪ ಮಗಳನ್ನೇ 9 ವರ್ಷ ಅತ್ಯಾಚಾರ ಮಾಡಿದ
»ಪುರುಷ ಪ್ರಾಬಲ್ಯದ ವಿರುದ್ಧ ಸಿಡಿದೆದ್ದ ಸೌದಿ ಓಬವ್ವ
»ಐಎಂಎಫ್ ಅಧ್ಯಕ್ಷ ಪಟ್ಟ ನಿರ್ದಿಷ್ಟ ಪ್ರಾಂತ್ಯಕ್ಕೆ ಮಾತ್ರ ಸೀಮಿತವಾಗಬಾರದು: ಸೌದಿ
»ಸೌದಿ: ವಾಹನ ಡ್ರೈವಿಂಗ್-ಐವರು ಮಹಿಳೆಯರ ಅರೆಸ್ಟ್
»ಜೆದ್ದಾ : ಕರ್ನಾಟಕ ಎನ್.ಆರ್.ಐ. ಫೋರಮ್ ನ ಅಧ್ಯಕ್ಷರಾಗಿ ಮಹಮ್ಮದ್ ಮನ್ಸೂರ್ ಆಯ್ಕೆ
»ಜಿದ್ದಾ : ಅಲ್-ಮದೀನಾ ಜಿದ್ದ ಕಮಿಟಿಯ ಅಧ್ಯಕ್ಷರಾಗಿ ಹೈದರ್ ಹಾಜಿ ಪುನರಾಯ್ಕೆ
»ಇಂಡಿಯಾ ಫ್ರಟೆರ್ನಿಟಿ ಫೋರಂ ತಬೂಕ್ ವತಿಯಿಂದ `ಕ್ರೀಡಾಕೂಟ 2011'
»ದಮಾಮ್ : ಡಿಕೆ‌ಎಸ್‌ಸಿ ವತಿಯಿ೦ದ 2011ರ ಫೆಮಿಲಿ ಮುಲಾಕತ್ ವಾರ್ಷಿಕ ಕಾರ್ಯಕ್ರಮ
»ಸೌದಿ ಅರೇಬಿಯಾ : ಇಂಡಿಯಾ ಫ್ರಟೆರ್ನಿಟಿ ಫೋರಂ ವತಿಯಿಂದ ಕ್ರೀಡಾಕೂಟ
»ಸೌದಿ ಅರೇಬಿಯಾ : ಜಾಮಿಯಾ ಮಿಲಿಯಾ ವಿವಿ ತೊಂಬತ್ತನೇ ಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡ ಮಹಮ್ಮದ್ ಅಜರುದ್ದೀನ್
»ಕಾಟಿಪಳ್ಳ ಅಸೋಸಿಯೇಷನ್, ದಮ್ಮಾಂ 22ನೇ ವಾರ್ಷಿಕ ಮಹಾಸಭೆ
»ಸೌದಿ ಅರೇಬಿಯಾದ ಜೈಲಿನಲ್ಲಿದ್ದ ನೆಲ್ಯಾಡಿ ಸುಲೈಮಾನ್ ಬಿಡುಗಡೆ | ಇಂಡಿಯಾ ಫ್ರಟೆರ್ನಿಟಿ ಫೋರಂ ಸದಸ್ಯರು ನಡೆಸಿದ ಎಡೆಬಿಡದ ಪ್ರಯತ್ನ ಶ್ರಮದ ಫಲ
»ಸೌದಿ ಮಹಿಳೆಯರಿಂದ ಪ್ರತಿಭಟನೆ
»ಮಹಿಳೆಯೊಂದಿಗೆ ಕೆಟ್ಟ ವರ್ತನೆ ತೋರಿಸುವವರು ಕೆಟ್ಟ ಜನರು – ಸೌದಿ ಅರೇಬಿಯಾದ ಪ್ರಮುಖ ಮುಫ್ತಿ ಹೇಳಿಕೆ
»ಜಿದ್ದಾ : 2020ರೊಳಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿ : ಸುಲ್ತಾನ್ ಬಿನ್ ಸಲ್ಮಾನ್
»ಸೌದಿ: ಮಹಿಳಾ ಮತದಾನಕ್ಕೆ ಮತ್ತೆ ನಿಷೇಧ
»ಮಕ್ಕಾ(ಸೌದಿ ಅರೆಬಿಯಾ): ಮಂಗಳೂರು ಮೂಲದ ವ್ಯಕ್ತಿ ನಿಧನ
»ಸೌದಿ ಅರೇಬಿಯಾ ಪ್ರತಿಭಟನಕಾರರಿಗೆ ಎಚ್ಚರಿಕೆ
»ಬ೦ಟ್ವಾಳ : 6 ದಿನಗಳ ಕಾಲ ನಡೆಯುವ ರಾಷ್ಟ್ರ ಮಟ್ಟದ ಚೆಸ್ ಪಂದ್ಯಾಟಕ್ಕೆ ಚಾಲನೆ
»ಸೌದಿ ಅರೇಬಿಯಾ : ಧಾರಾಕಾರ ಸುರಿದ ಮಳೆ : ಜಿದ್ದಾದಲ್ಲಿ ಜನಜೀವನ ಅಸ್ತವ್ಯಸ್ಥ
»ಸೌದಿ ಅರೇಬಿಯಾ : ಭಾರತೀಯ ರಾಯಭಾರಿ ಕಚೇರಿಯಲ್ಲಿ ಅದ್ಧೂರಿ ಗಣರಾಜ್ಯೋತ್ಸವ
»ರಿಯಾದ್‌ನಲ್ಲಿ ದರೋಡೆ: ದುಷ್ಕರ್ಮಿಗಳ ಸೆರೆ
»ಎರಡು ವರ್ಷದಿಂದ ಸೌದಿ ಅರೇಬಿಯಾದ ಜೈಲಿನಲ್ಲಿರುವ ನೆಲ್ಯಾಡಿ ಸುಲೈಮಾನ್ ಮೂರು ತಿಂಗಳಲ್ಲಿ ಬಿಡುಗಡೆ
»ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಪರಾರಿ ...

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri